Author: Kavitha

  • ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಬಂಪರ್ ಗಿಫ್ಟ್: ಪ್ರತಿ ತಿಂಗಳಿಗೆ 5000 ರೂಪಾಯಿ.! ಈಗಲೇ ಅಪ್ಲೈ ಮಾಡಿ

    WhatsApp Image 2025 07 06 at 3.02.20 PM scaled

    ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರು, ದಿನಗೂಲಿ ಕೆಲಸಗಾರರು ಮತ್ತು ಸಣ್ಣ ಹಣಕಾಸಿನ ಭದ್ರತೆ ಇಲ್ಲದ ನಾಗರಿಕರಿಗಾಗಿ ಅಟಲ್ ಪಿಂಚಣಿ ಯೋಜನೆ (Atal Pension Yojana – APY) ಅನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ 60 ವರ್ಷ ವಯಸ್ಸು ತಲುಪಿದ ನಂತರ ನಿವೃತ್ತಿ ಸಮಯದಲ್ಲಿ ಸ್ಥಿರ ಆದಾಯವನ್ನು ಒದಗಿಸಲು ಉದ್ದೇಶಿಸಲಾಗಿದೆ. ಇದು ವೃದ್ಧಾಪ್ಯದಲ್ಲಿ ಆರ್ಥಿಕ ಸುರಕ್ಷತೆಯನ್ನು ನೀಡಿ, ಜೀವನಮಟ್ಟವನ್ನು ಸುಧಾರಿಸುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ಬರೋಬ್ಬರಿ 55 ವರ್ಷಗಳ ನಂತರ ಮಂಗಳ-ಕೇತು ಸಂಯೋಗ ಭೂ ವಿವಾದ ಹೆಚ್ಚಳ.!

    WhatsApp Image 2025 07 06 at 2.51.17 PM 1 scaled

    ಜುಲೈ 24 ರಿಂದ 30 ರ ವರೆಗೆ ಸಿಂಹ ರಾಶಿಯಲ್ಲಿ ಮಂಗಳ ಮತ್ತು ಕೇತು ಗ್ರಹಗಳ ಅಪರೂಪದ ಸಂಯೋಗವು ನಡೆಯಲಿದೆ. ಇಂತಹ ಸಂಯೋಗ ಕಳೆದ 55 ವರ್ಷಗಳಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಗ್ರಹಯುಗ್ಮದ ಸಂಧರ್ಭದಲ್ಲಿ ಹಿಂಸೆ, ರಾಜಕೀಯ ಅಸ್ಥಿರತೆ, ಭೂಮಿ ಸಂಬಂಧಿತ ವಿವಾದಗಳು ಮತ್ತು ಸಶಸ್ತ್ರ ಸಂಘರ್ಷಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದರೊಂದಿಗೆ ಶನಿ ಗ್ರಹದ ಹಿಮ್ಮುಖ ಚಲನೆಯೂ ಸಮಕಾಲೀನವಾಗಿ ಪ್ರಭಾವ ಬೀರಲಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ

    Read more..


  • Home Subsidy Scheme: ಮೀನುಗಾರಿಕೆ ಇಲಾಖೆಯಿಂದ ಮನೆ ನಿರ್ಮಾಣಕ್ಕೆ ಸಿಗುತ್ತೆ ಸಹಾಯಧನ.!

    WhatsApp Image 2025 07 06 at 1.51.53 PM scaled

    ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯು 2024-25ನೇ ಸಾಲಿನ ಮತ್ಸ್ಯಾಶ್ರಯ ಯೋಜನೆಯಡಿ (Home Subsidy Scheme) ರಾಜ್ಯದ ವಸತಿ ರಹಿತ ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯಧನ ನೀಡಲು ತೀರ್ಮಾನಿಸಿದೆ. ಈ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಅರ್ಹ ಫಲಾನುಭವಿಗಳು ಸಹಾಯಧನ ಪಡೆದು ಸ್ವಂತ ಮನೆ ನಿರ್ಮಿಸಿಕೊಳ್ಳಲು ಅವಕಾಶವಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ

    Read more..


  • ಇಲ್ಲಿ ಗಮನಿಸಿ : 10 ಕಿಟಕಿ, 4 ಬಾಗಿಲಿಗೆ ಪೇಂಟ್ ಬಳಿಯಲು ಬರೋಬ್ಬರಿ 275 ಕಾರ್ವಿುಕರು!

