Author: Editor in Chief

  • ಹೊಸ ವಿನ್ಯಾಸದಲ್ಲಿ ಹೊಸ ಟ್ರಯಂಫ್ ಬೊನೆವಿಲ್ಲೆ T120 ಬೈಕ್ ಬಿಡುಗಡೆ! ಇಲ್ಲಿದೆ ಡೀಟೇಲ್ಸ್

    Triumph Bonneville T120

    ಟ್ರಯಂಫ್ ಬೊನೆವಿಲ್ಲೆ T120(Triumph Bonneville T120): ಕ್ಲಾಸಿಕ್ ಎಂಜಿನ್‌ಸೈಕಲ್, ಹೊಸ ಅವತಾರ! ಟ್ರಯಂಫ್ ಇಂಡಿಯಾ(Triumph India) ತನ್ನ 2025ರ ಬೊನೆವಿಲ್ಲೆ T120  ಬೈಕ್(Bike) ಬಿಡುಗಡೆ ಮಾಡುವ ಮೂಲಕ ರೆಟ್ರೊ ವಾಹನ ಸೈಕಲ್ ಪ್ರಿಯರ ಮನ ಗೆದ್ದಿದೆ. ಈ ಹೊಸ ಬೈಕ್ ಭವ್ಯವಾದ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮಿಶ್ರಣವಾಗಿದ್ದು, ರಸ್ತೆಯಲ್ಲಿ ಗಮನ ಸೆಳೆಯುತ್ತದೆ. ಬನ್ನಿ ಹಾಗಿದ್ರೆ ಟ್ರಯಂಫ್ ನ ಈ ಹೊಸ ಬೈಕ ಕುರಿತಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • ಫ್ಲಿಪ್‌ಕಾರ್ಟ್‌ ಎಂಡ್‌ ಆಫ್ ಸೀಸನ್ ಸೇಲ್‌ ನಲ್ಲಿ ಐ ಫೋನ್ ಗಳ ಮೇಲೆ ಬಂಪರ್ ಆಫರ್!

    iphone offer sale

    ಫ್ಲಿಪ್ ಕಾರ್ಟ್ (flipkart) ನ ಎಂಡ್ ಆಫ್ ಸೀಸನ್ ಸೆಲ್ (End of season sale) ನಲ್ಲಿ ಭರ್ಜರಿ ರಿಯಾಯಿತಿಗಳೊಂದಿಗೆ ಐಫೋನ್ (iPhone) ಸಿರೀಸ್ ಗಳು. ಇಂದು ಎಲ್ಲಾ ಆನ್ಲೈನ್ ವಹಿವಾಟಾಗಿದೆ (online transaction) ಪ್ರತಿಯೊಂದು ವಸ್ತುಗಳನ್ನು ಆನ್ಲೈನಲ್ಲಿ ಖರೀದಿ ಮಾಡುತ್ತೇವೆ. ಮಾರುಕಟ್ಟೆಗೆ ಹೋಗಿ ಕೊಂಡುಕೊಳ್ಳುವರ ಸಂಖ್ಯೆ ಅತೀ ಕಡಿಮೆ. ಆನ್ಲೈನ್ ನಮಗೆ ಬೇಕಾದ ವಸ್ತುಗಳು ಖರೀದಿ ಮಾಡುವವರಿಂದ ಮನೆ ಬಾಗಿಲಿಗೆ ಬಂದು ತಲುಪುತ್ತವೆ. ಹಾಗೆ ನೋಡುವುದಾದರೆ ಆನ್ಲೈನ್ ಇ ಕಾಮರ್ಸ್ ವೆಬ್ ಸೈಟ್ (e commerce

    Read more..


  • Heavy Rain: ರಾಜ್ಯದಲ್ಲಿ ನಾಲ್ಕು ದಿನ ಭಾರಿ ಮಳೆ ಮುನ್ಸೂಚನೆ, ಈ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

    rain alert 2

    ರಾಜ್ಯದಲ್ಲಿ ಈಗಾಗಲೇ ಮುಂಗಾರು ಮಳೆ ಎಂಟ್ರಿ ಕೊಟ್ಟಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನ ರಾಜ್ಯದ 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಹವಾಮಾನ ವರದಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಇಂದು

    Read more..


