Author: Editor in Chief

  • ಗುಡ್ ನ್ಯೂಸ್ : ಮೊಬೈಲ್ ನಲ್ಲೆ ಜಸ್ಟ್ ಈ ರೀತಿ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡಿ..!

    IMG 20240818 WA0001

    ನಿಮ್ಮ ಆಧಾರ್ ಕಾರ್ಡ್ ಅಪ್‌ಡೇಟ್(Aadhaar card Update) ಮಾಡುವುದು ತುಂಬಾ ಸುಲಭ! ಮನೆಯಿಂದಲೇ ಕ್ಲಿಕ್ ಮಾಡಿ, ಕೆಲವೇ ನಿಮಿಷಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿ! ಇಲ್ಲಿದೆ ಸಂಪೂರ್ಣ ಮಾಹಿತಿ. ಸೆಪ್ಟೆಂಬರ್ 14 ರಂದು ಆಧಾರ್ ನವೀಕರಿಸಲು(Aadhar Update) ಗಡುವು ಸಮೀಪಿಸುತ್ತಿದ್ದಂತೆ, ಅನೇಕ ಜನರು ತಮ್ಮ ವಿವರಗಳನ್ನು ಪ್ರಸ್ತುತ ಎಂದು ಖಚಿತಪಡಿಸಿಕೊಳ್ಳಲು ಧಾವಿಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ನವೀಕರಿಸದಿದ್ದರೆ, ಇದೀಗ ಅದನ್ನು ಮಾಡಲು ಸಮಯ. ಅದೃಷ್ಟವಶಾತ್, ನಿಮ್ಮ ಮೊಬೈಲ್ ಫೋನ್

    Read more..


  • ಕೇಂದ್ರದ ಹೊಸ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ..! ಇಲ್ಲಿದೆ ಕಂಪ್ಲೀಟ್ ಮಾಹಿತಿ!

    IMG 20240818 WA0000

    ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ಹಾಕಲು ಕೇಂದ್ರ ಸರ್ಕಾರವು ವಿದ್ಯಾರ್ಥಿವೇತನ (scholarship) ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳಲ್ಲಿ ಪ್ರಮುಖವಾದ ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹನ್ (Pradhan Mantri Ucchatar Shiksha Protsahan)  ಇತ್ತೀಚಿನ ಉನ್ನತ ಶಿಕ್ಷಣದ ದ್ವಾರ ತೆರೆಯುತ್ತಿದೆ. 12,000 ರೂ. ರಿಂದ 20,000   ರೂಪಾಯಿಗಳ ವಿದ್ಯಾರ್ಥಿವೇತನದೊಂದಿಗೆ, ನಿಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಇದು ಒಂದು ಅದ್ಭುತ ಅವಕಾಶ. ಇನ್ನಷ್ಟು ಮಾಹಿತಿಗಾಗಿ, ಈ ವರದಿಯನ್ನು ತಪ್ಪದೇ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • Mpox virus : ಎಲ್ಲೆಡೆ ಭಾರಿ ಹರಡುತ್ತಿದೆ ಮಂಕಿ ಫಾಕ್ಸ್, ಎಚ್ಚರಿಕೆ..! ಕೊರೋನ ನಂತರ mpox ಸರದಿ

    IMG 20240817 WA0001

    ಕೊರೋನಾ ನಂತರ ಮತ್ತೊಂದು ಸೋಂಕು, ಇದೀಗ MPOX ಸರದಿ! ಯಾವುದು ಈ ವೈರಸ್, ಲಕ್ಷಣಗಳೇನು? ಕೆಲವು ಸಮಯದ ಹಿಂದೆ ಕೊರೋನಾ ಎಂಬ ಮಹಾ ಮಾರಿ ಸೋಂಕು ಇಡೀ ಪ್ರಪಂಚವನ್ನೇ ಅವರಿಕೊಂಡಿತ್ತು. ಈ ಒಂದು ಕೊರೋನಾ (Corona )ಎಂಬ ವೈರಸ್ ನಿಂದ ಬಹಳಷ್ಟು ಕಷ್ಟ ನೋವುವನ್ನು ಎದುರಿಸಿದ್ದು ಆಯಿತು. ಅಷ್ಟೇ ಅಲ್ಲದೆ ಸಾವಿರ ಸಾವಿರ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಹಾಗೆಯೇ  ದೇಶದ ಮೇಲೆ ದೊಡ್ಡ ಪ್ರಮಾಣದ ಹೊಡೆತ ಬಿದ್ದು ಹಲವಾರು ತೊಂದರೆಗಳು ಎದುರಾಗಿವೆ. ಈಗಷ್ಟೇ ಕೊರೋನಾ ಎಂಬ

    Read more..


