Author: Editor in Chief
-
Gold Silver Price Today: ಚಿನ್ನದ ದರದಲ್ಲಿ ಮತ್ತೆ ಏರಿಕೆ ! ಪ್ರಸ್ತುತ 10 ಗ್ರಾಂ ಗೋಲ್ಡ್ ರೇಟ್ ಎಷ್ಟಿದೆ?

ಚಿನ್ನದ ಬೆಲೆಯಲ್ಲಿ ಮತ್ತೆ ತುಸು ಏರಿಕೆಯಾಗಿದ್ದು, ಆಷಾಢವಿದ್ದರೂ ಚಿನ್ನ ಖರೀದಿಗೆ ಜನ ಮುಗಿ ಬೀಳುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಚಿನ್ನ ಹೂಡಿಕೆಯು ಭಾರಿ ಸದ್ದು ಮಾಡುತ್ತಿದ್ದು, ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರೆದಿದೆ. ಇನ್ನೇನು ಆಶಾಡ ಮುಗಿದು ಶ್ರಾವಣ ಬರುತ್ತಿದ್ದಂತೆ ಸಾಲು ಸಾಲು ಹಬ್ಬಗಳ ನಿಮಿತ್ಯ ಚಿನ್ನಾಭರಣ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತದೆ, ನೀವೇನಾದರೂ ಚಿನ್ನವನ್ನು ಖರೀದಿಸಲು ಬಯಸಿದರೆ ದರವನ್ನು ತಿಳಿದುಕೊಳ್ಳುವುದು ಮುಖ್ಯ. ಜುಲೈ 13 ಅಂದರೆ ಇಂದು ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು
-
JOB FAIR: ಬೆಂಗಳೂರಿನಲ್ಲಿ ಉದ್ಯೋಗ ಮೇಳ ಪ್ರಾರಂಭ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಜುಲೈ 19 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ(Job fair): ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶ ಸಿಲಿಕಾನ್ ಸಿಟಿ(ಬೆಂಗಳೂರು)ಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ಜುಲೈ 19 ರಂದು, ರಕ್ಷಣಾ ಸಚಿವಾಲಯದ ಅಡಿಯಲ್ಲಿ ಪುನರ್ವಸತಿ ನಿರ್ದೇಶನಾಲಯ (DGR) ಬೆಂಗಳೂರಿನ ಏರ್ ಫೋರ್ಸ್ ಸ್ಟೇಷನ್ ಜಾಲಹಳ್ಳಿ (ಎಂಟಿ ಕಾಂಪ್ಲೆಕ್ಸ್) ನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸುತ್ತದೆ. ಈ ಕಾರ್ಯಕ್ರಮವನ್ನು ವಿಶೇಷವಾಗಿ ಮಾಜಿ ಸೈನಿಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ, ಕೌಶಲ್ಯ ಮತ್ತು ಅನುಭವವನ್ನು ಪಡೆಯಲು ಉತ್ಸುಕರಿರುವರು ಉದ್ಯೋಗದಾತರೊಂದಿಗೆ ಅವರನ್ನು ಸಂಪರ್ಕಿಸುತ್ತದೆ. ಇದೇ ರೀತಿಯ
Categories: ಉದ್ಯೋಗ -
AI ಫೀಚರ್ ನೊಂದಿಗೆ ಒಪ್ಪೋ ದ ಹೊಸ ಮೊಬೈಲ್ಸ್ ಬಿಡುಗಡೆ..! ಬೆಲೆ ಎಷ್ಟು ಗೊತ್ತಾ?

