Author: Editor in Chief

  • Maruti Suzuki: ಬಂಪರ್ ಗುಡ್ ನ್ಯೂಸ್! ಮಾರುತಿ ಸುಜುಕಿಯಿಂದ  ದಿಢೀರ್ ಬೆಲೆ ಇಳಿಕೆ..!

    maruti suzuki price drop

    ಮಾರುತಿ ಸುಜುಕಿ(Maruti Suzuki)ಯಿಂದ ಮಾಧ್ಯಮ ವರ್ಗ(Middle class)ದ ಜನರಿಗೆ ಭರ್ಜರಿ ಗುಡ್‌ ನ್ಯೂಸ್! ಕಾರು ಖರೀದಿಸುವ ಕನಸು ಕಾಣ್ತಿರಾ?. ಹಾಗಿದ್ದರೆ, ಈ ನ್ಯೂಸ್ ನೀವು ತಿಳಿದುಕೊಳ್ಳಲೇಬೇಕು. ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ(Maruti Suzuki), ಜೂನ್ ತಿಂಗಳಾರಂಭದಲ್ಲೇ ದುಡಿಯುವ ವರ್ಗದ ಜನರಿಗೆ ಒಂದು ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ತನ್ನ ಎಲ್ಲಾ ಕಾರು ಮಾದರಿಗಳ ಬೆಲೆಯನ್ನು ಕಡಿಮೆ ಮಾಡುವ ಮೂಲಕ, ಈಗ ಎಂದಿಗಿಂತಲೂ ಕಡಿಮೆ ಬೆಲೆಯಲ್ಲಿ ಕಾರು ಖರೀದಿಸುವ ಅವಕಾಶವನ್ನು ಕಂಪನಿಯು ಒದಗಿಸುತ್ತಿದೆ. ಕಾರು ಖರೀದಿಸುವ ಯೋಚನೆ

    Read more..


  • Vande Bharat: ರಾಜ್ಯದ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಮೀಕ್ಷೆ!

    Vande Bharat

    ಕರ್ನಾಟಕದ (karnataka) ಹೊಸ ಮಾರ್ಗದಲ್ಲಿ ಒಂದೇ ಭಾರತ್ ರೈಲು ಸಂಚಾರ ಆರಂಭವಾಗಲಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vandhe Bharath express train) ಸಂಚಾರ ಈಗಾಗಲೇ ಉತ್ತಮ ಸೇವೆಗಳನ್ನು ನೀಡುತ್ತಿದೆ. ಈ ರೈಲುಗಳು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (super fast express) ಸೇವೆಯನ್ನು ನೀಡುತ್ತವೆ. ಇದನ್ನು ನಿರ್ವಹಿಸುವುದು ಭಾರತೀಯ ರೈಲ್ವೇಗಳು(Indian railways). ಇದು ಕಾಯ್ದಿರಿಸಿದ, ಹವಾನಿಯಂತ್ರಿತ ಚೇರ್ ಕಾರ್ ಸೇವೆಯಾಗಿದ್ದು, 800 km (500 mi) ಗಿಂತ ಕಡಿಮೆ ಅಂತರದಲ್ಲಿರುವ ಅಥವಾ ಅಸ್ತಿತ್ವದಲ್ಲಿರುವ ಸೇವೆಗಳೊಂದಿಗೆ ಪ್ರಯಾಣಿಸಲು ಹತ್ತು ಗಂಟೆಗಳಿಗಿಂತ

    Read more..


  • Solar Rooftop Scheme: ಸೌರ ಮೇಲ್ಛಾವಣಿ ಯೋಜನೆ ಅನುಷ್ಠಾನಕ್ಕೆ  ಸರ್ಕಾರದ ಮಾರ್ಗಸೂಚಿ ಪ್ರಕಟ!

    solar roof top scheme

    ಕರ್ನಾಟಕದಲ್ಲಿ ಸೌರ ರೂಫ್ ಟಾಪ್(solar roof top) ಅಳವಡಿಕೆಗಾಗಿ ಒಂದು ಹೆಜ್ಜೆ ಮುಂದೆ, ಹೊಸ ಮಾರ್ಗಸೂಚಿಗಳು(New  guidelines) ಜಾರಿಯಲ್ಲಿವೆ. ಈ ಮಾರ್ಗಸೂಚಿಗಳು ಏನು ಹೇಳುತ್ತವೆ ಎಂದು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಸೌರ ಮೇಲ್ಛಾವಣಿಯ ವ್ಯವಸ್ಥೆಗಳ ಅಳವಡಿಕೆಯನ್ನು ತ್ವರಿತಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೌರ ಊರ್ಜೆಯ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ, ಇಂಧನ

    Read more..


