Author: Editor in Chief
ಈ ಬ್ಯಾಂಕ್ ಸ್ಕೀಮ್ ಗಳಲ್ಲಿ ಸಿಗುತ್ತೆ ಅಧಿಕ ಬಡ್ಡಿ- ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

FD ಯಲ್ಲಿ ಹಣ ಹೂಡಲು ಯೋಚಿಸುತ್ತಿದ್ದೀರಾ? ಇದು ಸರಿಯಾದ ಸಮಯವೇ ಎಂದು ಅನುಮಾನವಿದೆಯಾ? ಈಗ FD ಯಲ್ಲಿ ಹೂಡಿಕೆ ಮಾಡಲು ಉತ್ತಮ ಅವಕಾಶ! ಬ್ಯಾಂಕ್ಗಳಲ್ಲಿ FD ಮಾಡಲು ವಿಳಂಬವಾದರೆ, ಬಡ್ಡಿದರಗಳು ಕಡಿಮೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಉತ್ತಮ ಬಡ್ಡಿದರವನ್ನು ಪಡೆಯಲು ತಕ್ಷಣವೇ ನಿರ್ಧಾರ ಕೈಗೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರೆಪೋ
Categories: ಸಾರ್ವಜನಿಕ ಮಾಹಿತಿಹೆಂಡತಿಯ ಸಾಲಕ್ಕೆ ಗಂಡನೂ ಜವಾಬ್ದಾರ : ʼಸುಪ್ರೀಂಕೋರ್ಟ್’ ಮಹತ್ವದ ತೀರ್ಪು.! ಪ್ರಕಟ

ಸುಪ್ರೀಂ ಕೋರ್ಟ್ (Supreme court) ನೀಡಿದ ಈ ಮಹತ್ವದ ತೀರ್ಪು ಷೇರು ಮಾರುಕಟ್ಟೆ ವಹಿವಾಟು(share market transactions) ಮತ್ತು ದಾಯಿತ್ವ (liability) ಕುರಿತಾದ ಹೊಸ ಪ್ರಭಾವಶಾಲಿ ವ್ಯಾಖ್ಯಾನವನ್ನು ನೀಡುತ್ತದೆ. ಎಸಿ ಚೋಕ್ಸಿ ಷೇರು ಬ್ರೋಕರ್ ಮತ್ತು ಜತಿನ್ ಪ್ರತಾಪ್ ದೇಸಾಯಿ ನಡುವಿನ ಈ ಪ್ರಕರಣದಲ್ಲಿ, ಪತ್ನಿಯ ಷೇರು ಮಾರುಕಟ್ಟೆ ಸಾಲದ ಹೊಣೆಗಾರಿಕೆಯ ಬಗ್ಗೆ ಪತಿಯ ಪಾತ್ರವನ್ನು ಸುದೀರ್ಘ ಚರ್ಚೆಯ ನಂತರ ನಿರ್ಧರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸಾರ್ವಜನಿಕ ಮಾಹಿತಿ21 ವರ್ಷಕ್ಕೆ ಸಿಗುತ್ತೆ ಬರೋಬ್ಬರಿ ₹50 ಲಕ್ಷ ರೂಪಾಯಿ, ಪೋಸ್ಟ್ ಉಳಿತಾಯ ಯೋಜನೆ!

ಭಾರತ ಸರ್ಕಾರ ಹೆಣ್ಣುಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಿದೆ. ಅವುಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಲಾಭದಾಯಕ ಯೋಜನೆ ಎಂದರೆ ಸುಕನ್ಯಾ ಸಮೃದ್ಧಿ ಯೋಜನೆ (SSY). ಇದು ಹೆಣ್ಣುಮಕ್ಕಳ ಶಿಕ್ಷಣ, ಮದುವೆ ಮತ್ತು ಇತರ ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ಪ್ರೇರಿತವಾದ ಉತ್ತಮ ಉಳಿತಾಯ ಮತ್ತು ಹೂಡಿಕೆ ಯೋಜನೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಪ್ರಮುಖ ಲಕ್ಷಣಗಳು ಏನೆಂದು ನೋಡುವುದಾದರೆ
Categories: ಸಾರ್ವಜನಿಕ ಮಾಹಿತಿ₹50 ಮುಖಬೆಲೆಯ ಹೊಸ ನೋಟು ಬಿಡುಗಡೆ ಶೀಘ್ರದಲ್ಲೇ..ಹಳೇ ನೋಟು ಇರುತ್ತಾ.? ಇಲ್ಲಿದೆ ವಿವರ

