Author: Editor in Chief
ರಾಜ್ಯಕ್ಕೆ ಬರೋಬ್ಬರಿ 9 ಹೊಸ ರೈಲ್ವೆ ಯೋಜನೆಗೆ ಚಾಲನೆ : ಕೇಂದ್ರ ಸಚಿವ ಸೋಮಣ್ಣ

2 ವರ್ಷಗಳಲ್ಲಿ 9 ರೈಲು ಯೋಜನೆ ಪೂರ್ಣಗೊಳಿಸುವಿಕೆಗೆ ಸಜ್ಜು: ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ (V Somanna) ಘೋಷಣೆ. ಲೋಕಸಭಾ ಚುನಾವಣೆಯ (Loksabha Election) ಫಲಿತಾಂಶಕ್ಕೂ ಮುನ್ನ ಹಾಗೂ ಫಲಿತಾಂಶದ ನಂತರವೂ ಜನರು ಹೆಚ್ಚು ಭರವಸೆಯನ್ನಿಟ್ಟು ಕೊಂಡಿದ್ದಾರೆ. ಸಚಿವರಾಗಿ ಆಯ್ಕೆಯಾದಂತಹ ಪ್ರತಿಯೊಬ್ಬರೂ ಕೂಡ ಅವರವರ ಕ್ಷೇತ್ರದಲ್ಲಿ ಹೆಚ್ಚು ಕೆಲಸಗಳನ್ನು ಮಾಡುತ್ತಾರೆ ಹಾಗೂ ಜನಪರ, ಜನಪಯೋಗಿ ಕೆಲಸಗಳನ್ನು ಮಾಡುವಲ್ಲಿ ಸಚಿವರ ಪಾತ್ರ ಬಹುದೊಡ್ಡದು. ಲೋಕಸಭಾ ಚುನಾವಣೆಯಲ್ಲಿ ಗೆದ್ದಂತಹ ಪ್ರತಿಯೊಬ್ಬರಿಗೂ ಕೂಡ ಈಗಾಗಲೇ ಸಚಿವರ ಸ್ಥಾನ ನೀಡಿದ್ದಾರೆ. ಅದರಲ್ಲಿ…
Categories: ಸಾರ್ವಜನಿಕ ಮಾಹಿತಿಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ 586 ಹುದ್ದೆಗಳ ಭರ್ಜರಿ ನೇಮಕಾತಿ! ಅಪ್ಲೈ ಮಾಡಿ

ಈ ವರದಿಯಲ್ಲಿ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ(Banking Job Recruitments) ಕುರಿತು ತಿಳಿಸಿಕೊಡಲಾಗುತ್ತಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೇಮಕಾತಿ 2024: 586 ಹುದ್ದೆಗಳ ಭರ್ತಿ…
Categories: ಕರ್ನಾಟಕ ಸುದ್ದಿಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ OnePlus ಹೊಸ ಫೋನ್!: ಬೆಲೆ ಹಾಗೂ ಫೀಚರ್ಸ್ ಡಿಟೇಲ್ಸ್ ಇಲ್ಲಿದೆ

ಜೂನ್ 24ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ OnePlus Nord CE 4 Lite, ಬೆಲೆ ಹಾಗೂ ಫಿಚರ್ಸ್ ಹೀಗಿವೆ. ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗಿದೆ. ಇಂದು ಪ್ರತಿಯೊಬ್ಬರು ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಾರೆ. ಸ್ಮಾರ್ಟ್ ಫೋನ್ ಇಲ್ಲದೆ ನಮ್ಮ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ತಮ್ಮ ಬ್ರ್ಯಾಂಡ್ ಹೆಸರಿನಲ್ಲಿ ಹೆಚ್ಚು ಜನಪ್ರಿಯತೆಯನ್ನು ಹೊಂದಿವೆ. ಹಾಗೆಯೇ ಇಂದಿನ ಯುವಜನತೆ ಬ್ರ್ಯಾಂಡೆಡ್ ಸ್ಮಾರ್ಟ್ ಫೋನ್ (branded smartphone) ಗಳನ್ನು ಇಟ್ಟುಕೊಳ್ಳುವುದು ಒಂದು ಕ್ರೇಜ್…
Categories: ಕರ್ನಾಟಕ ಸುದ್ದಿE-Mudra Loan Scheme – ಸ್ವಂತ ಉದ್ಯೋಗ ಪ್ರಾರಂಬಿಸಲು ಗ್ಯಾರಂಟಿ ಇಲ್ಲದೇ 10 ಲಕ್ಷ ವರೆಗೆ ಸಾಲ ಸೌಲಭ್ಯ

