Author: Editor in Chief
Alcohol Price: ಮಧ್ಯಪ್ರಿಯರೇ ಗಮನಿಸಿ, ಬಿಯರ್ ಮತ್ತು ಮಧ್ಯದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಇಲ್ಲಿದೆ ವಿವರ

ಕಳೆದ ಕೆಲವು ತಿಂಗಳುಗಳಿಂದ ಮದ್ಯಪ್ರಿಯರಿಗೆ ಬೆಲೆ ಏರಿಕೆಯಿಂದಾಗಿ ಬಿಗಿಯಾದ ಪರಿಸ್ಥಿತಿ ಎದುರಾಗಿತ್ತು. ವಿಶೇಷವಾಗಿ ಕರ್ನಾಟಕದಲ್ಲಿ, ಹಿಂದಿನ ಎರಡು ವರ್ಷಗಳಲ್ಲಿ ಮದ್ಯದ ಬೆಲೆ ಮೂರು ಬಾರಿ ಹೆಚ್ಚಾಗಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರವು ಮತ್ತೊಮ್ಮೆ ಬಿಯರ್ ಬೆಲೆ ಏರಿಕೆ ಮಾಡಿದ್ದರಿಂದ ಮದ್ಯಪ್ರಿಯರಿಗೆ ಹೆಚ್ಚಿನ ಆರ್ಥಿಕ ಒತ್ತಡ ಉಂಟಾಗಿತ್ತು. ಆದರೆ, ಈಗ ಕೇಂದ್ರ ಸರ್ಕಾರದ ತೆರಿಗೆ ನೀತಿಯ ಬದಲಾವಣೆಯಿಂದಾಗಿ ಬಿಯರ್ ಬೆಲೆಗಳಲ್ಲಿ ಗಮನಾರ್ಹ ಇಳಿಕೆ ಸಾಧ್ಯವಿದೆ. ಇದು ಮದ್ಯಪ್ರಿಯರಿಗೆ ಸಂತೋಷ ತಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಕರ್ನಾಟಕ ಸುದ್ದಿರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಗುಡ್ ನ್ಯೂಸ್, ಇನ್ನು ಮುಂದೆ ಹೆಚ್ಚಿನ ರಜೆಗಳ ಸೌಲಭ್ಯ.!

ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ಒಂದು ಶುಭವಾರ್ತೆ ನೀಡಿದೆ. ಈ ಹೊಸ ನಿರ್ಣಯದಿಂದ ದೇಶದ ಸುಮಾರು 50 ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಿಗಳು ಲಾಭ ಪಡೆಯಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಸಮತೋಲನ ಕಾಪಾಡಿಕೊಳ್ಳುವುದು ಕಷ್ಟವಾಗಿತ್ತು ಎಂದು ನೌಕರರು ಬಗೆದುಕೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಪ್ರತಿ ವರ್ಷ 42 ಹೆಚ್ಚುವರಿ ರಜೆ ದಿನಗಳನ್ನು ನೀಡಲು ನಿರ್ಣಯಿಸಿದೆ. ಮುಂತಾದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಕರ್ನಾಟಕ ಸುದ್ದಿಸ್ವಂತ ಮನೆ ಕಟ್ಟಲು ಕೇಂದ್ರದ ನೆರವು, ಸಾಲ ಮತ್ತು ಸಬ್ಸಿಡಿ ಯೋಜನೆ, ನೀವೂ ಅಪ್ಲೈ ಮಾಡಿ

ಪ್ರಧಾನಮಂತ್ರಿ ಆವಾಸ್ ಯೋಜನೆ 2025: ಭಾರತದ 3 ಕೋಟಿ ವಸತಿರಹಿತ ಕುಟುಂಬಗಳಿಗೆ ಸ್ವಂತ ಮನೆ ಒದಗಿಸುವ ಉದ್ದೇಶದೊಂದಿಗೆ ಕೇಂದ್ರ ಸಚಿವಾಲಯವು ಹೊಸ ತೀರ್ಮಾನ ಕೈಗೊಂಡಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಹೆಸರಿನಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಡಿ, ಅರ್ಹರಾದ ನಾಗರಿಕರಿಗೆ ಸ್ವಂತ ಮನೆ ಕಟ್ಟಲು ಹಣಕಾಸು ಸಹಾಯವನ್ನು ನೀಡಲಾಗುತ್ತದೆ. ಯಾರು ಅರ್ಜಿ ಸಲ್ಲಿಸಬಹುದು? ಯಾವ ರೀತಿಯ ಪ್ರಯೋಜನಗಳಿವೆ? ಹೇಗೆ ಅರ್ಜಿ ಸಲ್ಲಿಸುವುದು? – ಇವೇ ಮುಂತಾದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
Categories: ಕರ್ನಾಟಕ ಸುದ್ದಿ2025ನೇ ಸಾಲಿನ ಇಂಜಿನಿಯರಿಂಗ್ ಕೋರ್ಸ್ ಪ್ರವೇಶ ಶುಲ್ಕ ಬಾರಿ ಹೆಚ್ಚಳ..! ಇಲ್ಲಿದೆ ನೋಡಿ

