Author: Editor in Chief
-
ರಾಜ್ಯ ಸರ್ಕಾರದಿಂದ ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್

ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಸ್ವಯಂ ಉದ್ಯೋಗ ನೇರಸಾಲ(loan) ಯೋಜನೆಗೆ ಅರ್ಜಿ ಆಹ್ವಾನ..! ಹಲವಾರು ಕಾರಣಗಳಿಂದ ಇಂದು ಅನೇಕರು ನಿರುದ್ಯೋಗಿಗಳಾಗಿದ್ದಾರೆ (Unemployed). ಆರ್ಥಿಕತೆಯ ಕಾರಣವು ಇರಬಹುದು. ಹೌದು ಇಂದು ಹಲವು ಸಮುದಾಯಗಳಿಗೆ ಸರ್ಕಾರದಿಂದ ಹಲವು ಯೋಜನೆಗಳು ರೂಪುಗೊಂಡಿವೆ. ಈ ಯೋಜನೆಗಳ ಮೂಲಕ ಸಮುದಾಯಗಳ ಕಲ್ಯಾಣ (Development) ನಡೆಯುತ್ತದೆ. ಇದೀಗ ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಗುಡ್ ನ್ಯೂಸ್ ಒಂದು ತಿಳಿದು ಬಂದಿದೆ. ಹೌದು, ರಾಜ್ಯ ಸರ್ಕಾರವು (state government) ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳನ್ನು ಹಾಕಿಕೊಂಡಿದ್ದು,
Categories: ಮುಖ್ಯ ಮಾಹಿತಿ -
KPTCL Recruitment: ಸ್ಟೇಷನ್ ಪರಿಚಾರಕ & ಪವರ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ವರದಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನೇಮಕಾತಿ 2024 (KPTCL Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ
Categories: ಉದ್ಯೋಗ -
ಕೇವಲ 1,099 ರೂ. ಗಳಿಗೆ ಹೊಸ jio 4G ಫೋನ್ ಬಿಡುಗಡೆ! ಬೆಂಕಿ ಫೀಚರ್ನೊಂದಿಗೆ….

ಜಿಯೋ ಭಾರತ (Jio Bharat)ಕ್ಕೆ ಹೊಸ ಸೇರ್ಪಡೆಯಾಗಿರುವ V3 ಮತ್ತು V4 ಫೋನ್ಗಳು ನಿಮ್ಮ ಜೀವನವನ್ನು ಬಣ್ಣಿಸಲಿವೆ! ಕೇವಲ ₹1099ಕ್ಕೆ ನಿಮ್ಮದಾಗಿಸಿಕೊಳ್ಳಬಹುದಾದ ಈ ಫೋನ್ಗಳು 455ಕ್ಕೂ ಹೆಚ್ಚು ಲೈವ್ ಟಿವಿ(Live TV) ಚಾನೆಲ್ಗಳು ಮತ್ತು 23 ಭಾರತೀಯ ಭಾಷೆಗಳ ಬೆಂಬಲದೊಂದಿಗೆ ಬರುತ್ತವೆ. ಮಾಸಿಕ ₹123 ರೀಚಾರ್ಜ್ನಲ್ಲಿ ಅನಿಯಮಿತ ಕರೆಗಳು ಮತ್ತು ಆನಂದಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮೊಬೈಲ್ -
AEPS withdraw : ಆಧಾರ್ ಕಾರ್ಡ್ ಬಳಸಿ ATMನಿಂದ ಹಣ ಡ್ರಾ ಮಾಡುವ ವಿಧಾನ ಇಲ್ಲಿದೆ.!

