Author: Editor in Chief
SBI Recruitment : ಎಸ್ಬಿಐ ಬ್ಯಾಂಕ್ ಸರ್ಕಲ್ ಆಫೀಸರ್ ಹುದ್ದೆಗಳ ನೇಮಕಾತಿ, ಡೈರೆಕ್ಟ್ ಅರ್ಜಿ ಲಿಂಕ್ ಇಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶದ ವಿವಿಧ ವೃತ್ತಗಳಲ್ಲಿ 2,964 ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಭರ್ತಿ ಪ್ರಕ್ರಿಯೆಯಲ್ಲಿ ಕನ್ನಡ ಬಲ್ಲ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಈ ನೇಮಕಾತಿ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಗಳ ಮಾಹಿತಿ ಹುದ್ದೆ: ಸರ್ಕಲ್ ಬೇಸ್ಡ್ ಆಫೀಸರ್ (CBO) ಒಟ್ಟು…
Categories: ಕರ್ನಾಟಕ ಸುದ್ದಿVande Bharat: ರಾಜ್ಯದ ವಂದೇ ಭಾರತ್ ರೈಲು ವೇಳಾಪಟ್ಟಿ, ಮಾರ್ಗ & ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ ವಂದೇ ಭಾರತ್ ರೈಲುಗಳು: ಹೊಸ ಸಂಪರ್ಕ, ಹೆಚ್ಚಿನ ಸೌಲಭ್ಯಗಳು ಬೆಂಗಳೂರು, ಮೇ 11: ಭಾರತೀಯ ರೈಲ್ವೆ ಇಲಾಖೆಯ ಅತ್ಯಾಧುನಿಕ ವಂದೇ ಭಾರತ್ ರೈಲು ಸೇವೆಗಳು ಕರ್ನಾಟಕದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿವೆ. ಪ್ರಸ್ತುತ ರಾಜ್ಯದಾದ್ಯಂತ 12 ವಂದೇ ಭಾರತ್ ರೈಲುಗಳು ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ವೇಗವಾದ, ಸುರಕ್ಷಿತ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸುತ್ತಿವೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಪ್ರಮುಖ ನಗರಗಳ ನಡುವಿನ ಪ್ರಯಾಣ ಸಮಯ ಗಮನಾರ್ಹವಾಗಿ ಕಡಿಮೆಯಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ…
Categories: ಸಾರ್ವಜನಿಕ ಮಾಹಿತಿಇಂದಿರಾ ಗಾಂಧಿಯಂತೆ ಪಾಕ್ನ ಮುಂದೆ ನಿಲ್ಲಲು ಮೋದಿ ಸರ್ಕಾರ ವಿಫಲವೇ.? ಮೋದಿಗೆ ಟೀಕೆ

ನವದೆಹಲಿ: ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಭಾರತ ಒಪ್ಪಿಗೆ ನೀಡಿದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೀತಿಯ ಬಗ್ಗೆ ತೀವ್ರ ಚರ್ಚೆ ಮತ್ತು ವಿಮರ್ಶೆಗಳು ಹರಡಿವೆ. ಕೆಲವು ವಿಮರ್ಶಕರು “ಎಲ್ಲರೂ ಇಂದಿರಾ ಗಾಂಧಿಯವರಂತೆ ಇರಲಾರರು” ಎಂಬ ಟೀಕೆಗಳನ್ನು ಮಾಡಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1971ರ ಯುದ್ಧ…
Categories: ಕರ್ನಾಟಕ ಸುದ್ದಿನಿಮಗೆ ಈ 7 ಆರೋಗ್ಯ ಸಮಸ್ಯೆ ಇದ್ದರೆ ಮಾವಿನ ಹಣ್ಣಿನ ಜ್ಯೂಸ್ ಕುಡಿಯಬೇಡಿ.? ಅಪಾಯ