OPPO ಭಾರತದಲ್ಲಿ ತನ್ನ ಹೊಸ Reno ಸರಣಿಯನ್ನು ಪ್ರಾರಂಭಿಸಿದೆ. ಕಂಪನಿಯು ಈ ಸರಣಿಯ ಅಡಿಯಲ್ಲಿ ಎರಡು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದೆ, Oppo Reno 12 ಸರಣಿಯು ಇಂದು ಮಧ್ಯಾಹ್ನ 12 ಗಂಟೆಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಇದರಲ್ಲಿ OPPO Reno 12 5G ಮತ್ತು OPPO Reno 12 Pro 5G ಹೆಸರುಗಳು ಸೇರಿವೆ. ಕಂಪನಿಯು ಈ ಎರಡೂ ಫೋನ್ಗಳನ್ನು AI ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮೊಬೈಲ್ -
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ!

ಅತ್ಯುತ್ತಮ ಅಂಕಗಳನ್ನು ಪಡೆದು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ(SSLC and II PUC) ಪಾಸಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (scholarship). ಹೌದು, ವಿದ್ಯಾ ಪೋಷಕರ(vidhya poshak) ಸಂಘದಿಂದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇಕಡ 90 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನವು ಮೀಸಲಾಗಿದೆ. ಆರ್ಥಿಕವಾಗಿ ಹಿಂದುಳಿದಂತ ಒಕ್ಕಲಿಗ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಈ
Categories: ವಿದ್ಯಾರ್ಥಿ ವೇತನ -
TVS CNG : ಟಿವಿಎಸ್ನಿಂದ ವಿಶ್ವದ ಮೊದಲ ಸಿಎನ್ಜಿ ಸ್ಕೂಟರ್ ಬಿಡುಗಡೆ..ಶೀಘ್ರದಲ್ಲಿ..!

ಸದ್ಯದಲ್ಲೇ ವಿಶ್ವದ ಮೊದಲ ಸಿ ಎನ್ ಜಿ ದ್ವಿಚಕ್ರ ಸ್ಕೂಟರ್ (CNG two wheel scooter) ಅನ್ನು ಬಿಡುಗಡೆಗೊಳಿಸಲಿದೆ ಟಿವಿಎಸ್(TVS)! ಇಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ವಾಹನಗಳನ್ನು ನೋಡುತ್ತೇವೆ. ಅದರಲ್ಲೂ ಇಂದು ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗಿ ಮಾರುಕಟ್ಟೆಯನ್ನು ಆವರಿಸಿಕೊಂಡಿವೆ. ಇಂಧನ ಚಾಲಿತ ವಾಹನಗಳು ಹಾಗೂ ಎಲೆಕ್ಟ್ರಿಕ್ ಚಾಲಿತ ವಾಹನಗಳು ಪರಸ್ಪರ ಪೈಪೋಟಿಯನ್ನು ನೀಡುತ್ತಿವೆ. ದಿನದಿಂದ ದಿನಕ್ಕೆ ವಿಶೇಷ ತಂತ್ರಜ್ಞಾನ ಅಳವಡಿತ ವಾಹನಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಅದರಲ್ಲೂ ದ್ವಿಚಕ್ರ ವಾಹನಗಳಂತೂ (two wheel vehicles) ಹೇಳುವುದೇ ಬೇಡ ಇಂದಿನ
Categories: ರಿವ್ಯೂವ್ -
LPG Gas: ಎಲ್ಪಿಜಿ ಗ್ಯಾಸ್ಗೆ ಇದ್ದವರಿಗೆ ಬಿಗ್ ಅಪ್ಡೇಟ್ ; ತಪ್ಪದೇ ಈ ಕೆಲಸ madi!

