Author: Editor in Chief
-
Annabhagya – 566 ಕೋಟಿ ಅಕ್ಕಿ ಹಣ ವರ್ಗಾವಣೆ..! ನಿಮಗೆ ಹಣ ಇನ್ನೂ ಬಂದಿಲ್ವಾ.? ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ಅನ್ನ ಭಾಗ್ಯದ ಹಣ ಬಿಡುಗಡೆಯಾಗುವ ಕುರಿತು ಮಾಹಿತಿ ನೀಡಲಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ ಈವರೆಗೆ 1 ಕೋಟಿ ಕುಟುಂಬಗಳಿಗೆ 566 ಕೋಟಿ ರೂ.ಹಣ ವರ್ಗಾವಣೆ ಮಾಡಲಾಗಿದೆ ಎಂದು ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ.ಡಿ ಬಿ ಟಿ ಮೂಲಕ ಅನ್ನಭಾಗ್ಯ ಗೃಹಲಕ್ಷ್ಮಿ ಅಥವಾ ಸರ್ಕಾರದ ಯಾವುದೇ ಯೋಜನೆಯ ನೇರ ನಗದು ವರ್ಗಾವಣೆ ಚೆಕ್ ಮಾಡುವ ವಿಧಾನವನ್ನು ನಿಮಗೆ ತಿಳಿಸಿಕೊಡಲಾಗುತ್ತದೆ, ಹೌದು, ಬಹಳಷ್ಟು ಜನ ಆಹಾರ ಮತ್ತು ಸರಬರಾಜು ಇಲಾಖೆಯ ವೆಬ್ಸೈಟ್ ಮೂಲಕ DBT ಸ್ಟೇಟಸ್
Categories: ಸಾರ್ವಜನಿಕ ಮಾಹಿತಿ -
Power Bank: ಕಡಿಮೆ ಬೆಲೆಯಲ್ಲಿ ಮೊಬೈಲ್ ಚಾರ್ಜಿಂಗ್ ಪವರ್ ಬ್ಯಾಂಕ್ ಗಳ ಪಟ್ಟಿ ಇಲ್ಲಿದೆ | Mi,Ambrane,URBN,Belkin Power Banks,

ನಮಸ್ಕಾರ ಓದುಗರಿಗೆ, ಇವತ್ತಿನ ಲೇಖನದಲ್ಲಿ, ನಿಮ್ಮ ಮೊಬೈಲ್ ಫೋನ್ ಗೆ ಸರಿ ಹೊಂದುವ ಉತ್ತಮ ಪವರ್ ಬ್ಯಾಂಕ್ ಗಳ ಮಾಹಿತಿಯನ್ನು ತಿಳಿಸಿ ಕೊಡಲಾಗುತ್ತದೆ. ಇವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ನಿಮ್ಮ ಫೋನಿಗೆ ಯಾವ ಪವರ್ ಬ್ಯಾಂಕ್ ಬಳಸಬೇಕು ಗೊತ್ತಾ:
Categories: ಟೆಕ್ & ಆಟೋ -
Ration Card- ಗುಡ್ ನ್ಯೂಸ್ – ಹೊಸ ರೇಷನ್ ಕಾರ್ಡ್ ವಿತರಣೆ ಪ್ರಾರಂಭ, ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡುವ ಡೈರೆಕ್ಟರ್ ಲಿಂಕ್ ಇಲ್ಲಿದೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಹೊಸ ಪಡಿತರ ಚೀಟಿಯ ವಿತರಣೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈಗಾಗಲೇ ಬಿಪಿಎಲ್ ಪಡಿತರ ಚೀಟಿಗೆ(BPL Ration Card) ಅರ್ಜಿಯನ್ನು ಸಲ್ಲಿಸಿದ ಜನರಿಗೆ, ಸರ್ಕಾರವು ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲು ಪ್ರಾರಂಭಿಸಿದೆ. ಯಾವಾಗಿನಿಂದ ಈ ರೇಷನ್ ಕಾರ್ಡ್ ಗಳನ್ನು ಇದರನ್ನು ಮಾಡುತ್ತಾರೆ?, ಅರ್ಜಿ ಸಲ್ಲಿಸಿದ ಯಾರೆಲ್ಲ ಜನರಿಗೆ ರೇಷನ್ ಕಾರ್ಡ್ಗಳನ್ನು ವಿತರಣೆ ಮಾಡಲಾಗುತ್ತದೆ? ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು
Categories: ಸಾರ್ವಜನಿಕ ಮಾಹಿತಿ -
JioBook- ಕೇವಲ ₹ 15,000/- ಕ್ಕೆ ಹೊಸ ಜಿಯೋ ಬುಕ್ , ಅಮೆಜಾನ್ ನಲ್ಲಿ ಖರೀದಿಗೆ ಲಭ್ಯ ಇಲ್ಲಿದೆ ಡೈರೆಕ್ಟ ಲಿಂಕ್ ಈಗಲೇ ಬುಕ್ ಮಾಡಿ

ಎಲ್ಲರಿಗೂ ನಮಸ್ಕಾರ ಇವತ್ತಿನ ವರದಿಯಲ್ಲಿ, ಜಿಯೋ ಬುಕ್(Jiobook) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇಷ್ಟು ದಿನಗಳ ಕಾಲ ಜಿಯೋ ಬುಕ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದರು. ಜಿಯೋ ಬುಕ್ ನಿಜವಾಗಿಯೂ ಮಾರುಕಟ್ಟೆಗೆ ಬರುತ್ತದೆಯೋ ಅಥವಾ ಊಹಾಪೋಹಗಳೋ ಎನ್ನುವವರಿಗೆ ಒಂದು ಹೊಸ ಅಪ್ಡೇಟ್ ಇದೆ. ಅದೇನೆಂದರೆ, ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್ ಆದ ಜಿಯೋ ಬುಕ್ ಇಂದಿನಿಂದ ಅಮೆಜಾನ್ನಲ್ಲಿ ಲಭ್ಯವಿದೆ. ಇದು ಒಂದು ಕಲಿಕಾ ಬುಕ್ ಎಂದು ಹೇಳಬಹುದಾಗಿದೆ. ಈ ಜಿಯೋಬುಕ್ ನ ಬೆಲೆ ಎಷ್ಟು?, ಇದರ ವೈಶಿಷ್ಟತೆಗಳೇನು?,
Categories: ಟೆಕ್ & ಆಟೋ -
Infinix GT 10 Pro – ಕಡಿಮೆ ದರದಲ್ಲಿ ಅತ್ಯುತ್ತಮ ಮೊಬೈಲ್ ಫೋನ್ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ⚡ Infinix GT 10 Pro Review in ಕನ್ನಡ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಇಂಫೀನಿಕ್ಸ್ (Infinix) GT 10 Pro ಸ್ಮಾರ್ಟ್ಫೋನ್(smartphone) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮೊನ್ನೆಯಷ್ಟೇ ಭಾರತದಲ್ಲಿ ಬಿಡುಗಡೆಯಾದ ಈ ಫೋನ್ ನ ವೈಶಿಷ್ಟ್ಯಗಳೇನು?, ಕ್ಯಾಮರಾ ಹೇಗಿದೆ?, ಇದರ ಬೆಲೆ ಎಷ್ಟು?, ಬ್ಯಾಟರಿ ಹಾಗೂ ಕಾರ್ಯಕ್ಷಮತೆ ಹೇಗಿದೆ?, ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂಫೀನಿಕ್ಸ್ (Infinix) GT
Categories: ಕರ್ನಾಟಕ ಸುದ್ದಿ -
Ration card e-KYC: ಪಡಿತರ ಚೀಟಿ ಇರುವ ಪ್ರತಿಯೊಬ್ಬರೂ e-KYC ಮಾಡಿಸುವುದು ಕಡ್ಡಾಯ, ಇಲ್ಲ ಅಂದ್ರೆ ತಿಂಗಳ ರೇಷನ್ ಮತ್ತು ಅಕ್ಕಿ ಹಣ ಸಿಗಲ್ಲ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಇ-ಕೆವೈಸಿ ಮಾಡಿಸದಿರುವ ಪಡಿತರ ಚೀಟಿದಾರರಿಗೆ ಆಗಸ್ಟ್ ತಿಂಗಳಿನಿಂದ ಆಹಾರಧಾನ್ಯ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನು ಸ್ಥಗಿತಗೊಳಿಸಲಿರುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಸರ್ಕಾರವು ಹೊಸ ಮಾರ್ಗ ಸೊಚಿಯನ್ನು ಬಿಡುಗಡೆ ಮಾಡಿದೆ. ಆ ಮಾರ್ಗ ಸೂಚಿಗಳು ಯಾವುವು?, ಕೆವೈಸಿ ಮಾಡದಿದ್ದರೆ ಹಣ ಮತ್ತು ಆಹಾರ ಧಾನ್ಯಗಳು ಏಕೆ ದೊರೆಯುವುದಿಲ್ಲ ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸಾರ್ವಜನಿಕ ಮಾಹಿತಿ -