ಆರ್ಬಿಐನ(RBI) ನೂತನ ₹50 ನೋಟು ಬಿಡುಗಡೆಗೆ ಸಿದ್ಧ: ಗವರ್ನರ್ ಸಂಜಯ್ ಮಲ್ಲೋತ್ರಾ(Governor Sanjay Mallotra) ಅವರ ಸಹಿ ಹೊಂದಿದ ನೋಟು ಶೀಘ್ರ ಲಭ್ಯ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ದೇಶದ ಆರ್ಥಿಕ ವ್ಯವಸ್ಥೆಯ ಸ್ಥಿರತೆ ಮತ್ತು ನಗದು ಚಲಾವಣೆಯ ನಿರ್ವಹಣೆಗೆ ಮಹತ್ವದ ಪಾತ್ರವಹಿಸುವ ಸಂಸ್ಥೆಯಾಗಿದ್ದು, ನಿರಂತರವಾಗಿ ಹಣಕಾಸು ನೀತಿಗಳನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತದೆ. ಈ ನಿಟ್ಟಿನಲ್ಲಿ, ಆರ್ಬಿಐ ಹೊಸ ವಿನ್ಯಾಸದ ನೋಟುಗಳನ್ನು ಕಾಲಕಾಲಕ್ಕೆ ಪರಿಚಯಿಸುತ್ತಿದ್ದು, ಇದೀಗ ₹50 ಮುಖಬೆಲೆಯ ನೂತನ ನೋಟು ಬಿಡುಗಡೆಗೆ ಸಿದ್ಧವಾಗಿದೆ.
Categories: ಸಾರ್ವಜನಿಕ ಮಾಹಿತಿಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಜಾರಿ: ಆದೇಶದಲ್ಲಿರುವ ಅಂಶಗಳ ಪಟ್ಟಿ ಇಲ್ಲಿದೆ

ಕರ್ನಾಟಕ ಸರ್ಕಾರವು ಮೈಕ್ರೋ ಫೈನಾನ್ಸ್ (Micro Finance) ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಸ್ಪಷ್ಟನೆ ನೀಡಿದ ಬಳಿಕ, ಫೆಬ್ರವರಿ 12, 2025 ರಂದು ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಈ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ್ದಾರೆ. ಈ ನಿರ್ಧಾರವು ರಾಜ್ಯದ ಸಣ್ಣಮಟ್ಟದ ಸಾಲಗಾರರು ಮತ್ತು ಹಣಕಾಸು ಸಂಸ್ಥೆಗಳ ಮೇಲೆ ಬಹಳ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಹೊಂದಿದೆ. ರಾಜ್ಯಪಾಲರ ಅನುಮೋದನೆ: ಸಲಹೆಗಳ ಮಹತ್ವ ರಾಜ್ಯಪಾಲರು ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದರೂ, ಅವರು ನೀಡಿದ ಕೆಲವು ಮಹತ್ವದ
Categories: ಸಾರ್ವಜನಿಕ ಮಾಹಿತಿPost Recruitment : 10ನೇ ಪಾಸಾದವರಿಗೆ ಪೋಸ್ಟ್ ಮ್ಯಾನ್ ಹುದ್ದೆಗಳ ನೇರ ನೇಮಕಾತಿ.! ಪರೀಕ್ಷೆ ಇಲ್ಲಾ

