Author: Editor in Chief
Bigg Boss Kannada : ‘ಯಾರಿವನು ರಕ್ಷಕ್ ? ಎಷ್ಟು ಗಾಂಚಲಿ ಇದೆ ಇವನಿಗೆ..ಸಿಟ್ಟಿಗೆದ್ದ ಈಶಾನಿ!

ಬಿಗ್ ಬಾಸ್ ಸೀಸನ್ 10(BigBoss season 10) ಇದೀಗ ಹಲವಾರು ದಿನಗಳನ್ನು ಕಳೆದಿದೆ. ದಿನೇ ದಿನೇ ಬಿಗ್ ಬಾಸ್ ನಲ್ಲಿ ಬದಲಾವಣೆ ಕಾಣುತ್ತಿದೆ. ಹಾಗೆಯೇ ಮನೆಯೊಳಗೆ ಸ್ಪರ್ಧಿಗಳ ನಡುವೆ ಹಲವಾರು ಮಾತುಕತೆ ಮತ್ತು ಜಗಳ ನಡೆಯುತ್ತಿದೆ. ಬಿಗ್ ಬಾಸ್’ ಮನೆಯೊಳಗೆ ಯಾವಾಗ ಏನು ನಡೆಯುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಇದೀಗ ಈಶಾನಿ ರಕ್ಷಕ್ ಮೇಲೆ ಗರಂ ಆಗಿ ಕಿಡಿ ಕಾರಿದ್ದಾರೆ. ಯಾಕೆ ಏನು ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ
Categories: ಸಾರ್ವಜನಿಕ ಮಾಹಿತಿಕೊನೆಗೂ 2ನೇ ಕಂತಿನ ಹಣ ಬ್ಯಾಂಕ್ ಖಾತೆಗೆ ಬಂತು..! ನಿಮಗಿನ್ನೂ ಬಂದಿಲ್ವಾ..? ಹೀಗೆ ಮಾಡಿ ನಾಳೆಯೇ ಹಣ ಬರುತ್ತೆ

ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಜಮಾ ಆಗಿರುವ ಕುರಿತು ಮಾಹಿತಿ ತಿಳಿದುಕೊಳ್ಳೋಣ. ಮೊದಲ ಕಂತಿನ ಹಣವನ್ನು ಆಗಸ್ಟ್ 30ರಂದು ಸರ್ಕಾರ ಬಿಡುಗಡೆ ಮಾಡಿತ್ತು, ಈಗ 2ನೇ ಕಂತಿನ ಹಣವನ್ನು ಸಹ ಸರ್ಕಾರ ಡಿಬಿಟಿ ಮೂಲಕ ಬಿಡುಗಡೆ ಮಾಡಿದೆ, ಯಾವ ಜಿಲ್ಲೆಯ ಮಹಿಳೆಯರಿಗೆ ಈಗಾಗಲೇ ಹಣ ಜಮಾ ಆಗಿದೆ ಮತ್ತು ಇನ್ನು ಯಾವ ಜಿಲ್ಲೆಗಳಿಗೆ ಬಾಕಿ ಇದೇ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ, ವರದಿಯನ್ನು ಸಂಪೂರ್ಣವಾಗಿ ಓದಿ, ಇದೇ ರೀತಿಯ ಎಲ್ಲಾ
Categories: ಸರ್ಕಾರಿ ಯೋಜನೆಗಳುVande bharat Train – ಉತ್ತರ ಕರ್ನಾಟಕದ ಯುವ ಜನತೆಯ ಅಚ್ಚು ಮೆಚ್ಚಿನ ವಂದೇ ಭಾರತ್ ಟ್ರೈನ್

