Author: Editor in Chief
-
ಕರ್ನಾಟಕ ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ! ಈಗಲೇ ಅಪ್ಲೈ ಮಾಡಿ!

ಈ ವರದಿಯಲ್ಲಿ ಮೆಟ್ರೋ ಹುದ್ದೆಗಳ ನೇಮಕಾತಿ ಕುರಿತು ತಿಳಿಸಿಕೊಡಲಾಗುತ್ತಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ನೇಮಕಾತಿ(BMRCL Recruitment) 2024: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್
Categories: ಉದ್ಯೋಗ -
Gold Price: ಚಿನ್ನದ ಬೆಲೆಗೆ ಬಿತ್ತು ಬ್ರೇಕ್..! ಬರೋಬ್ಬರಿ 6,300 ಕುಸಿತ! ಇಂದಿನ ಬೆಲೆ ಇಲ್ಲಿದೆ!

ಈ ವರ್ಷದಲ್ಲಿ ಚಿನ್ನ ಮತ್ತು ಬೆಳ್ಳಿಗೆ ಬಾರಿ ಬೇಡಿಕೆ ಬಂದಿದ್ದು, ಆಭರಣಪ್ರಿಯರಿಗಿಂತ ಶೇರು ಮಾರುಕಟ್ಟೆಯಲ್ಲಿ ಚಿನ್ನ ಬಾರಿ ಸದ್ದು ಮಾಡುತ್ತಿದೆ, ಹೌದು, ಹೂಡಿಕೆದಾರರ ನೆಚ್ಚಿನ ವಸ್ತುವಾಗಿ ಎಲ್ಲೆಡೆ ಗಮನ ಸೆಳೆಯುತ್ತಿದೆ. ಹಾಗಾಗಿ ಚಿನ್ನದ ಮೇಲಿನ ಹೂಡಿಕೆ ಆಕರ್ಷಕ ಹೂಡಿಕೆಯಾಗಿ ಬಾರಿ ಬೇಡಿಕೆಯತ್ತ ಮುನ್ನೆಲೆಗೆ ಬರುತ್ತಿದೆ. ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿದ್ದು, ಚಿನ್ನಾಆಭರಣ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹೌದು ಚಿನ್ನ ಕೊಳ್ಳಲು ಮತ್ತೊಂದು ಸುವರ್ಣ ಅವಕಾಶ ಒದಗಿ ಬಂದಿದ್ದು, ಜೂನ್ 19, ಇಂದು
-
Gruhalakshmi: 11ನೇ ಕಂತಿನ 2000/- ಹಣ ಬಿಡುಗಡೆ, ಯಜಮಾನಿಯರೇ ಅಕೌಂಟ್ ಚೆಕ್ ಮಾಡಿಕೊಳ್ಳಿ

ರಾಜ್ಯದಲ್ಲಿ ಚುನಾವಣೆಯ ಸಂದರ್ಭದಲ್ಲಿ ಗೃಹಲಕ್ಷ್ಮಿಯ 10ನೇ ಕಂತಿನ ಹಣ ಜಮಾ ಆಗಿದ್ದು, 11ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಹಲವು ಮಹಿಳೆಯರು ಕಾದು ಕುಳಿತಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಭಾರಿ ಸದ್ದು ಮಾಡುತ್ತಿದ್ದರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಾರಿ ಪ್ರಮಾಣದಲ್ಲಿ ಜನ ಬೆಂಬಲ ಸಿಕ್ಕಿಲ್ಲ ವಾದರೂ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹಾಗಾದರೆ 11ನೇ ಕಂತಿನ ಹಣ ಯಾವಾಗ ಬರುತ್ತದೆ ಎನ್ನುವ ಅಪ್ಡೇಟ್ ಕೆಳಗೆ ಕೊಡಲಾಗಿದೆ.
Categories: ಸುದ್ದಿಗಳು -
New Ration card: ಹೊಸ ರೇಷನ್ ಕಾರ್ಡ್ ಅರ್ಜಿ ಗೆ ಈ ದಾಖಲೆಗಳು ಕಡ್ಡಾಯ! ಈಗಲೇ ರೆಡಿ ಮಾಡಿಕೊಳ್ಳಿ!