    WhatsApp Image 2025 07 06 at 2.09.24 PM

    ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಹೊಸ ಮುಖವೊಂದು ಬಹಿರಂಗವಾಗಿದೆ. ಮಧ್ಯಪ್ರದೇಶದ ಸಹದೋಲ್ ಜಿಲ್ಲೆಯ ಸಕಂಡಿ ಮತ್ತು ನಿಪಾನಿಯಾ ಗ್ರಾಮಗಳಲ್ಲಿ ನಡೆದ ಘಟನೆಗಳು ಸರ್ಕಾರಿ ಯೋಜನೆಗಳಲ್ಲಿ ಹೇಗೆ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿವೆ. ಒಂದು ಶಾಲೆಯ 10 ಕಿಟಕಿಗಳು ಮತ್ತು 4 ಬಾಗಿಲುಗಳಿಗೆ ಬಣ್ಣ ಹಚ್ಚಲು 275 ಕಾರ್ಮಿಕರು ಮತ್ತು 150 ಮೇಸ್ತ್ರಿಗಳನ್ನು ನೇಮಿಸಲಾಗಿತ್ತು. ಇನ್ನೊಂದು ಶಾಲೆಯ ಗೋಡೆಗೆ ಕೇವಲ 4 ಲೀಟರ್ ಬಣ್ಣ ಬಳಿಯಲು 168 ಕಾರ್ಮಿಕರು ಮತ್ತು 65 ಮೇಸ್ತ್ರಿಗಳು ಕೆಲಸ ಮಾಡಿದ್ದಾರೆ ಎಂಬ

    Read more..


  • ಮೊಸರಿನೊಂದಿಗೆ ಈ ಆಹಾರ ಪದಾರ್ಥ ತಿನ್ನುವುದರಿಂದ ಬರುತ್ತೆ ಈ ರೋಗ! ವೈದ್ಯರು ಹೇಳುವುದಿಷ್ಟು..

    WhatsApp Image 2025 07 06 at 2.04.53 PM 1

    ಪ್ರತಿ ವರ್ಷ ಜೂನ್ 25 ರಂದು ವಿಶ್ವ ವಿಟಿಲಿಗೋ ದಿನ ಆಚರಿಸಲಾಗುತ್ತದೆ. ಈ ದಿನದ ಮೂಲಕ ಚರ್ಮದ ಈ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯಾಗಿದೆ. ವಿಟಿಲಿಗೋ ಒಂದು ಸ್ವಯಂ-ಪ್ರತಿರಕ್ಷಣಾ (Autoimmune) ರೋಗವಾಗಿದ್ದು, ಇದರಲ್ಲಿ ಚರ್ಮದ ವರ್ಣಕಣಗಳು (ಮೆಲನೋಸೈಟ್ ಗಳು) ನಾಶವಾಗಿ ಬಿಳಿ ಪಟ್ಟೆಗಳು ಕಾಣಿಸಿಕೊಳ್ಳುತ್ತವೆ. ಇದು ದೇಹದ ಯಾವುದೇ ಭಾಗದಲ್ಲಿ ಸಂಭವಿಸಬಹುದು ಮತ್ತು ಇದರಿಂದ ಯಾವುದೇ ದೈಹಿಕ ನೋವು ಇರುವುದಿಲ್ಲ. ಆದರೆ, ಸಾಮಾಜಿಕವಾಗಿ ಹಲವರು ಇದನ್ನು ಕುಷ್ಟರೋಗದೊಂದಿಗೆ ತಪ್ಪಾಗಿ ಸಂಬಂಧಿಸುತ್ತಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ

    Read more..


  • ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್ : `ಕಿರು ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪನೆಗೆ 15 ಲಕ್ಷ ರೂ.ವರೆಗೆ ಸಹಾಯಧನ.!

