Author: Editor in Chief
-
TVS Scooty : ಟಿವಿಎಸ್ ಇ ಸ್ಕೂಟಿ ಮೇಲೆ ಬಂಪರ್ ಆಫರ್ .ಬರೀ ರೂ.2,399 ರಿಂದ EMI ಕಟ್ಟಿ !

ದಸರಾ-ದೀಪಾವಳಿ ಹಬ್ಬಕ್ಕೆ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಖರೀದಿಸುವ ಆಲೋಚನೆ ಇದೆಯೇ? ನಿಮಗೊಂದು ಸಿಹಿಸುದ್ದಿ! ಟಿವಿಎಸ್ ಕಂಪನಿ ರೂ. 30,000 ಕ್ಯಾಶ್ಬ್ಯಾಕ್ ಆಫರ್ (Cashback offer) ನೀಡುತ್ತಿದೆ. ಇದರಲ್ಲಿ ಬೆಂಗಳೂರಿನಲ್ಲಿ TVS iQube ಕೇವಲ ರೂ. 89,999ಕ್ಕೆ ನಿಮ್ಮದಾಗಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದ್ವಿಚಕ್ರ ವಾಹನ(Two-Wheeler) ಮತ್ತು ತ್ರಿಚಕ್ರ ವಾಹನ(Three -Wheeler) ಉದ್ಯಮದಲ್ಲಿ ವಿಶ್ವಾಸಾರ್ಹ ಹೆಸರಾಗಿರುವ ಟಿವಿಎಸ್
Categories: ವಾಹನಗಳು -
BPL Card update : ಬಿಪಿಎಲ್ ಕಾರ್ಡ್ ಇದ್ದವರಿಗೆ ಹೊಸ ಅಪ್ಡೇಟ್! ತಪ್ಪದೇ ತಿಳಿದುಕೊಳ್ಳಿ.

ಬಿಪಿಎಲ್ ಕಾರ್ಡ್ದಾರರಿಗೆ ಹೆಚ್ಚು ಆಹಾರ, ಹೆಚ್ಚು ಸಂತೋಷ! ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (National Food Security Scheme)ಯಡಿ, ಕರ್ನಾಟಕ ಸರ್ಕಾರವು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ. ಈ ಯೋಜನೆಯಡಿ ಲಭ್ಯವಿರುವ ಆಹಾರ ಧಾನ್ಯಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ, ರಾಜ್ಯ ಸರ್ಕಾರವು ಕಾರ್ಡ್ಗಳ ಪರಿಶೀಲನೆ ಕಾರ್ಯವನ್ನು ಕೈಗೊಂಡಿದ್ದು, ಅನರ್ಹ ಫಲಾನುಭವಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಧಾನ್ಯಗಳು ಅವರ ಕೈ ಸೇರುವುದು ಖಚಿತ.
Categories: ಮುಖ್ಯ ಮಾಹಿತಿ -
ಗುತ್ತಿಗೆ ಪೌರ ಕಾರ್ಮಿಕರ ಕಾಯಂ ನೇಮಕಾತಿ ಪಟ್ಟಿ ಪ್ರಕಟ..! ಇಲ್ಲಿದೆ ಲಿಸ್ಟ್

12,692 ಮಂದಿ ಕಾಯಂ ನೇಮಕಾತಿ (Permanent appointment) ಪಟ್ಟಿ ಪ್ರಕಟ: ಅವಿನಾಶ್ ಮೆನನ್ ರಾಜೇಂದ್ರನ್(Avinash Menon Rajendran). ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವಂತಹ ಗುತ್ತಿಗೆ ಪೌರಕಾರ್ಮಿಕರ ಕೆಲಸವನ್ನು ಕಾಯಂಗೊಳಿಸುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕರಡು ಪಟ್ಟಿ ಸಿದ್ಧಪಡಿಸಿದೆ. ಹಾಗೂ ಆ ಕರಡು ಪಟ್ಟಿಯನ್ನು ಬುದುವಾರ ಪ್ರಕಟಿಸಲಾಗಿದೆ. ಹಾಗೂ ಅಕ್ಟೋಬರ್ 9ರಂದು ಕರಡು ಆಯ್ಕೆ ಪಟ್ಟಿಯನ್ನು ಪಾಲಿಕೆಯ https://bbmp.gov.in ವೆಬ್ಬೆಟ್
Categories: ಉದ್ಯೋಗ -
Rain News : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರಿ ಮಳೆ ಮುನ್ಸೂಚನೆ..!