Ration card – ಇನ್ನು ಮುಂದೆ ಈ ವರ್ಗದ ಜನರ ರೇಷನ್ ಕಾರ್ಡ್ ರದ್ದಾಗಲಿದೆ, ಅನ್ನಭಾಗ್ಯದ ಅಕ್ಕಿ & ಹಣ ಸಿಗಲ್ಲ – ಆಹಾರ ಸಚಿವರ ಹೇಳಿಕೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಯಾರೆಲ್ಲರ ಬಿಪಿಎಲ್ ಪಡಿತರ ಚೀಟಿಯನ್ನು(BPL Ration card) ರದ್ದು ಮಾಡಲಾಗುವುದು ಎಂದು ಮಾಹಿತಿಯನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡಿನ ಅವಶ್ಯಕತೆ ಯು ಎಲ್ಲರಿಗೂ ಹೆಚ್ಚಾಗಿದೆ. ಯಾವುದೇ ಯೋಜನೆಗಳ ಫಲವನ್ನು ಪಡೆಯಬೇಕೆಂದರೆ ಬಿಪಿಎಲ್ ರೇಷನ್ ಕಾರ್ಡ್ ಅಥವಾ ಎಪಿಎಲ್ ರೇಷನ್ ಕಾರ್ಡ್ ಅವಶ್ಯವಾಗಿದೆ. ಬಿಪಿಎಲ್ ರೇಷನ್ ಕಾರ್ಡಿನ ಅವಶ್ಯಕತೆಯೂ ಹೆಚ್ಚಾದ ಇಂತಹ ಸಮಯದಲ್ಲಿ ಸರ್ಕಾರವು ಒಂದು ನಿರ್ಧಾರವನ್ನು ಕೈಗೊಂಡಿದೆ. ಅದೇನೆಂದರೆ, ಬಿಪಿಎಲ್ ಕಾರ್ಡ್ ಹೊಂದಿದವರ ಮನೆಯಲ್ಲಿ ಸ್ವಂತ ಕಾರು(car) ಇದ್ದರೆ, ಅಂಥವರ
Categories: ಸಾರ್ವಜನಿಕ ಮಾಹಿತಿ -
Ration card Update- ಪಡಿತರ ಚೀಟಿ ಇರುವ ಪ್ರತಿಯೊಬ್ಬರೂ e-KYC ಮಾಡಿಸುವುದು ಕಡ್ಡಾಯ, ಇಲ್ಲ ಅಂದ್ರೆ ಆಗಷ್ಟನಿಂದ ನಿಮ್ಮ ರೇಷನ್ ಬಂದ್ ಆಗುತ್ತೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಇ-ಕೆವೈಸಿ ಮಾಡಿಸದಿರುವ ಪಡಿತರ ಚೀಟಿದಾರರಿಗೆ ಆಗಸ್ಟ್ ತಿಂಗಳಿನಿಂದ ಆಹಾರಧಾನ್ಯ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನು ಸ್ಥಗಿತಗೊಳಿಸಲಿರುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಸರ್ಕಾರವು ಹೊಸ ಮಾರ್ಗ ಸೊಚಿಯನ್ನು ಬಿಡುಗಡೆ ಮಾಡಿದೆ. ಆ ಮಾರ್ಗ ಸೂಚಿಗಳು ಯಾವುವು?, ಕೆವೈಸಿ ಮಾಡದಿದ್ದರೆ ಹಣ ಮತ್ತು ಆಹಾರ ಧಾನ್ಯಗಳು ಏಕೆ ದೊರೆಯುವುದಿಲ್ಲ ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸಾರ್ವಜನಿಕ ಮಾಹಿತಿ
Hot this week
-
1 ಲೀಟರ್ ಪೆಟ್ರೋಲ್ನಲ್ಲಿ ಹೆಚ್ಚು ಮೈಲೇಜ್ ಕೊಡುವ 5 ಸ್ಕೂಟರ್ಗಳು – ಬೆಲೆ ಮತ್ತು ವಿವರಗಳು
-
ಅರಿವು ಶೈಕ್ಷಣಿಕ ಸಾಲ ಯೋಜನೆ: ₹5 ಲಕ್ಷ ಸಾಲ ಸೌಲಭ್ಯ – ಯಾರೆಲ್ಲ ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು?
