Author: Editor in Chief
Gruhalakshmi – ಇನ್ನೂ ಖಾತೆಗೆ 2000/- ಹಣ ಬರದೇ ಇರುವ ಮ್ಸಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್!

ಗೃಹಲಕ್ಷ್ಮಿ ಯೋಜನೆ(Gruh lakshmi scheme): ಖಾತೆಗೆ ಹಣ ಜಮಾ ಆಗದವರಿಗೂ ಖುಷಿಯ ಸುದ್ದಿ. ಯಜಮಾನಿಯರೇ, ಗೃಹಲಕ್ಷ್ಮಿ ಯೋಜನೆಯಡಿ ನೀವು ಯಾವದೇ ಪ್ರಯೋಜನ ಪಡೆದಿಲ್ಲವೇ?. ಹಾಗಿದ್ರೆ, ಈ ವಿಷಯಗಳು ತಾವು ತಿಳಿಯಲೇಬೇಕು. ವರದಿಯನ್ನು ತಪ್ಪದೆ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆಗಸ್ಟ್ 31 ರ ದಿನದಿಂದ, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ₹2,000 ರ ಧನಸಹಾಯವು ಮಹಿಳೆಯರ ಖಾತೆಗಳಿಗೆ ನೇರವಾಗಿ
Categories: ಸಾರ್ವಜನಿಕ ಮಾಹಿತಿHSRP ನಂಬರ್ ಪ್ಲೇಟ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ!

ವಾಹನ ಹೊಂದಿರುವ ಎಲ್ಲಾ ಕರ್ನಾಟಕದ ನಾಗರಿಕರಿಗೆ ಮಹತ್ವದ ಸುದ್ದಿ ಇದೆ. ಈಗ ಕರ್ನಾಟಕದ ಸಾರಿಗೆ ಇಲಾಖೆಯು ಎಲ್ಲಾ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಅನ್ನು ಕಡ್ಡಾಯಗೊಳಿಸಿದೆ. ಸಾಮಾನ್ಯ ನಂಬರ್ ಪ್ಲೇಟ್ಗಳನ್ನು (Common number plate) ಹೊಂದಿರುವ ನಾಗರಿಕರು ವಾಹನದ ಪ್ರಕಾರವನ್ನು ಅವಲಂಬಿಸಿ 500 ರಿಂದ 1,000 ರೂ.ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಆಸಕ್ತ ಅರ್ಜಿದಾರರು 17 ಫೆಬ್ರವರಿ 2024 ರ ಮೊದಲು ಅಧಿಕೃತ ವೆಬ್ಸೈಟ್ನಿಂದ (Official website) ಆನ್ಲೈನ್ನಲ್ಲಿ (Online) ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ ಇದೀಗ ಆ
Categories: ಸಾರ್ವಜನಿಕ ಮಾಹಿತಿಬ್ರೇಕಿಂಗ್ ನ್ಯೂಸ್ : 1ನೇ ತರಗತಿ ಪ್ರವೇಶ’ಕ್ಕೆ ‘ಕನಿಷ್ಠ 6 ವರ್ಷ’ ಕಡ್ಡಾಯ- ಕೇಂದ್ರದ ಅಧಿಸೂಚನೆ ಪ್ರಕಟ