ಬೇಸಿಗೆಯಲ್ಲಿ ಮಾವಿನಹಣ್ಣಿನ ಇರುವುದು ಸಾಧ್ಯವೇ.? ಖಂಡಿತ ಇಲ್ಲ ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವು ತಿನ್ನಲು ಬಾರಿ ರುಚಿಕರ, ಮಾವಿನ ಹಣ್ಣಿಗಾಗಿ ನಾವು ಇಡೀ ವರ್ಷ ಕಾಯುತ್ತೇವೆ, ಅದರಲ್ಲೂ ವಿಶೇಷವಾಗಿ ಮಾವಿನಹಣ್ಣಿನ ಮಿಲ್ಕ್ ಶೇಕ್ ತಂಪಾದ ಮತ್ತು ಮೃದುವಾದ ತಾಜಾತನ ನೀಡುವ ಅನುಭವವನ್ನು ನಾವು ಬೇಸಿಗೆಯಲ್ಲಿ ಹೆಚ್ಚಾಗಿ ಇಷ್ಟ ಪಡುತ್ತೇವೆ. ಆದರೆ ಈ ಸುವಾಸನೆಯುಳ್ಳ ಶೇಕ್ ಎಲ್ಲರಿಗೂ ಆರೋಗ್ಯಕರವಲ್ಲ ಎಂದು ನಿಮಗೆ ತಿಳಿದಿದೆಯೇ? ಕೆಲವು ಆರೋಗ್ಯ ಪರಿಸ್ಥಿತಿಗಳಲ್ಲಿ ಮಾವಿನ ಶೇಕ್ ಕುಡಿಯುವುದರಿಂದ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚಾಗಬಹುದು. ಆದರೆ ಈ…
Categories: ಸಾರ್ವಜನಿಕ ಮಾಹಿತಿಸಿಬಿಎಸ್ಇ 10th, 12th ಫಲಿತಾಂಶ 2025 ಮೇ 15ರಂದು ಬಿಡುಗಡೆ ಸಾಧ್ಯತೆ..?

ಸಿಬಿಎಸ್ಇ 10ನೇ-12ನೇ ಫಲಿತಾಂಶ 2025 ಲೈವ್ ಅಪ್ಡೇಟ್: ಕರ್ನಾಟಕದ ಎಸ್ ಎಸ್ ಎಲ್ ಸಿ ಪರೀಕ್ಷೆ ರಿಸಲ್ಟ್ ನಂತರ, ಈಗ ಎಲ್ಲರೂ ಸಿಬಿಎಸ್ಇ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಮಾಧ್ಯಮ ವರದಿಗಳಲ್ಲಿ ಹೇಳುವ ಪ್ರಕಾರ, ಸಿಬಿಎಸ್ಇ ಫಲಿತಾಂಶಗಳು ಮುಂದಿನ ವಾರವೇ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಸಿಬಿಎಸ್ಇ ಬೋರ್ಡ್ ತನ್ನ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಶೀಘ್ರವೇ ಘೋಷಿಸಲಿದೆ. ಫಲಿತಾಂಶ ಬಿಡುಗಡೆ ಮಾಡುವ ಮುನ್ನ ಒಂದು ದಿನ ಮುಂಚೆ ಸಿಬಿಎಸ್ಇ ಬೋರ್ಡ್ ಅಧಿಕೃತ…
Categories: ಕರ್ನಾಟಕ ಸುದ್ದಿಜೂ.1 ರಿಂದ ಎಲ್ಪಿಜಿ ಸಿಲಿಂಡರ್ & ರೇಷನ್ ಕಾರ್ಡ್ ಹೊಸ ರೂಲ್ಸ್ ಜಾರಿ.! ತಪ್ಪದೇ ತಿಳಿದುಕೊಳ್ಳಿ

