Author: Editor in Chief

  • ಕರ್ನಾಟಕದಲ್ಲಿ ಇಂದು ಭಾರೀ ಮಳೆ ಹಿನ್ನೆಲೆಯಲ್ಲಿ ಈ ಜಿಲ್ಲೆಯ ಶಾಲೆಗಳಿಗೆ ಮತ್ತೇ ರಜೆ ಘೋಷಣೆ.! ರೆಡ್ ಅಲರ್ಟ್ ಜಾರಿ

    WhatsApp Image 2025 06 17 at 07.23.36 1f3ecd50 scaled

    ಭಾರೀ ಮಳೆ: ಹಲವಾರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಜಾರಿ, ಶಾಲೆಗಳಿಗೆ ರಜೆ ಘೋಷಣೆ ಕರ್ನಾಟಕದ ಹಲವಾರು ಭಾಗಗಳಲ್ಲಿ ನಡೆಯುತ್ತಿರುವ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇತ್ತೀಚೆಗೆ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಹಲವಾರು ಪ್ರದೇಶಗಳಲ್ಲಿ ಪ್ರವಾಹ ಮತ್ತು ಭೂಕುಸಿತದ ಪರಿಸ್ಥಿತಿ ಉಂಟಾಗಿದೆ. ಕರಾವಳಿ ಪ್ರದೇಶಗಳು ವಿಶೇಷವಾಗಿ ಮುಂಗಾರು ಮಳೆಯಿಂದ ಬಳಲುತ್ತಿವೆ. ಭಾರತೀಯ…

    Read more..


  • Gold Rate Today: ಚಿನ್ನದ ಬೆಲೆ ಸತತ ಇಳಿಕೆ, ಬಂಪರ್ ಗುಡ್ ನ್ಯೂಸ್.! ಇಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟಿದೆ.?

    WhatsApp Image 2025 06 17 at 06.54.16 8fced46a scaled

    ಚಿನ್ನದ ಅಭರಣಗಳನ್ನು ಖರೀದಿಸಲು ಯೋಚಿಸುತ್ತಿರುವವರಿಗೆ ಮಂಗಳವಾರದಂದು ಒಳ್ಳೆಯ ಸುದ್ದಿ ಬಂತು. ಈ ಶುಭ ದಿನದಂದು ಚಿನ್ನದ ದರಗಳಲ್ಲಿ ಮತ್ತೆ ಕುಸಿತ ದಾಖಲಾಗಿದೆ. ಒಂದು ಲಕ್ಷ ರೂಪಾಯಿ ಮಿತಿಯನ್ನು ಮುಟ್ಟಿದ್ದ ಚಿನ್ನದ ಬೆಲೆಗಳಲ್ಲಿ ಸತತ ಇಳಿಕೆಯ ಪ್ರವೃತ್ತಿ ಮುಂದುವರಿದಿದೆ. ಚಿನ್ನ ಅಷ್ಟೇ ಅಲಲದೆ ಬೆಳ್ಳಿ ಬೆಲೆ ಸಹ ಅಗ್ಗವಾಗಿದೆ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • Horoscope Today: ದಿನ ಭವಿಷ್ಯ 17 ಜೂನ್ 2025, ಈ ರಾಶಿಯವರಿಗೆ ಅನ್ನಪೂರ್ಣೇಶ್ವರಿ ವಿಶೇಷ ಆಶೀರ್ವಾದ, ಕಷ್ಟಗಳೆಲ್ಲ ದೂರ.

