Author: Editor in Chief
ಇಂದಿರಾ ಗಾಂಧಿಯಂತೆ ಪಾಕ್ನ ಮುಂದೆ ನಿಲ್ಲಲು ಮೋದಿ ಸರ್ಕಾರ ವಿಫಲವೇ.? ಮೋದಿಗೆ ಟೀಕೆ

ನವದೆಹಲಿ: ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಭಾರತ ಒಪ್ಪಿಗೆ ನೀಡಿದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೀತಿಯ ಬಗ್ಗೆ ತೀವ್ರ ಚರ್ಚೆ ಮತ್ತು ವಿಮರ್ಶೆಗಳು ಹರಡಿವೆ. ಕೆಲವು ವಿಮರ್ಶಕರು “ಎಲ್ಲರೂ ಇಂದಿರಾ ಗಾಂಧಿಯವರಂತೆ ಇರಲಾರರು” ಎಂಬ ಟೀಕೆಗಳನ್ನು ಮಾಡಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1971ರ ಯುದ್ಧ
Categories: ಕರ್ನಾಟಕ ಸುದ್ದಿನಿಮಗೆ ಈ 7 ಆರೋಗ್ಯ ಸಮಸ್ಯೆ ಇದ್ದರೆ ಮಾವಿನ ಹಣ್ಣಿನ ಜ್ಯೂಸ್ ಕುಡಿಯಬೇಡಿ.? ಅಪಾಯ

ಬೇಸಿಗೆಯಲ್ಲಿ ಮಾವಿನಹಣ್ಣಿನ ಇರುವುದು ಸಾಧ್ಯವೇ.? ಖಂಡಿತ ಇಲ್ಲ ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವು ತಿನ್ನಲು ಬಾರಿ ರುಚಿಕರ, ಮಾವಿನ ಹಣ್ಣಿಗಾಗಿ ನಾವು ಇಡೀ ವರ್ಷ ಕಾಯುತ್ತೇವೆ, ಅದರಲ್ಲೂ ವಿಶೇಷವಾಗಿ ಮಾವಿನಹಣ್ಣಿನ ಮಿಲ್ಕ್ ಶೇಕ್ ತಂಪಾದ ಮತ್ತು ಮೃದುವಾದ ತಾಜಾತನ ನೀಡುವ ಅನುಭವವನ್ನು ನಾವು ಬೇಸಿಗೆಯಲ್ಲಿ ಹೆಚ್ಚಾಗಿ ಇಷ್ಟ ಪಡುತ್ತೇವೆ. ಆದರೆ ಈ ಸುವಾಸನೆಯುಳ್ಳ ಶೇಕ್ ಎಲ್ಲರಿಗೂ ಆರೋಗ್ಯಕರವಲ್ಲ ಎಂದು ನಿಮಗೆ ತಿಳಿದಿದೆಯೇ? ಕೆಲವು ಆರೋಗ್ಯ ಪರಿಸ್ಥಿತಿಗಳಲ್ಲಿ ಮಾವಿನ ಶೇಕ್ ಕುಡಿಯುವುದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚಾಗಬಹುದು. ಆದರೆ ಈ
Categories: ಸಾರ್ವಜನಿಕ ಮಾಹಿತಿಸಿಬಿಎಸ್ಇ 10th, 12th ಫಲಿತಾಂಶ 2025 ಮೇ 15ರಂದು ಬಿಡುಗಡೆ ಸಾಧ್ಯತೆ..?

ಸಿಬಿಎಸ್ಇ 10ನೇ-12ನೇ ಫಲಿತಾಂಶ 2025 ಲೈವ್ ಅಪ್ಡೇಟ್: ಕರ್ನಾಟಕದ ಎಸ್ ಎಸ್ ಎಲ್ ಸಿ ಪರೀಕ್ಷೆ ರಿಸಲ್ಟ್ ನಂತರ, ಈಗ ಎಲ್ಲರೂ ಸಿಬಿಎಸ್ಇ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಮಾಧ್ಯಮ ವರದಿಗಳಲ್ಲಿ ಹೇಳುವ ಪ್ರಕಾರ, ಸಿಬಿಎಸ್ಇ ಫಲಿತಾಂಶಗಳು ಮುಂದಿನ ವಾರವೇ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಸಿಬಿಎಸ್ಇ ಬೋರ್ಡ್ ತನ್ನ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಶೀಘ್ರವೇ ಘೋಷಿಸಲಿದೆ. ಫಲಿತಾಂಶ ಬಿಡುಗಡೆ ಮಾಡುವ ಮುನ್ನ ಒಂದು ದಿನ ಮುಂಚೆ ಸಿಬಿಎಸ್ಇ ಬೋರ್ಡ್ ಅಧಿಕೃತ
Categories: ಕರ್ನಾಟಕ ಸುದ್ದಿಜೂ.1 ರಿಂದ ಎಲ್ಪಿಜಿ ಸಿಲಿಂಡರ್ & ರೇಷನ್ ಕಾರ್ಡ್ ಹೊಸ ರೂಲ್ಸ್ ಜಾರಿ.! ತಪ್ಪದೇ ತಿಳಿದುಕೊಳ್ಳಿ