-
KEA Recruitment: ಕೃಷಿ ಇಲಾಖೆಯಲ್ಲಿ 890 ಆಫೀಸರ್ ಹುದ್ದೆಗಳ ಬೃಹತ್ ನೇಮಕಾತಿ! ₹1.3 ಲಕ್ಷ ಸಂಬಳ; ಇಂದೇ ಅಪ್ಲೈ ಮಾಡಿ.
-
“ನನ್ನ ಮನೆ” ಯೋಜನೆ: ಬಾಡಿಗೆ ಮನೆಯಲ್ಲಿರುವವರಿಗೆ ಸ್ವಂತ ಮನೆ ಪಡೆಯಲು ಅವಕಾಶ – ಯಾರೆಲ್ಲ ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು?
-
PM Kisan Update: ₹6,000 ಪಡೆಯಲು ಹೊಸ ಅವಕಾಶ – ಕೇಂದ್ರ ಸರ್ಕಾರದಿಂದ ಸೂಚನೆ, ಅರ್ಜಿ ಪ್ರಕ್ರಿಯೆ ಶುರು! ಹೀಗೆ ಅಪ್ಲೈ ಮಾಡಿ.
Topics
Latest Posts
- 1 ಲೀಟರ್ ಪೆಟ್ರೋಲ್ನಲ್ಲಿ ಹೆಚ್ಚು ಮೈಲೇಜ್ ಕೊಡುವ 5 ಸ್ಕೂಟರ್ಗಳು – ಬೆಲೆ ಮತ್ತು ವಿವರಗಳು

- ಅರಿವು ಶೈಕ್ಷಣಿಕ ಸಾಲ ಯೋಜನೆ: ₹5 ಲಕ್ಷ ಸಾಲ ಸೌಲಭ್ಯ – ಯಾರೆಲ್ಲ ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು?

- KEA Recruitment: ಕೃಷಿ ಇಲಾಖೆಯಲ್ಲಿ 890 ಆಫೀಸರ್ ಹುದ್ದೆಗಳ ಬೃಹತ್ ನೇಮಕಾತಿ! ₹1.3 ಲಕ್ಷ ಸಂಬಳ; ಇಂದೇ ಅಪ್ಲೈ ಮಾಡಿ.

- “ನನ್ನ ಮನೆ” ಯೋಜನೆ: ಬಾಡಿಗೆ ಮನೆಯಲ್ಲಿರುವವರಿಗೆ ಸ್ವಂತ ಮನೆ ಪಡೆಯಲು ಅವಕಾಶ – ಯಾರೆಲ್ಲ ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು?

- PM Kisan Update: ₹6,000 ಪಡೆಯಲು ಹೊಸ ಅವಕಾಶ – ಕೇಂದ್ರ ಸರ್ಕಾರದಿಂದ ಸೂಚನೆ, ಅರ್ಜಿ ಪ್ರಕ್ರಿಯೆ ಶುರು! ಹೀಗೆ ಅಪ್ಲೈ ಮಾಡಿ.