ನವದೆಹಲಿ : ಕೇಂದ್ರ ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಸುಗಮಗೊಳಿಸುವ ದೃಷ್ಟಿಯಿಂದ ರೇಷನ್ ಕಾರ್ಡ್ ಮತ್ತು ಎಲ್ಪಿಜಿ ಸಿಲಿಂಡರ್ ವ್ಯವಸ್ಥೆಗಳಲ್ಲಿ ನಾಲ್ಕು ಮುಖ್ಯ ಬದಲಾವಣೆಗಳನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳು ಜೂನ್ 1, 2025 ರಿಂದ ಜಾರಿಯಾಗಲಿವೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಡಿಜಿಟಲ್ ಯುಗಕ್ಕೆ ಅನುಗುಣವಾದ…
Categories: ಕರ್ನಾಟಕ ಸುದ್ದಿEPFO ಹೊಸ ರೂಲ್ಸ್ ಜಾರಿ, ಕಟ್ಟಡ ಕಾರ್ಮಿಕರಿಗೆ ಬಂಪರ್ ಗುಡ್ ನ್ಯೂಸ್.! ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ನಿಯಮಗಳಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ಮಾಡಿದೆ. ಈ ಹೊಸ ತೀರ್ಮಾನವು ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರಿಗೆ ದೊಡ್ಡ ರಕ್ಷಣೆಯನ್ನು ನೀಡಲಿದೆ. EPF ಮತ್ತು BOCW ಯೋಜನೆಗಳ ಹೋಲಿಕೆ EPFO ಈಗ ನಿರ್ಮಾಣ ಕಾರ್ಮಿಕರಿಗೆ ಎರಡು ಯೋಜನೆಗಳ ನಡುವೆ ಸ್ಪಷ್ಟತೆ ತಂದಿದೆ: ಕೊಚ್ಚಿಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ತಮ್ಮ ವರದಿಯಲ್ಲಿ EPF ಯೋಜನೆಯೇ ಕಾರ್ಮಿಕರಿಗೆ ಹೆಚ್ಚು ಲಾಭದಾಯಕ ಮತ್ತು ಸುರಕ್ಷಿತ ಎಂದು ಸ್ಪಷ್ಟಪಡಿಸಿದ್ದಾರೆ. EPF…
Categories: ಕರ್ನಾಟಕ ಸುದ್ದಿVivo Y300 GT : ಬರೋಬ್ಬರಿ 7,620mAh ಬ್ಯಾಟರಿಯೊಂದಿಗೆ ಹೊಸ ವಿವೋ ಫೋನ್ ಲಾಂಚ್.!

ವಿವೋ ಕಂಪನಿಯು ತನ್ನ ಹೊಸ Y300 ಜಿಟಿ ಸ್ಮಾರ್ಟ್ಫೋನ್ ಅನ್ನು ಚೀನಾದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ಅದರ ದೊಡ್ಡ 7,620mAh ಬ್ಯಾಟರಿ ಸಾಮರ್ಥ್ಯ ಮತ್ತು 90W ವೇಗದ ಚಾರ್ಜಿಂಗ್ ಸೌಲಭ್ಯದಿಂದ ಪ್ರತ್ಯೇಕ ಗುರುತಿಸಿಕೊಂಡಿದೆ. ಫೋನ್ ಅತ್ಯಾಧುನಿಕ 6.78-ಇಂಚಿನ 1.5K ರೆಸಲ್ಯೂಷನ್ AMOLED ಡಿಸ್ಪ್ಲೇಯನ್ನು ಹೊಂದಿದ್ದು, ಇದು 144Hz ರಿಫ್ರೆಶ್ ರೇಟ್ ಮತ್ತು 5,500 nits ಗರಿಷ್ಠ ಹೊಳಪನ್ನು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಟೆಕ್ & ಆಟೋ
Hot this week
ಗದಗ: ಕೇವಲ 5 ರೂಪಾಯಿಗೆ ಬಡವರ ಹಸಿವು ನೀಗಿಸುತ್ತಿರುವ ‘ಬುತ್ತಿ’ ಭೋಜನಾಲಯ
KRIES ನೇಮಕಾತಿ 2026: ವಸತಿ ಶಾಲೆಗಳಲ್ಲಿ 1,087 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ಮಾಹಿತಿ
ನವೋದಯ ವಿದ್ಯಾಲಯ (JNV) ಪ್ರವೇಶ 2027: 6ನೇ ತರಗತಿ ಉಚಿತ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆರಂಭ
VAO ನೇಮಕಾತಿ 2026: ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ
Topics
Latest Posts
- ಗದಗ: ಕೇವಲ 5 ರೂಪಾಯಿಗೆ ಬಡವರ ಹಸಿವು ನೀಗಿಸುತ್ತಿರುವ ‘ಬುತ್ತಿ’ ಭೋಜನಾಲಯ

- KRIES ನೇಮಕಾತಿ 2026: ವಸತಿ ಶಾಲೆಗಳಲ್ಲಿ 1,087 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ಮಾಹಿತಿ

- ನವೋದಯ ವಿದ್ಯಾಲಯ (JNV) ಪ್ರವೇಶ 2027: 6ನೇ ತರಗತಿ ಉಚಿತ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆರಂಭ

- ಸವಣೂರು: ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ ಬೆಳೆಸುವ ನಿಟ್ಟಿನಲ್ಲಿ ಎಬಿವಿಪಿ ವಿಶೇಷ ಕಾರ್ಯಕ್ರಮ

- VAO ನೇಮಕಾತಿ 2026: ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ















