Author: Editor in Chief
-
Work From Home: SSLC , PUC ಪಾಸಾಗಿದವರಿಗೆ, ವರ್ಕ್ ಫ್ರಮ್ ಹೋಂ, ತಿಂಗಳಿಗೆ 30 ಸಾವಿರ ಸಂಪಾದಿಸಿ!

ಅಂಬಾನಿಯವರ ಹೊಸ ಆಫರ್(Ambani’s New Offer): 10ನೇ ಅಥವಾ ಪಿಯುಸಿ ಪಾಸ್ನೊಂದಿಗೆ ಮನೆಯಿಂದಲೇ ಮಾಸಿಕ ₹30,000 ಗಳಿಸಿ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ, ಪ್ರಪಂಚವು ತೀವ್ರ ಬದಲಾವಣೆಗಳನ್ನು ಕಾಣುತ್ತಿದೆ. ಈ ಬದಲಾವಣೆಗಳಲ್ಲಿ ಮನೆಯಿಂದಲೇ ಕೆಲಸ(work from home) ಮಾಡುವ ಸಂಧಿಗಳು ದೊಡ್ಡ ಪಾತ್ರವಹಿಸುತ್ತಿವೆ. ತಂತ್ರಜ್ಞಾನ(Technology) ಮತ್ತು ಡಿಜಿಟಲ್ ಕ್ರಾಂತಿ(Digital revolution) ಒಟ್ಟಿಗೆ ಕೂಡಿ, ಉದ್ಯೋಗಗಳು ಈಗ ನಿಮ್ಮ ಬೆರಳ ತುದಿಯಲ್ಲಿವೆ. ಯಾವುದೇ ಸ್ಥಳದಲ್ಲಿ ಹೋದರೂ, ಒಂದು ಸ್ಮಾರ್ಟ್ಫೋನ್(Smartphone) ಅಥವಾ ಲ್ಯಾಪ್ಟಾಪ್(Laptop) ಮೂಲಕ, ನೀವು ನಿಮ್ಮ ಕೆಲಸವನ್ನು ಸುಲಭವಾಗಿ ನಿರ್ವಹಿಸಬಹುದು.
Categories: ಕರ್ನಾಟಕ ಸುದ್ದಿ -
Gold Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್, ಚಿನ್ನದ ಬೆಲೆ ಇಳಿಕೆ; ಇಂದು ರೇಟ್ ಎಷ್ಟಿದೆ?

ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್ನಲ್ಲಿ ಪ್ರಕಟಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚಿನ್ನ-ಬೆಳ್ಳಿ ಬೆಲೆ ಇಂದು, ಜುಲೈ 16, 2024: Gold Price Today ಆಷಾಢ ಮುಗಿಯುತ್ತಿದ್ದಂತೆ ಇನ್ನೇನು ಸಾಲು ಸಾಲು ಹಬ್ಬಗಳು ಶುರುವಾಗುತ್ತವೆ. ವಿಶೇಷ ಸಂದರ್ಭದಲ್ಲಿ ಚಿನ್ನ, ಬೆಳ್ಳಿ ಖರೀದಿಗೆ ಜನ ಮುಂದಾಗುತ್ತಾರೆ.. ಹೀಗಾಗಿ ಚಿನ್ನ
Categories: ಹಣಕಾಸು & ಬೆಲೆ -
Cauvery Dispute: ಪ್ರತಿ ದಿನ 1 ಟಿಎಂಸಿ ನೀರು ತಮಿಳುನಾಡಿಗೆ ಬಿಡೋದಕ್ಕೆ ಆಗಲ್ಲ! ಸರ್ವಪಕ್ಷಗಳ ಸಭೆಯಲ್ಲಿ ಸಿಎಂ ನಿರ್ಧಾರ