  • BIG NEWS :  ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ʻಉಚಿತ ವಿದ್ಯುತ್‌ʼ : ರಾಜ್ಯ ಸರ್ಕಾರ ಅಧಿಕೃತ ಆದೇಶ!

    IMG 20240602 WA0001

    ಕೇವಲ ಮನೆಗಳಿಗೆ ಉಚಿತವಾಗಿದ್ದ ವಿದ್ಯುತ್, ಇದೀಗ ರಾಜ್ಯದ ಸರ್ಕಾರಿ ಶಾಲೆಗಳಿಗೂ (government school) ಉಚಿತವಾಗಿ ಸಿಗಲಿದೆ. ಕಾಂಗ್ರೆಸ್ ಸರ್ಕಾರದ (Congress government) ಐದು ಗ್ಯಾರಂಟಿ ಯೋಜನೆಗಲ್ಲಿ (five guarantee scheme) ಒಂದಾದ ಗೃಹಜ್ಯೋತಿ (gruha jyothi) ಯೋಜನೆ ಅಡಿಯಲ್ಲಿ ಮನೆಗಳಿಗೆ ಉಚಿತ ವಿದ್ಯುತ್(free current) ಸರಬರಾಜು ಮಾಡಲಾಗುತ್ತಿದೆ. ಇದರಿಂದ ಹಲವಾರು ಮನೆಗಳಿಗೆ ಉಪಯೋಗವಾಗಿದೆ. ಸರಕಾರ ಇದೀಗ ಹೊಸ ಆದೇಶವೊಂದನ್ನು ಹೊರಡಿಸಿದೆ, ಇದರ ಅಡಿಯಲ್ಲಿ ಕೇವಲ ಮನೆಗಳಿಗೆ ಸೀಮಿತವಾಗಿದ್ದ ಉಚಿತ  ವಿದ್ಯುತ್ (Free electric) ಸರಬರಾಜು ಇದೀಗ ಸರಕಾರಿ ಶಾಲೆಗಳಿಗೂ

    Read more..


  • Bajaj CNG: ಅತೀ ಕಡಿಮೆ ಬೆಲೆಯಲ್ಲಿ ಭರ್ಜರಿ ಎಂಟ್ರಿ ಕೊಡುತ್ತಿದೆ ಬಜಾಜ್ CNG ಬೈಕ್!

    Bajaj CNG

    ಅನೇಕ ದಿನಗಳಿಂದ ಬಜಾಜ್ ಆಟೋ, ವಿಶ್ವದ ಮೊದಲ ಸಿಎನ್‌ಜಿ ಬೈಕ್‌(CNG bike) ಮೇಲೆ ಕೆಲಸ ಮಾಡುತ್ತಿದೆ. ಈ ಬೈಕ್‌ಗೆ ಸಂಬಂಧಿಸಿದ ನವೀಕರಣಗಳು ಬಹಳ ಸಮಯದಿಂದ ಬರುತ್ತಿದ್ದವು. ಆದರೆ ಇದೀಗ ಕಂಪನಿಯ ಎಂಡಿ ರಾಜೀವ್ ಬಜಾಜ್ ಇದರ ಲಾಂಚ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಈ ವರ್ಷದ ಜೂನ್ 18 ರಂದು ಸಿಎನ್‌ಜಿ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಬೈಕ್ ಅನ್ನು ಏನೆಂದು ಹೆಸರಿಸಲಾಗುತ್ತದೆ?, ಇದು ನೋಡಲು ಹೇಗಿರುತ್ತದೆ?, ಇದರ ಬೆಲೆ ಎಷ್ಟು ಎಂಬುದರ ಸಂಪೂರ್ಣ ಮಾಹಿತಿಯನ್ನು

    Read more..


  • Gold Rate Today: ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,100 ರೂ. ಕುಸಿತ, ಖರೀದಿಗೆ ಮುಗಿಬಿದ್ದ ಜನ!

    gold rate 3

    ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡುಕೊಂಡಿದ್ದು, ಚಿನ್ನಾಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಏಪ್ರಿಲ್ ತಿಂಗಳಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡಿದ್ದ ಚಿನ್ನ ಜೂನ್ ತಿಂಗಳ ಮೊದಲ ವಾರದಲ್ಲಿ ಕುಸಿತ ಕಂಡಿದ್ದು ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಒಂದೇ ದಿನದಲ್ಲಿ ಬರೋಬ್ಬರಿ 2,100 ರೂಪಾಯಿ ಕುಸಿತ ಕಂಡಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಕೆಳಗೆ ಕೊಡಲಾಗಿದೆ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್

    Read more..