ಡೆಬಿಟ್ ಕಾರ್ಡ್ ಬದಲಿಗೆ ಆಧಾರ್ ಬಳಸಿ ನಗದು ಹಿಂಪಡೆಯುವುದು ಹೇಗೆ: ಡಿಜಿಟಲ್ ಯುಗದಲ್ಲಿ, ನಗದು ಹಿಂಪಡೆಯುವಿಕೆ ಇನ್ನು ಮುಂದೆ ಕೇವಲ ಡೆಬಿಟ್ ಕಾರ್ಡ್(Debit card) ಹೊಂದಿರುವ ಮೇಲೆ ಅವಲಂಬಿತವಾಗಿರುವುದಿಲ್ಲ. ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಆರಂಭಿಸಿರುವ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AEPS) ಗೆ ಧನ್ಯವಾದಗಳು, ನೀವು ಈಗ ನಿಮ್ಮ ಆಧಾರ್ ಸಂಖ್ಯೆಯನ್ನು (Adhar number) ಬಳಸಿಕೊಂಡು ಹಣವನ್ನು ಹಿಂಪಡೆಯಬಹುದು. ಈ ಲೇಖನವು ಆಧಾರ್ ಬಳಸಿ ಹಣವನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ, ಪ್ರಯೋಜನಗಳು ಮತ್ತು ಇತರ
Categories: ತಂತ್ರಜ್ಞಾನ -
ರೈತರೇ ಗಮನಿಸಿ -ಹೈನುಗಾರಿಕೆ ಮಾಡಲು 40 ಸಾವಿರ ಸಹಾಯಧನ! ಹೀಗೆ ಅಪ್ಲೈ ಮಾಡಿ

ಹೈನುಗಾರಿಕೆ ಮಾಡ ಬಯಸುವ ರೈತರಿಗೆ ಸಿಹಿ ಸುದ್ದಿ, ರೈತರಿಗೆ ದೊರೆಯಲಿದೆ 40 ಸಾವಿರ ಸಹಾಯಧನ…! ಇಂದು ರೈತರು ಬಹಳ ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಸರಿಯಾದ ಸಮಯಕ್ಕೆ ಮಳೆ ಇಲ್ಲ. ಹವಾಮಾನದ ವಿಪರೀತ ಬದಲಾವಣೆಯು (Climate change) ರೈತರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿ ಬಿಟ್ಟಿದೆ. ಇಂದು ರೈತರು ಬೆಳೆ ಬೆಳೆಯುದಕ್ಕೆ ಮುಂದಾದರೆ ಬಹಳ ಕಷ್ಟ ಅನುಭವಿಸುತ್ತಾನೆ. ರೈತನು ಬೆಳೆಯನ್ನು ಬೆಳೆದುಕೊಳ್ಳುವದರ ಜೊತೆಗೆ ಕೃಷಿ ಉಪಕಸುಬುಗಳಾದ ಹೈನುಗಾರಿಕೆ (Dairy farm), ಮೀನುಗಾರಿಕೆ (Fish farming), ಕೋಳಿ ಸಾಕಾಣಿಕೆ (poultry farm)
Categories: ಕೃಷಿ -
ದೀಪಾವಳಿ ಆಫರ್ : ಕೇವಲ 13,000 ರೂ.ಗೆ ಸಿಗಲಿದೆ ಜಿಯೋಬುಕ್ 11 ಲ್ಯಾಪ್ಟಾಪ್.! ಇಲ್ಲಿದೆ ಡೀಟೇಲ್ಸ್

ನೀವು ನಂಬುವಿರಾ? ಕೇವಲ ₹13,000ಕ್ಕೆ ಹೊಸ ಲ್ಯಾಪ್ಟಾಪ್(New laptop)! ಹೌದು, ನೀವು ಸರಿಯಾಗಿ ಕೇಳಿದಿರಿ. ಜಿಯೋಬುಕ್ 11 (Jiobook 11) ಈ ದೀಪಾವಳಿಗೆ ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಅದ್ಭುತ ಆಫರ್(offer) ಬಗ್ಗೆ ಇನ್ನಷ್ಟು ಓದಿ. ಈ ಅದ್ಭುತ ಕೊಡುಗೆಯನ್ನು ತಪ್ಪಿಸಿಕೊಳ್ಳಬೇಡಿ . ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದೀಪಾವಳಿ ಹಬ್ಬವು(Diwali Festival) ಎಲ್ಲೆಡೆಯಲ್ಲೂ ಆಕರ್ಷಕ ಆಫರ್ಗಳನ್ನು ತರುತ್ತಿದ್ದು, ಈ
Categories: ರಿವ್ಯೂವ್ -
GOOD NEWS : ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್, ತುಟ್ಟಿಭತ್ಯೆ ಹೆಚ್ಚಳ