ಸಿಎಂ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ(All Party Meeting) : ತಮಿಳುನಾಡಿಗೆ (Tamil Nadu)ನಿತ್ಯ 8 ಸಾವಿರ ಕ್ಯುಸೆಕ್ ಕಾವೇರಿ ನೀರು ಹರಿಯಲಿದೆ. ಕಾವೇರಿ ನದಿಯಲ್ಲಿ ಒಳ ಹರಿವು ಹೆಚ್ಚಿದ್ದರೂ ಇನ್ನೂ ಸಂಪೂರ್ಣವಾಗಿ ತುಂಬಿಲ್ಲ. ಇಲ್ಲಿಯವರೆಗೂ ಶೇ.63 ರಷ್ಟು ಜಲಾಶಯ ಭರ್ತಿಯಾಗಿದೆ ಅಷ್ಟೇ. ಆದ್ದರಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕ ಸರ್ಕಾರ (Karnataka government) ಎಚ್ಚರಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ನಿರ್ದೇಶನದಂತೆ ಈ ತಿಂಗಳ ಕೊನೆಯವರೆಗೆ ಕಾವೇರಿ ನದಿಯಿಂದ ತಮಿಳುನಾಡಿಗೆ
Categories: ಕರ್ನಾಟಕ ಸುದ್ದಿ -
Post Office Jobs: SSLC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಅಂಚೆ ಕಛೇರಿಯು 2024 ನೇ ವರ್ಷಕ್ಕೆ ನೇಮಕಾತಿ ಡ್ರೈವ್ ಅನ್ನು ಪ್ರಕಟಿಸಿದೆ, ಗ್ರಾಮೀಣ ಡಾಕ್ ಸೇವಕ್ (GDS), ಬ್ರಾಂಚ್ ಪೋಸ್ಟ್ಮಾಸ್ಟರ್ (ಬಿಪಿಎಂ), ಮತ್ತು ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ಮಾಸ್ಟರ್ (ಎಬಿಪಿಎಂ)/ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಒಟ್ಟು 44,228 ಹುದ್ದೆಗಳು ಲಭ್ಯವಿದ್ದು, ಈ ನೇಮಕಾತಿಯು ಅಂಚೆ ಇಲಾಖೆಯಲ್ಲಿ ಸ್ಥಿರ ಮತ್ತು ಲಾಭದಾಯಕ ವೃತ್ತಿಯನ್ನು ಬಯಸುವ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಕರ್ನಾಟಕ ಸುದ್ದಿ -
Hero Bikes : ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಹೊಸ ಎಂಜಿನ್ ನೊಂದಿಗೆ ಹಿರೋ ಬೈಕ್

ಬೈಕ್ ಪ್ರಿಯರಿಗೆ ಸಿಹಿ ಸುದ್ದಿ! ಭರ್ಜರಿ ಎಂಜಿನ್ನ ಹೊಸ ಬೈಕ್ನೊಂದಿಗೆ ಹಿರೋ ಮಾರುಕಟ್ಟೆಯನ್ನು ಧಾವಿಸಲು ಸಿದ್ಧ! ದೇಶದ ಪ್ರಮುಖ ಟೂ-ವೀಲರ್ ತಯಾರಕರಲ್ಲಿ ಒಂದಾದ ಹಿರೋ ಮೋಟೋಕಾರ್ಪ್(Hero MotoCorp), ಭರ್ಜರಿ ಎಂಜಿನ್ ಹೊಂದಿರುವ ಹೊಸ ಬೈಕ್ ಲಾಂಚ್ ಮಾಡಲು ಸಿದ್ಧವಾಗಿದೆ. ಈಗಾಗಲೇ ಎಲ್ಲಾ ಬಜೆಟ್ಗಳಲ್ಲೂ ಗ್ರಾಹಕರಿಗೆ ಟೂ-ವೀಲರ್ಗಳನ್ನು ಒದಗಿಸುವ ಮೂಲಕ ಹೆಸರುವಾಸಿಯಾಗಿರುವ ಹಿರೋ, ಈ ಹೊಸ ಬೈಕ್ನೊಂದಿಗೆ ತನ್ನ ಉತ್ಪನ್ನ ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಕರ್ನಾಟಕ ಸುದ್ದಿ -
ಅರ್ಧ ಗಂಟೆಯೊಳಗೆ ಬ್ಯಾಟರಿ ಫುಲ್ ಆಗುವ ಬೆಸ್ಟ್ ಫಾಸ್ಟ್ ಚಾರ್ಜಿಂಗ್ ಫೋನ್ಗಳು

ಫಾಸ್ಟ್ ಚಾರ್ಜಿಂಗ್ ಫೋನ್(Fast charging phones) ಖರೀದಿಸಬೇಕಾ? ಖಂಡಿತ! ಈ ಫೋನ್ಗಳು ನಿಮ್ಮ ಜೀವನವನ್ನು ವೇಗಗೊಳಿಸುತ್ತವೆ! ಇಂದಿನ ದಿನಗಳಲ್ಲಿ, ಸ್ಮಾರ್ಟ್ಫೋನ್ಗಳು ಫೋನ್ ಮಾಡುವ ಸಾಧನಗಳಾಗಿ ಮಿಗಿಲಿವೆ. ಅವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ, ಸಂವಹನ(Communication), ಕೆಲಸ, ಮನರಂಜನೆ(Entertainment) ಮತ್ತು ಶಿಕ್ಷಣದಂತಹ ಅನೇಕ ಕ್ಷೇತ್ರಗಳಲ್ಲಿ ಅಗತ್ಯ ಸಾಧನ ಅಗತ್ಯ. ವಾಸ್ತವವಾಗಿ ಕೆಲಸಗಳು ಆನ್ಲೈನ್ ಮೂಲಕ ನಡೆಯುವ ಕಾರಣ, ಉತ್ತಮ ಸ್ಮಾರ್ಟ್ಫೋನ್ ಹೊಂದಿರುವುದು ಅತ್ಯಗತ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಫೋನ್ಗಳು ಹೆಚ್ಚು ಶಕ್ತಿಯುತ ಮತ್ತು ವೈಶಿಷ್ಟ್ಯಪೂರ್ಣವಾಗಿದೆ. ಈ ಹೊಸ ಫೀಚರ್ಗಳು
Categories: ಕರ್ನಾಟಕ ಸುದ್ದಿ -
ಜಿಯೋ ಗ್ರಾಹಕರೇ, ಈ ಪ್ಲ್ಯಾನ್ ರೀಚಾರ್ಜ್ ಮಾಡಿ ಉಚಿತ ನೆಟ್ಫ್ಲಿಕ್ಸ್ ಚಂದಾದಾರಿಕೆ ಪಡೆಯಿರಿ

