Author: Editor in Chief
-
ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್, 7ನೇ ವೇತನ ಆಯೋಗದ ಬಿಗ್ ಅಪ್ಡೇಟ್!

ಸರ್ಕಾರಿ ನೌಕರರ ಜಿಪಿಎಫ್ (GPF) ಮೊತ್ತಕ್ಕೆ ಮಿತಿ ಹೇರಿಕೆ. 5 ಲಕ್ಷ ರೂ. ಮಿತಿ ಹೇರಿದ ಕರ್ನಾಟಕ ಸರ್ಕಾರ! ಏಳನೇ ವೇತನ ಆಯೋಗದ (7th Pay Commission) ಜಾರಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು (Karnataka Government) ನಿರ್ಧರಿಸಿದ ನಂತರ, 27.5% ವೇತನ ಹೆಚ್ಚಳದ ಸಂಭ್ರಮದಲ್ಲಿದ್ದ ಸರ್ಕಾರಿ ನೌಕರರಿ(government employees)ಗೆ ರಾಜ್ಯ ಸರ್ಕಾರ ಕಹಿ ಸುದ್ದಿ ನೀಡಿದೆ. ಹೌದು ಸರ್ಕಾರಿ ನೌಕರರು(Government Employees) ವಾರ್ಷಿಕವಾಗಿ ಸಾಮಾನ್ಯ ಭವಿಷ್ಯ ನಿಧಿ -ಜಿಪಿಎಫ್ ಗೆ ಜಮಾ ಮಾಡುವ ವಂತಿಗೆ ಮೊತ್ತವನ್ನು
Categories: ಮುಖ್ಯ ಮಾಹಿತಿ -
ತಿಂಗಳಿಗೆ 3 ಸಾವಿರ ಹಣ ಸಿಗುವ ಕೇಂದ್ರದ ಹೊಸ ಯೋಜನೆ..! ಇಲ್ಲಿದೆ ಮಾಹಿತಿ!

ಬಜೆಟ್ನಲ್ಲಿ ಅಸಂಘಟಿತ ಕಾರ್ಮಿಕರಿಗೆ ಗುಡ್ ನ್ಯೂಸ್! ಇ-ಶ್ರಮ್(e-Shram)ಪೋರ್ಟಲ್ಗೆ ಹೊಸ ಅಪ್ಡೇಟ್ ಆಗಿದೆ. ಈಗ, ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳು ಕೈಗೆಟುಕುತ್ತಿವೆ. ಬನ್ನಿ ಈ ಕುರಿತಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇ-ಶ್ರಮ್ ಪೋರ್ಟಲ್ ಭಾರತದಲ್ಲಿನ ಅಸಂಘಟಿತ ಕಾರ್ಮಿಕರ ದೀರ್ಘಕಾಲದ ಅಗತ್ಯಗಳನ್ನು ಪರಿಹರಿಸುವ ಪರಿವರ್ತಕ ಉಪಕ್ರಮವಾಗಿದೆ. ಸಾಮಾಜಿಕ ಕಲ್ಯಾಣ ಯೋಜನೆಗಳು, ಪಿಂಚಣಿ ಪ್ರಯೋಜನಗಳು(Pension benefits), ವಿಮಾ ರಕ್ಷಣೆ(Insurance coverage)
Categories: ಮುಖ್ಯ ಮಾಹಿತಿ -
Business loan: ಹೊಸ ಬಿಸಿನೆಸ್ ಪ್ರಾರಂಭಿಸಲು ಕೇಂದ್ರದಿಂದ ಸಿಗಲಿದೆ ನೆರವು..! ಮುದ್ರಾ ಲೋನ್ ಮಿತಿ ಹೆಚ್ಚಳ!

ಕೇಂದ್ರ ಬಜೆಟ್ ನಲ್ಲಿ ಹೆಚ್ಚಿದ ಮುದ್ರಾ ಸಾಲ ಮಿತಿ, ಷರತ್ತುಗಳು, ಅರ್ಹತೆಗಳ ವಿವರ ಹೀಗಿದೆ : 2015ರ ಏಪ್ರಿಲ್ 8ರಂದು ಪ್ರಾರಂಭವಾದ ಮುದ್ರಾ ಯೋಜನೆಯು (Mudra Scheme) 2016ರಲ್ಲಿ ಪ್ರಾರಂಭವಾದ ಎಸ್ಯುಪಿಐ ಯೋಜನೆಯೊಂದಿಗೆ ವಿಶೇಷವಾಗಿ ಮಹಿಳೆಯರು ಮತ್ತು ಎಸ್ ಸಿ/ ಎಸ್ಟಿ ಸಮುದಾಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಗಳು ಹೊಸ ಉದ್ಯಮಗಳ ಸ್ಥಾಪನೆಯನ್ನು ಬೆಂಬಲಿಸುತ್ತವೆ ಮತ್ತು ಮಹಿಳೆಯರ ಆರ್ಥಿಕ ಉನ್ನತಿಗೆ ಪ್ರೋತ್ಸಾಹ ನೀಡುತ್ತದೆ. ಹಾಗೆಯೇ ಮುದ್ರಾ ಯೋಜನೆ ಮತ್ತು ಎಸ್ಯುಪಿಐ ಯೋಜನೆಗಳು (SUPI schemes)
Categories: ಮುಖ್ಯ ಮಾಹಿತಿ -
Post Office: 1 ಲಕ್ಷ ಹೂಡಿಕೆ ಮಾಡಿ, ಡಬಲ್ ಬಡ್ಡಿ ಗಳಿಸುವ ಹೊಸ ಪೋಸ್ಟ್ ಸ್ಕೀಮ್..!

