Author: Editor in Chief
Job News: ಚಾಲಕ, ಟೈಪಿಸ್ಟ್ ಸೇರಿದಂತೆ ಹಲವು ಗ್ರೂಪ್ ಸಿ, ಡಿ ನೇಮಕಾತಿ!

ಚಾಲಕ, ಟೈಪಿಸ್ಟ್, ಹಾಗೂ ಹಲವು ಗ್ರೂಪ್ ಸಿ, ಡಿ (group C and D jobs) ನೇಮಕಕ್ಕೆ ಸುತ್ತೋಲೆ ಹೊರಡಿಸಿದ ಕರ್ನಾಟಕ ಸರ್ಕಾರ! ಹಲವಾರು ಜನರು ಸರ್ಕಾರದ ಹುದ್ದೆಗಳಿಗೆ ಕಾಯುತ್ತಿರುತ್ತಾರೆ. ಸಮಯಕ್ಕೆ ತಕ್ಕಂತೆ ಸರ್ಕಾರವು ಹಲವಾರು ಹುದ್ದೆಗಳ ನೇಮಕಕ್ಕೆ ಹಾಗೂ ಅವುಗಳಿಗೆ ಅರ್ಜಿಗಳನ್ನು (Application) ಸಲ್ಲಿಸಲು ಆದೇಶ ಹೊರಡಿಸುತ್ತಿರುತ್ತದೆ. ಹಾಗೆಯೇ ಇದೀಗ ಕರ್ನಾಟಕ ಸರ್ಕಾರವು ಒಂದು ಗುಡ್ ನ್ಯೂಸ್ ನೀಡಿದೆ. ಸರ್ಕಾರದ ಯಾವುದಾದರೂ ಹುದ್ದೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಇರುವ ಅಭ್ಯರ್ಥಿಗಳಿಗೆ, ಸರ್ಕಾರವು ಒಂದು ಮಹತ್ವದ ಆದೇಶವನ್ನು…
Categories: ಕರ್ನಾಟಕ ಸುದ್ದಿSavings Scheme – ಕೇಂದ್ರದ ಈ ಯೋಜನೆಯಡಿ ಮನೆ ಮಗಳಿಗೆ ಸಿಗುತ್ತೆ 27 ಲಕ್ಷ ರೂ.! ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ(Sukanya Sumruddhi Yojana) ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಸುಕನ್ಯಾ ಸಮೃದ್ಧಿ ಯೋಜನೆಯ(Sukanya Sumruddhi Yojana) 2023 ಮನೆಯಲ್ಲಿ ಹೆಣ್ಣು ಮಗುವಿದ್ದರೆ ಅವಳ ಶಿಕ್ಷಣ ಮತ್ತು ಮದುವೆ ಒಳ್ಳೆಯ ರೀತಿಯಲ್ಲಿ ಸಂಪೂರ್ಣವಾಗಲಿ ಎಂದು ಪಾಲಕರು ಮೊದಲಿನಿಂದಲೂ ಹುಡುಕೆ(Invest)…
Categories: ಸರ್ಕಾರಿ ಯೋಜನೆಗಳುಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ವಿದ್ಯಾರ್ಥಿಗಳೇ ನಿಮಗಾಗಿ ಗುಡ್ ನ್ಯೂಸ್! labour Card ಹೊಂದಿದವರಾಗಿದ್ದಾರೆ ನೀವು ಸ್ಕಾಲರ್ಶಿಪ್ ಪಡೆಯಲು ಆರ್ಹರು. ಯಾವ ಸ್ಕಾಲರ್ಶಿಪ್?, ಅರ್ಹತೇ ಏನು?, ಅಗತ್ಯ ದಾಖಲೆಗಳು ಯಾವವು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ವರದಿಯಲ್ಲಿದೆ. ವರದಿಯನ್ನೂ ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, Karnataka Labor Welfare Board (LWB) 2023-24ನೇ ಶೈಕ್ಷಣಿಕ ವರ್ಷಕ್ಕೆ…
Categories: ಉದ್ಯೋಗ & ಶಿಕ್ಷಣLIC New Jeevan Anand: ದಿನಕ್ಕೆ ಬರೀ 200 ರೂ. ಉಳಿಸಿ.. ಒಮ್ಮೆಗೆ ಬರುತ್ತೆ ಬರೋಬ್ಬರಿ 1.22 ಕೋಟಿ ರೂ.