ಸ್ವಂತ ಉದ್ಯೋಗ ಪ್ರಾರಂಭಿಸಲು ಕೇಂದ್ರ ಸರ್ಕಾರದ SBI ಇ ಮುದ್ರಾ ಲೋನ್(SBI Mudra loan ) ಬಗ್ಗೆ ತಿಳಿಸಿಕೊಡಲಾಗುತ್ತದೆ. SBI ಮುದ್ರಾ ಲೋನ್, ಅರ್ಜಿ ಸಲ್ಲಿಸುವುದು ಹೇಗೆ, ಅರ್ಹತೆ, ಅಗತ್ಯವಿರುವ ದಾಖಲೆಗಳು, ಅರ್ಹತಾ ಮಾನದಂಡಗಳ ಬಗ್ಗೆ ಇನ್ನಷ್ಟು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ SBI ಇ ಮುದ್ರಾ ಲೋನ್(SBI e-Mudra loan ) 2024:…
Categories: ಸಾರ್ವಜನಿಕ ಮಾಹಿತಿeScooter: ಕೇವಲ 8 ರೂ. ಗೆ 212Km ಮೈಲೇಜ್ ಸ್ಕೂಟರ್ ನ ಬೆಲೆ ಎಷ್ಟು ಗೊತ್ತಾ?

ಅತೀ ಕಡಿಮೆ ಬೆಲೆಗೆ ದೊರೆಯಲಿದೆ 212 ಕಿಮೀ ಮೈಲೇಜ್ (212 km milage) ನೀಡುವಂತ ಇಲೆಕ್ಟ್ರಿಕ್ ಸ್ಕೂಟರ್! ಇಂದು ಮಾರುಕಟ್ಟೆಯಲ್ಲಿ ಹಲವಾರು ವಿಧದ ವಾಹನಗಳನ್ನು ನಾವು ನೋಡುತ್ತೇವೆ. ಇಂಧನ ಚಾಲಿತ ವಾಹನಗಳು (fuel vehicles) ಒಂದು ಕಡೆಯಾದರೆ ಇನ್ನು ಎಲೆಕ್ಟ್ರಿಕ್ ಚಾಲಿತ ವಾಹನಗಳು (electric vehicles) ಇನ್ನೊಂದು ಕಡೆ. ಎರಡು ಮಾದರಿಯ ವಾಹನಗಳ ನಡುವೆ ಬಹಳ ಪೈಪೋಟಿ (competition) ನಡೆಯುತ್ತದೆ. ಇಂದು ಎರಡು ಮಾದರಿಯ ವಾಹನಗಳು ಹೆಚ್ಚು ಜನಪ್ರಿಯತೆಗಳನ್ನು ಹೊಂದಿದ್ದು, ವಿಶಿಷ್ಟವಾದ ಫಿಚರ್ಸ್ ಗಳು ಹಾಗೂ ಉತ್ತಮ…
Categories: ಕರ್ನಾಟಕ ಸುದ್ದಿGlasgow MBA ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ! ಈಗಲೇ ಅಪ್ಲೈ ಮಾಡಿ!

ಗ್ಲ್ಯಾಸ್ಗೋ MBA ಸ್ಕಾಲರ್ಶಿಪ್ 2024(Glasgow MBA Scholarship 2024): ಪ್ರತಿಷ್ಠಿತ ಗ್ಲ್ಯಾಸ್ಗೋ ವಿಶ್ವವಿದ್ಯಾನಿಲಯ(University of Glasgow)ವು ನೀಡುವ ಗ್ಲ್ಯಾಸ್ಗೋ MBA ವಿದ್ಯಾರ್ಥಿವೇತನ 2024(Glasgow MBA Scholarship 2024) ಇದಾಗಿದೆ. ಪ್ರಪಂಚದಾದ್ಯಂತದ ಮಹತ್ವಾಕಾಂಕ್ಷಿ ವ್ಯಾಪಾರ ನಾಯಕರಿಗೆ(Aspiring business leaders) ಮಹತ್ವದ ಅವಕಾಶವಾಗಿದೆ. ಈ ವಿದ್ಯಾರ್ಥಿವೇತನವು ತನ್ನ MBA ಪ್ರೋಗ್ರಾಂನಲ್ಲಿ ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ, ಪ್ರತಿಭಾವಂತ ವ್ಯಕ್ತಿಗಳು, ಅವರ ಹಣಕಾಸಿನ ಹಿನ್ನೆಲೆಯನ್ನು ಲೆಕ್ಕಿಸದೆ, ಅವರ ಶೈಕ್ಷಣಿಕ ಮತ್ತು ವೃತ್ತಿಪರ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಲು…
Categories: ಉದ್ಯೋಗ & ಶಿಕ್ಷಣಕರ್ನಾಟಕ ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ! ಈಗಲೇ ಅಪ್ಲೈ ಮಾಡಿ!