    WhatsApp Image 2025 06 17 at 06.26.06 dbcee6a2 scaled

    ಜ್ಯೋತಿಷ್ಯ ಶಾಸ್ತ್ರದ ನಿಯಮಗಳ ಪ್ರಕಾರ, ಪ್ರತಿಯೊಂದು ರಾಶಿಯೂ ಗ್ರಹಗಳ ಸ್ಥಾನ ಮತ್ತು ಚಲನೆಯಿಂದ ಪ್ರಭಾವಿತವಾಗುತ್ತದೆ. ಈ ದಿನ (ಜೂನ್ 17, 2025) ನಿಮ್ಮ ಜೀವನದ ಪ್ರಮುಖ ಅಂಶಗಳಾದ ವೃತ್ತಿ, ಆರೋಗ್ಯ, ಪ್ರೇಮ ಸಂಬಂಧಗಳು ಮತ್ತು ಆರ್ಥಿಕ ಸ್ಥಿತಿಯ ಮೇಲೆ ಈ ಗ್ರಹಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ವಿವರಣೆಯನ್ನು ಇಲ್ಲಿ ಸಂಪೂರ್ಣವಾಗಿ ಪರಿಶೀಲಿಸೋಣ. ಮೇಷ (Aries): ಇಂದು ನಿಮ್ಮ ಶಕ್ತಿ ಮತ್ತು ಉತ್ಸಾಹ ಉನ್ನತ ಮಟ್ಟದಲ್ಲಿರುತ್ತದೆ. ವೃತ್ತಿಪರ ಜೀವನದಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳಬಹುದು – ಇದು ನಿಮ್ಮ…

    Read more..


  • ಈ ವಿದ್ಯಾರ್ಥಿಗಳಿಗೆ ಬರೋಬ್ಬರಿ 5.5 ಲಕ್ಷ ರೂಪಾಯಿ ಸ್ಕಾಲರ್ಶಿಪ್, ಈಗಲೇ ಅಪ್ಲೈ ಮಾಡಿ

    WhatsApp Image 2025 06 16 at 7.16.58 PM scaled

    (Raman Kant Munjal Foundation Scholarship for Finance Students) ಹೀರೋ ಗ್ರೂಪ್‌ನ “ರಾಮನ್ ಕಾಂತ್ ಮುಂಜಾಲ್ ಫೌಂಡೇಶನ್” ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಣಕಾಸು ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಸಹಾಯವನ್ನು ನೀಡುತ್ತದೆ. 2025-26 ಶೈಕ್ಷಣಿಕ ವರ್ಷದಲ್ಲಿ ಫೈನಾನ್ಸ್ ಸಂಬಂಧಿತ ಪದವಿ ಕೋರ್ಸ್‌ಗಳಲ್ಲಿ (ಬಿಬಿಎ, ಬಿಎಫ್ಐಎ, ಬಿ.ಕಾಂ, ಬಿಎಮ್ಎಸ್, ಇತ್ಯಾದಿ) ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವು ಲಭ್ಯವಿದೆ. ಅರ್ಜಿಗಳನ್ನು 30 ಜುಲೈ 2025 ರೊಳಗೆ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ…

    Read more..


  • KEA Update: ರಾಜ್ಯದಲ್ಲಿ ಒಟ್ಟು 1.35 ಲಕ್ಷ ಇಂಜಿನಿಯರಿಂಗ್ ಸೀಟುಗಳು ಲಭ್ಯ: ಕರಡು ಮ್ಯಾಟ್ರಿಕ್ಸ್ ಬಿಡುಗಡೆ.

    Picsart 25 06 16 13 39 46 320 scaled

    2025-26ನೇ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದಲ್ಲಿ ಇಂಜಿನಿಯರಿಂಗ್ ಪ್ರವೇಶ (Engineering Admission) ಪ್ರಕ್ರಿಯೆ ಆರಂಭವಾಗಿದೆ. ಆದರೆ ಈ ಬಾರಿ ಕಳೆದ ವರ್ಷದ ಹೋಲಿಕೆಯಲ್ಲಿ ಸೀಟುಗಳ ಸಂಖ್ಯೆ ಕುಸಿತವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇತ್ತೀಚೆಗೆ ಪ್ರಕಟಿಸಿದ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಾರ, ಈ ಬಾರಿ 1,35,969 ಇಂಜಿನಿಯರಿಂಗ್ ಸೀಟುಗಳು ಲಭ್ಯವಿದ್ದು, ಇದರಲ್ಲಿ 64,047 ಸೀಟುಗಳು ಸರ್ಕಾರಿ ಕೋಟಾದಡಿ ಇದ್ದವು. ಹೋಲಿಸಿದರೆ, 2024-25ರಲ್ಲಿ ಒಟ್ಟು 1,41,009 ಸೀಟುಗಳು ಲಭ್ಯವಿದ್ದರೆ, ಅದರಲ್ಲಿ 66,663 ಸೀಟುಗಳು ಸರ್ಕಾರಿ ಕೋಟಾದಡಿಯಲ್ಲಿ ಇದ್ದವು. ಇದರಿಂದ ಸ್ಪಷ್ಟವಾಗುವುದು…

    Read more..