SSLC ಮುಗಿದಿದೆಯೇ? ಸರ್ಕಾರಿ ಸೇವೆಯಲ್ಲಿ ಉತ್ತಮ ಅವಕಾಶವನ್ನು ಹುಡುಕುತ್ತಿದ್ದೀರಾ?ಹಾಗಿದ್ರೆ, ನಿಮ್ಮ ಕನಸಿನ ಉದ್ಯೋಗಕ್ಕೆ ಇದು ಸುವರ್ಣಾವಕಾಶ! ಭಾರತೀಯ ಅಂಚೆ ಇಲಾಖೆ 21,413 ಪೋಸ್ಟ್ಮ್ಯಾನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ! ಕೇವಲ 10ನೇ ತರಗತಿ ಪಾಸಾದವರಿಗೂ ಅರ್ಜಿ ಸಲ್ಲಿಸುವ ಅವಕಾಶ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ ಅಂಚೆ ಇಲಾಖೆಯಿಂದ 21,413 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿ: ಭಾರತೀಯ ಅಂಚೆ ಇಲಾಖೆ
Categories: ಕರ್ನಾಟಕ ಸುದ್ದಿಬರೋಬ್ಬರಿ 10 ಲಕ್ಷ ರೂಪಾಯಿ ಸಿಗುವ ಜೆಎನ್ ಟಾಟಾ ಎಂಡೋಮೆಂಟ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ

ನಿಮ್ಮ ಶಿಕ್ಷಣ ಕನಸುಗಳಿಗೆ ರೆಕ್ಕೆ ಹಾಕಲು ಇದು ಸುವರ್ಣಾವಕಾಶ! ಜೆಎನ್ ಟಾಟಾ ಎಂಡೋಮೆಂಟ್ ವಿದ್ಯಾರ್ಥಿವೇತನ – ವಿದೇಶಿ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ. ಯಾರು ಅರ್ಜಿ ಸಲ್ಲಿಸಬಹುದು ಎಂಬುದನ್ನು ತಿಳಿಯಲು ಈಗಲೇ ಈ ವರದಿಯನ್ನು ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜೆಎನ್ ಟಾಟಾ ಎಂಡೋಮೆಂಟ್ (JN Tata Endowment) ಎಂಬುದು ಭಾರತದ ಪ್ರತಿಷ್ಠಿತ ದತ್ತಿ ಸಂಸ್ಥೆಗಳಲ್ಲಿ ಒಂದಾಗಿದ್ದು, 1892ರಲ್ಲಿ
Categories: ಉದ್ಯೋಗ & ಶಿಕ್ಷಣದೇಶದಲ್ಲಿ ₹200 ನೋಟು ಬ್ಯಾನ್ ಕುರಿತು RBI ಸ್ಪಷ್ಟನೆ ಇಲ್ಲಿದೆ, ನಕಲಿ ನೋಟು ಹೀಗೆ ಪತ್ತೇ ಮಾಡಿ.!

₹200 ನೋಟುಗಳ ರದ್ದತಿ ಕುರಿತು RBI ಸ್ಪಷ್ಟನೆ: ನಕಲಿ ನೋಟು(Fake note) ಗುರುತಿಸುವ ಮಾರ್ಗಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ(social media) ಮತ್ತು ಮಾರುಕಟ್ಟೆಯಲ್ಲಿ ₹200 ನೋಟುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಡುತ್ತಿವೆ. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾವುದೇ ನೋಟುಗಳನ್ನು ಹಿಂಪಡೆಯುವ ಉದ್ದೇಶವಿಲ್ಲ ಎಂದು ತಿಳಿಸಿದೆ. RBI ಜನರಿಗೆ ನಕಲಿ ನೋಟುಗಳ ಕುರಿತು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದು, ನಕಲಿ ನೋಟುಗಳನ್ನು ಗುರುತಿಸುವ ಪ್ರಮುಖ ಲಕ್ಷಣಗಳನ್ನೂ
Categories: ಸಾರ್ವಜನಿಕ ಮಾಹಿತಿಇನ್ಫೋಸಿಸ್ ಕಂಪನಿಯ 700 ಹೊಸ ಉದ್ಯೋಗಿಗಳು ವಜಾ! ಇಲ್ಲಿದೆ ಅಸಲಿ ಕಾರಣ, ತಿಳಿದುಕೊಳ್ಳಿ

