Author: Editor in Chief
-
ಶಿಕ್ಷಕರಿಗೆ ಬಂಪರ್ ಗುಡ್ ನ್ಯೂಸ್, ಅತಿಥಿ ಶಿಕ್ಷಕರ ಮಾಸಿಕ ಗೌರವಧನ ಮೊತ್ತ ಹೆಚ್ಚಳ! ಇಲ್ಲಿದೆ ವಿವರ

ಆರ್ಥಿಕ ಇಲಾಖೆ ಒಪ್ಪಿದರೆ ಅತಿಥಿ ಶಿಕ್ಷಕರು(Guest Teachers), ಉಪನ್ಯಾಸಕರ ವೇತನ ಹೆಚ್ಚಿಸುತ್ತೇವೆ : ಸಚಿವ ಮಧು ಬಂಗಾರಪ್ಪ (Madhu Bangarappa) ಅತಿಥಿ ಶಿಕ್ಷಕರು (Guest Teachers) ಮತ್ತು ಉಪನ್ಯಾಸಕರ ಸಂಭಾವನೆ ಹೆಚ್ಚಳ ಮಾಡುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು. ಬೆಳಗಾವಿಯಲ್ಲಿ(belagavi) ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಧನಂಜಯ ಸರ್ಜಿ ಅವರು, ಅತಿಥಿ ಶಿಕ್ಷಕರ ವೇತನ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾಪ ಮಾಡಿ, ಪ್ರಶ್ನೆ
Categories: ಮುಖ್ಯ ಮಾಹಿತಿ -
ಕೇಂದ್ರದ ‘ಬಿಮಾ ಸಖಿ’ ಯೋಜನೆಗೆ ಪ್ರಧಾನಿ ಮೋದಿ ಚಾಲನೆ: ಈ ಮಹಿಳೆಯರಿಗೆ ಸಿಗಲಿದೆ ಹಣ..!

ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್!. ಬಿಮಾ ಸಖಿ(Bima Sakhi Yojana) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ. ಪ್ರಧಾನಮಂತ್ರಿ ನರೇಂದ್ರ ಮೋದಿ(Prime minister Narendra Modi) ಅವರು ಇತ್ತೀಚಿಗೆ ಬಿಮಾ ಸಖಿ ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಗ್ರಾಮೀಣ ಮಹಿಳೆಯರ (Rural women’s) ಆರ್ಥಿಕ ಸ್ವಾವಲಂಬನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿರುತ್ತದೆ. ಈ ಯೋಜನೆಯಡಿ ಮಹಿಳೆಯರಿಗೆ ಹೊಸ ಉದ್ಯೋಗಾವಕಾಶಗಳು ಮತ್ತು ಆತ್ಮಸಬಲೀಕರಣದ ಸಾಧನೆಗೆ ಅವಕಾಶ ನೀಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು
Categories: ಸರ್ಕಾರಿ ಯೋಜನೆಗಳು -
BDA Flat: ಬಿಡಿಎ ಮನೆ ಖರೀದಿಸಲು ಬಂಪರ್ ಅವಕಾಶ , ಇದೇ ಡಿಸೆಂಬರ್ 14ರಂದು, ಇಲ್ಲಿದೆ ವಿವರ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ನಗರದ ಮನೆ/ಫ್ಲಾಟ್ ಹಂಚಿಕೆ ಪ್ರಕ್ರಿಯೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಹಾಕಿದ್ದು, ಡಿಸೆಂಬರ್ 14, 2024ರಂದು ವಿಶೇಷ ಫ್ಲಾಟ್ ಮೇಳವನ್ನು ಆಯೋಜಿಸಿದೆ. ಬೆಂಗಳೂರಿನಲ್ಲಿ ಬಡತನ ಮತ್ತು ಮಧ್ಯಮ ವರ್ಗದ ಜನರಿಗೆ ತಮ್ಮ ಸ್ವಂತ ಮನೆ ಹೊಂದುವ ಕನಸನ್ನು ಈಡೇರಿಸಲು ಪ್ರಾಧಿಕಾರವು ಮುಂತಾದ ಹಲವು ವೈಶಿಷ್ಟ್ಯಪೂರ್ಣ ಯೋಜನೆಗಳನ್ನು ಪರಿಚಯಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಮೇಳವು ಪ್ರಾಥಮಿಕ
Categories: ಮುಖ್ಯ ಮಾಹಿತಿ -
ಎಸ್ಎಂ ಕೃಷ್ಣ ಇನ್ನಿಲ್ಲ , ನಾಳೆ ರಾಜ್ಯಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಸರ್ಕಾರ!