  • RRC SER Recruitment- 2024:  ಬರೋಬ್ಬರಿ 1200 ಲೋಕೋ ಪೈಲಟ ಹುದ್ದೆಗಳಿಗೆ ಅರ್ಜಿ ಅಹ್ವಾನ!

    railway job

    ಈ ವರದಿಯಲ್ಲಿ ರೈಲ್ವೇ ಇಲಾಖೆ(Railway Department)ಯಲ್ಲಿ ಖಾಲಿ ಇರುವ ವಿವಿದ ಹುದ್ದೆಗಳ ಮಾಹಿತಿಯನ್ನು ತಿಳಿಸಿಕೊಡಳಿದ್ದೇವೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • Jio Plans: ಅತೀ ಕಮ್ಮಿ ಬೆಲೆಗೆ ಹೊಸ ಜಿಯೋ ರಿಚಾರ್ಜ್ ಪ್ಲಾನ್! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    jio monthly recharge plan

    ಜಿಯೋ ಸಿಮ್ (jio sim) ಬಳಸುತ್ತಿರುವವರಿಗೆ ಇದೊಂದು ಗುಡ್ ನ್ಯೂಸ್. ಒಂದು ತಿಂಗಳ ವ್ಯಾಲಿಡಿಟಿಯಲ್ಲಿ (one month validity) ಅತಿ ಕಡಿಮೆ ಬೆಲೆಗೆ ಸಿಗಲಿದೆ ಬೆಸ್ಟ್ ಪ್ಲಾನ್!. ಇಂದು ನಾವೆಲ್ಲರೂ ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದೇವೆ. ಬರೀ ಫೋನ್ ಗಳನ್ನು ತೆಗೆದುಕೊಂಡರೆ ಸಾಕಾಗುವುದಿಲ್ಲ, ಇದಕ್ಕೆ ಸರಿಹೊಂದುವಂತಹ ಸಿಮ್ ಗಳನ್ನೂ ಕೂಡ ಖರೀದಿಸುತ್ತೇವೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸಿಮ್ ಗಳನ್ನು ನಾವು ನೋಡಬಹುದು. ಭಾರತದಲ್ಲಿಯೇ ನಂಬರ್ ಒನ್ ಟೆಲಿಕಾಂ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಗೆ (Reliance Jio)

    Read more..


  • Oneplus Mobiles: ಒನ್‌ಪ್ಲಸ್‌ನ ಈ ಹೊಸ ಫೋನ್‌ ನಾಳೆಯಿಂದ ಖರೀದಿಗೆ ಲಭ್ಯ! ಬಂಪರ್ ಆಫರ್!

    one plus 12 Glacial White

    ಜೂನ್ 6 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಒನ್ ಪ್ಲಸ್ (one plus) ನ ಹೊಸ ಸ್ಮಾರ್ಟ್ ಫೋನ್. ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಹೊಂದಿದ ಸ್ಮಾರ್ಟ್ ಫೋನ್ ಗಳಲ್ಲಿ ಒನ್ ಪ್ಲಸ್ ಕೂಡ ಒಂದು. ಈ ಬ್ರ್ಯಾಂಡ್ ಬಿಡುಗಡೆ ಗೊಳಿಸುವ ಸ್ಮಾರ್ಟ್ ನ ಕ್ಯಾಮರಾ ಹಾಗೂ ಅದರ ಇತರ ಫಿಚರ್ಸ್ ಗಳು ಗ್ರಾಹಕರ ಗಮನ ಸೆಳೆಯುತ್ತದೆ. ಒನ್ ಪ್ಲಸ್ ಸ್ಮಾರ್ಟ್ ಫೋನ್ ಇಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹಾಗೂ ಉತ್ತಮ ಫಿಚರ್ಸ್ ಗಳನ್ನು ಹೊಂದಿರುವ ಸ್ಮಾರ್ಟ್

    Read more..


