Author: Editor in Chief
BSNL 5G ಬಿಡುಗಡೆಗೆ ಡೇಟ್ ಫಿಕ್ಸ್ ! ಉಚಿತವಾಗಿ 5G ಅಪ್ ಗ್ರೇಡ್ ಅವಕಾಶ!

BSNL 5G: ಭಾರತೀಯ ಟೆಲಿಕಾಂನಲ್ಲಿ ಹೊಸ ಉದಯ ಭಾರತದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ದೈತ್ಯ BSNL (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ತನ್ನ 5G ಸೇವೆಗಳ ಬಹುನಿರೀಕ್ಷಿತ ರೋಲ್ಔಟ್ (Roleout) ಅನ್ನು ಘೋಷಿಸುವ ಮೂಲಕ ತನ್ನ ಬಳಕೆದಾರರಲ್ಲಿ ಉತ್ಸಾಹವನ್ನು ಸೃಷ್ಟಿಸಿದೆ. ಈ ಪ್ರಕಟಣೆಯೊಂದಿಗೆ, BSNL ಸ್ಪರ್ಧಾತ್ಮಕ 5G ಮಾರುಕಟ್ಟೆಯನ್ನು ಪ್ರವೇಶಿಸಲು ತನ್ನ ಸಿದ್ಧತೆಯನ್ನು ಸೂಚಿಸಿದೆ, ಕೈಗೆಟುಕುವ ಸೇವೆಗಳನ್ನು ಒದಗಿಸುತ್ತದೆ ಮತ್ತು ವೇಗವಾದ ಇಂಟರ್ನೆಟ್(speed network) ವೇಗಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತದೆ. ಸ್ಪರ್ಧಾತ್ಮಕವಾಗಿ ಬೆಲೆಯ ರೀಚಾರ್ಜ್ (Recharge) ಯೋಜನೆಗಳಿಂದ…
Categories: ಟೆಕ್ & ಆಟೋJob Alert : ಸೆಂಟ್ರಲ್ ಬ್ಯಾಂಕನಲ್ಲಿ ಖಾಲಿ ಹುದ್ದೆಗಳ ನೇರ ನೇಮಕಾತಿ! ಅರ್ಜಿ ಹಾಕಿ

ಈ ವರದಿಯಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ (CBI recruitment-2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಕರ್ನಾಟಕ ಸುದ್ದಿಕಡಿಮೆ ಬೆಲೆಗೆ ವಿವೋ ಹೊಸ ಮೊಬೈಲ್ ಭರ್ಜರಿ ಎಂಟ್ರಿ.. 6,000mAh ಬ್ಯಾಟರಿ, 50MP ಕ್ಯಾಮೆರಾ..!

ಬಜೆಟ್ನಲ್ಲಿ ಉತ್ತಮ ಸ್ಮಾರ್ಟ್ಫೋನ್( Smartphone) ಹುಡುಕುತ್ತಿದ್ದೀರಾ? Vivo Y37 ಪ್ರೊ ನಿಮಗೆ ಸೂಕ್ತ ಆಯ್ಕೆಯಾಗಿರಬಹುದು. 6000mAh ಬ್ಯಾಟರಿ, 50MP ಕ್ಯಾಮೆರಾ ಮತ್ತು ಅನೇಕ ವೈಶಿಷ್ಟ್ಯಗಳೊಂದಿಗೆ ಈ ಫೋನ್ ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸುತ್ತದೆ. Vivo Y300 ಪ್ರೊ ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ, ವಿವೋ Y37 ಪ್ರೊ ಹೆಚ್ಚು ಶಕ್ತಿಶಾಲಿ ಫೋನ್ ಬ್ಯಾಟರಿ ಮತ್ತು ಸುಧಾರಿತ ಕ್ಯಾಮೆರಾ ವ್ಯವಸ್ಥೆಯಲ್ಲಿ ಪ್ರವೇಶವನ್ನು ಮಾಡಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಕರ್ನಾಟಕ ಸುದ್ದಿಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಸಿಗಲಿದೆ ಪ್ರತಿ ತಿಂಗಳು 9,000 ರೂ ಆದಾಯ !

ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಕೇಂದ್ರ ಸರ್ಕಾರ ಬೆಂಬಲಿತ ಮಂತ್ಲಿ ಇನ್ಕಮ್ ಸ್ಕೀಮ್(MIS) ಯೋಜನೆಯಲ್ಲಿ ಪಡೆಯಿರಿ ಪ್ರತಿ ತಿಂಗಳು 9,000 ರೂ ಆದಾಯ! ಇಂದು ಎಲ್ಲರೂ ಸ್ಥಿರ ಯೋಜನೆಗಳು ಸೇರಿದಂತೆ ಹಲವು ರೀತಿಯ ಹೂಡಿಕೆಗಳನ್ನು ಮಾಡುತ್ತಾರೆ. ಈ ಹೂಡಿಕೆಗಳು ಭವಿಷ್ಯದಲ್ಲಿ ಬಹಳ ಉಪಯುಕ್ತವಾಗುತ್ತದೆ. ಈ ಯೋಜನೆಗಳಲ್ಲಿ ನಿವೃತ್ತಿಯ ನಂತರ ಅಥವಾ ಇನ್ನಿತರ ಉದ್ಯಮಕ್ಕಾಗಿ ಇಂತಿಷ್ಟು ಹಣ ದೊರೆಯುತ್ತದೆ. ಇಂದು ಇಂತಹ ಹಲವಾರು ಯೋಜನೆಗಳು ಜನರಿಗೆ ಉತ್ತಮ ರೀತಿಯಲ್ಲಿ ಆರ್ಥಿಕ ನೆರವನ್ನು ನೀಡುತ್ತಿವೆ. ಹಾಗೆಯೇ ಇಂದು ಜನರು ಸುರಕ್ಷಿತ, ಸ್ಥಿರ…
Categories: ಸರ್ಕಾರಿ ಯೋಜನೆಗಳುGST Update : ಕ್ರೆಡಿಟ್, ಡೆಬಿಟ್ ಕಾರ್ಡ್ ಇದ್ದವರಿಗೆ ಹೊಸ ತೆರಿಗೆ ನಿಯಮ ಜಾರಿ.! ಇಲ್ಲಿದೆ ಮಾಹಿತಿ

GST ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರ: 2000 ರೂ.ಗಿಂತ ಕಡಿಮೆ ವಹಿವಾಟಿನ ಮೇಲೆ 18% GST ವಿಧಿಸುವ ಸಾಧ್ಯತೆ ಸೆಪ್ಟೆಂಬರ್ 9 ರಂದು ನಡೆದಿರುವ GST ಕೌನ್ಸಿಲ್ ಸಭೆಯಲ್ಲಿ, ನಿಮ್ಮ ದಿನನಿತ್ಯದ ಪಾವತಿಗಳ ಮೇಲೆ ಹೊಸ ತೆರಿಗೆ ಹೇರಲು ಚಿಂತನೆ ನಡೆಸಿದ್ದಾರೆ. ಹೌದು, 2000 ರೂ. ಗಿಂತ ಕಡಿಮೆ ಮೊತ್ತದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 18% GST ವಿಧಿಸಲಾಗುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಸಾರ್ವಜನಿಕ ಮಾಹಿತಿಪದವಿ ಆದವರಿಗೆ ಬ್ಯಾಂಕ್ಗಳಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ!

ಬ್ಯಾಂಕಿಂಗ್ ಅಪ್ರೆಂಟಿಶಿಪ್ ಸ್ಕೀಮ್: ಯುವಕರಿಗೆ ಅಭ್ಯಾಸದೊಂದಿಗೆ ಉದ್ಯೋಗದ ಅವಕಾಶ ಇತ್ತೀಚಿನ ಕೇಂದ್ರ ಸರ್ಕಾರದ(Central Government) ತಂತ್ರಜ್ಞಾನದ ಭಾಗವಾಗಿ, ಭಾರತದ ಬ್ಯಾಂಕುಗಳು (Indian Banks) 25 ವರ್ಷದೊಳಗಿನ ಪದವೀಧರರಿಗೆ ಒಂದು ವರ್ಷ ಕಾಲ ತರಬೇತಿ ನೀಡಲು ಸಿದ್ಧತೆ ನಡೆಸುತ್ತಿವೆ. ಇದು ದೇಶದ ಯುವಕರಿಗೆ ನೈಪುಣ್ಯ ತರಬೇತಿ ನೀಡುವ ಮಹತ್ವದ ಯೋಜನೆಯಾಗಿದ್ದು, ಮಾಸಿಕವಾಗಿ ₹5,000 ಸ್ಟೈಪೆಂಡ್ ಅನ್ನು ನೀಡುತ್ತದೆ. ಈ ಯೋಜನೆಯಲ್ಲಿ, ಯುವ ಅಭ್ಯರ್ಥಿಗಳು ಬ್ಯಾಂಕಿಂಗ್(Banking) ಕ್ಷೇತ್ರದ ವಿವಿಧ ವಿಭಾಗಗಳಲ್ಲಿ, ವಿಶೇಷವಾಗಿ ಮಾರ್ಕೆಟಿಂಗ್, ರಿಕವರಿ ಮುಂತಾದಲ್ಲಿ ಕೌಶಲ್ಯ ತರಬೇತಿಯನ್ನು ಪಡೆಯಲು…
Categories: ಕರ್ನಾಟಕ ಸುದ್ದಿAlert : ನಿಮ್ಮ ‘ಮೊಬೈಲ್’ ನಲ್ಲಿ ತಕ್ಷಣ ಈ 5 ಸೆಟ್ಟಿಂಗ್ ಆಫ್ ಮಾಡಿ! ಇಲ್ಲಿದೆ ಡೀಟೇಲ್ಸ್