ಎಸ್.ಎಂ. ಕೃಷ್ಣ ಅವರ ಅಗಲಿಕೆಯಿಂದಾಗಿ, ನಾಳೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ(school and colleges holiday) ಘೋಷಿಸಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ(Former Chief Minister of Karnataka) ಮತ್ತು ದೇಶದ ಗಮನಾರ್ಹ ರಾಜಕಾರಣಿಗಳಲ್ಲಿ ಒಬ್ಬರಾದ ಎಸ್ಎಂ ಕೃಷ್ಣ(SM Krishna’s) (92) ಇಂದು(ಡಿ.10) ಬೆಳಗ್ಗೆ ತಮ್ಮ ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದರು. ಇದರಿಂದ ಕರ್ನಾಟಕದ ರಾಜಕೀಯ ವಲಯ ಹಾಗೂ ಸಾರ್ವಜನಿಕ ಜೀವನದಲ್ಲಿ ಅಪಾರ ಶೋಕವೊಂದು ಮನೆಮಾಡಿದೆ. ಇವರ
Categories: ಸುದ್ದಿಗಳು -
Save Money : ಸಂಬಳ ಕಮ್ಮಿ ಇದ್ರೂ ಚಿಂತೆ ಯಾಕೆ – ಈ ಟಿಪ್ಸ್ ಫಾಲೋ ಮಾಡಿ..!

ಯುವ ವೃತ್ತಿಪರರಿಗೆ ಆರ್ಥಿಕ ಪ್ರಗತಿಗೆ ಮಾರ್ಗದರ್ಶನ: ಯುವ ವೃತ್ತಿಪರರ ಜೀವನದಲ್ಲಿ ಶಿಸ್ತಿನಿಂದ ಹಣಕಾಸು ಯೋಜನೆ ಮಾಡುವುದು ಬಹಳ ಮುಖ್ಯ. ಹಲವು ಜನರು ವೃತ್ತಿಜೀವನದ ಆರಂಭದಲ್ಲಿ ಸಿಕ್ಕಿದ್ದನ್ನು ಖರ್ಚು ಮಾಡುತ್ತಾ, ಉಳಿತಾಯ ಮತ್ತು ಹೂಡಿಕೆಯ(saving and investment) ಮಹತ್ವವನ್ನು ಮರೆಯುತ್ತಾರೆ. ಆರ್ಥಿಕ ತಜ್ಞರು ಪ್ರತಿ ತಿಂಗಳು ಕೈಗೆ ಸಿಗುವ ಆದಾಯದ ಕೆಲವು ಭಾಗವನ್ನು ಉಳಿತಾಯ ಮಾಡಲು ಸೂಕ್ತ ಮಾರ್ಗಗಳನ್ನು ಸೂಚಿಸುತ್ತಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
Ration Card : ಡಿಜಿಟಲ್ ರೇಷನ್ ಕಾರ್ಡ್ ಮೊಬೈಲ್ ನಲ್ಲೆ ಡೌನ್ಲೋಡ್ ಮಾಡಿಕೊಳ್ಳಿ

