Author: Anu Shree
-
ಈ ವರ್ಗದ ವ್ಯಾಪಾರಕ್ಕೆ ಬರೋಬ್ಬರಿ 50 ಸಾವಿರ ರೂಪಾಯಿ ಸಾಲ & ಸಬ್ಸಿಡಿ ಯೋಜನೆ. ಅಪ್ಲೈ ಮಾಡಿ

ಬೀದಿ ವ್ಯಾಪಾರಿಗಳು (Street vendors) ಶೇಕಡಾವಾರು ಜನರ ಜೀವನೋತ್ಪನ್ನದ ಮುಖ್ಯ ಭಾಗವಾಗಿದ್ದು, ಅವರ ಆರ್ಥಿಕ ಸದೃಢತೆಗೆ ಕೇಂದ್ರ ಸರ್ಕಾರವು 2020ರಲ್ಲಿ ಪಿಎಂ ಸ್ವನಿಧಿ ಯೋಜನೆಯನ್ನು (PMSVANidhi) ಪ್ರಾರಂಭಿಸಿತು. ಈ ಯೋಜನೆಯ ಪ್ರಮುಖ ಉದ್ದೇಶ ಬೀದಿ ವ್ಯಾಪಾರಿಗಳಿಗೆ ಬ್ಯಾಂಕ್ ಮೂಲಕ ಖಾತರಿ ರಹಿತ ಕಡಿಮೆ ಮೊತ್ತದ ಸಾಲವನ್ನು ಒದಗಿಸಿ, ಅವರ ವ್ಯಾಪಾರವನ್ನು ವಿಸ್ತರಿಸಲು ನೆರವಾಗುವದು. ಈ ಯೋಜನೆಯಡಿ ವ್ಯಾಪಾರಿಗಳಿಗೆ ಗರಿಷ್ಠ ರೂ.50,000 ವರೆಗೆ ಸಾಲ ದೊರೆಯುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸುದ್ದಿಗಳು -
B Khata: ರಾಜ್ಯದಲ್ಲಿ ಬಿ ಖಾತಾ ಆಸ್ತಿ & ಅನಧಿಕೃತ ಬಡಾವಣೆ, ಆಸ್ತಿದಾರರಿಗೆ ಮಹತ್ವದ ಮಾಹಿತಿ.

ರಾಜ್ಯದಲ್ಲಿ ಬಿ-ಖಾತಾ (B -Khata) ಆಸ್ತಿಗಳನ್ನು ಹೊಂದಿರುವ ಜನತೆ ಬಹು ದಿನಗಳಿಂದ ಗೊಂದಲಕ್ಕೊಳಗಾಗಿದ್ದರು. ಇ-ಖಾತಾ ಕಡ್ಡಾಯವಾದ ನಂತರ ಅನೇಕ ಸಮಸ್ಯೆಗಳು ಎದುರಾಗಿದ್ದು, ಆಸ್ತಿಗಳನ್ನು ನೋಂದಾಯಿಸುವ ಪ್ರಕ್ರಿಯೆಯಲ್ಲಿ ಹೆಚ್ಚಿನ ತೊಂದರೆಗಳು ಕಂಡುಬಂದಿವೆ. ಈ ಸಮಸ್ಯೆಗೆ ಪರಿಹಾರವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಆಸ್ತಿದಾರರಿಗೆ ಸಂಭ್ರಮವನ್ನು ತರಲು ಬಿಗ್ ಗುಡ್ ನ್ಯೂಸ್ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಿ-ಖಾತಾ
Categories: ಸುದ್ದಿಗಳು -
SBI loan : ಬ್ಯಾಂಕ್ ನಲ್ಲಿ ಸಾಲ ಇದ್ದವರ ಬಡ್ಡಿ ದರ ಇಳಿಸಿದ ಎಸ್ಬಿಐ , ಇಲ್ಲಿದೆ ವಿವರ

ರೆಪೊ ದರ ಇಳಿಕೆ: SBI ಬಡ್ಡಿದರ ಕಡಿತದಿಂದ ಸಾಲಗಾರರಿಗೆ ಅನುಕೂಲ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಕಡಿಮೆ ಮಾಡಿದೆ. ಇದರಿಂದಾಗಿ SBI ತನ್ನ ಸಾಲಗಳ ಮೇಲಿನ ಬಡ್ಡಿದರವನ್ನು ಇಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದ ಹಣಕಾಸು ನೀತಿಯ ಪ್ರಮುಖ ಅಂಗವಾದ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ತನ್ನ ಹಣಕಾಸು ನೀತಿ ಸಮಿತಿ (MPC)
Categories: ಸುದ್ದಿಗಳು -
ಹಣ ವಿತ್ ಡ್ರಾ ಮಾಡುವಾಗ, ಹಣ ಕಟ್ ಆಯ್ತು ಆದ್ರೆ ಹಣ ಬಂದಿಲ್ಲ.! ಏನು ಮಾಡಬೇಕು? ತಿಳಿದುಕೊಳ್ಳಿ

ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕ ಹಣಕಾಸು ವ್ಯವಹಾರಗಳು ಆನ್ಲೈನ್ (Online) ಮೂಲಕವೇ ನಡೆಯುತ್ತಿವೆ. ಆದರೂ, ತುರ್ತು ಸಂದರ್ಭಗಳಲ್ಲಿ ಜನರು ATM ಬಳಸಿ ನಗದು ಪಡೆಯುತ್ತಾರೆ. ಕೆಲವೊಮ್ಮೆ, ATMನಲ್ಲಿ ಹಣ ತೆಗೆಯುವಾಗ ಹಣ ಬರದೇ, ಆದರೆ ಅಕೌಂಟ್ನಿಂದ ಕಡಿತ ಆಗಿರುವಂತಹ ಸಮಸ್ಯೆ ಎದುರಾಗಬಹುದು. ಇದರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಬಹುದು. ಇಂತಹ ಸಂದರ್ಭಗಳಲ್ಲಿ ಎಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು RBI ನಿಯಮಗಳ ಪ್ರಕಾರ ನಿಮಗೆ ಯಾವ ಹಕ್ಕುಗಳಿವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸುತ್ತೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸುದ್ದಿಗಳು -
Fake Notes: 100 ರೂ. ಫೇಕ್ ನೋಟಿನ ಬಗ್ಗೆ ಇರಲಿ ಎಚ್ಚರಿಕೆ.! ತಪ್ಪದೇ ತಿಳಿದುಕೊಳ್ಳಿ

ಭಾರತದಲ್ಲಿ ನಕಲಿ ನೋಟುಗಳ (Counterfeit notes) ಸಮಸ್ಯೆ ಗಂಭೀರವಾಗಿದ್ದು, ತಾಂತ್ರಿಕ ವಂಚನೆಯ ಪ್ರಭಾವದಿಂದ ಜನ ಸಾಮಾನ್ಯರು ತಲುಪಲಾಗದ ಮಟ್ಟಕ್ಕೆ ಇದು ಹೋಗುತ್ತಿದೆ. ಕೇಂದ್ರ ಸರ್ಕಾರ (central government) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಂಡರೂ, ನಕಲಿ ನೋಟುಗಳ ಜಾಲ ಇನ್ನೂ ನಿಂತಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಮಾರುಕಟ್ಟೆಯಲ್ಲಿ 100 ರೂಪಾಯಿ ನಕಲಿ ನೋಟುಗಳು ಬಹಳಷ್ಟು ಚಲಾವಣೆಯಾಗುತ್ತಿದ್ದು, ಜನರು ಸುಲಭವಾಗಿ ವಂಚನೆಗೊಳಗಾಗುತ್ತಿದ್ದಾರೆ. ಆದ್ದರಿಂದ, ನಕಲಿ ನೋಟುಗಳನ್ನು ಗುರುತಿಸುವ ಬಗ್ಗೆ ಮಾಹಿತಿ ಇರಿಸಿಕೊಂಡು
Categories: ಸುದ್ದಿಗಳು -
ಜಿಯೋಹಾಟ್ಸ್ಟಾರ್ ಇಂದು ಅಧಿಕೃತವಾಗಿ ಪ್ರಾರಂಭ; JioHotstar ಭರ್ಜರಿ ಎಂಟ್ರಿ.!

ಜಿಯೋ ಹಾಟ್ಸ್ಟಾರ್: ಜಿಯೋ ಹಾಟ್ಸ್ಟಾರ್ ಅಧಿಕೃತವಾಗಿ ಇOದು ಬಿಡುಗಡೆಯಾಗಿದೆ! ವಯಾಕಾಮ್18 ಮತ್ತು ಸ್ಟಾರ್ ಇಂಡಿಯಾ ಎರೆಡು ಸೆರಿ ಇತ್ತೀಚೆಗೆ ರೂಪುಗೊಂಡ ಜಂಟಿ ಉದ್ಯಮ ಇದಾಗಿದೆ. ಭಾರತದ ಎರೆಡು ಪ್ರತಿಷ್ಟಿತ ಒಟಿಟಿ ಪ್ಲಾಟ್ಫಾರ್ಮ್ಗಳಾದ ಜಿಯೋಸಿನಿಮಾ ಮತ್ತು ಡಿಸ್ನಿಪ್ಲಸ್ ಹಾಟ್ಸ್ಟಾರ್ ಇದಿಗಾ ಒಟ್ಟಾಗಿ ಒOದು ಹೊಸಾ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಜಿಯೋಹಾಟ್ಸ್ಟಾರ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕ್ರಿಕೆಟ್ (ಐಸಿಸಿ, ಐಪಿಎಲ್,
Categories: ಸುದ್ದಿಗಳು -
Vivo V50: ವಿವೊದ ಮತ್ತೊಂದು ಹೊಸ ಮೊಬೈಲ್ ಫೋನ್ ಭಾರತದಲ್ಲಿ ಭರ್ಜರಿ ಎಂಟ್ರಿ.!

ವಿವೋ ವಿ50 ಫೆಬ್ರವರಿ 17 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ, ಆದರೆ ಕಂಪನಿಯು ಅದಕ್ಕೂ ಮುನ್ನ ವಿಶೇಷ ಪೂರ್ವ-ಬುಕಿಂಗ್ ಕೊಡುಗೆಯನ್ನು ಘೋಷಿಸಿದೆ. ಫೆಬ್ರವರಿ 16 ರವರೆಗೆ ಈ ಮುಂಬರುವ ಫೋನ್ ಅನ್ನು ಮೊದಲೇ ಕಾಯ್ದಿರಿಸುವ ಗ್ರಾಹಕರು ಬಹು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ. ಕಂಪನಿಯ ಆಫರ್ ಪೋಸ್ಟರ್ನಲ್ಲಿ ಗ್ರಾಹಕರಿಗೆ 1 ವರ್ಷದ ವಿಸ್ತೃತ ಖಾತರಿ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, 1 ವರ್ಷದ ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲಾನ್ (ವಿ-ಶೀಲ್ಡ್) ಅನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಇದೇ
Categories: ಸುದ್ದಿಗಳು
Hot this week
-
ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ
-
ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?
-
ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.
-
ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?
-
ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?
Topics
Latest Posts
- ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ

- ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?

- ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.

- ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?

- ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?