ಕೇವಲ ₹200 ಉಳಿಸಿ, ದಿನಕ್ಕೆ 1.22 ಕೋಟಿ ರೂಪಾಯಿ ಪಡೆಯಿರಿ! ಹೌದು, ನೀವು ಓದಿದ್ದು ನಿಜ! LIC ನ ಹೊಸ ಜೀವನ ಆನಂದ ಯೋಜನೆ(Jeevan aananda scheme)ಯೊಂದಿಗೆ ಇದು ಸಾಧ್ಯ! ಈ ಅದ್ಭುತ ಯೋಜನೆಯು ನಿಮಗೆ ಭವಿಷ್ಯದ ಭದ್ರತೆ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸುವ ಅವಕಾಶವನ್ನು ನೀಡುತ್ತದೆ. ಹೀಗಿರುವಾಗ, ಈ ಯೋಜನೆಯ ಲಾಭಗಳನ್ನು ಮತ್ತು ಅದರ ಪ್ರಯೋಜನವನ್ನು ಹೇಗೆ ಪಡೆಯಬೇಕು ಎಂದು ತಿಳಿಯುವುದು ಮುಖ್ಯ.ಪ್ರಸ್ತುತ ವರದಿಯಲ್ಲಿ LIC ಯ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.…
Categories: ಸಾರ್ವಜನಿಕ ಮಾಹಿತಿಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್, ಬರೋಬ್ಬರಿ ₹11000 ಸಿಗುವ ಯೋಜನೆ!

ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯಡಿಯಲ್ಲಿ (PM Matru Vandana Yojana) ಗರ್ಭಿಣಿಯರಿಗೆ ಸಿಗುತ್ತೆ 11,000. ಮಹಿಳೆಯರಿಗೆ (For Womens) ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದ್ದು, ಅದರಲ್ಲೂ ಮೋದಿ ಸರ್ಕಾರ (Modi government) ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ತರುತ್ತಿದೆ. ಮಹಿಳೆಯರು ವಿವಾಹವಾದ ನಂತರ ಹಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅವರ ಆರ್ಥಿಕ ನೆರವಿಗೆ ಅನುಕೂಲವಾಗುವಂತೆ ಸರ್ಕಾರ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಈಗಾಗಲೇ ಅದರ ಲಾಭವನ್ನು ಹಲವು ವರ್ಷಗಳಿಂದ ಮಹಿಳೆಯರು ಪಡೆಯುತ್ತಿದ್ದು,…
Categories: ಸರ್ಕಾರಿ ಯೋಜನೆಗಳುKarnataka Trains: ಬೆಂಗಳೂರಿನಿಂದ ಹೊರಡುವ 11 ವಿಶೇಷ ರೈಲುಗಳು ಸಂಚಾರ ರದ್ದು! ಇಲ್ಲಿದೆ ಮಾಹಿತಿ ?

ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಚಾರ ನಡೆಸುತ್ತಿದ್ದ 11 ವಿಶೇಷ ರೈಲುಗಳು ರದ್ದು! ಇಂದು ಜನಸಂಖ್ಯೆ ಜಾಸ್ತಿಯಾಗಿದೆ. ಓಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಸಾರ್ವಜನಿಕರಿಗೆ ಓಡಾಡಲು ಸಂಪರ್ಕ ವ್ಯವಸ್ಥೆ ಅತಿ ಅವಶ್ಯಕವಾಗಿದೆ. ಒಂದು ಕಡೆ ನೋಡುವುದಾದರೆ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ(shakti scheme) ಜಾರಿಯಾದ ನಂತರ ಬಸ್ ಗಳಲ್ಲಿ ಹಲವಾರು ಸ್ಥಳಗಳಲ್ಲಿ ಓಡಾಟ ನಡೆಸುವ ಜನರ ಸಂಖ್ಯೆ ಜಾಸ್ತಿಯಾಗಿದೆ. ಜನಸಂಖ್ಯೆ ಜಾಸ್ತಿ ಆದ ಕಾರಣ ಜನರು ಸಾರಿಗೆ ಸಂಪರ್ಕದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದಾರೆ ಇಂದು…
Categories: ಸಾರ್ವಜನಿಕ ಮಾಹಿತಿNext Gen Scholarship: 15,000 ರೂಪಾಯಿ ನೇರವಾಗಿ ಖಾತೆಗೆ ಬರುವ ಹೊಸ ಸ್ಕಾಲರ್ಶಿಪ್!

NextGen Edu ಸ್ಕಾಲರ್ಶಿಪ್ 2024-25: ಯುವ ಜೀವನವನ್ನು ಪರಿವರ್ತಿಸುವುದು ಇವೈ ಗ್ಲೋಬಲ್ ಡೆಲಿವರಿ ಸರ್ವಿಸಸ್ (EY Global Delivery Services, EY GDS) ಪ್ರಾಯೋಜಿಸಿರುವ ನೆಕ್ಸ್ಟ್ಜೆನ್ ಎಡು ಸ್ಕಾಲರ್ಶಿಪ್ (NextGen Edu Scholarship) ಅನ್ನು ಖಾಸಗಿ ಅಥವಾ ಸರ್ಕಾರಿ ಶಾಲೆಗಳಲ್ಲಿ(private and government schools) ದಾಖಲಾದ ಭಾರತದಾದ್ಯಂತ 11 ನೇ ತರಗತಿಯ ವಿದ್ಯಾರ್ಥಿಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಈ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಿಗೆ INR 15,000 ಆರ್ಥಿಕ ಸಹಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ಅವರ ಶಿಕ್ಷಣವನ್ನು ಮುಂದುವರಿಸಲು ಅನುವು…
Categories: ಉದ್ಯೋಗ & ಶಿಕ್ಷಣPM Awas: ಪ್ರಧಾನಮಂತ್ರಿ ಆವಾಸ್ ಯೋಜನೆಯ ಉಚಿತ ಮನೆಗೆ ಅಪ್ಲೈ ಮಾಡಿ!

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (Pradhan Mantri Awas Yojana – PMAY) ಉಚಿತ ಮನೆ ಪಡೆಯುವ ಕನಸು ನಿಮಗಿದೆಯೇ? ಖಂಡಿತ! ಈ ಯೋಜನೆಯು ನಿಮ್ಮ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತದೆ. ಮನುಷ್ಯನ ಜೀವನದಲ್ಲಿ ಸ್ವಂತ ಮನೆ ಒಂದು ಅತ್ಯಮೂಲ್ಯವಾದ ಕನಸು. ದುರ್ಬಲ ಸ್ಥಿತಿಯಲ್ಲಿರುವವರಿಗೆ ಈ ಕನಸು ಕೈಗೆಟಕದ ಭ್ರಮೆಯಂತೆ ಕಾಣಬಹುದು. ಆದರೆ, ಒಂದು ಉತ್ತಮ ಸಮಾಜದಲ್ಲಿ, ಪ್ರತಿಯೊಬ್ಬರಿಗೂ ಒಂದು ಗೌರವಯುತವಾದ ವಾಸಸ್ಥಳ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಇದೆ ಉದ್ದೇಶದಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ…
Categories: ಸರ್ಕಾರಿ ಯೋಜನೆಗಳುBajaj CNG: ಅತೀ ಹೆಚ್ಚು ಮೈಲೇಜ್ ಕೊಡುವ ಬಜಾಜ್ CNG ಬೈಕ್ ಬಿಡುಗಡೆ