ನವದೆಹಲಿ : ಕೇಂದ್ರ ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಸುಗಮಗೊಳಿಸುವ ದೃಷ್ಟಿಯಿಂದ ರೇಷನ್ ಕಾರ್ಡ್ ಮತ್ತು ಎಲ್ಪಿಜಿ ಸಿಲಿಂಡರ್ ವ್ಯವಸ್ಥೆಗಳಲ್ಲಿ ನಾಲ್ಕು ಮುಖ್ಯ ಬದಲಾವಣೆಗಳನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳು ಜೂನ್ 1, 2025 ರಿಂದ ಜಾರಿಯಾಗಲಿವೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಡಿಜಿಟಲ್ ಯುಗಕ್ಕೆ ಅನುಗುಣವಾದ
Categories: ಕರ್ನಾಟಕ ಸುದ್ದಿEPFO ಹೊಸ ರೂಲ್ಸ್ ಜಾರಿ, ಕಟ್ಟಡ ಕಾರ್ಮಿಕರಿಗೆ ಬಂಪರ್ ಗುಡ್ ನ್ಯೂಸ್.! ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ನಿಯಮಗಳಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ಮಾಡಿದೆ. ಈ ಹೊಸ ತೀರ್ಮಾನವು ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರಿಗೆ ದೊಡ್ಡ ರಕ್ಷಣೆಯನ್ನು ನೀಡಲಿದೆ. EPF ಮತ್ತು BOCW ಯೋಜನೆಗಳ ಹೋಲಿಕೆ EPFO ಈಗ ನಿರ್ಮಾಣ ಕಾರ್ಮಿಕರಿಗೆ ಎರಡು ಯೋಜನೆಗಳ ನಡುವೆ ಸ್ಪಷ್ಟತೆ ತಂದಿದೆ: ಕೊಚ್ಚಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ತಮ್ಮ ವರದಿಯಲ್ಲಿ EPF ಯೋಜನೆಯೇ ಕಾರ್ಮಿಕರಿಗೆ ಹೆಚ್ಚು ಲಾಭದಾಯಕ ಮತ್ತು ಸುರಕ್ಷಿತ ಎಂದು ಸ್ಪಷ್ಟಪಡಿಸಿದ್ದಾರೆ. EPF
Categories: ಕರ್ನಾಟಕ ಸುದ್ದಿVivo Y300 GT : ಬರೋಬ್ಬರಿ 7,620mAh ಬ್ಯಾಟರಿಯೊಂದಿಗೆ ಹೊಸ ವಿವೋ ಫೋನ್ ಲಾಂಚ್.!

ವಿವೋ ಕಂಪನಿಯು ತನ್ನ ಹೊಸ Y300 ಜಿಟಿ ಸ್ಮಾರ್ಟ್ಫೋನ್ ಅನ್ನು ಚೀನಾದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ಅದರ ದೊಡ್ಡ 7,620mAh ಬ್ಯಾಟರಿ ಸಾಮರ್ಥ್ಯ ಮತ್ತು 90W ವೇಗದ ಚಾರ್ಜಿಂಗ್ ಸೌಲಭ್ಯದಿಂದ ಪ್ರತ್ಯೇಕ ಗುರುತಿಸಿಕೊಂಡಿದೆ. ಫೋನ್ ಅತ್ಯಾಧುನಿಕ 6.78-ಇಂಚಿನ 1.5K ರೆಸಲ್ಯೂಷನ್ AMOLED ಡಿಸ್ಪ್ಲೇಯನ್ನು ಹೊಂದಿದ್ದು, ಇದು 144Hz ರಿಫ್ರೆಶ್ ರೇಟ್ ಮತ್ತು 5,500 nits ಗರಿಷ್ಠ ಹೊಳಪನ್ನು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಟೆಕ್ & ಆಟೋGruhalakshmi : ಗೃಹಲಕ್ಷ್ಮಿ ಪೆಂಡಿಂಗ್ ಹಣ 6 ಸಾವಿರ ರೂ. ಒಟ್ಟಿಗೆ ಈ ದಿನ ಜಮಾ.! ಹೊಸ ಅರ್ಜಿಗೂ ಅವಕಾಶ

ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಉಳಿದಿದ್ದ ಮೂರು ತಿಂಗಳ (ಜನವರಿ, ಫೆಬ್ರವರಿ ಮತ್ತು ಮಾರ್ಚ್ 2025) ಹಣವನ್ನು ಮೇ 31ರೊಳಗೆ ಮನೆ ಯಜಮಾನಿಯರ ಖಾತೆಗೆ ವರ್ಗಾವಣೆ ಮಾಡಲು ನಿರ್ಧರಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಕರ್ನಾಟಕ ಸುದ್ದಿಖಾಸಗಿ ಉದ್ಯೋಗಿಗಳ ಪಿಂಚಣಿ ಹಣ ಭಾರಿ ಹೆಚ್ಚಳ ಸಾಧ್ಯತೆ..! ಸಂಸದ ಬೊಮ್ಮಾಯಿ ಶಿಫಾರಸು

ನವದೆಹಲಿ, ಮೇ 10: ಕೇಂದ್ರ ಸರ್ಕಾರವು ಶೀಘ್ರದಲ್ಲೇ ‘ನೌಕರರ ಪಿಂಚಣಿ ಯೋಜನೆ’ (EPS)ಗೆ ಸಂಬಂಧಿಸಿದಂತೆ ದೊಡ್ಡ ನಿರ್ಣಯ ಕೈಗೊಳ್ಳಲಿದೆ. ಪ್ರಸ್ತುತ ₹1,000 ರಷ್ಟಿರುವ ಕನಿಷ್ಠ ಮಾಸಿಕ ಪಿಂಚಣಿಯನ್ನು ಮೂರು ಪಟ್ಟು ಹೆಚ್ಚಿಸಿ ₹3,000 ಮಾಡುವ ಪ್ರಸ್ತಾಪವನ್ನು ಸರ್ಕಾರ ಪರಿಶೀಲಿಸುತ್ತಿದೆ. ಈ ನಿರ್ಣಯ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಕೋಟಿಗಟ್ಟಲೆ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಸಾರ್ವಜನಿಕ ಮಾಹಿತಿ
Hot this week
Gold Rate Today: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಇಳಿಕೆ – ಬೆಂಗಳೂರಿನ ಇಂದಿನ ಬೆಲೆ ಎಷ್ಟು?
Arecanut Price: ಅಡಿಕೆ ದರದಲ್ಲಿ ದಿಢೀರ್ ಏರಿಕೆ – ಶಿವಮೊಗ್ಗ, ಚನ್ನಗಿರಿ ಸೇರಿ ಪ್ರಮುಖ ಮಾರುಕಟ್ಟೆಗಳ ಇಂದಿನ ರೇಟ್.
Mobile Recharge: ರೀಚಾರ್ಜ್ ದರ ಏರಿಕೆ ಸಾಧ್ಯತೆ – ಈಗಲೇ 1 ವರ್ಷದ ಪ್ಲಾನ್ ತೆಗೆದುಕೊಳ್ಳುವುದು ಲಾಭವೇ?
GESCOM Recruitment 2026: ಜೆಸ್ಕಾಂನಲ್ಲಿ 275 ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ! ಅರ್ಹತೆ, ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ
Gold Rate Today: ಚಿನ್ನದ ಬೆಲೆ 1.60 ಲಕ್ಷ ದಾಟಿದೆಯೆಂದು ‘ರೋಲ್ಡ್ ಗೋಲ್ಡ್’ ಆಭರಣ ಖರೀದಿಸುತ್ತಿದ್ದೀರಾ? ಈ 4 ವಿಚಾರಗಳು ನೆನಪಿರಲಿ!
Topics
Latest Posts
- Gold Rate Today: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಇಳಿಕೆ – ಬೆಂಗಳೂರಿನ ಇಂದಿನ ಬೆಲೆ ಎಷ್ಟು?

- Arecanut Price: ಅಡಿಕೆ ದರದಲ್ಲಿ ದಿಢೀರ್ ಏರಿಕೆ – ಶಿವಮೊಗ್ಗ, ಚನ್ನಗಿರಿ ಸೇರಿ ಪ್ರಮುಖ ಮಾರುಕಟ್ಟೆಗಳ ಇಂದಿನ ರೇಟ್.

- Mobile Recharge: ರೀಚಾರ್ಜ್ ದರ ಏರಿಕೆ ಸಾಧ್ಯತೆ – ಈಗಲೇ 1 ವರ್ಷದ ಪ್ಲಾನ್ ತೆಗೆದುಕೊಳ್ಳುವುದು ಲಾಭವೇ?

- GESCOM Recruitment 2026: ಜೆಸ್ಕಾಂನಲ್ಲಿ 275 ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ! ಅರ್ಹತೆ, ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ

- Gold Rate Today: ಚಿನ್ನದ ಬೆಲೆ 1.60 ಲಕ್ಷ ದಾಟಿದೆಯೆಂದು ‘ರೋಲ್ಡ್ ಗೋಲ್ಡ್’ ಆಭರಣ ಖರೀದಿಸುತ್ತಿದ್ದೀರಾ? ಈ 4 ವಿಚಾರಗಳು ನೆನಪಿರಲಿ!
