ಬೆಂಗಳೂರು, ಮೇ 2025: 2025-26 ಶೈಕ್ಷಣಿಕ ವರ್ಷದಲ್ಲಿ ಬಿಇ ಮತ್ತು ಆರ್ಕಿಟೆಕ್ಟ್ ಕೋರ್ಸ್ಗಳ ಪ್ರವೇಶ ಶುಲ್ಕವನ್ನು 7.5% ಹೆಚ್ಚಿಸಲು ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ಸಿಇಟಿ ಪರೀಕ್ಷೆಗೆ ಕಾತುರರಾಗಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಇದು ಹೊಸ ಆರ್ಥಿಕ ಒತ್ತಡವನ್ನು ತಂದಿದೆ. ಶುಲ್ಕ ಹೆಚ್ಚಳದ ವಿವರಗಳು: ಟೈಪ್-1 ಖಾಸಗಿ ಕಾಲೇಜುಗಳು: ಸರ್ಕಾರಿ ಕೋಟಾ ಸೀಟುಗಳು: ₹1,14,199 (ಹಿಂದಿನ ಶುಲ್ಕ ₹1,06,231) ಕಾಮೆಡ್-ಕೆ ಸೀಟುಗಳು: ₹2,00,070 (ಹಿಂದಿನ ಶುಲ್ಕ ₹1,86,111) ಟೈಪ್-2 ಖಾಸಗಿ ಕಾಲೇಜುಗಳು: ಸರ್ಕಾರಿ ಕೋಟಾ ಸೀಟುಗಳು: ₹2,81,088 (ಹಿಂದಿನ
Categories: ಕರ್ನಾಟಕ ಸುದ್ದಿದಾಳಿಂಬೆ: ರಕ್ತ ಸುಧಾರಣೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್ ಫ್ರೂಟ್

ದಾಳಿಂಬೆ ಒಂದು ಪೌಷ್ಟಿಕ ಹಣ್ಣು, ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದ ಆರೋಗ್ಯ ಉತ್ತಮಗೊಳ್ಳುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯಕ್ಕೆ ಹಾನಿಕಾರಕವಾದ ಅಪಧಮನಿಯ ಪ್ಲೇಕ್ ಅನ್ನು ತಡೆಯುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದಾಳಿಂಬೆಯ ಆರೋಗ್ಯ ಪ್ರಯೋಜನಗಳು ದಾಳಿಂಬೆಯನ್ನು ಹೇಗೆ ಸೇವಿಸಬೇಕು? ತಜ್ಞರ ಅಭಿಪ್ರಾಯ ಹೈದರಾಬಾದ್ನ ಡಾ.
Categories: ಸಾರ್ವಜನಿಕ ಮಾಹಿತಿಪಾಕಿಸ್ತಾನದ ಮೇಲಿನ ಸೇನಾ ಕಾರ್ಯಾಚರಣೆಗೆ ಮನ್ನಣೆ ಸೇನೆಗೆ ಸಲ್ಲಬೇಕು: ಸಿದ್ದರಾಮಯ್ಯ