  • Pradhan Mantri Awas Yojana: ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆ ಪಡೆಯಲು ಹೀಗೆ ಅಪ್ಲೈ ಮಾಡಿ..!

    IMG 20240817 WA0003

    ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) 2.0, ಅರ್ಜಿ ಸಲ್ಲಿಸಲು ಅನುಮೋದನೆ. ಇಂದು ಹಲವಾರು ಜನರು ಬಾಡಿಗೆ ಮನೆ ಅಥವಾ ಸಣ್ಣ ಪುಟ್ಟ ಗುಡಿಸಲುಗಳಲ್ಲಿ ವಾಸವಿದ್ದಾರೆ. ಮಳೆಯಿಂದ ಹಾನಿ ಅಥವಾ ಇನ್ನಾವುದೇ ತೊಂದರೆಗಳು ಉಂಟಾದಾಗ ವಾಸವಿರಲು ಬಹಳ ಕಷ್ಟ ಪಡುತ್ತಾರೆ. ತಮ್ಮ ತಮ್ಮ ಸ್ವಂತ ಮನೆ ಕಟ್ಟಿಕೊಳ್ಳಲು ದಿನವಿಡಿ ದುಡಿದು ಹಣ ಕೂಡಿಟ್ಟುಕೊಳ್ಳುತ್ತಾರೆ. ತಮಗೆ ಒಂದು ಸ್ವಂತ ಮನೆ ಇರಲು ಇಷ್ಟ ಪಡುತ್ತಾರೆ. ಅಂತಹವರು ಇನ್ನು ಚಿಂತಿಸುವ ಅವಶ್ಯಕತೆ ಇಲ್ಲ ಏಕೆಂದರೆ ಕೇಂದ್ರ ಸರ್ಕಾರದಿಂದ ಗೂಡ್ ನ್ಯೂಸ್

    Read more..


  • ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 15,428 ಹುದ್ದೆಗಳ ಭರ್ತಿಗೆ ಸಿಎಂ ಸಿದ್ದು ಅನುಮೋದನೆ..!

    IMG 20240816 WA0002

    ಕರ್ನಾಟಕದಲ್ಲಿ ಹುದ್ದೆಗಳ ಭರ್ತಿಗೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಮತ್ತು 15,428 ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಲಾಗಿದೆ. ಹೌದು ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿರುವ ಹುದ್ದೆಗಳ ಭರ್ತಿಗೆ ಹೆಚ್ಚಿನ ಗಮನ ಹರಿಸುತ್ತಿದೆ, 15,428 ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಈ ಮಹತ್ವದ ಘೋಷಣೆ ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅವರು ಧ್ವಜಾರೋಹಣ ಮಾಡಿ ಮಾತನಾಡಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • ಬ್ಯಾಂಕ್ ಲೋನ್ &  EMI ಕಟ್ಟವ ಗ್ರಾಹಕರಿಗೆ ಹೊಸ ರೂಲ್ಸ್..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    IMG 20240816 WA0001

    ನಿಮ್ಮ ಲೋನ್ ಬಾಕಿ ಇದೆಯಾ? ಇನ್ನು EMI ಪಾವತಿ ಬಾಕಿ ಇದ್ದಲ್ಲಿ, ಸುದ್ದಿಯನ್ನು ಪೂರ್ತಿಯಾಗಿ ಓದಿ. ಇಂದು ಎಲ್ಲರೂ ತಮ್ಮ ತಮ್ಮ ಜೀವನ ಉತ್ತಮ ರೀತಿಯಲ್ಲಿ ನಡೆಯಲು ದುಡಿದು ಹಣ ಸಂಪಾದನೆ ಮಾಡುತ್ತಾರೆ. ಆದರೂ ಕೆಲವೊಂದು ಸಮಯದಲ್ಲಿ ತಾವು ದುಡಿದ ಹಣ ತಮ್ಮ ಜೀವನಕ್ಕೆ ಅಥವಾ ಇನ್ನಾವುದೇ ಖರ್ಚು ವೆಚ್ಚಗಳಿಗೆ ಸಾಕಾಗದಾಗ ಸಾಲದ ಮೊರೆ ಹೋಗುತ್ತಾರೆ. ಅದಕ್ಕಾಗಿ ಹಲವಾರು ರೀತಿಯ ಸಾಲ ಸೌಲಭ್ಯ (Loan) ಪಡೆಯುತ್ತಾರೆ. ಹೀಗೆ ಪಡೆದ ಸಾಲ ಸೌಲಭ್ಯ ತೀರಿಸಲು ಆಗದೆ ದುಃಖ ಪಡುತ್ತಾರೆ.

    Read more..