ಕೇಂದ್ರ ಸರ್ಕಾರವು ದೀಪಾವಳಿಗೆ ಮುಂಚಿನ ಹೆಜ್ಜೆಯಲ್ಲಿ ಕೇಂದ್ರ ಸರ್ಕಾರಿ ನೌಕರರು (Government employees) ಮತ್ತು ಪಿಂಚಣಿದಾರರಿಗೆ (For pensioners) ಪ್ರಮುಖ ಉಡುಗೊರೆ ನೀಡಿದೆ. ಕೇಂದ್ರ ಕ್ಯಾಂಬಿನೆಟ್ ಸಭೆಯಲ್ಲಿ (In the central cabinet meeting), ತುಟ್ಟಿಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಿಸುವ ನಿರ್ಣಯವನ್ನು ಕೈಗೊಂಡಿದೆ. ಇದು ನೌಕರರ ಮತ್ತು ಪಿಂಚಣಿದಾರರ ಆರ್ಥಿಕ ಸ್ಥಿತಿಗೆ ಅತ್ಯಂತ ಮಹತ್ವದ ಉತ್ತೇಜನ ಒದಗಿಸುವ ನಿರೀಕ್ಷೆಯಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
LPG ಸಿಲಿಂಡರ್ ಹೊಂದಿರುವ 90% ಜನರಿಗೆ ಈ ಮಾಹಿತಿ ಗೊತ್ತಿಲ್ಲ..!

ಸಿಲಿಂಡರ್(cylinder) ಬಳಕೆದಾರರೇ ಸಿಲಿಂಡರ್ಗಳಿಗೂ ಎಕ್ಸ್ಪರಿ ಡೇಟ್ (Expiry Date) ಇರುತ್ತದೆ ಎಚ್ಚರ.! ಸಿಲಿಂಡರ್’ ಪಡೆಯುವಾಗ ಕಡ್ಡಾಯವಾಗಿ ಈ ವಿಷಯ ತಿಳಿದುಕೊಳ್ಳಿ!! ಇತ್ತೀಚಿನ ದಿನಗಳಲ್ಲಿ ಜನರು ಸಾಂಪ್ರದಾಯಿಕ ಅಡುಗೆ ಉಪಕರಣಗಳಾದ ಇದ್ದಿಲು, ಕಟ್ಟಿಗೆಯನ್ನು ಬಳಸಿ ಮಾಡುವ ಅಡುಗೆ ವಿಧಾನವನ್ನು ಕ್ರಮೇಣ ಕಡಿಮೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಹಲವು ಅರೋಗ್ಯದ ದೃಷ್ಟಿಯಿಂದ ಹಾಗೂ ಇವೆಲ್ಲವುದರ ಪೂರೈಕೆ ಕಡಿಮೆಯಾಗುತ್ತಿರುವುದರಿಂದ ಬಳಸಲು ಕಷ್ಟವಾಗುತ್ತಿದೆ. ಆದ್ದರಿಂದ ಜನರು ಗ್ಯಾಸ್ ಸಿಲಿಂಡರ್ಗಳ (gas cylinder) ಮೇಲೆ ಅವಲಂಬಿತರಾಗಿದ್ದಾರೆ. ಇನ್ನು ಗ್ಯಾಸ್ ಸಿಲಿಂಡರ್ಗಳನ್ನು ಬಳಸುವ ಜನರ ಸಂಖ್ಯೆ
Categories: ಮುಖ್ಯ ಮಾಹಿತಿ -
Heavy Rain alert : ರಾಜ್ಯದ ಈ ಜಿಲ್ಲೆಗಳಿಗೆ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ..! ಹೈ ಅಲರ್ಟ್ ಘೋಷಣೆ