ಜಿಯೋ ಗ್ರಾಹಕರಿಗೆ ಇದೀಗ ಗುಡ್ ನ್ಯೂಸ್! ಎರೆಡು ಯೋಜನೆಗಳಲ್ಲಿ ಉಚಿತ ನೆಟ್ ಪ್ಲಿಕ್ಸ್( Netflix) ಪ್ರಯೋಜನ ಲಭ್ಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ (internet) ಇಲ್ಲದೆ ಬದಕುಲು ಸಾಧ್ಯವಿಲ್ಲ ಎಂಬಂತಾಗಿದೆ. ನಾವು ಬಳಸುವ ಸ್ಮಾರ್ಟ್ ಫೋನ್ ಗಳು ಇಂಟರ್ನೆಟ್ ಅಥವಾ ಡಾಟಾ ಇಲ್ಲದೆ ಕೆಲಸ ಮಾಡುವುದಿಲ್ಲ. ಕರೆನ್ಸಿ (currency) ಹಾಗೂ ಡೇಟಾವನ್ನು (data) ಹಾಕಿಸಿಕೊಳ್ಳಲೆಂದೇ ಹಣವನ್ನು ಕೂಡಿಡುತ್ತಿರುತ್ತಾರೆ. ಆದರೆ ಇತ್ತೀಚಿಗೆ ಜಿಯೋ, ಏರ್ ಟೆಲ್(Airtel) ಸೇರಿದಂತೆ ಹಲವು ಟೆಲಿಕಾಂ ಸಂಸ್ಥೆಗಳು ರಿಚಾರ್ಜ್ ದರವನ್ನು (recharge rate) ಏರಿಕೆ ಮಾಡಿದ್ದರು. ಇದರಿಂದ ಗ್ರಾಹಕರಿಗೆ
Categories: ಟೆಕ್ & ಆಟೋ -
Gold, Silver Rate: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಬಂಪರ್ ಇಳಿಕೆ! ಶ್ರಾವಣ ಮಾಸಕ್ಕೆ ಗುಡ್ ನ್ಯೂಸ್

ಕಳೆದ ತಿಂಗಳಿಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಸತತವಾಗಿ ಇಳಿಕೆ ಕಾಣುತ್ತಿದ್ದು, ಇನ್ನೇನು ಶ್ರಾವಣ ಸಮೀಪಿಸುತ್ತಿದ್ದಂತೆ ವಿವಿಧ ಚಿನ್ನಾಭರಣ ಮಳಿಗೆಗಳು ಆಫರ್ ಗಳನ್ನು ಘೋಷಿಸಿವೆ. ಬಂಗಾರಕ್ಕಿಂತ ಮೌಲ್ಯಯುತವಾದ ವಸ್ತುಗಳಿದ್ದರೂ ಭಾರತದಲ್ಲಿ ಚಿನ್ನಕ್ಕಿರುವ ಪ್ರಾಶಸ್ತ್ಯ ಮತ್ಯಾವುದೇ ಆಭರಣಕ್ಕಿಲ್ಲ. ಹಲವು ದಿನಗಳಿಂದ ಚಿನ್ನ ಖರೀದಿ ಮಾಡಬೇಕು ಎಂದು ಕನಸು ಕಂಡವರು ಆಭರಣ ಮಳಿಗೆಗೆ ಭೇಟಿ ನೀಡಲು ಇದು ಸಕಾಲ. ಇನ್ನು ಇಳಿಕೆಯಾದ ಬಂಗಾರದ ಬೆಲೆ ಎಷ್ಟಿದೆ, ಎಂದು ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ
Categories: ಹಣಕಾಸು & ಬೆಲೆ -
ಹಣ ಉಳಿತಾಯ & ಹೆಚ್ಚು ಹೂಡಿಕೆ ಮಾಡುವ 10 ಅಂಚೆ ಕಚೇರಿ ಯೋಜನೆಗಳ ಮಾಹಿತಿ ಇಲ್ಲಿದೆ