ನೀವು ಬಳಸುತ್ತಿರುವ ಮೊಬೈಲ್ ನಲ್ಲಿ ಈ ಐದು ಸೆಟ್ಟಿಂಗ್ ಗಳು ಬಹಳ ಅಪಾಯಕಾರಿ. ಈ ಸೆಟ್ಟಿಂಗ್ ಗಳನ್ನು ತಕ್ಷಣ ಆಫ್ ಮಾಡಿ!. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ (smart phone) ಗಳ ಬಳಕೆ ಹೆಚ್ಚಾಗುತ್ತಿದೆ. ಆದ್ದರಿಂದ ಬಹುತೇಕ ಎಲ್ಲರೂ ಕೂಡ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿದ್ದೇವೆ. ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗುತ್ತಿದ್ದ ಹಾಗೆ ಹ್ಯಾಕ್ (hack) ಮಾಡುವವರ ಸಂಖ್ಯೆಯೂ ಕೂಡ ಹೆಚ್ಚಾಗ ತೊಡಗಿದೆ. ಸ್ಮಾರ್ಟ್ ಫೋನ್ ಗಳಿಂದ ಎಷ್ಟು ಉಪಕಾರವಿದೆಯೋ ಅಷ್ಟೇ ಅಪಾಯವೂ ಕೂಡ ಇದೆ.…
Categories: ಟೆಕ್ & ಆಟೋಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಇನ್ನೇನು ಬರಲಿದೆ ಮೆಚ್ಯುರಿಟಿ ಹಣ

ಭಾಗ್ಯಲಕ್ಷ್ಮಿ ಯೋಜನೆಯಿಂದ ಫಲಾನುಭವಿಗಳಿಗೆ ಗುಡ್ನ್ಯೂಸ್. ಫಲಾನುಭವಿಗಳ ಖಾತೆಗೆ ಮೆಚ್ಯುರಿಟಿ ಹಣ ಜಮಾ ಆಗಲಿದೆ. ಕರ್ನಾಟಕ ರಾಜ್ಯ ಸರ್ಕಾರವು (State government) ಕರ್ನಾಟಕ ಭಾಗ್ಯ ಲಕ್ಷ್ಮಿ ಯೋಜನೆ (Bhagyalakshmi scheme) ಯಡಿ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತದೆ. ಈ ಬೆಂಬಲದ ಪಾವತಿಯನ್ನು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದರೆ ತಾಯಿ, ತಂದೆ ಅಥವಾ ಕಾನೂನು ಪಾಲಕರ ಮೂಲಕ ಮಾಡಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವುದು, ಅಷ್ಟೇ ಅಲ್ಲದೆಸಮಾಜದಲ್ಲಿಯೂ ಕೂಡ ಹೆಣ್ಣು ಮಗುವಿನ ಸ್ಥಾನಮಾನವನ್ನು ಹೆಚ್ಚಿಸುವ…
Categories: ಸಾರ್ವಜನಿಕ ಮಾಹಿತಿ
Hot this week
KFD Recruitment 2026: 750 ಅರಣ್ಯ ವೀಕ್ಷಕ ಹುದ್ದೆಗಳು; SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
DHFWS Kolar Recruitment 2026: 15 ವೈದ್ಯಾಧಿಕಾರಿ, ನರ್ಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
Shivamogga District Court Recruitment 2026: 62 ಜವಾನ, ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ.
ಶಿಕ್ಷಣವೇ ಶೋಷಿತ ಸಮುದಾಯಗಳ ಏಳಿಗೆಗೆ ಮೊದಲ ಮೆಟ್ಟಿಲು: ಡಾ. ಯತೀಂದ್ರ ಸಿದ್ಧರಾಮಯ್ಯ
Railway JE Recruitment 2026: 4098 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- KFD Recruitment 2026: 750 ಅರಣ್ಯ ವೀಕ್ಷಕ ಹುದ್ದೆಗಳು; SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

- DHFWS Kolar Recruitment 2026: 15 ವೈದ್ಯಾಧಿಕಾರಿ, ನರ್ಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

- Shivamogga District Court Recruitment 2026: 62 ಜವಾನ, ಆದೇಶ ಜಾರಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ.

- ಶಿಕ್ಷಣವೇ ಶೋಷಿತ ಸಮುದಾಯಗಳ ಏಳಿಗೆಗೆ ಮೊದಲ ಮೆಟ್ಟಿಲು: ಡಾ. ಯತೀಂದ್ರ ಸಿದ್ಧರಾಮಯ್ಯ

- Railway JE Recruitment 2026: 4098 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ ಅರ್ಜಿ ಆಹ್ವಾನ