ಪೋಸ್ಟ್ ಅಫಿಸ್ (Post Office) ಯೋಜನೆಯಲ್ಲಿ 1 ಲಕ್ಷ ಹೂಡಿಕೆ ಮಾಡಿ, ಡಬಲ್ ಬಡ್ಡಿ ಪಡೆಯಿರಿ. ಜಗತ್ತು ಬದಲಾಗಿದೆ, ಎಲ್ಲರೂ ತಮ್ಮ ಭವಿಷ್ಯದ ಜೀವನ (feature life) ಸುಖಕರವಾಗಿರಲು ಬಯಸುತ್ತಾರೆ. ಅದಕ್ಕಾಗಿ ದುಡಿದ ಹಣದಲ್ಲಿ ಸ್ವಲ್ಪ ಪಾಲು ತಮ್ಮ ಭವಿಷ್ಯದ ಜೀವನಕ್ಕಾಗಿ ಹೂಡಿಕೆ ಮಾಡಲು ಬಯಸುತ್ತಾರೆ. ಮಕ್ಕಳ ಭವಿಷ್ಯ, ಮದುವೆ, ಮನೆ ಕಟ್ಟುವ ಆಸೆ ಇಟ್ಟುಕೊಂಡಿರುತ್ತಾರೆ. ಅದಕ್ಕಾಗಿ ಸರ್ಕಾರದ ಮತ್ತು ಖಾಸಗಿಯ ಹಲವಾರು ಯೋಜನೆಗಳಲ್ಲಿ ಹೂಡಿಕೆ (Investment) ಮಾಡಲು ಇಚ್ಛಿಸುತ್ತಾರೆ. ಹಣವನ್ನು ಹೂಡಿಕೆ ಮಾಡುವ ಸರ್ಕಾರದ ಯೋಜನೆಗಳಲ್ಲಿ
Categories: ಮುಖ್ಯ ಮಾಹಿತಿ -
LIC HFL Recruitment: LIC ಜೂನಿಯರ್ ಅಸಿಸ್ಟೆಂಟ್ ನೇಮಕಾತಿಗೆ ಅರ್ಜಿ ಆಹ್ವಾನ! ಹೀಗೆ ಅಪ್ಲೈ ಮಾಡಿ

ಈ ವರದಿಯಲ್ಲಿ LIC ಯಲ್ಲಿ ಖಾಲಿ ಇರುವ ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ LIC HFL ನಿಂದ 200 ಜೂನಿಯರ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿ: ಎಲ್ಐಸಿ
Categories: ಉದ್ಯೋಗ -
Rain Alert : ರಾಜ್ಯದ ಈ ಜಿಲ್ಲೆಗಳಲ್ಲಿ ಭೀಕರ ಮಳೆ ಮುನ್ಸೂಚನೆ..! ರೆಡ್ ಅಲರ್ಟ್

ರಾಜ್ಯದಲ್ಲಿ ಹಲವು ದಿನಗಳಿಂದ ಬಿಟ್ಟುಬಿಡದೆ ಮಳೆರಾಯ ಅಬ್ಬರಿಸುತ್ತಿದ್ದು, ಅನೇಕ ಜಿಲ್ಲೆಗಳಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿದೆ, ರಾಜಧಾನಿ ಬೆಂಗಳೂರಿನಲ್ಲಿ ಜನ ಮಳೆಗೆ ತತ್ತರಿಸಿ ಹೋಗಿದ್ದಾರೆ. ಈ ನೆಲೆಯಲ್ಲಿ ಹವಾಮಾನ ಇಲಾಖೆ ಬೆಂಗಳೂರಿನಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯ ಮುನ್ಸೂಚನೆ ಕೊಟ್ಟಿದ್ದು. ಸಂಪೂರ್ಣ ವಿವರ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಹವಾಮಾನ ವರದಿ ರಾಜ್ಯದಲ್ಲಿ ಮಾನ್ಸೂನ್ ವ್ಯಾಪಕವಾಗಿದ್ದು,
Categories: ಮಳೆ ಮಾಹಿತಿ -
ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 115 ಕಿ. ಮೀ ಮೈಲೇಜ್ ಕೊಡುವ ಸ್ಕೂಟಿ

