Author: Editor in Chief
-
ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ. ₹2,000/- ಬರದೆ ಇದ್ದವರು ತಪ್ಪದೇ ಓದಿ, ಒಂದೇ ಸಾರಿ ಬರುತ್ತೆ 4 ಸಾವಿರ ಹಣ

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ರಾಜ್ಯದ ಯಜಮಾನಿ ಮಹಿಳೆಯರಿಗೆ ಮಾಸಿಕ 2,000 ರೂ ಸಹಾಯ ಧನವನ್ನು ನೀಡಲಾಗುತ್ತಿದೆ. ಇದೀಗ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಅವಧಿಗಾಗಿ ರಾಜ್ಯ ಸರ್ಕಾರ 4,600 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಆದೇಶಿಸಿದೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, 63 ಲಕ್ಷ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎನ್ನುವ ಗೊಂದಲದಲ್ಲಿರುವ ಇವರಿಗೆ ಸುದ್ದಿಗೋಷ್ಠಿಯ
Categories: ಸಾರ್ವಜನಿಕ ಮಾಹಿತಿ -
Poco M6 Pro 5G – ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಎಂಟ್ರಿ ಕೊಟ್ಟ ಪೋಕೋ ದ 5G ಮೊಬೈಲ್

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಪೋಕೋ M6 ಪ್ರೊ(Poco M6 Pro) ಫೋನ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ 5G ಫೋನ್ ಈಗ ಭಾರತದಲ್ಲಿ 4GB RAM ಮತ್ತು 128GB ಸಂಗ್ರಹದೊಂದಿಗೆ ಲಭ್ಯವಿದೆ. ಹೊಸ Poco M6 Pro 5G ರೂಪಾಂತರವು ಸೆಪ್ಟೆಂಬರ್ 14 ರಿಂದ ಫ್ಲಿಪ್ಕಾರ್ಟ್ ಮೂಲಕ ಮಾರಾಟಕ್ಕೆ ಲಭ್ಯವಿದೆ. ಈ ಫೋನಿನ ಬೆಲೆ ಎಷ್ಟು?, ಬ್ಯಾಟರಿ ಹಾಗೂ ಚಾರ್ಜಿಂಗ್ ಹೇಗಿದೆ?, ಈ ಫೋನಿನ ವೈಶಿಷ್ಟ್ಯಗಳೇನು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ
Categories: ಕರ್ನಾಟಕ ಸುದ್ದಿ -
Free Laptop Scheme – ಲೇಬರ್ ಕಾರ್ಡ್ ಹೊಂದಿರುವ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ – ಇದೇ ಸೆ.26 ರ ಒಳಗೆ ಅರ್ಜಿ ಸಲ್ಲಿಸಿ

ರಾಜ್ಯ ಕಾರ್ಮಿಕ ಇಲಾಖೆಯ ವತಿಯಿಂದ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮಾತ್ರ ಈ ಉಚಿತ ಲ್ಯಾಪ್ಟಾಪ್ ಭಾಗ್ಯ. ಇವರ ಮಕ್ಕಳು 2023-24ನೇ ಸಾಲಿನಲ್ಲಿ 1st PUC / 2nd PUC ವ್ಯಾಸಂಗ ಮಾಡುತ್ತಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಉಚಿತ ಲ್ಯಾಪ್ಟಾಪ್ಗಾಗಿ ಅರ್ಜಿ ಸಲ್ಲಿಸಬಹುದು. ಏನಿದು ಅಂತ ತಿಳಿದುಕೊಳ್ಳಬೇಕೇ ಹಾಗಿದಲ್ಲಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸರ್ಕಾರಿ ಯೋಜನೆಗಳು -
Gruhalakshmi Update – ಗೃಹಲಕ್ಷ್ಮಿ ಈ ಯಜಮಾನಿಯರಿಗೆ ಬಂಪರ್ ಲಾಟ್ರಿ, ಈ ದಿನ ಬರುತ್ತೆ ಒಂದೇ ಸಾರಿ 4 ಸಾವಿರ ರೂಪಾಯಿ..! ನಿಮ್ಮ ಅಕೌಂಟ್ ಚೆಕ್ ಮಾಡಿ

ಎಲ್ಲರಿಗೂ ನಮಸ್ಕಾರ ಇವತ್ತಿನ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, 63 ಲಕ್ಷ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ ಬಂದಿಲ್ಲ
Categories: ಸಾರ್ವಜನಿಕ ಮಾಹಿತಿ -
ಸಾರಿಗೆ ಇಲಾಖೆಯಲ್ಲಿ 13,000 ಖಾಲಿ ಇರುವ ಕಂಡಕ್ಟರ್ & ಡ್ರೈವರ್ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ – ಸಚಿವ ರಾಮಲಿಂಗಾ ರೆಡ್ಡಿ

