Author: Editor in Chief
-
Bajaj Chetak – ಬರೋಬ್ಬರಿ 113 ಕಿ.ಮೀ ಮೈಲೇಜ್ ಕೊಡುವ ಬಜಾಜ್ ಚೇತಕ್ ಅರ್ಬನ್ ಸ್ಕೂಟಿ ಬಿಡುಗಡೆ.

ಇದೀಗ ನಮಗೆಲ್ಲಾ ತಿಳಿದಿರುವ ಹಾಗೆ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ (electric mobility) ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಮೋಟರ್ ಬೈಕ್ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಈ ಮದ್ಯದಲ್ಲಿ ಭಾರತದಲ್ಲಿ ಸ್ಕೂಟರ್ ವಿಭಾಗದಲ್ಲಿ ಕ್ರಾಂತಿಯನ್ನುಂಟು ಮಾಡಿದ ಐಕಾನಿಕ್ ಚೇತಕ್ನ ಆಧುನಿಕ ಎಲೆಕ್ಟ್ರಿಕ್ ಸ್ಕೂಟರ್ ಎಂದು ಹೆಸರು ಮಾಡಿದ ಬಜಾಜ್ ಕಂಪನಿ (Bajaj company) ತನ್ನ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ ಬಜಾಜ್ ಚೇತಕ್ನ ಕೈಗೆಟುಕುವ ರೂಪಾಂತರವಾದ ಬಜಾಜ್
Categories: E-ವಾಹನಗಳು -
Honda CD 110 Dream – ಸಖತ್ ಮೈಲೇಜ್ ಕೊಡುವ ಬಡವರ ಅಂಬಾರಿ ಅಗ್ಗದ ಬೆಲೆಯಲ್ಲಿ ಬಿಡುಗಡೆ

ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಬಹುನಿರೀಕ್ಷಿತ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕ್ ಅನ್ನು ದೇಶದಲ್ಲಿ ಪರಿಚಯಿಸಿದೆ. ಇದರ ಬೆಲೆ ರೂ.73,400(ಎಕ್ಸ್ ಶೋ ರೂಂ, ದೆಹಲಿ) ಯಿಂದ ಪ್ರಾರಂಭವಾಗುತ್ತದೆ. ಈ ಅತ್ತ್ಯುತ್ತಮ ಹೋಂಡಾ ಸಿಡಿ110 ಡ್ರೀಮ್ ಡಿಲಕ್ಸ್ ಬೈಕ್ ನ ವಿನ್ಯಾಸ ಹಾಗೂ ವೈಶಿಷ್ಟತೆಗಳು ಇಲ್ಲಿವೇ. ನೀವೇನಾದರೂ ಹೊಚ್ಚ ಹೊಸ ಬೈಕನ್ನು ಖರೀದಿ ಮಾಡಲು ಹುಡುಕುತ್ತಿದ್ದರೆ ಈ ಬೈಕಿನ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ರಿವ್ಯೂವ್ -
ಉಚಿತ ₹8,500 ರೂಪಾಯಿ ಪಡೆಯಲು ಪೋಸ್ಟ್ ಆಫೀಸ್ ಮುಂದೆ ಮುಗಿಬಿದ್ದ ಮಹಿಳೆಯ!

ರಾಜ್ಯದಲ್ಲಿ ರಾಹುಲ್ ಗಾಂಧಿಯ ಕಟಾಕಟ್ ಕಟಾಕಟ್ ಘೋಷಣೆ ಬಾರಿ ಸೂಪರ್ ಡೂಪರ್ ಹಿಟ್ ಆಗಿದ್ದು ಬೆಂಗಳೂರಿನಲ್ಲಿ ಮಹಿಳೆಯರು ಪೋಸ್ಟ್ ಆಫೀಸ್ ಖಾತೆ ತೆರೆಯಲು ಮುಗಿಬಿದ್ದಿದ್ದಾರೆ, ಹೌದು, ರಾಹುಲ್ ಗಾಂಧಿಯವರು ಇತ್ತೀಚಿಗೆ ಉತ್ತರ ಪ್ರದೇಶದ ಚುನಾವಣೆಯ ಪ್ರಚಾರದಲ್ಲಿ ಆಗಸ್ಟ್ ತಿಂಗಳಿಂದ ಮಹಿಳೆಯರ ಖಾತೆಗೆ 8500/- ರೂಪಾಯಿ ಜಮಾ ಮಾಡಲಾಗುವುದು ಎಂದು ಹೇಳಿದ್ದರು. ಹಾಗಾಗಿ ಹಣ ಪಡೆಯಲು ಮಹಿಳೆಯರು ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತಿದ್ದಾರೆ, ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
-
PAN and Aadhar ಲಿಂಕ್ ಮಾಡಲು ಮೇ 31 ಕೊನೆಯ ದಿನ, 11 ಕೋಟಿ ಪಾನ್ ರದ್ದು!

ಪ್ಯಾನ್-ಆಧಾರ್ ಲಿಂಕ್ ಕೊನೆಯ ದಿನಾಂಕ: ಹೆಚ್ಚಿನ ದರಗಳಲ್ಲಿ ತೆರಿಗೆ ಕಡಿತವನ್ನು(Tax Deduction) ತಪ್ಪಿಸಲು ಮೇ 31 ರೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್ನೊಂದಿಗೆ ಲಿಂಕ್(PAN – Aadhaar link) ಮಾಡುವಂತೆ ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿದಾರರಿಗೆ ಸಲಹೆ ನೀಡಿದೆ. ಇನ್ನೇನು ಕೇವಲ ಎರಡು ದಿನಗಳಷ್ಟೇ ಬಾಕಿ ಇರುವ ಅವಧಿಯಲ್ಲಿ ಆಧಾರ್ ಲಿಂಕ್ ಮಾಡದೆ ಇರುವ 11 ಕೋಟಿ ಪ್ಯಾನ್ ಕಾರ್ಡ್ಗಳ ಸೇವೆ ನಿಷ್ಕ್ರಿಯವಾಗಲಿವೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ
Categories: ಮುಖ್ಯ ಮಾಹಿತಿ -
ರೈತರಿಗೆ ಪ್ರತಿ ತಿಂಗಳು 3000/- ರೂ. ಪಿಂಚಣಿ ಸೌಲಭ್ಯ! ಕೇಂದ್ರದ ಹೊಸ ಯೋಜನೆ! ಅಪ್ಲೈ ಮಾಡಿ

ಬಡ ರೈತರ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಮಂದನ್ ಯೋಜನೆ ಆರಂಭಿಸಿದೆ. ರೈತರ ಭವಿಷ್ಯವನ್ನು ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಆರಂಭಿಸಿದೆ. ಈ ಯೋಜನೆಯಡಿ ಬಡ ರೈತರಿಗೆ 60 ವರ್ಷದ ನಂತರ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತದೆ. 18 ರಿಂದ 40 ವರ್ಷದೊಳಗಿನ ರೈತರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ನೀವು ಯೋಜನೆಗೆ ಅರ್ಜಿ ಸಲ್ಲಿಸುವ ವಯಸ್ಸಿನ ಆಧಾರದ ಮೇಲೆ ಹೂಡಿಕೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಈ ಕುರಿತು
Categories: ಮುಖ್ಯ ಮಾಹಿತಿ -
17ನೇ ಕಂತಿನ ಪಿಎಂ ಕಿಸಾನ್ ಹಣದ ಹೊಸ ಅಪ್ಡೇಟ್! ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ ಆರ್ಥಿಕವಾಗಿ ದುರ್ಬಲವಾಗಿರುವ ರೈತರಿಗೆ ಭಾರತ ಸರ್ಕಾರವು ವಾರ್ಷಿಕವಾಗಿ 6,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತಿದೆ. ಈ 6 ಸಾವಿರ ರೂ.ಗಳ ಆರ್ಥಿಕ ನೆರವನ್ನು ವಾರ್ಷಿಕ ಮೂರು ಕಂತುಗಳ ಮೂಲಕ ರೈತರ ಖಾತೆಗಳಿಗೆ ಕಳುಹಿಸಲಾಗುತ್ತದೆ. ಪ್ರತಿ ಕಂತಿನಡಿ ಡಿಬಿಟಿ ಮೂಲಕ ರೈತರ ಖಾತೆಗೆ 2 ಸಾವಿರ ರೂ. ಈವರೆಗೆ ಒಟ್ಟು 16 ಕಂತುಗಳನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ. ಫೆಬ್ರವರಿ 28 ರಂದು ಮಹಾರಾಷ್ಟ್ರದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ
-
ಮೇ.31 ರಿಂದ ಶಾಲೆಗಳು ಪ್ರಾರಂಭ , ಸಮವಸ್ತ್ರದಲ್ಲಿ ಕೆಲವು ಬದಲಾವಣೆ! ಇಲ್ಲಿದೆ ಮಾಹಿತಿ!