ರಾಜ್ಯದ ಮಕ್ಕಳ ಒಂದನೇ ತರಗತಿಯ ಪ್ರವೇಶಕ್ಕೆ ಕೇಂದ್ರ ಸರ್ಕಾರ ಹೊಸ ಅಧಿಸೂಚನೆ ಹೊರಡಿಸಿದೆ, ಹೌದು ಜೂನ್ ತಿಂಗಳು ಹತ್ತಿರ ಬರುತ್ತಿದೆ, ನಿಮ್ಮ ಮಕ್ಕಳ ಶಾಲಾ ಪ್ರವೇಶಕ್ಕೆ ಕಾಯುತ್ತಿದ್ದರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ. ರಾಷ್ಟ್ರೀಯ ಶಿಕ್ಷಣ ನೀತಿ (National Education Policy -NEP) 2020 ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು (Compulsory Education -RTE) ಕಾಯ್ದೆ, 2009 ಕ್ಕೆ ಅನುಗುಣವಾಗಿ 1 ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ವಯಸ್ಸನ್ನು ಆರು ವರ್ಷಗಳಾಗಿ
Categories: ಸಾರ್ವಜನಿಕ ಮಾಹಿತಿರೆಡ್ಮಿ ಹೊಸ ಮೊಬೈಲ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ (smart phones) ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಹೊಸ ಫೀಚರ್ ಗಳನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳೆದುಕೊಳ್ಳುತ್ತಿದೆ. ಈ ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೀಗ ಮಾರುಕಟ್ಟೆಯಲ್ಲಿ ಬಜೆಟ್ ಸ್ನೇಹಿ ದರದಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಒಂದು ಹೊಸ
Categories: ಕರ್ನಾಟಕ ಸುದ್ದಿ12,000 ರೂ. ನೇರವಾಗಿ ಖಾತೆಗೆ ಬರುವ ಟಾಟಾ ಕಂಪನಿಯ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಟಾಟಾ ಕ್ಯಾಪಿಟಲ್ ಲಿಮಿಟೆಡ್(Tata Capital Limited) ಎಂಬುದು ಟಾಟಾ ಸಮೂಹದ ಹಣಕಾಸು ಸೇವಾ ಕಂಪನಿಯಾಗಿದ್ದು, ಇದು ನಾಗರಿಕರಿಗೆ ವಿವಿಧ ರೀತಿಯ ಹಣಕಾಸು ಸೇವೆಗಳನ್ನು ನೀಡುತ್ತದೆ. ಇತ್ತೀಚೆಗೆ ಈ ಸಂಸ್ಥೆಯು ತನ್ನ CSR ಉಪಕ್ರಮದ ಭಾಗವಾಗಿ ವಿದ್ಯಾರ್ಥಿವೇತನ(Scholarship)ವನ್ನು ಪ್ರಾರಂಭಿಸಿದೆ. ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್(Tata Capital Phank Scholarship) ಎಂಬ ಅರ್ಹ ಮಕ್ಕಳ ಶಿಕ್ಷಣವನ್ನು ಬೆಂಬಲಿಸುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಈ ಯೋಜನೆಯ ಮೂಲಕ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡಲಾಗುವುದು. ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ
Categories: ಉದ್ಯೋಗ & ಶಿಕ್ಷಣಮತ್ತೇ ಬರುತ್ತಿದೆ ಕಿಂಗ್ ಗಾಡಿ, ಯಮಹ RX-100 ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ..!

RX 100: ಭಾರತದ ಖ್ಯಾತ ಬೈಕ್ ಮತ್ತೆ ರಸ್ತೆಗಿಳಿಯಲು ಸಿದ್ಧ. 2024 ರ ಹೊಸ ಅವೃತ್ತಿಯಲ್ಲಿ ಏನೆಲ್ಲಾ ಫೀಚರ್ಸ್ ಗಳಿವೆ ಎಂದು ಕುತೂಹಲವೇ ಹಾಗಿದ್ರೆ, ಈ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 90ರ ದಶಕದ ಭಾರತೀಯ ರಸ್ತೆಗಳ ಭರ್ಜರಿ ಧ್ವನಿ ಮತ್ತೆ ಕೇಳಿಸಲು ಸಿದ್ಧವಾಗಿದೆ! ಜಪಾನಿನ ಯಮಹ(Yamaha) ಕಂಪನಿ ತನ್ನ ಐಕಾನಿಕ್ ಬೈಕ್ RX100(Iconic Bike
Categories: ಕರ್ನಾಟಕ ಸುದ್ದಿರಾಜ್ಯ ಸರ್ಕಾರದಿಂದ ಈ ವಿದ್ಯಾರ್ಥಿಗಳಿಗೆ ಸಿಗಲಿದೆ 11 ಸಾವಿರ ರೂ. ವಿದ್ಯಾರ್ಥಿವೇತನ

