Author: Editor in Chief

  • ಇಂದಿರಾ ಗಾಂಧಿಯಂತೆ ಪಾಕ್‌ನ ಮುಂದೆ ನಿಲ್ಲಲು ಮೋದಿ ಸರ್ಕಾರ ವಿಫಲವೇ.? ಮೋದಿಗೆ ಟೀಕೆ

    WhatsApp Image 2025 05 11 at 6.20.36 PM

    ನವದೆಹಲಿ: ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಭಾರತ ಒಪ್ಪಿಗೆ ನೀಡಿದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೀತಿಯ ಬಗ್ಗೆ ತೀವ್ರ ಚರ್ಚೆ ಮತ್ತು ವಿಮರ್ಶೆಗಳು ಹರಡಿವೆ. ಕೆಲವು ವಿಮರ್ಶಕರು “ಎಲ್ಲರೂ ಇಂದಿರಾ ಗಾಂಧಿಯವರಂತೆ ಇರಲಾರರು” ಎಂಬ ಟೀಕೆಗಳನ್ನು ಮಾಡಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1971ರ ಯುದ್ಧ

    Read more..


  • ನಿಮಗೆ ಈ 7 ಆರೋಗ್ಯ ಸಮಸ್ಯೆ ಇದ್ದರೆ ಮಾವಿನ ಹಣ್ಣಿನ ಜ್ಯೂಸ್ ಕುಡಿಯಬೇಡಿ.? ಅಪಾಯ

    WhatsApp Image 2025 05 11 at 4.11.33 PM scaled

    ಬೇಸಿಗೆಯಲ್ಲಿ ಮಾವಿನಹಣ್ಣಿನ ಇರುವುದು ಸಾಧ್ಯವೇ.? ಖಂಡಿತ ಇಲ್ಲ ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವು ತಿನ್ನಲು ಬಾರಿ ರುಚಿಕರ, ಮಾವಿನ ಹಣ್ಣಿಗಾಗಿ ನಾವು ಇಡೀ ವರ್ಷ ಕಾಯುತ್ತೇವೆ, ಅದರಲ್ಲೂ ವಿಶೇಷವಾಗಿ ಮಾವಿನಹಣ್ಣಿನ ಮಿಲ್ಕ್ ಶೇಕ್ ತಂಪಾದ ಮತ್ತು ಮೃದುವಾದ ತಾಜಾತನ ನೀಡುವ ಅನುಭವವನ್ನು ನಾವು ಬೇಸಿಗೆಯಲ್ಲಿ ಹೆಚ್ಚಾಗಿ ಇಷ್ಟ ಪಡುತ್ತೇವೆ. ಆದರೆ ಈ ಸುವಾಸನೆಯುಳ್ಳ ಶೇಕ್ ಎಲ್ಲರಿಗೂ ಆರೋಗ್ಯಕರವಲ್ಲ ಎಂದು ನಿಮಗೆ ತಿಳಿದಿದೆಯೇ? ಕೆಲವು ಆರೋಗ್ಯ ಪರಿಸ್ಥಿತಿಗಳಲ್ಲಿ ಮಾವಿನ ಶೇಕ್ ಕುಡಿಯುವುದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚಾಗಬಹುದು. ಆದರೆ ಈ

    Read more..


  • ಸಿಬಿಎಸ್ಇ 10th, 12th ಫಲಿತಾಂಶ 2025 ಮೇ 15ರಂದು ಬಿಡುಗಡೆ ಸಾಧ್ಯತೆ..?