ಶಾಲಾ (school) ಆರಂಭದ ದಿನದಿಂದಲೇ ಮಕ್ಕಳಿಗೆ ಸಿಗಲಿದೆ ಎರಡು ಜೊತೆ ಸಮವಸ್ತ್ರ. 6,7 ನೇ ತರಗತಿಯ ವಿದ್ಯಾರ್ಥಿನಿಯರಿಗೂ (girl’s) ಚೂಡಿದಾರ್ (chudidar) ತಂದ ಸರ್ಕಾರ. ಶಾಲಾ ಮಕ್ಕಳಿಗೆ ನೀಡಿದ್ದ ಬೇಸಿಗೆ ರಜೆ ಮುಗಿಯುತ್ತಾ ಬಂದಿದೆ. 2024-2025 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಮೇ 31 ರಿಂದ ಶಾಲೆಗಳು ಪುನರಾರಂಭವಾಗಲಿವೆ. ಬೇಸಿಗೆ ರಜೆ ಮುಗಿದವೇಳೆಯ ಶುರುವಿನಲ್ಲಿ ಶಾಲೆಗಳಿಗೆ ಬರಲು ಮಕ್ಕಳು ಹಿಂದೆ ಮುಂದೆ ನೋಡುತ್ತಾರೆ. ಏಕೆಂದರೆ ಇಷ್ಟು ದಿನ ಬೇಸಿಗೆ ರಜೆಯಲ್ಲಿ (Summer Holidays) ಆಟಗಳನ್ನು
-
ಕೇಂದ್ರದಿಂದ DL & LLR ಹೊಸ ನಿಯಮ ಜಾರಿ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ವಾಹನ ಚಾಲಕರಿಗೆ (vehicle driver’s) ಗುಡ್ ನ್ಯೂಸ್, ಕೇಂದ್ರ ಸರ್ಕಾರದಿಂದ (central government) ಹೊಸ ನಿಯಮ ಜಾರಿ, ಡಿಎಲ್ (DL) ಮತ್ತು ಎಲ್ಎಲ್ಆರ್ (LLR) ಮಾಡಿಸುವವರಿಗೆ ಸಿಹಿ ಸುದ್ದಿ. ಇದೀಗ ಕೇಂದ್ರ ಸರ್ಕಾರವು ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ನಿಯಮ ಜಾರಿಗೆ ತಂದಿದೆ. ಹೌದು, ವಾಹನ ಚಾಲಕರು ಡಿಎಲ್ ಅಥವಾ ಎಲ್ಎಲ್ಆರ್ ಗೆ ಅರ್ಜಿ ಸಲ್ಲಿಸಿದ್ದರೆ ಜೂನ್ 1ರಿಂದ ಆಯ್ದ ಖಾಸಗಿ ಕೇಂದ್ರಗಳಲ್ಲಿ ಡಿಎಲ್ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ(central government)ದಿಂದ ಮಾಹಿತಿ ತಿಳಿದು ಬಂದಿದೆ. ಈ
Categories: ಮುಖ್ಯ ಮಾಹಿತಿ
Hot this week
-
‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ.
-
KHB Site 2025: ಬೆಂಗಳೂರಿನಲ್ಲಿ ಅರ್ಧ ಬೆಲೆಗೆ ಸೈಟ್ ಬೇಕಾ? ಸರ್ಕಾರದಿಂದ ಹೊಸ ಆಫರ್; ಅರ್ಜಿ ಹಾಕಲು ಡಿ.31 ಲಾಸ್ಟ್ ಡೇಟ್!
-
Job Alert: ಮಹಿಳೆಯರಿಗೆ ಸುವರ್ಣಾವಕಾಶ! ಅಂಗನವಾಡಿಯಲ್ಲಿ 1,787 ಖಾಲಿ ಹುದ್ದೆ; ಈ ಜಿಲ್ಲೆಯವರಿಗೆ ಮಾತ್ರ ಚಾನ್ಸ್!
-
ಬೆಸ್ಕಾಂ ಪ್ರಕಟಣೆ: ಬೆಂಗಳೂರಿನ 50ಕ್ಕೂ ಹೆಚ್ಚಿನ ಈ ಪ್ರದೇಶಗಳಲ್ಲಿ ಡಿ.23 ರಂದು ದಿನವಿಡೀ ವಿದ್ಯುತ್ ವ್ಯತ್ಯಯ.!
-
ಇಂದಿನ ಅಡಿಕೆ ದರ: ಶಿವಮೊಗ್ಗ ಮಾರುಕಟ್ಟೆಯಲ್ಲಿ ‘ಸರಕು’ ತಳಿಗೆ ಕ್ವಿಂಟಾಲ್ಗೆ ₹91,700 ವರೆಗೆ ದಾಖಲೆ ಬೆಲೆ! ಎಲ್ಲೆಲ್ಲಿ ಎಷ್ಟಿದೆ?
Topics
Latest Posts
- ‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ.