ಹೂಡಿಕೆ ಮಾಡಲು ಅಂಚೆ ಕಚೇರಿಯ (post office) 10 ಸಣ್ಣ ಉಳಿತಾಯ ಅಥವಾ ಹೂಡಿಕೆ ಯೋಜನೆಗಳು! ಇಂದಿನ ಕಾಲಘಟ್ಟ ಬದಲಾಗಿದೆ. ಜನರು ದುಡ್ಡನ್ನು ಸ್ವಲ್ಪ ಖರ್ಚು ಮಾಡಿ ಮಿಕ್ಕಿದನ್ನು ನಾಳೆಗೆ ಎಂದು ಎತ್ತಿಡುತ್ತಾರೆ. ಹೌದು, ಜನರು ಇಂದಿನ ಚಿಂತೆ ಗಿಂತ ನಾಳಿನ (for future) ಬಗ್ಗೆ ಬಹಳ ಯೋಜನೆ ಮಾಡುತ್ತಾರೆ. ಮುಂದಿನ ತಮ್ಮ ಜೀವನ ಸುಖಕರವಾಗಿರಲು ಇಷ್ಟ ಪಡುತ್ತಾರೆ. ಮಕ್ಕಳ ಮದುವೆ, ತಮ್ಮ ನಿವೃತ್ತಿಯ ನಂತರದ ಜೀವನ ಸಾಗಿಸಲು ಹಲವಾರು ರೀತಿಯಲ್ಲಿ ಹಣವನ್ನು ಉಳಿಸಿಕೊಳ್ಳಲು ಮತ್ತು ಉಳಿತಾಯ
Categories: ಸಾರ್ವಜನಿಕ ಮಾಹಿತಿ
Hot this week
-
SSLC ಫಲಿತಾಂಶ 2026: ಹೈಕೋರ್ಟ್ ಆದೇಶದ ಬಳಿಕ ರಿಸಲ್ಟ್ ಬಿಡುಗಡೆಗೆ ಸರ್ಕಾರ ತಯಾರಿ – ಯಾವಾಗ?
-
1 ತಿಂಗಳಲ್ಲಿ 1.24 ಲಕ್ಷ ಮಾರಾಟ: TVS ಜೂಪಿಟರ್ ಮಾರಾಟದ ದಾಖಲೆ – ಸಂಪೂರ್ಣ ವಿವರ
-
ಕಲಬುರಗಿ ಅಂಗನವಾಡಿ ನೇಮಕಾತಿ: 412 ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ದಿನಾಂಕ ವಿಸ್ತರಣೆ
-
Gold Rate Today: ಸತತ ಕುಸಿತದ ಹಾದಿಯಲ್ಲಿ ಚಿನ್ನದ ಬೆಲೆ! ಇಂದಿನ ಬೆಂಗಳೂರು ರೇಟ್ ಎಷ್ಟು?
-
Rain Alert: ಏಪ್ರಿಲ್ 24ರವರೆಗೆ 4 ದಿನ ಭಾರೀ ಮಳೆ ಮುನ್ಸೂಚನೆ – 16 ಜಿಲ್ಲೆಗಳಿಗೆ ಅಲರ್ಟ್
Topics
Latest Posts
- SSLC ಫಲಿತಾಂಶ 2026: ಹೈಕೋರ್ಟ್ ಆದೇಶದ ಬಳಿಕ ರಿಸಲ್ಟ್ ಬಿಡುಗಡೆಗೆ ಸರ್ಕಾರ ತಯಾರಿ – ಯಾವಾಗ?

- 1 ತಿಂಗಳಲ್ಲಿ 1.24 ಲಕ್ಷ ಮಾರಾಟ: TVS ಜೂಪಿಟರ್ ಮಾರಾಟದ ದಾಖಲೆ – ಸಂಪೂರ್ಣ ವಿವರ

- ಕಲಬುರಗಿ ಅಂಗನವಾಡಿ ನೇಮಕಾತಿ: 412 ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ದಿನಾಂಕ ವಿಸ್ತರಣೆ

- Gold Rate Today: ಸತತ ಕುಸಿತದ ಹಾದಿಯಲ್ಲಿ ಚಿನ್ನದ ಬೆಲೆ! ಇಂದಿನ ಬೆಂಗಳೂರು ರೇಟ್ ಎಷ್ಟು?

- Rain Alert: ಏಪ್ರಿಲ್ 24ರವರೆಗೆ 4 ದಿನ ಭಾರೀ ಮಳೆ ಮುನ್ಸೂಚನೆ – 16 ಜಿಲ್ಲೆಗಳಿಗೆ ಅಲರ್ಟ್