ಈ ವರದಿಯಲ್ಲಿ ಮೆಟ್ರೋ ಹುದ್ದೆಗಳ ನೇಮಕಾತಿ ಕುರಿತು ತಿಳಿಸಿಕೊಡಲಾಗುತ್ತಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ನೇಮಕಾತಿ(BMRCL Recruitment) 2024: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್…
Categories: ಕರ್ನಾಟಕ ಸುದ್ದಿGruhalakshmi: 11ನೇ ಕಂತಿನ 2000/- ಹಣ ಬಿಡುಗಡೆ, ಯಜಮಾನಿಯರೇ ಅಕೌಂಟ್ ಚೆಕ್ ಮಾಡಿಕೊಳ್ಳಿ

ರಾಜ್ಯದಲ್ಲಿ ಚುನಾವಣೆಯ ಸಂದರ್ಭದಲ್ಲಿ ಗೃಹಲಕ್ಷ್ಮಿಯ 10ನೇ ಕಂತಿನ ಹಣ ಜಮಾ ಆಗಿದ್ದು, 11ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ಹಲವು ಮಹಿಳೆಯರು ಕಾದು ಕುಳಿತಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಭಾರಿ ಸದ್ದು ಮಾಡುತ್ತಿದ್ದರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಾರಿ ಪ್ರಮಾಣದಲ್ಲಿ ಜನ ಬೆಂಬಲ ಸಿಕ್ಕಿಲ್ಲ ವಾದರೂ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹಾಗಾದರೆ 11ನೇ ಕಂತಿನ ಹಣ ಯಾವಾಗ ಬರುತ್ತದೆ ಎನ್ನುವ ಅಪ್ಡೇಟ್ ಕೆಳಗೆ ಕೊಡಲಾಗಿದೆ.…
Categories: ಕರ್ನಾಟಕ ಸುದ್ದಿ
Hot this week
BDL ಅಪ್ರೆಂಟಿಸ್ ನೇಮಕಾತಿ 2026: 147 ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
AAI Recruitment 2026: 389 ಮ್ಯಾನೇಜರ್ ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Manipal Health Card 2026: ನೋಂದಣಿ ಆರಂಭ, ಆರೋಗ್ಯ ಸೇವೆಗಳ ಭಾರಿ ರಿಯಾಯಿತಿ ಪಡೆಯಿರಿ
ಮಾರನಬೀಡ ಗ್ರಾ.ಪಂ: 21 ಲಕ್ಷ ರೂ. ತೆರಿಗೆ ಹಣ ದುರುಪಯೋಗ! PDO ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ
ಸವಣೂರು: ಬಡ ಮಕ್ಕಳಿಗೆ ಶಾಲಾ ಪರಿಕರ ವಿತರಣೆ ಹಾಗೂ ‘ಭುದೀಕ್ಷಾ ಸೇವಾ ಸಂಸ್ಥೆ’ ಉದ್ಘಾಟನೆ
Topics
Latest Posts
- BDL ಅಪ್ರೆಂಟಿಸ್ ನೇಮಕಾತಿ 2026: 147 ಪದವಿ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- AAI Recruitment 2026: 389 ಮ್ಯಾನೇಜರ್ ಹಾಗೂ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Manipal Health Card 2026: ನೋಂದಣಿ ಆರಂಭ, ಆರೋಗ್ಯ ಸೇವೆಗಳ ಭಾರಿ ರಿಯಾಯಿತಿ ಪಡೆಯಿರಿ

- ಮಾರನಬೀಡ ಗ್ರಾ.ಪಂ: 21 ಲಕ್ಷ ರೂ. ತೆರಿಗೆ ಹಣ ದುರುಪಯೋಗ! PDO ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ

- ಸವಣೂರು: ಬಡ ಮಕ್ಕಳಿಗೆ ಶಾಲಾ ಪರಿಕರ ವಿತರಣೆ ಹಾಗೂ ‘ಭುದೀಕ್ಷಾ ಸೇವಾ ಸಂಸ್ಥೆ’ ಉದ್ಘಾಟನೆ