  • ಇರಾನ್ ನೆಲದಲ್ಲಿ ಪರಮಾಣು ಸೋರಿಕೆ ಶುರು ಆಗಿದೆಯಾ? ಇಲ್ಲಿದೆ ಬಿಗ್ ಅಪ್ಡೇಟ್.!

    Picsart 25 06 16 12 42 10 092 scaled

    ಮಧ್ಯಪ್ರಾಚ್ಯದ ಉರಿದ ಉರಿಯಲ್ಲಿ ಮತ್ತೊಂದು ಭೀಕರ ಅಧ್ಯಾಯ ಜಾರಿಯಲ್ಲಿದೆ. ಇಸ್ರೇಲ್ ಮತ್ತು ಇರಾನ್ (Israel and Iran) ನಡುವಿನ ಬಂಡಾಯ ಈಗ ಕೇವಲ ಗಡಿ ಸಂಘರ್ಷವಲ್ಲ. ಇದು ಜಗತ್ತಿನ ಭದ್ರತೆ, ಶಾಂತಿ, ಮತ್ತು ಮಾನವತೆಯ ಭವಿಷ್ಯವನ್ನು ಪ್ರಶ್ನಿಸುವಂತಹ ಯುದ್ಧವಾಗಿ ರೂಪುಗೊಳ್ಳುತ್ತಿದೆ. ಇತ್ತೀಚಿನ ಡ್ರೋನ್ ದಾಳಿ (Drone attack), ಕ್ಷಿಪಣಿ ಬಾಂಬ್ (Missile bomb), ಹಾಗೂ ಪರಮಾಣು ಸ್ಥಾವರದ ಸೋರಿಕೆ ಆರೋಪಗಳು (Nuclear plant leak allegations) ಇಡೀ ಜಗತ್ತಿಗೆ ತೀವ್ರ ಆತಂಕ ಉಂಟುಮಾಡಿವೆ. ಈ ಕುರಿತು ಸಂಪೂರ್ಣವಾದ…

    Read more..


  • Ration Card : ರಾಜ್ಯದಲ್ಲಿ ಹೊಸ  ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ.!

    Picsart 25 06 16 12 38 09 762 scaled

    ಹೊಸ ಬಿಪಿಎಲ್/ಎಪಿಎಲ್ ಪಡಿತರ ಚೀಟಿಗೆ ಅರ್ಜಿ ಪ್ರಕ್ರಿಯೆ ಶೀಘ್ರ ಆರಂಭ: ಅರ್ಹತೆಯುಳ್ಳವರು ಈಗಿನಿಂದಲೇ ಸಿದ್ಧರಾಗಿ! ಇದೀಗ ರಾಜ್ಯದ ಲಕ್ಷಾಂತರ ಬಡ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಬಹುಮುಖ್ಯ ಮಾಹಿತಿಯೊಂದು ತಿಳಿದು ಬಂನಂದಿದೆ. ಆಹಾರ ಭದ್ರತೆ, ಸಬ್ಸಿಡಿ ವ್ಯಾಪ್ತಿಯ ಅಗತ್ಯ ವಸ್ತುಗಳ ಸೌಲಭ್ಯ ಪಡೆಯಲು ಮತ್ತು ವಿವಿಧ ಸರ್ಕಾರಿ ಯೋಜನೆಗಳ ಲಾಭ ಅನುಭವಿಸಲು ಪಡಿತರ ಚೀಟಿ (Ration Card) ನೈಜವಾಗಿ ಮುಖ್ಯ ದಾಖಲೆಗಳಲ್ಲಿ ಒಂದಾಗಿದ್ದು, ಇದು ಬಡವರ ಹಕ್ಕಿನ ದಾಖಲೆ ಎನ್ನಬಹುದು. ಈ ಚೀಟಿ ಇಲ್ಲದೆ ಹಲವಾರು ಸೌಲಭ್ಯಗಳಿಂದ ವಂಚಿತರಾಗುವ…

    Read more..


