Author: Editor in Chief
-
Breaking News: ಹೊರ ಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಕಡ್ಡಾಯ ಸರ್ಕಾರದ ಆದೇಶ

ಹೊರಗುತ್ತಿಗೆ ನೇಮಕಾತಿಯಲ್ಲಿಯೂ (Outsourcing Recruitment) ಮೀಸಲಾತಿ ಕಡ್ಡಾಯ (reservation is compulsory) : ಇದರ ಅನ್ವಯ ಶೇಕಡ 33 ರಷ್ಟು ಮಹಿಳೆಯರ ನೇಮಕಾತಿಗೆ ಸಜ್ಜಾದ ರಾಜ್ಯ ಸರ್ಕಾರ (state government).ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ನಾವು ಮೀಸಲಾತಿ ಕಡ್ಡಾಯವಾಗಿರುವುದನ್ನು ಕಾಣಬಹುದು. ವಿದ್ಯಾಸಂಸ್ಥೆಗಳಿಂದ ಹಿಡಿದು ಸರ್ಕಾರಿ ನೌಕರಿಗಳವರೆಗೂ ಮೀಸಲಾತಿ (reservation) ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ (state government) ಹೊರಗುತ್ತಿಗೆ ನೇಮಕಾತಿಯಲ್ಲಿಯೂ ಕೂಡ ಮೀಸಲಾತಿಯನ್ನು ಕಡ್ಡಾಯ ಮಾಡಬೇಕೆಂದು ಅಧಿಕೃತ ಆದೇಶವನ್ನು ಹೊರಡಿಸಿದೆ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯಲ್ಲಿ
Categories: ಸಾರ್ವಜನಿಕ ಮಾಹಿತಿ -
Gold Rate Today: ಚಿನ್ನದ ಬೆಲೆ ಭರ್ಜರಿ ಇಳಿಕೆ! ಗೋಲ್ಡ್ ಖರೀದಿಗೆ ಇದೇ ಬೆಸ್ಟ್ ಟೈಂ!

ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯ ಪ್ರಮುಖ ವಿಚಾರವಾಗಿರುವುದರಿಂದ ಚಿನ್ನದ ದರದಲ್ಲಿ ಪ್ರತಿದಿನವೂ ಏರಿಳಿತಗಳಾಗುತ್ತಲೇ ಇರುತ್ತವೆ.ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಆಭರಣದ ಬದಲು ಚಿನ್ನದ ಬಿಸ್ಕೆಟ್, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದೂ ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ. ಬಂಗಾರದ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಕೊಡಲಾಗಿದೆ. ಪ್ರತಿನಿತ್ಯ ಚಿನ್ನಾಭರಣ
Categories: ಹಣಕಾಸು & ಬೆಲೆ -
SC & ST ಪಂಗಡದವರಿಗೆ ವಿವಿಧ ಯೋಜನೆಗಳ ಉಚಿತ ತರಬೇತಿಗೆ ಅರ್ಜಿ ಆಹ್ವಾನ!

ಉಚಿತ ಕಂಪ್ಯೂಟರ್ ತರಬೇತಿ(Free Computer Course) ಮತ್ತು ಉದ್ಯೋಗಾವಕಾಶಗಳಿಗೆ ಸಿದ್ಧರಾಗಿ! ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST) ದ ಅರ್ಹ ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳಿಗೆ ಒಂದು ಅದ್ಭುತ ಅವಕಾಶ! ಬೆಂಗಳೂರಿನ ರಾಷ್ಟ್ರೀಯ ವೃತ್ತಿ ಕೇಂದ್ರವು ಉಚಿತ ಕಂಪ್ಯೂಟರ್ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ನೀಡುವ ವಿಶೇಷ ಕೋಚಿಂಗ್ ಸ್ಕೀಮ್(coaching scheme) ಅನ್ನು ಒದಗಿಸುತ್ತಿದೆ. ಈ ಯೋಜನೆಯು ನಿಮಗೆ ಉತ್ತಮ ಉದ್ಯೋಗಾವಕಾಶಗಳಿಗಾಗಿ ಸಿದ್ಧರಾಗಲು ಮತ್ತು ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಸಹಾಯ ಮಾಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಕರ್ನಾಟಕ ಸುದ್ದಿ -
Insurance Scheme: ಬರೋಬ್ಬರಿ 2 ಲಕ್ಷ ರೂ. ಸಿಗುವ ವಿಮಾ ಯೋಜನೆ. ತಿಂಗಳಿಗೆ ಬರೀ 36 ರೂ. ಕಟ್ಟಿದ್ರೆ ಸಾಕು!

ದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ ಕುಟುಂಬಗಳನ್ನು ಮತ್ತು ಆದಾಯ ಹೊಂದಿರುವ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಪಟ್ಟಿಯಲ್ಲಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಭಾರಿ ಜನಪ್ರಿಯತೆ ಪಡೆದ ಯೋಜನೆ. ಒಂದು ವರ್ಷಕ್ಕೆ ಕೇವಲ 436 ರೂಪಾಯಿಗಳನ್ನು ಪಾತಿಸುವ ಮೂಲಕ ಬರೋಬರಿ 2 ಲಕ್ಷ ರೂಪಾಯಿ ಜೀವವಿಮೆ ಪಡೆಯಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ 2024 – PMJJBY ದೇಶದ
Categories: ಸಾರ್ವಜನಿಕ ಮಾಹಿತಿ -
Motorola Mobiles: 20 ರಿಂದ 30 ಸಾವಿರ ಬಜೆಟ್ ನಲ್ಲಿ ಈ ಮೊಟೊರೊಲಾ ಮೊಬೈಲ್ಸ್ ಆಯ್ಕೆ ಮಾಡಿ!!

ಸ್ನೇಹಿತರೇ, ಕಡಿಮೆ ಬಜೆಟ್ ನಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್ಫೋನ್ ಖರೀದಿಸುವ ಆಸೆ ನಿಮಗಿದೆಯೇ? ಹಾಗಿದ್ದರೆ, ಈ ವರದಿ ನಿಮಗಾಗಿ! ಮೊಟೊರೊಲಾ(Motorola) ಭಾರತದಲ್ಲಿ ಉತ್ತಮ ಬೆಲೆ-ಮೌಲ್ಯದ ಸ್ಮಾರ್ಟ್ಫೋನ್(smartphones)ಗಳನ್ನು ನೀಡುವ ಖ್ಯಾತಿಯನ್ನು ಹೊಂದಿದೆ. ಕೇವಲ 20,000 ರಿಂದ 30,000 ರೂಪಾಯಿಗಳ ಬಜೆಟ್ನಲ್ಲಿ ಉತ್ತಮ ಸ್ಮಾರ್ಟ್ ಫೋನ್ ಗಳು(smartphones) ಲಭ್ಯ. ಯಾವ ಯಾವ ಫೋನ್ಗಳು ಎಂದು ತಿಳಿಯಲು ಬಯಸುತ್ತೀರಾ? ಹಾಗಿದ್ರೆ, ವರದಿಯನ್ನು ಕೊನೆಯವರೆಗೂ ಓದಿ. ಈ ವರದಿಯಲ್ಲಿ, 20,000 ರಿಂದ 30,000 ರೂಪಾಯಿಗಳ ಬಜೆಟ್ನಲ್ಲಿ ಕೆಲವು ಉತ್ತಮ ಮೊಟೊರೊಲಾ ಸ್ಮಾರ್ಟ್ಫೋನ್ಗಳನ್ನು ನಾವು
Categories: ಕರ್ನಾಟಕ ಸುದ್ದಿ
Hot this week
-
Infosys Hiring: 20,000 ಫ್ರೆಶರ್ಗಳ ನೇಮಕಾತಿಗೆ ಸಿದ್ಧತೆ – ವಿವರಗಳು ಇಲ್ಲಿದೆ
-
16GB RAM, 9100mAh ಬ್ಯಾಟರಿ! Redmi K Pad 2 ಟ್ಯಾಬ್ಲೆಟ್ ಲಾಂಚ್ – ಖರೀದಿಸುವ ಮುನ್ನ ಈ ಸತ್ಯ ತಿಳಿಯಿರಿ
-
Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಮಳೆ ಮುನ್ಸೂಚನೆ.! IMD ಅಲರ್ಟ್..
-
ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ವೇತನ ಹೆಚ್ಚಳ: ₹10,000ಕ್ಕೂ ಹೆಚ್ಚು ಮೂಲ ವೇತನ ಏರಿಕೆ – ಸರ್ಕಾರದ ಆದೇಶ
Topics
Latest Posts
- Infosys Hiring: 20,000 ಫ್ರೆಶರ್ಗಳ ನೇಮಕಾತಿಗೆ ಸಿದ್ಧತೆ – ವಿವರಗಳು ಇಲ್ಲಿದೆ

- 16GB RAM, 9100mAh ಬ್ಯಾಟರಿ! Redmi K Pad 2 ಟ್ಯಾಬ್ಲೆಟ್ ಲಾಂಚ್ – ಖರೀದಿಸುವ ಮುನ್ನ ಈ ಸತ್ಯ ತಿಳಿಯಿರಿ

- Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಮಳೆ ಮುನ್ಸೂಚನೆ.! IMD ಅಲರ್ಟ್..

- ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ವೇತನ ಹೆಚ್ಚಳ: ₹10,000ಕ್ಕೂ ಹೆಚ್ಚು ಮೂಲ ವೇತನ ಏರಿಕೆ – ಸರ್ಕಾರದ ಆದೇಶ

- ಶಿವಮೊಗ್ಗದಲ್ಲಿ ಭರ್ಜರಿ ಬೇಡಿಕೆ, 97 ಸಾವಿರ ಗಡಿ ದಾಟಿದ ‘ಸರಕು’: ಹೇಗಿದೆ ಇಂದಿನ (ಏ. 23) ಅಡಿಕೆ ಮಾರುಕಟ್ಟೆ?