- KHB Site 2025: ಬೆಂಗಳೂರಿನಲ್ಲಿ ಅರ್ಧ ಬೆಲೆಗೆ ಸೈಟ್ ಬೇಕಾ? ಸರ್ಕಾರದಿಂದ ಹೊಸ ಆಫರ್; ಅರ್ಜಿ ಹಾಕಲು ಡಿ.31 ಲಾಸ್ಟ್ ಡೇಟ್!

- Job Alert: ಮಹಿಳೆಯರಿಗೆ ಸುವರ್ಣಾವಕಾಶ! ಅಂಗನವಾಡಿಯಲ್ಲಿ 1,787 ಖಾಲಿ ಹುದ್ದೆ; ಈ ಜಿಲ್ಲೆಯವರಿಗೆ ಮಾತ್ರ ಚಾನ್ಸ್!

- ಬೆಸ್ಕಾಂ ಪ್ರಕಟಣೆ: ಬೆಂಗಳೂರಿನ 50ಕ್ಕೂ ಹೆಚ್ಚಿನ ಈ ಪ್ರದೇಶಗಳಲ್ಲಿ ಡಿ.23 ರಂದು ದಿನವಿಡೀ ವಿದ್ಯುತ್ ವ್ಯತ್ಯಯ.!

- ಇಂದಿನ ಅಡಿಕೆ ದರ: ಶಿವಮೊಗ್ಗ ಮಾರುಕಟ್ಟೆಯಲ್ಲಿ ‘ಸರಕು’ ತಳಿಗೆ ಕ್ವಿಂಟಾಲ್ಗೆ ₹91,700 ವರೆಗೆ ದಾಖಲೆ ಬೆಲೆ! ಎಲ್ಲೆಲ್ಲಿ ಎಷ್ಟಿದೆ?