ಎಚ್.ಡಿ. ಕೋಟೆ (ಮೈಸೂರು ಜಿಲ್ಲೆ): ಪಾಕಿಸ್ತಾನದ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಗೆ ಸಲ್ಲುವ ಎಲ್ಲಾ ಮನ್ನಣೆ ನಮ್ಮ ಸೇನಾಪಡೆಗೆ ಸೇರಿದ್ದು. ಯಾವುದೇ ರಾಜಕೀಯ ಪಕ್ಷವು ಇದರ ಯಶಸ್ಸನ್ನು ತನ್ನದೆಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸೋಮವಾರ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, “ಇಂದು ಭಾರತ ಮತ್ತು ಪಾಕಿಸ್ತಾನದ ಸೇನಾಧಿಕಾರಿಗಳು ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ
Categories: ಕರ್ನಾಟಕ ಸುದ್ದಿSBI Recruitment : ಎಸ್ಬಿಐ ಬ್ಯಾಂಕ್ ಸರ್ಕಲ್ ಆಫೀಸರ್ ಹುದ್ದೆಗಳ ನೇಮಕಾತಿ, ಡೈರೆಕ್ಟ್ ಅರ್ಜಿ ಲಿಂಕ್ ಇಲ್ಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶದ ವಿವಿಧ ವೃತ್ತಗಳಲ್ಲಿ 2,964 ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಭರ್ತಿ ಪ್ರಕ್ರಿಯೆಯಲ್ಲಿ ಕನ್ನಡ ಬಲ್ಲ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಈ ನೇಮಕಾತಿ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಗಳ ಮಾಹಿತಿ ಹುದ್ದೆ: ಸರ್ಕಲ್ ಬೇಸ್ಡ್ ಆಫೀಸರ್ (CBO) ಒಟ್ಟು
Categories: ಕರ್ನಾಟಕ ಸುದ್ದಿVande Bharat: ರಾಜ್ಯದ ವಂದೇ ಭಾರತ್ ರೈಲು ವೇಳಾಪಟ್ಟಿ, ಮಾರ್ಗ & ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ ವಂದೇ ಭಾರತ್ ರೈಲುಗಳು: ಹೊಸ ಸಂಪರ್ಕ, ಹೆಚ್ಚಿನ ಸೌಲಭ್ಯಗಳು ಬೆಂಗಳೂರು, ಮೇ 11: ಭಾರತೀಯ ರೈಲ್ವೆ ಇಲಾಖೆಯ ಅತ್ಯಾಧುನಿಕ ವಂದೇ ಭಾರತ್ ರೈಲು ಸೇವೆಗಳು ಕರ್ನಾಟಕದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿವೆ. ಪ್ರಸ್ತುತ ರಾಜ್ಯದಾದ್ಯಂತ 12 ವಂದೇ ಭಾರತ್ ರೈಲುಗಳು ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ವೇಗವಾದ, ಸುರಕ್ಷಿತ ಮತ್ತು ಆರಾಮದಾಯಕ ಸಂಪರ್ಕವನ್ನು ಒದಗಿಸುತ್ತಿವೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಪ್ರಮುಖ ನಗರಗಳ ನಡುವಿನ ಪ್ರಯಾಣ ಸಮಯ ಗಮನಾರ್ಹವಾಗಿ ಕಡಿಮೆಯಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ
Categories: ಸಾರ್ವಜನಿಕ ಮಾಹಿತಿ
Hot this week
Arecanut Price: ಅಡಿಕೆ ದರದಲ್ಲಿ ದಿಢೀರ್ ಏರಿಕೆ – ಶಿವಮೊಗ್ಗ, ಚನ್ನಗಿರಿ ಸೇರಿ ಪ್ರಮುಖ ಮಾರುಕಟ್ಟೆಗಳ ಇಂದಿನ ರೇಟ್.
Mobile Recharge: ರೀಚಾರ್ಜ್ ದರ ಏರಿಕೆ ಸಾಧ್ಯತೆ – ಈಗಲೇ 1 ವರ್ಷದ ಪ್ಲಾನ್ ತೆಗೆದುಕೊಳ್ಳುವುದು ಲಾಭವೇ?
GESCOM Recruitment 2026: ಜೆಸ್ಕಾಂನಲ್ಲಿ 275 ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ! ಅರ್ಹತೆ, ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ
Gold Rate Today: ಚಿನ್ನದ ಬೆಲೆ 1.60 ಲಕ್ಷ ದಾಟಿದೆಯೆಂದು ‘ರೋಲ್ಡ್ ಗೋಲ್ಡ್’ ಆಭರಣ ಖರೀದಿಸುತ್ತಿದ್ದೀರಾ? ಈ 4 ವಿಚಾರಗಳು ನೆನಪಿರಲಿ!
BBMP ಆಸ್ತಿ ಮಾಲೀಕರಿಗೆ: ಬಿ ಖಾತಾದಿಂದ ಎ ಖಾತೆಗೆ ಬದಲಾಯಿಸಲು ಬಂಪರ್ ಆಫರ್! (B Khata to A Khata)
Topics
Latest Posts
- Arecanut Price: ಅಡಿಕೆ ದರದಲ್ಲಿ ದಿಢೀರ್ ಏರಿಕೆ – ಶಿವಮೊಗ್ಗ, ಚನ್ನಗಿರಿ ಸೇರಿ ಪ್ರಮುಖ ಮಾರುಕಟ್ಟೆಗಳ ಇಂದಿನ ರೇಟ್.

- Mobile Recharge: ರೀಚಾರ್ಜ್ ದರ ಏರಿಕೆ ಸಾಧ್ಯತೆ – ಈಗಲೇ 1 ವರ್ಷದ ಪ್ಲಾನ್ ತೆಗೆದುಕೊಳ್ಳುವುದು ಲಾಭವೇ?

- GESCOM Recruitment 2026: ಜೆಸ್ಕಾಂನಲ್ಲಿ 275 ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ! ಅರ್ಹತೆ, ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ

- Gold Rate Today: ಚಿನ್ನದ ಬೆಲೆ 1.60 ಲಕ್ಷ ದಾಟಿದೆಯೆಂದು ‘ರೋಲ್ಡ್ ಗೋಲ್ಡ್’ ಆಭರಣ ಖರೀದಿಸುತ್ತಿದ್ದೀರಾ? ಈ 4 ವಿಚಾರಗಳು ನೆನಪಿರಲಿ!

- BBMP ಆಸ್ತಿ ಮಾಲೀಕರಿಗೆ: ಬಿ ಖಾತಾದಿಂದ ಎ ಖಾತೆಗೆ ಬದಲಾಯಿಸಲು ಬಂಪರ್ ಆಫರ್! (B Khata to A Khata)
