    WhatsApp Image 2025 07 06 at 1.56.51 PM

    ಕೇಂದ್ರ ಸರ್ಕಾರವು ರಾಜ್ಯದ ರೈತರು ಮತ್ತು ಉದ್ಯಮಿಗಳಿಗೆ ದೊಡ್ಡ ಪ್ರೋತ್ಸಾಹ ನೀಡಲು “ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮ ಯೋಜನೆ” (PMFME) ಅನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿದೆ. ಈ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ 5,000 ಕಿರು ಆಹಾರ ಸಂಸ್ಕರಣಾ ಘಟಕಗಳು ಸ್ಥಾಪಿಸುವ ಗುರಿ ಹೊಂದಿದೆ ಎಂದು ರಾಜ್ಯದ ಕೃಷಿ ಮಂತ್ರಿ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • ಯಾವುದೇ ಆಪರೇಷನ್ ಇಲ್ದೆ ಮೂತ್ರಪಿಂಡದ ಕಲ್ಲನ್ನು ಹೊರಹಾಕುತ್ತದೆ ಈ ಎಲೆ.!

    WhatsApp Image 2025 07 06 at 12.38.35 PM scaled

    ಮೂತ್ರಪಿಂಡದ ಕಲ್ಲು (Kidney Stone) ಸಮಸ್ಯೆ ಇಂದು ಅನೇಕರನ್ನು ಬಾಧಿಸುತ್ತಿದೆ. ಶಸ್ತ್ರಚಿಕಿತ್ಸೆ ಮತ್ತು ಔಷಧಿಗಳ ಬದಲು, ಪ್ರಕೃತಿಯಲ್ಲಿ ಲಭ್ಯವಿರುವ ಬೇವಿನ ಎಲೆಗಳು ಈ ಸಮಸ್ಯೆಗೆ ಸರಳ ಮತ್ತು ನೋವಿಲ್ಲದ ಪರಿಹಾರವಾಗಬಲ್ಲವು. ಬೇವಿನ ಮರವು ನಮ್ಮ ಸಂಸ್ಕೃತಿ ಮತ್ತು ಆರೋಗ್ಯ ಪದ್ಧತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಹಲ್ಲುಜ್ಜುವುದರಿಂದ ಹಿಡಿದು ಜ್ವರ, ಕಫ ಮತ್ತು ಚರ್ಮದ ರೋಗಗಳಿಗೆ ಚಿಕಿತ್ಸೆಯವರೆಗೆ ಬೇವನ್ನು ಬಳಸಲಾಗುತ್ತದೆ. ಇದರ ಎಲೆ, ಹಣ್ಣು, ಬೀಜ ಮತ್ತು ತೊಗಟೆ ಎಲ್ಲವೂ ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ.ಈ ಕುರಿತು ಸಂಪೂರ್ಣ ಮಾಹಿತಿ

    Read more..


  • ಭಾರತ ರತ್ನ ಪ್ರಶಸ್ತಿ ಪಡೆದವರಿಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಗೊತ್ತಾ.! ಇಲ್ಲಿದೆ ಸಂಪೂರ್ಣ ಮಾಹಿತಿ.!

    WhatsApp Image 2025 07 06 at 11.23.14 AM scaled

    ಭಾರತ ರತ್ನ ಪ್ರಶಸ್ತಿಯು ದೇಶದ ಅತ್ಯಂತ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾಗಿದೆ. ಇದನ್ನು 1954 ರಲ್ಲಿ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಪ್ರಾರಂಭಿಸಿದರು. ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ, ಕ್ರೀಡೆ ಮತ್ತು ಇತರ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಉದ್ದೇಶ. ಈ ಪ್ರಶಸ್ತಿ ಪಡೆದವರಿಗೆ ಕೆಲವು ವಿಶೇಷ ಸೌಲಭ್ಯಗಳು ಮತ್ತು ಗೌರವಗಳು ಲಭಿಸುತ್ತವೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • ಉದ್ಯೋಗವಕಾಶ : ITI’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ :HVF’ನಲ್ಲಿ 1850 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

    WhatsApp Image 2025 07 06 at 10.18.07 AM

    ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಹೆವಿ ವೆಹಿಕಲ್ ಫ್ಯಾಕ್ಟರಿ (HVF), ಐಟಿಐ (ಇಂಡಸ್ಟ್ರಿಯಲ್ ಟ್ರೇನಿಂಗ್ ಇನ್ಸ್ಟಿಟ್ಯೂಟ್) ಪದವೀಧರರಿಗಾಗಿ 1,850 ಜೂನಿಯರ್ ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನವನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾದ ಅಭ್ಯರ್ಥಿಗಳು ಜುಲೈ 19, 2025ರೊಳಗಾಗಿ ಆನ್ ಲೈನ್ ಅರ್ಜಿ ಸಲ್ಲಿಸಬೇಕು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..