ಎಲ್ಲರಿಗೂ ನಮಸ್ಕಾರ ಇವತ್ತಿನ ವರದಿಯಲ್ಲಿ, ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹದಿಮೂರು ಸಾವಿರ ಹುದ್ದೆಗಳ ನೇಮಕಾತಿಯ ಬಗ್ಗೆ ತಿಳಿದುಕೊಳ್ಳೋಣ,ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ನಿರ್ವಾಹಕ, ಚಾಲಕ ಸೇರಿದಂತೆ ಸಾರಿಗೆಯ ನಾಲ್ಕು ನಿಗಮಗಳಲ್ಲಿ 16 ಸಾವಿರ ಹುದ್ದೆಗಳು ಖಾಲಿ ಇದ್ದು, ಶೀಘ್ರ 13 ಸಾವಿರ
Categories: ಕರ್ನಾಟಕ ಸುದ್ದಿ -
LIC Jeeva Umang: ಬರೀ 5000 ರೂ. ಕಟ್ಟಿದ್ರೆ ಸಿಗಲಿದೆ 10 ಲಕ್ಷ ರೂಪಾಯಿ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಎಲ್ಲರಿಗೂ ನಮಸ್ಕಾರ, ಇಂದು ನಮ್ಮ ಲೇಖನದಲ್ಲಿ LIC jeeva umang ಪಾಲಿಸಿ ಯ ಕುರಿತಾಗಿ ತಿಳಿಸಿಕೊಡಲಾಗುತ್ತದೆ . ಕೇವಲ 5000 ರೂ. ಗಳನ್ನು ಹೂಡಿಕೆಮಾಡಿ 10 ಲಕ್ಷದ ವರೆಗೂ ಲಾಭವನ್ನು ಪಡೆಯಬಹುದಾಗಿದೆ. ಇದರ ಕುರಿತಾದ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಸಂಪೂರ್ಣ ಲೇಖನವನ್ನು ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ದೇಶದ ಅತಿದೊಡ್ಡ ಮತ್ತು ಹಳೆಯ
Categories: ಸಾರ್ವಜನಿಕ ಮಾಹಿತಿ -
ಭರ್ಜರಿ ಗುಡ್ ನ್ಯೂಸ್ – ಸಿಲಿಂಡರ್ ಇಲ್ಲದೇ ಇರುವ ಮಹಿಳೆಯರಿಗೆ ಕೇಂದ್ರದಿಂದ ಉಚಿತ ಗ್ಯಾಸ್ ಸ್ಟೌವ್ ಮತ್ತು ಸಿಲಿಂಡರ್, ನೀವೂ ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ(PM ujwala scheme)ಯ ಅಡಿಯಲ್ಲಿ ದೇಶಾದ್ಯಂತ 75 ಲಕ್ಷ ಉಚಿತ ಎಲ್ಪಿಜಿ(free LPG) ಸಂಪರ್ಕ ನೀಡಲು ಮುಂದಾಗಿದೆ. ಇದಕ್ಕಾಗಿ ತೈಲ ಮಾರಾಟ ಸಂಸ್ಥೆಗಳಿಗೆ 1,650 ಕೋಟಿ ರೂ. ಅನುದಾನ ನೀಡಲು ನಿರ್ಧರಿಸಿದೆ. ಏನಿದು ಮಾಹಿತಿ ಅಂತ ತಿಳಿದುಕೊಳ್ಳಬೇಕಾ ಹಾಗಿದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ
Categories: ಸರ್ಕಾರಿ ಯೋಜನೆಗಳು
Hot this week
-
Karnataka weather: ಸುಡುವ ಬಿಸಿಲಿನ ನಡುವೆ ಮಳೆ.! ದಾವಣಗೆರೆ ಸೇರಿ ಈ 20 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.!
-
SSLC ಫಲಿತಾಂಶ 2026: ನಾಳೆ ಪ್ರಕಟ – ಚೆಕ್ ಮಾಡುವ ವಿಧಾನ ಇಲ್ಲಿದೆ
-
ಅಡಿಕೆ ಬೆಲೆ ಏರಿಕೆ: ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆ ಇಂದಿನ ದರ ಎಷ್ಟು?
-
ಗೃಹಜ್ಯೋತಿ ಡಿ-ಲಿಂಕ್ ಗೈಡ್: ಹೊಸ ಮನೆಗೆ ಉಚಿತ ವಿದ್ಯುತ್ ಹೇಗೆ ವರ್ಗಾಯಿಸಬೇಕು?
-
ಭೂ ಪರಿವರ್ತನೆ ನಿಯಮ: 30 ದಿನ ಗಡುವು – ತಡವಾದರೆ ಡೀಮ್ಡ್ ಕನ್ವರ್ಶನ್ ಅನ್ವಯ – ಕಂದಾಯ ಇಲಾಖೆ ಆದೇಶ
Topics
Latest Posts
- Karnataka weather: ಸುಡುವ ಬಿಸಿಲಿನ ನಡುವೆ ಮಳೆ.! ದಾವಣಗೆರೆ ಸೇರಿ ಈ 20 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.!

- SSLC ಫಲಿತಾಂಶ 2026: ನಾಳೆ ಪ್ರಕಟ – ಚೆಕ್ ಮಾಡುವ ವಿಧಾನ ಇಲ್ಲಿದೆ

- ಅಡಿಕೆ ಬೆಲೆ ಏರಿಕೆ: ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆ ಇಂದಿನ ದರ ಎಷ್ಟು?

- ಗೃಹಜ್ಯೋತಿ ಡಿ-ಲಿಂಕ್ ಗೈಡ್: ಹೊಸ ಮನೆಗೆ ಉಚಿತ ವಿದ್ಯುತ್ ಹೇಗೆ ವರ್ಗಾಯಿಸಬೇಕು?

- ಭೂ ಪರಿವರ್ತನೆ ನಿಯಮ: 30 ದಿನ ಗಡುವು – ತಡವಾದರೆ ಡೀಮ್ಡ್ ಕನ್ವರ್ಶನ್ ಅನ್ವಯ – ಕಂದಾಯ ಇಲಾಖೆ ಆದೇಶ