ಸುಲಭವಾಗಿ ಡಿಜಿಟಲ್ ರೇಷನ್ ಕಾರ್ಡ್(Digital Ration Card) ಡೌನ್ಲೋಡ್ ಮಾಡಿಕೊಳ್ಳಿ!. ಡೌನ್ಲೋಡ್ ಮಾಡುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ. ಭಾರತದಲ್ಲಿ ರೇಷನ್ ಕಾರ್ಡ್ ಮುಖ್ಯ ದಾಖಲೆಗಳಲ್ಲಿ ಒಂದಾಗಿದೆ. ಇದು ಆಹಾರ, ಇಂಧನ, ಮತ್ತು ಇತರ ಪ್ರಮುಖ ಅಗತ್ಯ ವಸ್ತುಗಳನ್ನು ಸರ್ಕಾರದ ಸಹಾಯಧನದೊಂದಿಗೆ ಜನರಿಗೆ ತಲುಪಿಸಲು ಪ್ರಮುಖ ಸಾಧನವಾಗಿದೆ. ಈಗ, ಡಿಜಿಟಲ್ ತಂತ್ರಜ್ಞಾನವನ್ನು(Digital technology) ಬಳಸಿಕೊಂಡು, ರೇಷನ್ ಕಾರ್ಡ್ ವ್ಯವಸ್ಥೆಯನ್ನೂ ಸ್ಮಾರ್ಟ್(Smart) ಮತ್ತು ಪಾರದರ್ಶಕಗೊಳಿಸಲು(transparent) ಸರಕಾರ ಡಿಜಿಟಲ್ ರೇಷನ್ ಕಾರ್ಡ್ ಪರಿಚಯಿಸಿದೆ. ಭಾರತ ಸರ್ಕಾರವು ಡಿಜಿಟಲ್ ಇಂಡಿಯಾ
Categories: ತಂತ್ರಜ್ಞಾನ -
7th Pay Commission: ಬಂಪರ್ ಗುಡ್ ನ್ಯೂಸ್, ಈ 2 ಸರ್ಕಾರಿ ಭತ್ಯೆಗಳಲ್ಲಿ ಭಾರಿ ಹೆಚ್ಚಳ…!

ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್, 2 ಸರ್ಕಾರಿ ಭತ್ಯೆಗಳಲ್ಲಿ ಭಾರಿ ಹೆಚ್ಚಳ, ಇಲ್ಲಿದೆ ಸಂಪೂರ್ಣ ಮಾಹಿತಿ…! ಸರ್ಕಾರಿ ನೌಕರರು ಇದೀಗ 7ನೇ ವೇತನವನ್ನು ಪಡೆದಿದ್ದು, ಇದೀಗ 8ನೇ ವೇತನ ಆಯೋಗದ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರಿ ನೌಕರರು ತಮ್ಮ 8ನೇ ವೇತನ ಆಯೋಗದ (8th pay commission) ವೇತನದ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. 8ನೇ ವೇತನವು 2026 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ನಿರ್ದಿಷ್ಟ ಹೆಚ್ಚಳವನ್ನು ಪಡೆಯಲು ಕಾತುರದಿಂದ
Categories: ಮುಖ್ಯ ಮಾಹಿತಿ -
ರಾಜ್ಯದ ರೈತರಿಗೆ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಜಮಾ, ಖಾತೆ ಚೆಕ್ ಮಾಡಿಕೊಳ್ಳಿ