    WhatsApp Image 2025 05 11 at 3.32.48 PM scaled

    ಸಿಬಿಎಸ್ಇ 10ನೇ-12ನೇ ಫಲಿತಾಂಶ 2025 ಲೈವ್ ಅಪ್ಡೇಟ್: ಕರ್ನಾಟಕದ ಎಸ್ ಎಸ್ ಎಲ್ ಸಿ ಪರೀಕ್ಷೆ ರಿಸಲ್ಟ್ ನಂತರ, ಈಗ ಎಲ್ಲರೂ ಸಿಬಿಎಸ್ಇ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಮಾಧ್ಯಮ ವರದಿಗಳಲ್ಲಿ ಹೇಳುವ ಪ್ರಕಾರ, ಸಿಬಿಎಸ್ಇ ಫಲಿತಾಂಶಗಳು ಮುಂದಿನ ವಾರವೇ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಸಿಬಿಎಸ್ಇ ಬೋರ್ಡ್ ತನ್ನ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಶೀಘ್ರವೇ ಘೋಷಿಸಲಿದೆ. ಫಲಿತಾಂಶ ಬಿಡುಗಡೆ ಮಾಡುವ ಮುನ್ನ ಒಂದು ದಿನ ಮುಂಚೆ ಸಿಬಿಎಸ್ಇ ಬೋರ್ಡ್ ಅಧಿಕೃತ

    Read more..


  • EPFO ಹೊಸ ರೂಲ್ಸ್ ಜಾರಿ, ಕಟ್ಟಡ ಕಾರ್ಮಿಕರಿಗೆ ಬಂಪರ್ ಗುಡ್ ನ್ಯೂಸ್.! ಇಲ್ಲಿದೆ ಸಂಪೂರ್ಣ ವಿವರ

    WhatsApp Image 2025 05 11 at 1.27.15 PM scaled

    ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ನಿಯಮಗಳಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ಮಾಡಿದೆ. ಈ ಹೊಸ ತೀರ್ಮಾನವು ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರಿಗೆ ದೊಡ್ಡ ರಕ್ಷಣೆಯನ್ನು ನೀಡಲಿದೆ. EPF ಮತ್ತು BOCW ಯೋಜನೆಗಳ ಹೋಲಿಕೆ EPFO ಈಗ ನಿರ್ಮಾಣ ಕಾರ್ಮಿಕರಿಗೆ ಎರಡು ಯೋಜನೆಗಳ ನಡುವೆ ಸ್ಪಷ್ಟತೆ ತಂದಿದೆ: ಕೊಚ್ಚಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ತಮ್ಮ ವರದಿಯಲ್ಲಿ EPF ಯೋಜನೆಯೇ ಕಾರ್ಮಿಕರಿಗೆ ಹೆಚ್ಚು ಲಾಭದಾಯಕ ಮತ್ತು ಸುರಕ್ಷಿತ ಎಂದು ಸ್ಪಷ್ಟಪಡಿಸಿದ್ದಾರೆ. EPF

    Read more..


  • Vivo Y300 GT : ಬರೋಬ್ಬರಿ 7,620mAh ಬ್ಯಾಟರಿಯೊಂದಿಗೆ ಹೊಸ ವಿವೋ ಫೋನ್ ಲಾಂಚ್.!

    WhatsApp Image 2025 05 11 at 12.28.57 PM scaled

    ವಿವೋ ಕಂಪನಿಯು ತನ್ನ ಹೊಸ Y300 ಜಿಟಿ ಸ್ಮಾರ್ಟ್ಫೋನ್ ಅನ್ನು ಚೀನಾದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ಅದರ ದೊಡ್ಡ 7,620mAh ಬ್ಯಾಟರಿ ಸಾಮರ್ಥ್ಯ ಮತ್ತು 90W ವೇಗದ ಚಾರ್ಜಿಂಗ್ ಸೌಲಭ್ಯದಿಂದ ಪ್ರತ್ಯೇಕ ಗುರುತಿಸಿಕೊಂಡಿದೆ. ಫೋನ್ ಅತ್ಯಾಧುನಿಕ 6.78-ಇಂಚಿನ 1.5K ರೆಸಲ್ಯೂಷನ್ AMOLED ಡಿಸ್ಪ್ಲೇಯನ್ನು ಹೊಂದಿದ್ದು, ಇದು 144Hz ರಿಫ್ರೆಶ್ ರೇಟ್ ಮತ್ತು 5,500 nits ಗರಿಷ್ಠ ಹೊಳಪನ್ನು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • ಟೆರಿಟೋರಿಯಲ್ ಆರ್ಮಿ ನೇಮಕಾತಿಗೆ ಅಧಿಸೂಚನೆ ಪ್ರಕಟ, ಹೀಗೆ ಅಪ್ಲೈ ಮಾಡಿ – Territorial Army Recruitment