  • ಅತೀ ಕಮ್ಮಿ ಬೆಲೆಗೆ 35 ಕಿ.ಮೀ ಮೈಲೇಜ್ ನೀಡುವ ಹೊಸ ಕಾರ್ ಬಿಡುಗಡೆ!

    IMG 20240816 WA0000

    ಹೊಸ ಕಾರು(Car) ಹುಡುಕುತ್ತಿದ್ದೀರಾ? ಎರಡು ಕುಟುಂಬಗಳು ಸುಲಭವಾಗಿ ಪ್ರಯಾಣಿಸಬಹುದಾದ, 35 ಕಿಮೀ ಮೈಲೇಜ್ ನೀಡುವ ಕಾರುಗಳನ್ನು ಇಷ್ಟಪಡುತ್ತೀರಾ? ನಿಮ್ಮ ಹುಡುಕಾಟ ಇಲ್ಲಿಗೆ ಅಂತ್ಯವಾಗಿದೆ! ಭಾರತದಲ್ಲಿ MPV(Multipurpose Vehicles) ಯಾವಾಗಲೂ ಜನಪ್ರಿಯವಾಗಿದ್ದರೂ, ಈಗ ಅವು ಮತ್ತಷ್ಟು ಜನಪ್ರಿಯವಾಗುತ್ತಿವೆ. ಮಾರುತಿ ಎರ್ಟಿಗಾ (Maruti Ertiga) ಮತ್ತು ರೆನಾಲ್ಟ್ ಟ್ರೈಬರ್‌(Renault Triber) ನಂತಹ ಕಾರುಗಳು ತಮ್ಮ ಬೆಲೆ ಮತ್ತು ಮೈಲೇಜ್‌ನಿಂದ ಜನರನ್ನು ಆಕರ್ಷಿಸುತ್ತಿವೆ. ಸಂಪೂರ್ಣ ಮಾಹಿತಿಗಾಗಿ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • Loan scheme: ಕೇಂದ್ರ ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ 50,000/- ರೂ. ವರೆಗೆ ಸಾಲ ಸೌಲಭ್ಯ

    svanidhi

    ಬೀದಿ ಬದಿ ವ್ಯಾಪಾರ ಮತ್ತು ಸಣ್ಣ ಪುಟ್ಟ ವ್ಯಾಪಾರಗಳನ್ನು ಮಾಡುವ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ, ಹೌದು ಪ್ರಧಾನ ಮಂತ್ರಿ ಸ್ಟ್ರೀಟ್‌ ವೆಂಡರ್ಸ್‌ ಆತ್ಮನಿರ್ಭರ್‌ ನಿಧಿ (PM Street vendors Vendors Atmanirbhar Nidhi scheme) ಯೋಜನೆಯು ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು 50,000 ರೂ.ಗಳವರೆಗೆ ಕಡಿಮೆ ಬಡ್ಡಿ ದರ (low interest rate)ದಲ್ಲಿ ಸಾಲ(loan) ನೀಡುವ ಒಂದು ಅದ್ಭುತ ಅವಕಾಶವಾಗಿದೆ. ಈ ಯೋಜನೆಯು ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿದೆ ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೆ

    Read more..


  • Gold Rate Today: ವರಮಹಾಲಕ್ಷ್ಮಿ ಹಬ್ಬಕ್ಕೆ ಬಂಪರ್ ಗುಡ್ ನ್ಯೂಸ್, ಚಿನ್ನದ ಬೆಲೆಯಲ್ಲಿ ದಿಡೀರ್ ಕುಸಿತ..!

    gold rate 16 aug

    ವರಮಹಾಲಕ್ಷ್ಮಿ ಹಬ್ಬಕ್ಕೆ ಚಿನ್ನ ಕೊಳ್ಳುವವರಿಗೆ ಬಂಪರ್ ಗುಡ್ ನ್ಯೂಸ್, ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಆಭರಣ ಖರೀದಿಗೆ ಶುಭದಿನವೂ ಹೌದು. ಚಿನ್ನದ ದರದಲ್ಲಿ ಬಂಪರ್ ಇಳಿಕೆಯಾಗಿದ್ದು ಕಳೆದ ವಾರಕ್ಕೆ ಹೋಲಿಸಿದರೆ ಬರೋಬರಿ ರೂ.2000 ವರೆಗೂ ಕಡಿಮೆಯಾಗಿದೆ. ಕಳೆದ ಮೂರು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದೆ. ಹೀಗಿದ್ದಾಗಲೇ ಇಂದು ದಿಢೀರ್ ಚಿನ್ನದ ಬೆಲೆಯಲ್ಲಿ ಕುಸಿತ ದಾಖಲಾಗಿದೆ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ.

    Read more..