ಎಲ್ ಪಿ ಜಿ ಗ್ಯಾಸ್ ಗೆ ಆಧಾರ್ ಲಿಂಕ್(link Aadhaar to LPG) ಆಗಬೇಕು, ಅದಕ್ಕಾಗಿ ಹೊಸ ಇಕೆವೈಸಿ(e- KYC) ಅಪ್ ಡೇಟ್ ಅಗತ್ಯ! ಇಂದು ಅಡುಗೆ ಕೆಲಸಗಳಿಗೆ ಹೆಚ್ಚಾಗಿ ಎಲ್ಲರೂ ಎಲ್ ಪಿ ಜಿ (LPG) ಅನ್ನು ಬಳಸುತ್ತಾರೆ. ಎಲ್ ಪಿ ಜಿ ಗ್ಯಾಸ್ ಬಹಳ ಮುಖ್ಯವಾಗಿದೆ. ಆದರೆ ಇಂದು ಸರ್ಕಾರದಿಂದ (government) ಕಡಿಮೆ ಬೆಲೆಗೆ ದೊರೆಯುವ ಅಡುಗೆ ಅನಿಲ ಬಳಸಿಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ದುರೂಪಯೋಗವನ್ನು ನಿಲ್ಲಿಸುವ ಸರ್ಕಾರ ಒಂದು ಮಹತ್ವದ ಕಾರ್ಯ ಕೈಗೊಂಡಿದೆ.
Categories: ಮುಖ್ಯ ಮಾಹಿತಿ -
New Ration Card: ಹೊಸ BPL ರೇಷನ್ ಕಾರ್ಡ್ ಅರ್ಜಿದಾರರಿಗೆ ಗುಡ್ ನ್ಯೂಸ್

ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿ ನವೀಕರಣ(New ration card renewal in Karnataka): ತ್ವರಿತ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ನಿರ್ದೇಶನ: ಮಹತ್ವದ ಕ್ರಮದಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ(Chief Minister Siddaramaiah) ಅವರು ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬಗಳಿಗೆ ಹೊಸ ಪಡಿತರ ಚೀಟಿಗಳನ್ನು ವಿತರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ವಿಧಾನಸೌಧದಲ್ಲಿ ಉಪ ಆಯುಕ್ತರು (DC), ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) ಮತ್ತು ಉಸ್ತುವಾರಿ ಕಾರ್ಯದರ್ಶಿಗಳೊಂದಿಗೆ ನಡೆದ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ. ಇದೇ ರೀತಿಯ
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿದಂದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್..! 4 ಲಕ್ಷ ರೂ. ಹೊಸ ಸ್ಕೀಮ್

ಒಳ್ಳೆಯ ಸುದ್ದಿ: ಕರ್ನಾಟಕ ಸರ್ಕಾರವು ಕಾರ್ಮಿಕರು ಮತ್ತು ಅವರ ಮಕ್ಕಳಿಗಾಗಿ ಯೋಜನೆಗಳನ್ನು ಪ್ರಕಟಿಸಿದೆ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿವೇತನ(Educational Scholarship for Workers’ Children) ಕರ್ನಾಟಕ ಸರ್ಕಾರವು ಕಾರ್ಮಿಕರಿಗೆ ಪ್ರಯೋಜನಕಾರಿ ಯೋಜನೆಗಳನ್ನು ಜಾರಿಗೊಳಿಸುವುದನ್ನು ಮುಂದುವರೆಸಿದೆ. ಇತ್ತೀಚಿನ ಪ್ರಕಟಣೆಯಲ್ಲಿ, ಸಂಘಟಿತ ಕಾರ್ಮಿಕರ ಮಕ್ಕಳಿಗೆ ಸರ್ಕಾರವು ಹೊಸ ಶೈಕ್ಷಣಿಕ ವಿದ್ಯಾರ್ಥಿವೇತನವನ್ನು ಪರಿಚಯಿಸಿದೆ. ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು 2024-25 ನೇ ಶೈಕ್ಷಣಿಕ ವರ್ಷಕ್ಕೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ಗಳು(Medical and Engineering Course) ಸೇರಿದಂತೆ ಪ್ರೌಢಶಾಲೆಯಿಂದ ಸ್ನಾತಕೋತ್ತರ ಪದವಿಗಳವರೆಗೆ ಶಿಕ್ಷಣವನ್ನು
Categories: ವಿದ್ಯಾರ್ಥಿ ವೇತನ
Hot this week
-
Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!
-
Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!
-
ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.
-
ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.
-
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!
Topics
Latest Posts
- Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!

- Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!

- ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.

- ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.

- ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!