ಮುಂದಿನ 24 ಗಂಟೆ ಹೆಚ್ಚಿನ ಮಳೆಯಾಗುವ (heavy rainfall) ಸಾಧ್ಯತೆ.! ಬೆಂಗಳೂರು (Bangalore) ಸೇರಿದಂತೆ ಈ ಜಿಲ್ಲೆಗಳಲ್ಲಿ ಅಕ್ಟೋಬರ್ (October) 14ರ ವರೆಗೆ ಭಾರಿ ಮಳೆ. ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗಿದ್ದು, ಕೆಲವು ಅಷ್ಟು ಜನರಿಗೆ ಈ ಮಳೆ ಖುಷಿ ನೀಡಿದ್ದರೆ ಇನ್ನೂ ಕೆಲವರಿಗೆ ಕಷ್ಟಗಳನ್ನು ನೀಡಿದೆ. ಆದರೆ ಇನ್ನೇನು ಮುಂಗಾರು ಮಳೆ (Monsoon rain) ಮುಕ್ತಾಯ ಅನ್ನೋ ಸಮಯದಲ್ಲೇ ಮತ್ತೆ
Categories: ಮಳೆ ಮಾಹಿತಿ -
ಪೋಸ್ಟ್ ಆಫೀಸ್ ಈ ಸ್ಕೀಮ್ ನಲ್ಲಿ ಸಿಗಲಿದೆ ಬರೋಬ್ಬರಿ ₹17 ಲಕ್ಷ ರೂಪಾಯಿ, ಹೂಡಿಕೆ ಎಷ್ಟು?

ಅಸಲಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್(Post Office Best Shceme) ಇದು! ಪ್ರತಿದಿನ ₹333 ಹೂಡಿಕೆ ಮಾಡಿದರೆ ₹17 ಲಕ್ಷ ನಿಮ್ಮದಾಗುತ್ತೆ! ಇಂದು ಭಾರತೀಯರು (Indian’s) ತಮ್ಮ ಮುಂದಿನ ಜೀವನಕ್ಕೆ ಹಣ ಹೂಡಿಕೆ(invest) ಮಾಡಲು ಅನೇಕ ಯೋಜನೆಗಳು, ಹೂಡಿಕೆ ಸ್ಕೀಮ್ ಗಳನ್ನು ಹೊಂದಿದ್ದಾರೆ. ಹಾಗೆಯೇ ಅಂಚೆ ಕಚೇರಿಯಲ್ಲಿಯೂ ಕೂಡ ಅನೇಕ ಯೋಜನೆಗಳಿದ್ದು ಹೂಡಿಕೆ ವಿಷಯದಲ್ಲಿ ಹೆಚ್ಚು ಗಮನಾರ್ಹವಾಗಿವೆ. ಅಂಚೆ ಕಚೇರಿಯಲ್ಲಿ ಯಾವಾಗಲೂ ಸಣ್ಣ ಉಳಿತಾಯ ಹಾಗೂ ದೊಡ್ಡ ಉಳಿತಾಯದ ಅನೇಕ ಯೋಜನೆಗಳಿವೆ. ಪೋಸ್ಟ್
Categories: ಮುಖ್ಯ ಮಾಹಿತಿ -
ಲೋನ್ “EMI” ಕಟ್ಟುವವರಿಗೆ RBI ಹೊಸ ರೂಲ್ಸ್ ಜಾರಿ, ಸಾಲಗಾರರಿಗೆ ಬಿಗ್ ರಿಲೀಫ್..!