ರೈತರ ಖಾತೆಗೆ ಜಮಾ ಆಗಲಿದೆ ಹಣ, ದೊರೆಯಲಿದೆ ಬೆಳೆ ಹಾನಿ ಪರಿಹಾರ..! ಇಂದು ರೈತರು ಬಹಳ ಕಷ್ಟ ಪಟ್ಟು ಬೆಳೆಯನ್ನು ಬೆಳೆಯುತ್ತಾರೆ. ಆದರೆ ರೈತರು ಬೆಳೆದ ಬೆಳೆಗೆ ಸರಿಯಾಗಿ ಫಲ ಸಿಗುವುದಿಲ್ಲ, ಅದರ ಬದಲು ಬಹಳಷ್ಟು ನಷ್ಟವನ್ನು ಅನುಭವಿಸುತ್ತಾರೆ. ಇಂದು ರೈತರಿಗೆ ( farmares) ಅನೇಕ ಯೋಜನೆಗಳನ್ನು ಸರ್ಕಾರವು ಜಾರಿ ಮಾಡಿದೆ. ಇದರಿಂದ ರೈತರು ಉತ್ತಮ ರೀತಿಯಲ್ಲಿ ಬೆಳೆಯನ್ನು ಬೆಳೆದು ನಮ್ಮ ಜೀವನವನ್ನು ಸಾಗಿಸಬಹುದಾಗಿದೆ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ರೈತರು ಇಂದು ಪ್ರಾಕೃತಿಕ ತೊಂದರೆಗಳನ್ನು (Natural problems)
Categories: ಕೃಷಿ
Hot this week
-
ಮೊಬೈಲ್ ಬೆಲೆಗಿಂತ ಕಡಿಮೆ! ₹7,799 ಕ್ಕೆ ಸಿಕ್ತಿದೆ 32 ಇಂಚಿನ ಸ್ಮಾರ್ಟ್ ಟಿವಿ; ಹೊಸ ವರ್ಷಕ್ಕೆ ಇದಕ್ಕಿಂತ ಬೆಸ್ಟ್ ಗಿಫ್ಟ್ ಬೇಕಾ?
-
Gruhalakshmi Update: ಬೆಳ್ಳಂ ಬೆಳಗ್ಗೆ ಗೃಹಲಕ್ಷ್ಮಿ ₹2,000 ಜಮಾ ಶುರು; ಮೊಬೈಲ್ ಚೆಕ್ ಮಾಡಿ! ಇಲ್ಲಿದೆ ಬಾಕಿ ಹಣದ ಅಪ್ಡೇಟ್!
-
Cold Alert: ರಾಜ್ಯದಲ್ಲಿ ನಡುಕ ಹುಟ್ಟಿಸಿದ ಚಳಿ! 7.4 ಡಿಗ್ರಿಗೆ ಕುಸಿದ ತಾಪಮಾನ; ಈ ಜಿಲ್ಲೆಗಳಲ್ಲಿ ‘ಹೈ ಅಲರ್ಟ್’ ಘೋಷಣೆ
-
Gold Rate Today: ಭಾನುವಾರ ಚಿನ್ನ ಪ್ರಿಯರಿಗೆ ‘ಬಂಪರ್’ ಸುದ್ದಿ! ದರದಲ್ಲಿ ಮತ್ತೆ ಇಳಿಕೆ? ಮದುವೆಗೆ ಒಡವೆ ತಗೊಳ್ತೀರಾ? 1 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ನೋಡಿ
Topics
Latest Posts
- ಮೊಬೈಲ್ ಬೆಲೆಗಿಂತ ಕಡಿಮೆ! ₹7,799 ಕ್ಕೆ ಸಿಕ್ತಿದೆ 32 ಇಂಚಿನ ಸ್ಮಾರ್ಟ್ ಟಿವಿ; ಹೊಸ ವರ್ಷಕ್ಕೆ ಇದಕ್ಕಿಂತ ಬೆಸ್ಟ್ ಗಿಫ್ಟ್ ಬೇಕಾ?

- ಮನೆ ಖರೀದಿಸುವ ಮುನ್ನ ಎಚ್ಚರ! ಈ ಪ್ರಮಾಣಪತ್ರ ಇಲ್ಲದಿದ್ದರೆ ನಿಮ್ಮ ಹಣ ನೀರಿನಲ್ಲಿ ಹೋಮ ಮಾಡಿದಂತೆ!

- Gruhalakshmi Update: ಬೆಳ್ಳಂ ಬೆಳಗ್ಗೆ ಗೃಹಲಕ್ಷ್ಮಿ ₹2,000 ಜಮಾ ಶುರು; ಮೊಬೈಲ್ ಚೆಕ್ ಮಾಡಿ! ಇಲ್ಲಿದೆ ಬಾಕಿ ಹಣದ ಅಪ್ಡೇಟ್!

- Cold Alert: ರಾಜ್ಯದಲ್ಲಿ ನಡುಕ ಹುಟ್ಟಿಸಿದ ಚಳಿ! 7.4 ಡಿಗ್ರಿಗೆ ಕುಸಿದ ತಾಪಮಾನ; ಈ ಜಿಲ್ಲೆಗಳಲ್ಲಿ ‘ಹೈ ಅಲರ್ಟ್’ ಘೋಷಣೆ

- Gold Rate Today: ಭಾನುವಾರ ಚಿನ್ನ ಪ್ರಿಯರಿಗೆ ‘ಬಂಪರ್’ ಸುದ್ದಿ! ದರದಲ್ಲಿ ಮತ್ತೆ ಇಳಿಕೆ? ಮದುವೆಗೆ ಒಡವೆ ತಗೊಳ್ತೀರಾ? 1 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ನೋಡಿ