ಅಥರ್ 450s(Ather 450s): 115 ಕಿಮೀ ವರೆಗೆ ನಿಮ್ಮ ಪ್ರಯಾಣವನ್ನು ಸುಲಭಗೊಳಿಸಿ! 115 ಕಿಮೀ ವರೆಗಿನ ಅದ್ಭುತ ಶ್ರೇಣಿಯೊಂದಿಗೆ, ಅಥರ್ 450s ನಿಮ್ಮ ದಿನನಿತ್ಯದ ಪ್ರಯಾಣವನ್ನು ಹೆಚ್ಚು ಸುಲಭಗೊಳಿಸುತ್ತದೆ. ಕೈಗೆಟುಕುವ ಬೆಲೆಯಲ್ಲಿ, ಇದು ಸ್ಟೈಲಿಶ್ ವಿನ್ಯಾಸ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ನೀಡುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಥರ್ 450s ಎಲೆಕ್ಟ್ರಿಕ್ ಸ್ಕೂಟರ್ (Ather 450s Electric
Categories: E-ವಾಹನಗಳು -
ವಿದ್ಯಾರ್ಥಿಗಳಿಗೆ ಸಿಗಲಿದೆ 75 ಸಾವಿರ ಸ್ಕಾಲರ್ಶಿಪ್..! ಕೇಂದ್ರದ ಹೊಸ ಯೋಜನೆ!

ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ಹಾಕಲು ಕೇಂದ್ರ ಸರ್ಕಾರವು ವಿದ್ಯಾರ್ಥಿವೇತನ (scholarship)ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳಲ್ಲಿ ಪ್ರಮುಖವಾದ ‘ಪ್ರಧಾನ ಮಂತ್ರಿ ವಿದ್ಯಾರ್ಥಿವೇತನ ಯೋಜನೆ(Pradhan Mantri Scholarship Scheme)’ ಇತ್ತೀಚಿನ ಉನ್ನತ ಶಿಕ್ಷಣದ ದ್ವಾರ ತೆರೆಯುತ್ತಿದೆ. 75, 000 ರಿಂದ 1, 25, 000 ರೂಪಾಯಿಗಳ ವಿದ್ಯಾರ್ಥಿವೇತನದೊಂದಿಗೆ, ನಿಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಇದು ಒಂದು ಅದ್ಭುತ ಅವಕಾಶ. ಇನ್ನಷ್ಟು ಮಾಹಿತಿಗಾಗಿ, ಈ ವರದಿಯನ್ನು ತಪ್ಪದೇ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ವಿದ್ಯಾರ್ಥಿ ವೇತನ -
7th pay commission : ಶೇಕಡ 27ರಷ್ಟು ವೇತನ ಹೆಚ್ಚಿಸಿದರೆ, ಯಾರಿಗೆ ಎಷ್ಟೆಲ್ಲ ಸಂಬಳ ಹೆಚ್ಚಾಗುತ್ತದೆ ಗೊತ್ತಾ?

7 ನೇ ರಾಜ್ಯ ವೇತನ ಆಯೋಗದ(7th pay commission) ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಕುರಿತು ಮುಖ್ಯಮಂತ್ರಿಗಳ ಹೇಳಿಕೆ: ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿಗಳ ಪರಿಷ್ಕರಣೆಯ ಬೇಡಿಕೆಗಳನ್ನು ಪರಿಹರಿಸಲು 19.11.2022 ರಂದು 7 ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿದೆ. ವೇತನ ಆಯೋಗವು ತನ್ನ ವರದಿಯನ್ನು 24.03.2024 ರಂದು ಸಲ್ಲಿಸಿತು. ಈಗ 7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರಿಗೆ ಆಗಬಹುದಾದ ವೇತನ ರಚನೆ
Categories: ಮುಖ್ಯ ಮಾಹಿತಿ
Hot this week
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
-
Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!
-
Karnataka Weather : ಮೈ ಕೊರೆಯುವ ಚಳಿಗೆ ‘ಲ್ಯಾನಿನೋ’ ಎಫೆಕ್ಟ್!; 8 ವರ್ಷಗಳ ಹಳೆಯ ರೆಕಾರ್ಡ್ ಬ್ರೇಕ್! ಈ 3 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್
Topics
Latest Posts
- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?

- Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!

- Karnataka Weather : ಮೈ ಕೊರೆಯುವ ಚಳಿಗೆ ‘ಲ್ಯಾನಿನೋ’ ಎಫೆಕ್ಟ್!; 8 ವರ್ಷಗಳ ಹಳೆಯ ರೆಕಾರ್ಡ್ ಬ್ರೇಕ್! ಈ 3 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್