ಇನ್ಫೋಸಿಸ್ (Infosys) ಸಂಸ್ಥೆಯಲ್ಲಿ ನೂರಾರು ಫ್ರೆಶರ್ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂಬ ಸುದ್ದಿ ಇದೀಗ ಐಟಿ ಉದ್ಯಮದಲ್ಲಿ (IT sector) ತೀವ್ರ ಚರ್ಚೆಗೆ ಗ್ರಾಸವಾಗಿದೆ. ತರಬೇತಿ ಅವಧಿ ಕಡಿಮೆ ಮಾಡಿರುವುದು, ಪರೀಕ್ಷೆಯ ಕಠಿಣತೆಯನ್ನು ಹೆಚ್ಚಿಸಿರುವುದು, ಹಾಗೆಯೇ ಒಂದೇ ಪರೀಕ್ಷೆ ಬರೆದರೂ ವೇತನದಲ್ಲಿ ತಾರತಮ್ಯ ಇರುವ ವಿಷಯಗಳು ಉದ್ಭವಿಸಿದ ಸಮಸ್ಯೆಗಳ ಮುಖ್ಯ ಕಾರಣಗಳಾಗಿವೆ. ಈ ನಿರ್ಧಾರದಿಂದಾಗಿ ನೂರಾರು ಉದ್ಯೋಗಿಗಳು ಭವಿಷ್ಯವನ್ನು ಅತಂತ್ರಗೊಳಿಸಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಸಾರ್ವಜನಿಕ ಮಾಹಿತಿ
Hot this week
Gold Rate Today: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಇಳಿಕೆ – ಬೆಂಗಳೂರಿನ ಇಂದಿನ ಬೆಲೆ ಎಷ್ಟು?
Arecanut Price: ಅಡಿಕೆ ದರದಲ್ಲಿ ದಿಢೀರ್ ಏರಿಕೆ – ಶಿವಮೊಗ್ಗ, ಚನ್ನಗಿರಿ ಸೇರಿ ಪ್ರಮುಖ ಮಾರುಕಟ್ಟೆಗಳ ಇಂದಿನ ರೇಟ್.
Mobile Recharge: ರೀಚಾರ್ಜ್ ದರ ಏರಿಕೆ ಸಾಧ್ಯತೆ – ಈಗಲೇ 1 ವರ್ಷದ ಪ್ಲಾನ್ ತೆಗೆದುಕೊಳ್ಳುವುದು ಲಾಭವೇ?
GESCOM Recruitment 2026: ಜೆಸ್ಕಾಂನಲ್ಲಿ 275 ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ! ಅರ್ಹತೆ, ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ
Gold Rate Today: ಚಿನ್ನದ ಬೆಲೆ 1.60 ಲಕ್ಷ ದಾಟಿದೆಯೆಂದು ‘ರೋಲ್ಡ್ ಗೋಲ್ಡ್’ ಆಭರಣ ಖರೀದಿಸುತ್ತಿದ್ದೀರಾ? ಈ 4 ವಿಚಾರಗಳು ನೆನಪಿರಲಿ!
Topics
Latest Posts
- Gold Rate Today: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಇಳಿಕೆ – ಬೆಂಗಳೂರಿನ ಇಂದಿನ ಬೆಲೆ ಎಷ್ಟು?

- Arecanut Price: ಅಡಿಕೆ ದರದಲ್ಲಿ ದಿಢೀರ್ ಏರಿಕೆ – ಶಿವಮೊಗ್ಗ, ಚನ್ನಗಿರಿ ಸೇರಿ ಪ್ರಮುಖ ಮಾರುಕಟ್ಟೆಗಳ ಇಂದಿನ ರೇಟ್.

- Mobile Recharge: ರೀಚಾರ್ಜ್ ದರ ಏರಿಕೆ ಸಾಧ್ಯತೆ – ಈಗಲೇ 1 ವರ್ಷದ ಪ್ಲಾನ್ ತೆಗೆದುಕೊಳ್ಳುವುದು ಲಾಭವೇ?

- GESCOM Recruitment 2026: ಜೆಸ್ಕಾಂನಲ್ಲಿ 275 ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ! ಅರ್ಹತೆ, ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ

- Gold Rate Today: ಚಿನ್ನದ ಬೆಲೆ 1.60 ಲಕ್ಷ ದಾಟಿದೆಯೆಂದು ‘ರೋಲ್ಡ್ ಗೋಲ್ಡ್’ ಆಭರಣ ಖರೀದಿಸುತ್ತಿದ್ದೀರಾ? ಈ 4 ವಿಚಾರಗಳು ನೆನಪಿರಲಿ!
