ಬೆಂಗಳೂರು ಹಲವಾರು ಜನರಿಗೆ ಕೆಲಸ ಮತ್ತು ನೆಲೆ ನೀಡಿದೆ. ಬೇರೆ ಬೇರೆ ಊರುಗಳಿಂದ ಹಲವಾರು ಜನರು ಕೆಲಸಕ್ಕೆಂದು ಬರುತ್ತಾರೆ. ಹಾಗೆಯೇ ಪ್ರತಿ ದಿನವೂ ಬೇರೆ ಊರುಗಳಿಂದ ಬೆಂಗಳೂರಿಗೆ ಹೋಗಿ ಬರುವವರು ಇದ್ದಾರೆ. ಅತೀ ವೇಗವಾಗಿ ಚಲಿಸುವ ರೈಲು ಎಂದೇ ಹೆಸರಿರುವ ವಂದೇ ಭಾರತ್(Vande bharat) ಧಾರವಾಡ ದಿಂದ ಬೆಂಗಳೂರಿಗೆ ಬರುವ ಜನರಿಗೆ ಅಚ್ಚು ಮೆಚ್ಚಿನ ರೈಲಾಗಿದೆ. ಹಾಗೆ ಇದು ಆ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಇದರ ಬಗ್ಗೆ ಪೂರ್ಣ ಮಾಹಿತಿಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ.
Categories: ಸಾರ್ವಜನಿಕ ಮಾಹಿತಿVivo Mobiles – ವಿವೋದ ಈ ಹೊಸ ಮೋಬೈಲ್ ಬೆಲೆಯಲ್ಲಿ ಬರೋಬ್ಬರಿ 10,000 ರೂ. ಇಳಿಕೆ, ಖರೀದಿಗೆ ಮುಗಿಬಿದ್ದ ಜನ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, Vivo X90 Pro ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಫೋನ್ ಭಾರತದಲ್ಲಿ ಬೆಲೆ 10,000 ಕ್ಕೆ ಕಡಿತವನ್ನು ಪಡೆಯುತ್ತದೆ. ನೀವು ಈಗ ಎಷ್ಟು ಪಾವತಿಸಬೇಕಾಗುತ್ತದೆ ಎಂಬುದು ತಿಳಿಯಬೇಕೆ? ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ
Categories: ಕರ್ನಾಟಕ ಸುದ್ದಿರಾಜ್ಯದಲ್ಲಿ ಅತಿವೃಷ್ಠಿ, ಬರಗಾಲ: ಬೇಳೆಕಾಳುಗಳ ಬೆಲೆ ಗಗನಕ್ಕೆ , ಕೆಜಿ ತೊಗರಿ ಬೆಳೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಸಿರಿ ಧಾನ್ಯಗಳ ಬೆಲೆ ಏರಿಕೆ ಆಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಸಿರಿಧಾನ್ಯಗಳ ಬೆಲೆಯಲ್ಲಿ ಹೆಚ್ಚಳ : Increase in price of food grains: ರಾಜ್ಯದಲ್ಲಿ ಬರಗಾಲ ಇರುವುದರಿಂದ ಮಳೆಯಾಗದೆ ರೈತರಿಗೆ ಸಂಕಷ್ಟವನ್ನ ಎದುರುಮಾಡಿದೆ. ನೀರಲ್ಲದೆ ಬೆಳೆಗಳು ಒಣಗುತ್ತಿವೆ.
Categories: ಸಾರ್ವಜನಿಕ ಮಾಹಿತಿFree Job Alert – 5980 ಡೇಟಾ ಎಂಟ್ರಿ ಆಪರೇಟರ್ ನೇಮಕಾತಿ, ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್, ಇಲ್ಲಿದೆ ಸಂಪೂರ್ಣ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ರಾಜ್ಯ ಸರ್ಕಾರ(State Government) ಸೂಚನೆ ನೀಡಿರುವಂತೆ 5980 ಡೇಟಾ ಎಂಟ್ರಿ ಆಪರೇಟರ್ಗಳನ್ನು(DEO) ನೇರ ನೇಮಕಾತಿ ಮಾಡುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಡೇಟಾ ಎಂಟ್ರಿ ಆಪರೇಟರ್ ನೇಮಕಾತಿ : ಗ್ರಾಮ ಪಂಚಾಯಿತಿಗಳಲ್ಲಿ ಕೆಲಸದ ಒತ್ತಡಗಳು ಇರುವುದರಿಂದ ಮತ್ತು ಅವುಗಳ ನಿರ್ವಹಣೆ
Categories: ಕರ್ನಾಟಕ ಸುದ್ದಿರೈತರಿಗೆ ಗುಡ್ ನ್ಯೂಸ್ – ಕೇಂದ್ರದಿಂದ ರಸಗೊಬ್ಬರಕ್ಕೆ 22,303 ರೂ ಸಬ್ಸಿಡಿಗೆ ಅನುಮೋದನೆ, ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಕೇಂದ್ರ ಸರ್ಕಾರ(central Government)ದಿಂದ 22,303 ಕೋಟಿ ಅನುಮೋದನೆ ಗೊಂಡಿರುವ ಪೀ ಅಂಡ್ ಕೆ ರಸಗೊಬ್ಬರ ಸಬ್ಸಿಡಿ(P and K Fertilizer subsidy) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ದೇಶದ ರೈತರಿಗೆ ಶುಭ ಸುದ್ದಿಯನ್ನು ಇದೀಗ ಕೇಂದ್ರ ಸರ್ಕಾರ ನೀಡಿದೆ. ಅದುವೇ ರೈತರಿಗೆ ಸಮಂಜಸ ಬೆಲೆಗೆ ರಸಗೊಬ್ಬರವನ್ನು ದೊರಕಿಸಿಕೊಡಲು ಸಬ್ಸಿಡಿಯನ್ನು ಅನುಮೋದನೆ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸರ್ಕಾರಿ ಯೋಜನೆಗಳುFree Job Alert – ಅರಣ್ಯ ಇಲಾಖೆಯಲ್ಲಿ 310 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಅರಣ್ಯ ಇಲಾಖೆಯ ನೇಮಖಾತಿಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ರಾಜ್ಯ ಅರಣ್ಯ ಇಲಾಖೆಯ ನೇಮಖಾತಿ (Karnataka Forest department requirement) 2023 ರ ಅಡಿಯಲ್ಲಿ 310 ಅರಣ್ಯ ವೀಕ್ಷಕರ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿಯನ್ನು ಸಲ್ಲಿಸಲು ಹಿಂದೆ ಕೊನೆಯ
Categories: ಕರ್ನಾಟಕ ಸುದ್ದಿGruhalakshmi- ಮಹಿಳೆಯರಿಗೆ 2 ನೇ ಕಂತಿನ ₹2000/- ಗೃಹಲಕ್ಷ್ಮಿ ಹಣ ಜಮಾ, ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