    WhatsApp Image 2025 05 11 at 8.14.32 AM

    ಟೆರಿಟೋರಿಯಲ್ ಆರ್ಮಿಯಲ್ಲಿ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು. ಬೆಂಗಳೂರು: ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ (Territorial Army) ಸೇವೆ ಸಲ್ಲಿಸಲು ಸುವರ್ಣಾವಕಾಶ! ಸಾಮಾನ್ಯ ನಾಗರಿಕರಾಗಿ ನಿಮ್ಮ ದೈನಂದಿನ ವೃತ್ತಿಜೀವನವನ್ನು ಮುಂದುವರಿಸುವುದರ ಜೊತೆಗೆ, ದೇಶಸೇವೆಗೆ ಅವಕಾಶ ನೀಡುವ ಈ ಅನನ್ಯ ಸೇನಾ ಘಟಕಕ್ಕೆ ಈಗ 19 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪದವೀಧರರಾದ 18 ರಿಂದ 42 ವರ್ಷದ ಯುವಕ-ಯುವತಿಗಳು ಈ ಅರ್ಹತಾ ಪರೀಕ್ಷೆಗೆ ಹಾಜರಾಗಿ, ಸಮವಸ್ತ್ರ ಧರಿಸುವ ಗೌರವ ಮತ್ತು ದೇಶರಕ್ಷಣೆಯ ಭಾಗವಹಿಸುವ ಅವಕಾಶವನ್ನು ಪಡೆಯಬಹುದು. ಸ್ವಯಂಸೇವಕರ ಈ ಪಡೆಯು

    Read more..


  • Gruhalakshmi : ಗೃಹಲಕ್ಷ್ಮಿ ಪೆಂಡಿಂಗ್ ಹಣ 6 ಸಾವಿರ ರೂ. ಒಟ್ಟಿಗೆ ಈ ದಿನ ಜಮಾ.! ಹೊಸ ಅರ್ಜಿಗೂ ಅವಕಾಶ

    WhatsApp Image 2025 05 11 at 8.55.11 AM scaled

    ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಬಾಕಿ ಉಳಿದಿದ್ದ ಮೂರು ತಿಂಗಳ (ಜನವರಿ, ಫೆಬ್ರವರಿ ಮತ್ತು ಮಾರ್ಚ್ 2025) ಹಣವನ್ನು ಮೇ 31ರೊಳಗೆ ಮನೆ ಯಜಮಾನಿಯರ ಖಾತೆಗೆ ವರ್ಗಾವಣೆ ಮಾಡಲು ನಿರ್ಧರಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ಖಾಸಗಿ ಉದ್ಯೋಗಿಗಳ ಪಿಂಚಣಿ ಹಣ ಭಾರಿ ಹೆಚ್ಚಳ ಸಾಧ್ಯತೆ..! ಸಂಸದ ಬೊಮ್ಮಾಯಿ ಶಿಫಾರಸು

    WhatsApp Image 2025 05 10 at 1.24.44 PM

    ನವದೆಹಲಿ, ಮೇ 10: ಕೇಂದ್ರ ಸರ್ಕಾರವು ಶೀಘ್ರದಲ್ಲೇ ‘ನೌಕರರ ಪಿಂಚಣಿ ಯೋಜನೆ’ (EPS)ಗೆ ಸಂಬಂಧಿಸಿದಂತೆ ದೊಡ್ಡ ನಿರ್ಣಯ ಕೈಗೊಳ್ಳಲಿದೆ. ಪ್ರಸ್ತುತ ₹1,000 ರಷ್ಟಿರುವ ಕನಿಷ್ಠ ಮಾಸಿಕ ಪಿಂಚಣಿಯನ್ನು ಮೂರು ಪಟ್ಟು ಹೆಚ್ಚಿಸಿ ₹3,000 ಮಾಡುವ ಪ್ರಸ್ತಾಪವನ್ನು ಸರ್ಕಾರ ಪರಿಶೀಲಿಸುತ್ತಿದೆ. ಈ ನಿರ್ಣಯ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವ ಕೋಟಿಗಟ್ಟಲೆ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..