ಕಳೆದ ವಿಧಾನಸಭಾ ಚುನಾವಣೆಯ ಹೊಸ ಪಡಿತರ ಚೀಟಿ ವಿತರಣೆ ನಿಲ್ಲಿಸಲಾಗಿತ್ತು. ಸುಮಾರು ಎರಡು ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಲವಾರು ಗ್ರಾಹಕರು ಕಾಯುತ್ತಿದ್ದಾರೆ. ವೆಬ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಕೆ ವಿಭಾಗವನ್ನು ಲಾಕ್ ಮಾಡಲಾಗಿತ್ತು. ಇನ್ನು ಈಗಾಗಲೇ ಕಾರ್ಡ್ ಇದ್ದವರು ತಿದ್ದುಪಡಿಗೆ ಸರ್ವರ್ ಸಮಸ್ಯೆಯಿಂದ ತಿದ್ದುಪಡಿ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಒಂದು ಬಂಪರ್ ಗುಡ್ ನ್ಯೂಸ್ ಬಂದಿದ್ದು, ಶೀಘ್ರದಲ್ಲಿ ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ
Categories: ಮುಖ್ಯ ಮಾಹಿತಿ -
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ, ಇಂದಿನ ಬೆಲೆ ಎಷ್ಟು?

ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿದ್ದು, ಚಿನ್ನಾಆಭರಣ ಮುಖದಲ್ಲಿ ಮಂದಹಾಸ ಮೂಡಿಸಿದೆ. ಹೌದು ಚಿನ್ನ ಕೊಳ್ಳಲು ಮತ್ತೊಂದು ಸುವರ್ಣ ಅವಕಾಶ ಒದಗಿ ಬಂದಿದ್ದು, ಜೂನ್ 18, ಇಂದು ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚಿನ್ನ-ಬೆಳ್ಳಿ ಬೆಲೆ ಇಂದು, 18
-
Rain Alert: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ!

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರುಮಳೆಯ ಪ್ರಭಾವ ಭಾರಿ ಹೆಚ್ಚಾಗಿದ್ದು ಹಲವಾರು ಕಡೆ ಮುಂಗಾರು ಮಳೆಯ ಅಬ್ಬರ ಪ್ರಾರಂಭವಾಗಿದೆ. ಹೌದು ರಾಜ್ಯದಲ್ಲಿ ಜೂನ್ 1ರಿಂದ ಜೂನ್ 15 ರವರೆಗೆ 23 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಬ್ರೇಕ್ ತೆಗೆದುಕೊಂಡಿದ್ದ ಮಳೆರಾಯ ಮುಂದಿನ ಮೂರು ದಿನಗಳ ಕಾಲ ರಾಜ್ಯದ ವಿವಿಧೆಡೆ ಮತ್ತೆ ಅಬ್ಬರ ಶುರು ಮಾಡಲಿದ್ದಾನೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮಳೆ ಮಾಹಿತಿ -
Jio Offer: ಜಿಯೋ ಬಂಪರ್ ರಿಚಾರ್ಜ್ ಪ್ಲಾನ್ ! ಬರೋಬ್ಬರಿ ಒಂದು ವರ್ಷ ವ್ಯಾಲಿಡಿಟಿ!

ಜಿಯೋ ಗ್ರಾಹಕರಿ(Jio Customers)ಗೆ ಆಕರ್ಷಕ ಆಫರ್: 336 ದಿನಗಳ ಟೆನ್ಷನ್ ಫ್ರೀ ಸೌಲಭ್ಯ! ರಿಲಯನ್ಸ್ ಜಿಯೋ(Reliance Jio) ಸಂಸ್ಥೆಯು ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಆಕರ್ಷಕ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸುವ ಮೂಲಕ ಭಾರೀ ಸದ್ದು ಮಾಡಿದೆ. ಅನಿಯಮಿತ ವಾಯಿಸ್ ಕರೆ, ದೈನಂದಿನ ಡೇಟಾ ಪ್ರಯೋಜನಗಳುಳ್ಳ ಹಲವು ಬಜೆಟ್ ಬೆಲೆಯ ಯೋಜನೆಗಳನ್ನು ಪರಿಚಯಿಸಿರುವ ಜಿಯೋ, ಇದೀಗ ತನ್ನ ಗ್ರಾಹಕರಿಗಾಗಿ ಮತ್ತೊಂದು ಅದ್ಭುತ ಆಫರ್ ನೀಡಿದೆ. 895ರೂ. ಬೆಲೆಯ ಈ ವಿಶೇಷ ರೀಚಾರ್ಜ್ ಯೋಜನೆಯು ನಿಜಕ್ಕೂ ಗಮನ ಸೆಳೆಯುತ್ತಿದ್ದು, ಗ್ರಾಹಕರಿಗೆ ಅತ್ಯುತ್ತಮ
Categories: ತಂತ್ರಜ್ಞಾನ -
PM Kisan: ನಾಳೆ ಈ ರೈತರಿಗೆ 17ನೇ ಕಂತಿನ ಪಿಎಂ ಕಿಸಾನ್ ₹2000/- ಹಣ ಬಿಡುಗಡೆ!