ಕರ್ನಾಟಕದ ರೈತ ಮಕ್ಕಳಿಗೆ ಸಿಹಿಸುದ್ದಿ(Good news): ₹11,000 ವರೆಗೆ ಶಿಷ್ಯವೇತನ. ಕರ್ನಾಟಕದ ರೈತ ಮಕ್ಕಳಿಗೆ ಒಂದು ಗುಡ್ ನ್ಯೂಸ್! ರೈತ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ(Scholarship) ಪಡೆಯಲು ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಫೆಬ್ರವರಿ 29 ರ ಒಳಗೆ ನಿಮ್ಮ ಆದಾಯ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಈ ಅವಕಾಶವನ್ನು ಉಪಯೋಗಿಸಿಕೊಳ್ಳಿ. ಈ ಸ್ಕಾಲರ್ಷಿಪ್ ಗೆ ಸಂಬಂದಿಸಿದ ಪ್ರಮುಖ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಉದ್ಯೋಗ & ಶಿಕ್ಷಣ
Hot this week
₹7.62 ಲಕ್ಷಕ್ಕೆ ಭಾರತದ ಅತಿ ಅಗ್ಗದ ಎಲೆಕ್ಟ್ರಿಕ್ ಕಾರು MG ಕಾಮೆಟ್: EMI ಲೆಕ್ಕಾಚಾರ ಇಲ್ಲಿದೆ!
ಮೈಸೂರಿನಿಂದ ಮಂತ್ರಾಲಯಕ್ಕೆ ವಿಶೇಷ ರೈಲು ಸಂಚಾರ ಪ್ರಾರಂಭ: ಸಮಯ ಮತ್ತು ಟಿಕೆಟ್ ದರದ ಮಾಹಿತಿ ಇಲ್ಲಿದೆ!
ವಿಶೇಷ ಚೇತನರಿಗೆ ಸ್ವಂತ ಮನೆ: ರಾಜ್ಯ ಸರ್ಕಾರದಿಂದ 25% ರಿಯಾಯಿತಿ – ಆದೇಶ ಪ್ರಕಟ
ದಿನಕ್ಕೆ ₹220 ಉಳಿಸಿದರೆ ಕೊನೆಯಲ್ಲಿ ಸಿಗುತ್ತೆ ₹21 ಲಕ್ಷ? ಸರ್ಕಾರದ ಯೋಜನೆ ವಿವರಗಳು ಇಲ್ಲಿದೆ.
ಬಿಸಿಲಿನಲ್ಲಿ ಬೈಕ್ ನಿಲ್ಲಿಸಿದರೆ ನಿಜಕ್ಕೂ ಪೆಟ್ರೋಲ್ ಆವಿಯಾಗುತ್ತಾ? ಬೈಕ್ ಸವಾರರು ಈ ಸತ್ಯ ತಿಳಿಯಲೇಬೇಕು!
Topics
Latest Posts
- ₹7.62 ಲಕ್ಷಕ್ಕೆ ಭಾರತದ ಅತಿ ಅಗ್ಗದ ಎಲೆಕ್ಟ್ರಿಕ್ ಕಾರು MG ಕಾಮೆಟ್: EMI ಲೆಕ್ಕಾಚಾರ ಇಲ್ಲಿದೆ!

- ಮೈಸೂರಿನಿಂದ ಮಂತ್ರಾಲಯಕ್ಕೆ ವಿಶೇಷ ರೈಲು ಸಂಚಾರ ಪ್ರಾರಂಭ: ಸಮಯ ಮತ್ತು ಟಿಕೆಟ್ ದರದ ಮಾಹಿತಿ ಇಲ್ಲಿದೆ!

- ವಿಶೇಷ ಚೇತನರಿಗೆ ಸ್ವಂತ ಮನೆ: ರಾಜ್ಯ ಸರ್ಕಾರದಿಂದ 25% ರಿಯಾಯಿತಿ – ಆದೇಶ ಪ್ರಕಟ

- ದಿನಕ್ಕೆ ₹220 ಉಳಿಸಿದರೆ ಕೊನೆಯಲ್ಲಿ ಸಿಗುತ್ತೆ ₹21 ಲಕ್ಷ? ಸರ್ಕಾರದ ಯೋಜನೆ ವಿವರಗಳು ಇಲ್ಲಿದೆ.

- ಬಿಸಿಲಿನಲ್ಲಿ ಬೈಕ್ ನಿಲ್ಲಿಸಿದರೆ ನಿಜಕ್ಕೂ ಪೆಟ್ರೋಲ್ ಆವಿಯಾಗುತ್ತಾ? ಬೈಕ್ ಸವಾರರು ಈ ಸತ್ಯ ತಿಳಿಯಲೇಬೇಕು!
