  • ಇಂದಿನಿಂದ ಹೊಸ ಸಂಚಾರ ನಿಯಮ ಜಾರಿ, ಬೈಕ್ ಸವಾರರೇ ಎಚ್ಚರ..! ಈ ರೂಲ್ಸ್ ಬ್ರೇಕ್ ಮಾಡಿದ್ರೆ ₹5,000 ದಂಡ ಫಿಕ್ಸ್!

    traffic rules karnataka scaled

    ಜೀವದ ಸುರಕ್ಷತೆಗಾಗಿ ಹೊಸ ಟ್ರಾಫಿಕ್(Traffic) ಕಾನೂನು: ಮದ್ಯಪಾನ, ಅತಿವೇಗ ಚಾಲನೆಗೆ ಗಂಭೀರ ಶಿಸ್ತು ಕ್ರಮ ಪ್ರತಿ ವರ್ಷ ಭಾರತದಲ್ಲಿ ಲಕ್ಷಾಂತರ ವಾಹನಗಳು ರಸ್ತೆಗಳ ಮೇಲೆ ಸಂಚರಿಸುತ್ತಿದ್ದು, ವೇಗ ಮತ್ತು ನಿಯಮ ಉಲ್ಲಂಘನೆಯ(Violation of rules) ಕಾರಣದಿಂದ ಸಾವಿರಾರು ಅಪಘಾತಗಳು(Accidents) ಸಂಭವಿಸುತ್ತಿವೆ. ಈ ಅಪಘಾತಗಳಲ್ಲಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಾರೆ ಅಥವಾ ಗಂಭೀರವಾಗಿ ಗಾಯಗೊಂಡು ಕುಟುಂಬದ ಮೇಲೆ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಹೊರೆಯಾಗುತ್ತಾರೆ. ಸಂಚಾರ ನಿಯಮಗಳನ್ನು ನಿರ್ಲಕ್ಷಿಸುವುದು ಹಾಗೂ ಸುರಕ್ಷತಾ ಮಾನದಂಡಗಳನ್ನು ಪಾಲಿಸದಿರುವುದೇ ಇದರ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು.…

    Read more..


  • Gold Rate Today : ವಾರದ ಮೊದಲ ದಿನ ಚಿನ್ನದ ಬೆಲೆ ಬಂಪರ್ ಇಳಿಕೆ, ಇಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟಿದೆ.?

    WhatsApp Image 2025 06 16 at 07.11.09 c377f7b6 scaled

    ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಮನಾರ್ಹವಾಗಿ ಏರಿಕೆಯಾಗುತ್ತಿದ್ದು, ಖರೀದಿದಾರರಿಗೆ ಭಾರೀ ಹೊರೆಯಾಗುತ್ತಿತ್ತು. ಆದರೆ, ಕಳೆದ ವಾರ ತೀವ್ರ ಏರಿಕೆ ಕಂಡಿದ್ದ ಚಿನ್ನದ ದರ ಇಂದು (ಜೂನ್ 16, ಸೋಮವಾರ) ಗಮನಾರ್ಹವಾಗಿ ಕುಸಿದಿದೆ. ಇದರ ಪರಿಣಾಮವಾಗಿ, ಈಗ ಚಿನ್ನ ಖರೀದಿಸಲು ಶುಭಕಾರ್ಯಗಳು ಮತ್ತು ಹಬ್ಬಗಳು ಬೇಕೆನ್ನುವುದು ಕೇವಲ ನೆಪವಾಗಿ ಪರಿಣಮಿಸಿದೆ.ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..