ಜೋರಾದ ಹಿಂಗಾರು ಮಳೆ ಅಕ್ಟೋಬರ್.19(October) ರವರೆಗೆ ಕರ್ನಾಟಕದ (Karnataka) ಈ ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ. ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗುತ್ತಿದ್ದು,ಈಗಾಗಲೇ ಕೆಲವೊಂದು ಜಿಲ್ಲೆಗಳಲ್ಲಿ(districts) ಬಹಳಷ್ಟು ಮಳೆ ಬೀಳುತ್ತಿದೆ. ಮಂಗಳವಾರ ರಾಜಧಾನಿ ಬೆಂಗಳೂರು, ಕರಾವಳಿ ಸೇರಿದಂತೆ ರಾಜ್ಯದ 19 ಜಿಲ್ಲೆಗಳಲ್ಲಿ ದಿನಪೂರ್ತಿ ಸುರಿದ ಮಳೆಯಿಂದಾಗಿ ಹಲವು ಅವಘಡಗಳು ಸಂಭವಿಸಿವೆ. ಅದರಲ್ಲೂ ಯಾದಗಿರಿ ಜಿಲ್ಲೆಯಾದ್ಯಂತ (Yadagiri District) ಗುಡುಗು ಸಹಿತ ಭಾರೀ ಮಳೆಯಾಗಿದ್ದು,
Categories: ಮಳೆ ಮಾಹಿತಿ
Hot this week
-
WhatsApp Alert: ನಿಮ್ಮ ಫ್ರೆಂಡ್ಸ್ ಕಳಿಸಿದ ‘ಫೋಟೋ’ ಓಪನ್ ಮಾಡಿ ನೋಡಿದ್ದೀರಾ.? ಹಾಗಿದ್ರೇ ನಿಮ್ಮ ವಾಟ್ಸಾಪ್ ಈಗಾಗ್ಲೇ ಹ್ಯಾಕ್ ಆಗಿರಬಹುದು!
-
Cold Wave Alert: ರಾಜ್ಯದಲ್ಲಿ ತೀವ್ರ ಶೀತಗಾಳಿ; ನಡುಕ ಹುಟ್ಟಿಸೋ ಚಳಿ! ಹಿನ್ನಲೆ ಸರ್ಕಾರದಿಂದ ಗೈಡ್ಲೈನ್ಸ್, ತಪ್ಪದೇ ಓದಿ.
-
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ! ಮುಂದಿನ ತಿಂಗಳು ಮದುವೆ ಇದ್ರೆ ಇದೇ ಬೆಸ್ಟ್ ಟೈಮ್.? ಇಂದಿನ ರೇಟ್ ಚೆಕ್ ಮಾಡಿ!
-
ದಿನ ಭವಿಷ್ಯ 22-12-2025: ಇಂದು ಸೋಮವಾರ; ಶಿವನ ಕೃಪೆಯಿಂದ ಇಂದು ಈ 5 ರಾಶಿಯವರಿಗೆ ‘ರಾಜಯೋಗ’! ನಿಮ್ಮ ರಾಶಿ ಇದ್ಯಾ?
-
‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ.
Topics
Latest Posts
- WhatsApp Alert: ನಿಮ್ಮ ಫ್ರೆಂಡ್ಸ್ ಕಳಿಸಿದ ‘ಫೋಟೋ’ ಓಪನ್ ಮಾಡಿ ನೋಡಿದ್ದೀರಾ.? ಹಾಗಿದ್ರೇ ನಿಮ್ಮ ವಾಟ್ಸಾಪ್ ಈಗಾಗ್ಲೇ ಹ್ಯಾಕ್ ಆಗಿರಬಹುದು!

- Cold Wave Alert: ರಾಜ್ಯದಲ್ಲಿ ತೀವ್ರ ಶೀತಗಾಳಿ; ನಡುಕ ಹುಟ್ಟಿಸೋ ಚಳಿ! ಹಿನ್ನಲೆ ಸರ್ಕಾರದಿಂದ ಗೈಡ್ಲೈನ್ಸ್, ತಪ್ಪದೇ ಓದಿ.

- Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ! ಮುಂದಿನ ತಿಂಗಳು ಮದುವೆ ಇದ್ರೆ ಇದೇ ಬೆಸ್ಟ್ ಟೈಮ್.? ಇಂದಿನ ರೇಟ್ ಚೆಕ್ ಮಾಡಿ!

- ದಿನ ಭವಿಷ್ಯ 22-12-2025: ಇಂದು ಸೋಮವಾರ; ಶಿವನ ಕೃಪೆಯಿಂದ ಇಂದು ಈ 5 ರಾಶಿಯವರಿಗೆ ‘ರಾಜಯೋಗ’! ನಿಮ್ಮ ರಾಶಿ ಇದ್ಯಾ?

- ‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ.