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ದೇಶಾದ್ಯಂತ ಕೋಟ್ಯಂತರ ರೈತರು ಪಡೆಯುತ್ತಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಬಡ ರೈತರ ಖಾತೆಗಳಿಗೆ ಭಾರತ ಸರ್ಕಾರವು ಪ್ರತಿ ವರ್ಷ 6,000 ರೂಪಾಯಿಗಳ ಆರ್ಥಿಕ ನೆರವು ನೀಡುತ್ತದೆ. ಈ 6 ಸಾವಿರ ರೂ.ಗಳ ಆರ್ಥಿಕ ಸಹಾಯವನ್ನು ಪ್ರತಿ ವರ್ಷ ಮೂರು ಕಂತುಗಳ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಇಲ್ಲಿಯವರೆಗೆ, ಭಾರತ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಒಟ್ಟು 16
Categories: ಮುಖ್ಯ ಮಾಹಿತಿ
Hot this week
-
ದಿನ ಭವಿಷ್ಯ 21-12-2025: ಇಂದು ಭಾನುವಾರ ಈ 4 ರಾಶಿಯವರಿಗೆ ‘ಕುಬೇರ ಯೋಗ’! ನಿಮ್ಮ ರಾಶಿಯ ಇಂದಿನ ಅದೃಷ್ಟ ಹೇಗಿದೆ?
-
ಒಂದೇ ಚಾರ್ಜ್ಗೆ 700 ಕಿಮೀ ಓಡುತ್ತೆ! ಹೊಸ ಕಾರು ತಗೊಳೋ ಪ್ಲಾನ್ ಇದ್ಯಾ? ಸ್ವಲ್ಪ ತಡ್ಕೊಳಿ! ಈ 5 ಮಾಡೆಲ್ಗಳನ್ನು ನೋಡಿದ್ಮೇಲೆ ನಿರ್ಧಾರ ಮಾಡಿ.
-
ಕಲ್ಯಾಣ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಬಂಪರ್ ಕೊಡುಗೆ: 32,000 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್!
-
ಶಿವಮೊಗ್ಗ ಹಸ ಅಡಿಕೆಗೆ ಬಂಪರ್ ಬೆಲೆ: ಅಡಿಕೆ ಬೆಳೆಗಾರರಿಗೆ ಮಾರುಕಟ್ಟೆ ದರ ನೋಡಿ ಫುಲ್ ಖುಷ್! ಎಲ್ಲೆಲ್ಲಿ ಎಷ್ಟಿದೆ ಇಂದಿನ ದರ?
-
DSLR ಕ್ಯಾಮೆರಾ ಮೂಲೆಗೆ ಸೇರೋದು ಗ್ಯಾರಂಟಿ! 200MP ಲೆನ್ಸ್ + 6800mAh ಬ್ಯಾಟರಿ; Xiaomi 17 Ultra ಫೀಚರ್ಸ್ ಲೀಕ್.
Topics
Latest Posts
- ದಿನ ಭವಿಷ್ಯ 21-12-2025: ಇಂದು ಭಾನುವಾರ ಈ 4 ರಾಶಿಯವರಿಗೆ ‘ಕುಬೇರ ಯೋಗ’! ನಿಮ್ಮ ರಾಶಿಯ ಇಂದಿನ ಅದೃಷ್ಟ ಹೇಗಿದೆ?

- ಒಂದೇ ಚಾರ್ಜ್ಗೆ 700 ಕಿಮೀ ಓಡುತ್ತೆ! ಹೊಸ ಕಾರು ತಗೊಳೋ ಪ್ಲಾನ್ ಇದ್ಯಾ? ಸ್ವಲ್ಪ ತಡ್ಕೊಳಿ! ಈ 5 ಮಾಡೆಲ್ಗಳನ್ನು ನೋಡಿದ್ಮೇಲೆ ನಿರ್ಧಾರ ಮಾಡಿ.

- ಕಲ್ಯಾಣ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯ ಬಂಪರ್ ಕೊಡುಗೆ: 32,000 ಸರ್ಕಾರಿ ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್!

- ಶಿವಮೊಗ್ಗ ಹಸ ಅಡಿಕೆಗೆ ಬಂಪರ್ ಬೆಲೆ: ಅಡಿಕೆ ಬೆಳೆಗಾರರಿಗೆ ಮಾರುಕಟ್ಟೆ ದರ ನೋಡಿ ಫುಲ್ ಖುಷ್! ಎಲ್ಲೆಲ್ಲಿ ಎಷ್ಟಿದೆ ಇಂದಿನ ದರ?

- DSLR ಕ್ಯಾಮೆರಾ ಮೂಲೆಗೆ ಸೇರೋದು ಗ್ಯಾರಂಟಿ! 200MP ಲೆನ್ಸ್ + 6800mAh ಬ್ಯಾಟರಿ; Xiaomi 17 Ultra ಫೀಚರ್ಸ್ ಲೀಕ್.