  • Gold Rate Today: ಚಿನ್ನದ ಬೆಲೆಯಲ್ಲಿ ಮತ್ತೇ ಏರಿಕೆ! ಇಂದಿನ ಚಿನ್ನ & ಬೆಳ್ಳಿ ರೇಟ್ ಇಲ್ಲಿದೆ!

    WhatsApp Image 2024 06 05 at 7.49.50 AM

    ನೆನ್ನೆವರೆಗೂ ಇಳಿಕೆಯನ್ನು ಕಂಡ ಚಿನ್ನ ಹಾಗೂ ಬೆಳ್ಳಿಯ ದರ (gold and silver price) ಇಂದು ದಿಢೀರ್ ಎಂದು ಏರಿಕೆಯನ್ನು ಕಂಡಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ನಮ್ಮ ಕರ್ನಾಟಕ ಮತ್ತು ದೇಶದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲಿಯೂ ಕೂಡ ಚಿನ್ನದ ಬೆಲೆ ಏರಿಕೆಯನ್ನು ಕಾಣುತ್ತಿದೆ. ನೀವೇನಾದರೂ ಚಿನ್ನವನ್ನು ಖರೀದಿಸಲು ಬಯಸಿದರೆ ದರವನ್ನು ತಿಳಿದುಕೊಳ್ಳುವುದು ಮುಖ್ಯ. ಜೂನ್ 5 ಅಂದರೆ ಇಂದು ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ

    Read more..


  • MP Election: ಹಾಸನದಲ್ಲಿ ಪ್ರಜ್ವಲ್ ಸೋಲಿನ ಬಗ್ಗೆ HDK ಹೇಳಿದ್ದೇನು ಕೇಳಿ! |

    lokh sabha election

    ಲೋಕಸಭೆ ಚುನಾವಣೆ ಫಲಿತಾಂಶ(lokhsabha election result)ಕ್ಕೂ ಮುನ್ನ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿದರು.ಈ ವೇಳೆ ಮಾತನಾಡಿದ ಅವರು, ಈ ಬಾರಿ 64.2 ಕೋಟಿ ಜನರು ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ. ಇದು ವಿಶ್ವದಲ್ಲೇ ಇದುವರೆಗಿನ ಅತಿ ಹೆಚ್ಚು ಮತದಾನವಾಗಿದೆ ಎಂದು ಹೇಳಿದರು. ಜನತಾದಳ (ಜಾತ್ಯತೀತ) ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ(kumaraswami) ಅವರು ಕರ್ನಾಟಕದ ಮಂಡ್ಯ ಲೋಕಸಭಾ ಸ್ಥಾನದ ಪ್ರತಿಷ್ಠಿತ ಕದನದಲ್ಲಿ 18 ಸುತ್ತುಗಳ ಮತ ಎಣಿಕೆಯ ನಂತರ ತಮ್ಮ ಪ್ರತಿಸ್ಪರ್ಧಿಗಳಿಗಿಂತ

    Read more..


  • Free Coaching: ಕೆಎಎಸ್ ಪರೀಕ್ಷೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ! ಈಗಲೇ ಅಪ್ಲೈ ಮಾಡಿ

    KAS exam free caoching

    ಆರ್‌.ಎಲ್‌. ಜಾಲಪ್ಪ ಅಕಾಡೆಮಿ(RL Jalappa Academy): ಹಿಂದುಳಿದ ವರ್ಗಗಳ ಯುವಕರಿಗೆ ಉಚಿತ ತರಬೇತಿ ಬೆಂಗಳೂರು: ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಸೋಲೂರಿನಲ್ಲಿ ಇರುವ ಆರ್‌.ಎಲ್‌. ಜಾಲಪ್ಪ ಅಕಾಡೆಮಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಕೆಎಎಸ್‌(KAS), ಎಫ್‌ಡಿಎ(FDA) ಮತ್ತು ಎಸ್‌ಡಿಎ(SDA) ಪರೀಕ್ಷೆಗಳ ಜೊತೆಗೆ ಪೊಲೀಸ್‌ ಇಲಾಖೆಯ ಸಬ್‌ ಇನ್ಸ್‌ಪೆಕ್ಟರ್‌(Sub inspector) ನೇಮಕಾತಿ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..