ರಾಜ್ಯದ ಯಜಮಾನಿ ಮಹಿಳೆಯರಿಗೆ ಪ್ರೋತ್ಸಾಹಿಸೋ ಸಲುವಾಗಿ ಸರ್ಕಾರ ಜಾರಿಗೆ ತಂದಿರುವಂತ ಯೋಜನೆ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು, ಅನೇಕ ಮಹಿಳೆಯರಿಗೆ 2000 ರೂಗಳು ಜಮಾ ಆಗಿದೆ. ಆದರೆ ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಣ ಬಂದಿಲ್ಲ ಎಂಬ ಗೊಂದಲದಲ್ಲಿದ್ದಾರೆ. ಯಾವ ಕಾರಣಕ್ಕಾಗಿ ಹಣ ಬಂದಿಲ್ಲ ಎನ್ನುವ ಗೊಂದಲದಲ್ಲಿರುವ ಇವರಿಗೆ ಸುದ್ದಿಗೋಷ್ಠಿಯ ಮುಖಾಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ.ಹಣವನ್ನು ಡಿಬಿಟಿ ಮೂಲಕ
Categories: ಕರ್ನಾಟಕ ಸುದ್ದಿ
Hot this week
2 ಲಕ್ಷದೊಳಗೆ ಬೆಸ್ಟ್ ಅಡ್ವೆಂಚರ್ ಬೈಕ್ಗಳು: ಆಫೀಸ್ ಕೆಲಸ ಮತ್ತು ಲಾಂಗ್ ರೈಡ್ಗೆ ಇವೇ ಸೂಕ್ತ!
Gold Rate Today: ಕೇವಲ 4 ದಿನದಲ್ಲಿ ₹9,600 ಕುಸಿದ ಬೆಳ್ಳಿ, ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ.?
ವರ್ಷಕ್ಕೆ ₹3 ಲಕ್ಷ ಸ್ಕಾಲರ್ಶಿಪ್ ಜೊತೆಗೆ ಉಚಿತ ಲ್ಯಾಪ್ಟಾಪ್! ಪಿಎಂ ಯಶಸ್ವಿ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ
ನಿರುದ್ಯೋಗಿಗಳಿಗೆ ಬಂಪರ್: ಒಳ ಮೀಸಲಾತಿ ಕಗ್ಗಂಟು ಸುಖಾಂತ್ಯ, 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್!
Rain Alert: ವಾಯುಭಾರ ಕುಸಿತ, 20 ಜಿಲ್ಲೆಗಳಿಗೆ ಮಳೆ ಅಲರ್ಟ್, ನಿಮ್ಮ ಊರಿಗೂ ಶುರುವಾಗುತ್ತಾ ಮಳೆ?
Topics
Latest Posts
- 2 ಲಕ್ಷದೊಳಗೆ ಬೆಸ್ಟ್ ಅಡ್ವೆಂಚರ್ ಬೈಕ್ಗಳು: ಆಫೀಸ್ ಕೆಲಸ ಮತ್ತು ಲಾಂಗ್ ರೈಡ್ಗೆ ಇವೇ ಸೂಕ್ತ!

- Gold Rate Today: ಕೇವಲ 4 ದಿನದಲ್ಲಿ ₹9,600 ಕುಸಿದ ಬೆಳ್ಳಿ, ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ.?

- ವರ್ಷಕ್ಕೆ ₹3 ಲಕ್ಷ ಸ್ಕಾಲರ್ಶಿಪ್ ಜೊತೆಗೆ ಉಚಿತ ಲ್ಯಾಪ್ಟಾಪ್! ಪಿಎಂ ಯಶಸ್ವಿ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

- ನಿರುದ್ಯೋಗಿಗಳಿಗೆ ಬಂಪರ್: ಒಳ ಮೀಸಲಾತಿ ಕಗ್ಗಂಟು ಸುಖಾಂತ್ಯ, 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್!

- Rain Alert: ವಾಯುಭಾರ ಕುಸಿತ, 20 ಜಿಲ್ಲೆಗಳಿಗೆ ಮಳೆ ಅಲರ್ಟ್, ನಿಮ್ಮ ಊರಿಗೂ ಶುರುವಾಗುತ್ತಾ ಮಳೆ?
