ಸಾಲಗಾರರ ದಂಡದ ಶುಲ್ಕಗಳು ಮತ್ತು ದಂಡದ ಬಡ್ಡಿಗೆ ಸಂಬಂಧಿಸಿದಂತೆ ಆರ್.ಬಿ.ಐ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು. ಹೌದು ಈ ಹೊಸ ನಿಯಮಗಳು ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳು ಸಾಲಗಾರರಿಂದ ಹೆಚ್ಚುವರಿ ಶುಲ್ಕ ಪಡೆಯುವುದನ್ನು ತಡೆಯುತ್ತವೆ. ಹೊಸ ನಿರ್ದೇಶನಗಳ ಪ್ರಕಾರ, ಆರ್ಬಿಐ ಬ್ಯಾಂಕ್ಗಳು ಮತ್ತು ಹಣಕಾಸು ಕಂಪನಿಗಳು ದಂಡದ ಬಡ್ಡಿಯನ್ನು ವಿಧಿಸುವುದನ್ನು ನಿಲ್ಲಿಸಿದೆ, ಸಾಮಾನ್ಯವಾಗಿ ತಡವಾಗಿ ಇಎಂಐ ಪಾವತಿಗಳಿಗೆ ಗ್ರಾಹಕರಿಗೆ ವಿಧಿಸಲಾಗುತ್ತದೆ. ಅವರು ಬಡ್ಡಿ ದರಕ್ಕೆ ಹೆಚ್ಚುವರಿ ಶುಲ್ಕಗಳನ್ನು ಸೇರಿಸಲು ಸಾಧ್ಯವಿಲ್ಲ. ಹಾಗೆಯೇ ಇದೀಗ ಈ ಬ್ಯಾಂಕ್ ಹೊಸ ನಿಯಮವನ್ನು
Categories: ಸುದ್ದಿಗಳು -
ಸರ್ಕಾರದಿಂದ ಕೋಳಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಮಾಹಿತಿ

ರುಡ್ಸೆಟ್ ಸಂಸ್ಥೆಯ 10 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿ – ಅರ್ಜಿಗಳಿಗೆ ಆಹ್ವಾನ: ಬ್ಯಾಡಗಿಯಲ್ಲಿ ಗ್ರಾ.ಧ.ಮಂ.ಆ.ಗ.ಟ್ರಸ್ಟ್ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್) ಮತ್ತು ಕೆನರಾ ಬ್ಯಾಂಕ್(Canara Bank) ಸಹಯೋಗದಲ್ಲಿ ನಡೆಸಲಾಗುತ್ತಿರುವ ರುಡ್ಸೆಟ್ ಸಂಸ್ಥೆ (Rudset Institute), ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಗಳಿಗಾಗಿ 10 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿಯು (Free Poultry Training) ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಆಸಕ್ತರು ಈ ವಿಶೇಷ ಅವಕಾಶವನ್ನು ಪಡೆದುಕೊಳ್ಳಲು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಮುಖ್ಯ ಮಾಹಿತಿ -
LIC update : ಜೀವ ವಿಮೆ ಹೊಸ ನಿಯಮ ಜಾರಿ, ಜೀವ ವಿಮೆ ಮಾನದಂಡಗಳು ಇಲ್ಲಿವೆ..!

ಎಲ್ಐಸಿ ವಿಮೆ(LIC insurance) ಕಟ್ಟುವುದು ನಿಲ್ಲಿಸಬೇಕು ಎಂದು ನಿರ್ಧರಿಸಿದ್ದೀರಾ? ಪಾಲಿಸಿ ಕ್ಯಾನ್ಸಲ್ ಮಾಡಿದರೆ ಎಷ್ಟು ಹಣ ಸಿಗುತ್ತೆ? ಹೊಸ ನಿಯಮದ ಪ್ರಕಾರ LIC ಪಾಲಿಸಿ ರದ್ದು ಮಾಡಿದರೆ 80% ಹಣ ಹಿಂಪಡೆಯಬಹುದು. ಹೇಗೆ ಮಾಡಬೇಕು? ಏನೇನು ದಾಖಲೆಗಳು ಬೇಕು? ಯಾವ ನಿಯಮಗಳಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಐಸಿ (Life Insurance Corporation of India) ಪಾಲಿಸಿಗಳು
Categories: ಮುಖ್ಯ ಮಾಹಿತಿ -
ಪೌತಿ ಖಾತೆ ಅಭಿಯಾನ ಪ್ರಾರಂಭ, ವ್ಯಾಜ್ಯ ಇರುವ ರೈತರೂ ಹೀಗೆ ಅರ್ಜಿ ಸಲ್ಲಿಸಿ..!