ಹೊಸ ಬೈಕ್ ಕೊಳ್ಳುವವರು ಇಲ್ಲಿ ಗಮನಿಸಿ, ಬಜಾಜ್ CNG ಬೈಕ್ ಶೀಘ್ರದಲ್ಲೇ ಭರ್ಜರಿ ಎಂಟ್ರಿ ಕೊಡಲಿದೆ. ‘ಮೈಲೇಜ್ ಕಾ ಬಾಪ್’ ಎಂದು ಕರೆಯಲ್ಪಡುವ ಈ ಬೈಕ್ ಸಾಮಾಜಿಕ ಜಾಲತಾಣ(social media)ಗಳಲ್ಲಿ ಧೂಳು ಎಬ್ಬಿಸಿದೆ. ಹಾಗಾದರೆ, ಮೊದಲ ಸಿಎನ್ಜಿ ಬೈಕ್ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಎಷ್ಟು ಮೈಲೇಜ್(mileage) ಕೊಡಬಹುದು, ವಿನ್ಯಾಸ ಹೇಗಿರುತ್ತದೆ, ಕಾರ್ಯಕ್ಷಮತೆ ಹೇಗಿರುತ್ತದೆ ಎಂಬ ಪ್ರಶ್ನೆಗಳು ಸಾರ್ವಜನಿಕರ ಮನದಲ್ಲಿ ಮೂಡುವುದು ಸಹಜ. ಈ ಎಲ್ಲಾ ಕುತೂಹಲಗಳಿಗೆ ತೆರೆ ಎಳೆಯಲು ಬಜಾಜ್ ಸಿದ್ಧವಾಗಿದೆ. ಸಿಎನ್ಜಿ ಬೈಕ್…
Categories: ಕರ್ನಾಟಕ ಸುದ್ದಿ
Hot this week
BDL ಅಪ್ರೆಂಟಿಸ್ ನೇಮಕಾತಿ 2026: 147 ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
AAI Recruitment 2026: 389 ಮ್ಯಾನೇಜರ್ ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Manipal Health Card 2026: ನೋಂದಣಿ ಆರಂಭ, ಆರೋಗ್ಯ ಸೇವೆಗಳ ಭಾರಿ ರಿಯಾಯಿತಿ ಪಡೆಯಿರಿ
ಮಾರನಬೀಡ ಗ್ರಾ.ಪಂ: 21 ಲಕ್ಷ ರೂ. ತೆರಿಗೆ ಹಣ ದುರುಪಯೋಗ! PDO ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ
ಸವಣೂರು: ಬಡ ಮಕ್ಕಳಿಗೆ ಶಾಲಾ ಪರಿಕರ ವಿತರಣೆ ಹಾಗೂ ‘ಭುದೀಕ್ಷಾ ಸೇವಾ ಸಂಸ್ಥೆ’ ಉದ್ಘಾಟನೆ
Topics
Latest Posts
- BDL ಅಪ್ರೆಂಟಿಸ್ ನೇಮಕಾತಿ 2026: 147 ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- AAI Recruitment 2026: 389 ಮ್ಯಾನೇಜರ್ ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Manipal Health Card 2026: ನೋಂದಣಿ ಆರಂಭ, ಆರೋಗ್ಯ ಸೇವೆಗಳ ಭಾರಿ ರಿಯಾಯಿತಿ ಪಡೆಯಿರಿ

- ಮಾರನಬೀಡ ಗ್ರಾ.ಪಂ: 21 ಲಕ್ಷ ರೂ. ತೆರಿಗೆ ಹಣ ದುರುಪಯೋಗ! PDO ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

- ಸವಣೂರು: ಬಡ ಮಕ್ಕಳಿಗೆ ಶಾಲಾ ಪರಿಕರ ವಿತರಣೆ ಹಾಗೂ ‘ಭುದೀಕ್ಷಾ ಸೇವಾ ಸಂಸ್ಥೆ’ ಉದ್ಘಾಟನೆ