  • Home Loans – ವಿವಿಧ ಬ್ಯಾಂಕುಗಳಲ್ಲಿ ಗೃಹ ಸಾಲ ಯೋಜನೆ ಮತ್ತು ಬಡ್ಡಿ ದರಗಳ ವಿವರ ಇಲ್ಲಿದೆ

    home loan

    ಎಲ್ಲರಿಗೂ ಅವರದೇ ಅದ ಒಂದು ಕನಸು ಆಸೆ ಅಂತಾ ಇದ್ದೆ ಇರುತ್ತದೆ ಅಲ್ಲವೇ. ಅದರ ಜೊತೆಗೇ ಚಿಕ್ಕದೋ ದೊಡ್ಡದೋ ಜೀವನಕ್ಕೆ ಒಂದು ತಮ್ಮದೇ ಆದ ಸ್ವಂತ ಮನೆ(Own House) ಕಟ್ಟಿಕೊಂಡು ಇರುವುದು ಎಲ್ಲರ ಕನಸು ಆಗಿರುತ್ತದೆ. ಆ ಕನಸನ್ನು ನನಸು ಮಾಡುವುದೆ ಒಂದು ಗುರಿ ಹೊಂದಿರುತ್ತಾರೆ. ಈ ಸ್ವಂತ ಮನೆ ಕಟ್ಟಬೇಕೆಂದರೆ ಹಣ ಸಾಮಾನ್ಯವಾಗಿ ಹೆಚ್ಚಿನ ಮೊತ್ತದಲ್ಲಿನೆ ಅವಶ್ಯಕ ಆಗಿರುತ್ತದೆ. ಆದರೆ ಇದೀಗ ನಮ್ಮ ಸ್ವಂತ ಜಾಗದಲ್ಲಿ ಸ್ವಂತ ಮನೆ ಕಟ್ಟಬೇಕೆಂದರೆ ಬಹಳ ದುಬಾರಿ ಖರ್ಚಾಗುತ್ತದೆ. ಆದರೆ

    Read more..


  • Karnataka Rain: ರಾಜ್ಯದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ! ಮುಂದಿನ 8 ದಿನ ಭಾರಿ ಮಳೆ ಮುನ್ಸೂಚನೆ!

    rain alert june 2

    ರಾಜ್ಯದ ಹಲವು ಭಾಗಗಳಲ್ಲಿ ಜೂನ್ ತಿಂಗಳ ಮೊದಲ ದಿನವೇ ಭಾರಿ ಮಳೆಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹಲವು ಜಿಲ್ಲೆಗಳಲ್ಲಿ ಈಗಾಗಲೇ ಜೂನ್ 8ರವರೆಗೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ಬಿಸಿಲಿನ ಬೇಗೆಯಿಂದ ಸುಡುತ್ತಿರುವ ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವೆಡೆ ಭಾರೀ ಮಳೆ ನಿರೀಕ್ಷಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ

    Read more..


  • Job Alert : ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಶೀಘ್ರದಲ್ಲಿ -ಸಿಎಂ ಸಿದ್ದು

    transport department jobs

    ಬ್ರೇಕಿಂಗ್ ನ್ಯೂಸ್(Breaking News): ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಸಿಎಂ ಸಿದ್ದರಾಮಯ್ಯ(CM Siddaramaiah) ಘೋಷಣೆ “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ನೇಮಕಾತಿ ಪ್ರಕ್ರಿಯೆಗಳಿಗೆ ಚುರುಕು ನೀಡಿದೆ. ಇದುವರೆಗೆ 1650 ಚಾಲಕ(drivers)/ನಿರ್ವಾಹಕರು(managers) ಹಾಗೂ 250 ತಾಂತ್ರಿಕ ಸಿಬ್ಬಂದಿ(technical staff)ಗಳನ್ನು ಯಶಸ್ವಿಯಾಗಿ ನೇಮಿಸಲಾಗಿದೆ. ಉಳಿದ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ. ಶೀಘ್ರದಲ್ಲೇ ಉಳಿದ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ “ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಹೇಳಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..