ಮಾಲೀಕರಿಲ್ಲದ 48 ಲಕ್ಷ ಜಮೀನುಗಳನ್ನು ಸರಿಪಡಿಸಲು ರಾಜ್ಯ ಸರ್ಕಾರದಿಂದ ವಿಶೇಷ ಅಭಿಯಾನ: ರಾಜ್ಯದಲ್ಲಿ ಸುಮಾರು 48 ಲಕ್ಷ ಖಾಸಗಿ ಜಮೀನುಗಳು ನಿಧನರಾದ ಮಾಲೀಕರ ಹೆಸರಿನಲ್ಲಿ ಉಳಿದಿದ್ದು, ಇವುಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಪ್ರಕಾರ, ಇವುಗಳನ್ನು ಪೌತಿ ಖಾತೆ ಮೂಲಕ ಸರಿಪಡಿಸಲು ವಿಶೇಷ ಅಭಿಯಾನವನ್ನು ಆರಂಭಿಸಲಾಗುವುದು. ಈ ಮೂಲಕ ಆಸ್ತಿಯ ಕಾನೂನು ಹಕ್ಕನ್ನು ನ್ಯಾಯಸಂಗತವಾಗಿ ಹಸ್ತಾಂತರಿಸಲು ಸರ್ಕಾರ ಮುಂದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಕೃಷಿ
Hot this week
-
Gold Rate Today: ಅಕ್ಷಯ ತೃತೀಯ ಎಫೆಕ್ಟ್, ಚಿನ್ನ ಮತ್ತೆ ದುಬಾರಿ, ದಾವಣಗೆರೆ-ಬೆಂಗಳೂರಲ್ಲಿ ಇಂದಿನ ಬೆಲೆ ಎಷ್ಟಿದೆ?
-
ದಿನ ಭವಿಷ್ಯ 15-04-2026: ಇಂದು ಪ್ರದೋಷದ ಪುಣ್ಯಕಾಲ, ಪರಶಿವನ ಕೃಪೆಯಿಂದ ಈ ರಾಶಿಗಳಿಗೆ ಆರ್ಥಿಕ ಲಾಭ!
-
SSC ನೇಮಕಾತಿ 2026: 3003 ಸ್ಟೆನೋಗ್ರಾಫರ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
-
ಇನ್ಫೋಸಿಸ್ ಕಂಪನಿಯಲ್ಲಿ ಇಂಟರ್ನ್ಶಿಪ್, ತಿಂಗಳಿಗೆ 20,000 ರೂ. ಸ್ಟೈಪೆಂಡ್! ಹೀಗೆ ಅರ್ಜಿ ಸಲ್ಲಿಸಿ.
-
ಕರ್ನಾಟಕ ಹವಾಮಾನ: ಸುಡುವ ಬಿಸಿಲ ನಡುವೆ ಮಳೆಯ ಸಿಂಚನ; ಈ ಜಿಲ್ಲೆಗಳಿಗೆ IMD ಅಲರ್ಟ್!
Topics
Latest Posts
- Gold Rate Today: ಅಕ್ಷಯ ತೃತೀಯ ಎಫೆಕ್ಟ್, ಚಿನ್ನ ಮತ್ತೆ ದುಬಾರಿ, ದಾವಣಗೆರೆ-ಬೆಂಗಳೂರಲ್ಲಿ ಇಂದಿನ ಬೆಲೆ ಎಷ್ಟಿದೆ?

- ದಿನ ಭವಿಷ್ಯ 15-04-2026: ಇಂದು ಪ್ರದೋಷದ ಪುಣ್ಯಕಾಲ, ಪರಶಿವನ ಕೃಪೆಯಿಂದ ಈ ರಾಶಿಗಳಿಗೆ ಆರ್ಥಿಕ ಲಾಭ!

- SSC ನೇಮಕಾತಿ 2026: 3003 ಸ್ಟೆನೋಗ್ರಾಫರ್ ಹಾಗೂ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

- ಇನ್ಫೋಸಿಸ್ ಕಂಪನಿಯಲ್ಲಿ ಇಂಟರ್ನ್ಶಿಪ್, ತಿಂಗಳಿಗೆ 20,000 ರೂ. ಸ್ಟೈಪೆಂಡ್! ಹೀಗೆ ಅರ್ಜಿ ಸಲ್ಲಿಸಿ.

- ಕರ್ನಾಟಕ ಹವಾಮಾನ: ಸುಡುವ ಬಿಸಿಲ ನಡುವೆ ಮಳೆಯ ಸಿಂಚನ; ಈ ಜಿಲ್ಲೆಗಳಿಗೆ IMD ಅಲರ್ಟ್!


