Author: Anu Shree

  • ಎಕ್ಸಕ್ಯೂಟಿವ್ ಹುದ್ದೆಗಳು, NTPC ಗ್ರೀನ್ ಎನರ್ಜಿ ನೇಮಕಾತಿ ಅಧಿಸೂಚನೆ ಪ್ರಕಟ.!

    Picsart 25 03 30 10 12 36 131 scaled

    1. ಹಂತ-ಹಂತದ ಮಾರ್ಗಸೂಚಿ 1. ಅಧಿಕೃತ ವೆಬ್ಸೈಟ್ ಭೇಟಿ: [www.ntpc.co.in/careers](https://www.ntpc.co.in/careers) 2.”ಕರೆಂಟ್ ಓಪನಿಂಗ್ಸ್” ವಿಭಾಗದಲ್ಲಿ NTPC Green Energy Recruitment 2025 ಲಿಂಕ್ ಕ್ಲಿಕ್ ಮಾಡಿ3. ಆನ್ಲೈನ್ ಅರ್ಜಿ ಫಾರಂ ಪೂರ್ಣಗೊಳಿಸಿ4. ದಾಖಲೆಗಳನ್ನು ಅಪ್ಲೋಡ್ ಮಾಡಿ5. ಅರ್ಜಿ ಶುಲ್ಕ ಪಾವತಿಸಿ6. ಅಂತಿಮ ಸಲ್ಲಿಕೆ ಮಾಡಿ ಮತ್ತು ಪ್ರಿಂಟೌಟ್ ಉಳಿಸಿಕೊಳ್ಳಿ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2. ಅರ್ಜಿ ಶುಲ್ಕ – ಸಾಮಾನ್ಯ/OBC:…

    Read more..


  • “ನನ್ನ ಭೂಮಿ” ಯೋಜನೆ: ಪೋಡಿ ದುರಸ್ತಿ ಇಲ್ಲದ ಭೂಮಿಗಳಿಗೆ ಹೊಸ ಆರ್‌ಟಿಸಿ – ಕೃಷ್ಣ ಬೈರೇಗೌಡ

    Picsart 25 03 30 08 39 58 599 scaled

    ರೈತರಿಗೆ “ನನ್ನ ಭೂಮಿ” ಖಾತರಿ – ಪೋಡಿ ದುರಸ್ತಿ ಇಲ್ಲದ ಭೂಮಿಗಳಿಗೆ ಹೊಸ ಆರ್‌ಟಿಸಿ ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಪ್ರಮುಖ ನೀತಿ ತೀರ್ಮಾನವನ್ನು ಘೋಷಿಸಿದ್ದು, ದಶಕಗಳಿಂದ ಪೋಡಿ ದುರಸ್ತಿಯಾಗದೇ ಇರುವ ಭೂಮಿಗಳ ಮಾಲಿಕರಿಗೆ “ನನ್ನ ಭೂಮಿ” (Nanna Bhoomi) ಖಾತರಿ ಪತ್ರ ನೀಡಲು ತೀರ್ಮಾನಿಸಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ನಿರ್ಣಯವನ್ನು ಪ್ರಕಟಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..


  • Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 2 ದಿನ ಮಳೆ ಮುನ್ಸೂಚನೆ, 6 ಜಿಲ್ಲೆಗಳಲ್ಲಿ ಬಿಸಿಲು

    WhatsApp Image 2025 03 17 at 1.06.02 PM

    ಕರ್ನಾಟಕದ ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳ ಹವಾಮಾನ ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಉಷ್ಣ ಅಲೆ ಇರುವುದರೊಂದಿಗೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದ್ದರೆ, ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಉಷ್ಣ ಅಲೆ ಇರಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..


  • ಆಧಾರ್​ ನಲ್ಲಿ ​ ಅಡ್ರೆಸ್​ ಚೇಂಜ್​ ಮಾಡೋದು ಹೇಗೆ.? ಇಲ್ಲಿದೆ ಹೊಸ ಸ್ಟೆಪ್ಸ್.! ತಿಳಿದುಕೊಳ್ಳಿ

    WhatsApp Image 2025 03 17 at 12.04.09 PM

    ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡುವುದು ಈಗ ಸುಲಭ! ಹಂತ-ಹಂತದ ಮಾರ್ಗದರ್ಶನ ನೀವು ಹೊಸ ಮನೆಗೆ ಸ್ಥಳಾಂತರಗೊಂಡಿದ್ದೀರಾ ಅಥವಾ ನಿಮ್ಮ ವಿಳಾಸವನ್ನು ಬದಲಾಯಿಸಬೇಕಾಗಿದೆಯೇ? ಆಧಾರ್ ಕಾರ್ಡ್ನಲ್ಲಿ ವಿಳಾಸ ಬದಲಾವಣೆ ಮಾಡುವುದು ಈಗ ಅತ್ಯಂತ ಸುಲಭವಾಗಿದೆ. ಆನ್‌ಲೈನ್ ಮೂಲಕ ಕೆಲವೇ ಹಂತಗಳಲ್ಲಿ ನಿಮ್ಮ ಆಧಾರ್ ವಿಳಾಸವನ್ನು ನವೀಕರಿಸಬಹುದು. ಇಲ್ಲಿ ಸಂಪೂರ್ಣ ಮಾಹಿತಿ ಮತ್ತು ಹಂತ-ಹಂತದ ಮಾರ್ಗದರ್ಶನ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…

    Read more..


  • ಆಡು ಆನೆಯ ನುಂಗಿ ಕಿರು ಚಿತ್ರ ವಿಮರ್ಶೆ.! ತಪ್ಪದೇ ನೋಡಿ

    WhatsApp Image 2025 02 22 at 3.56.59 PM

    ಇತ್ತೀಚಿನ ದಿನಮಾನಗಳಲ್ಲಿ ಉದ್ಯೋಗಿಗಳು ಅದರಲ್ಲೂ ಯುವ ಉದ್ಯೋಗಿಗಳು ತಮ್ಮ ವಿದ್ಯೆ, ಸಾಮರ್ಥ್ಯ ಹಾಗೂ ಶ್ರಮಕ್ಕೆ ತಕ್ಕಂತಹ ಸಂಭಾವನೆ ಸಿಗುತ್ತಿಲ್ಲವೆಂದು ಹಲವಾರು ಅನಿಸಿಕೆಗಳನ್ನು ಹಲವಾರು ರೀತಿಗಳಲ್ಲಿ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಪ್ರತಿಯೊಬ್ಬರ ಯೋಚನೆಗಳು ವಿಭಿನ್ನವಾಗಿರುತ್ತದೆ. ಇದರ ಕುರಿತಾಗಿ ಆಡು ಆನೆಯ ನುಂಗಿ ಎ೦ಬ ಕಿರುಚಿತ್ರ ಮಾಡಿದ್ದರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಅದರಲ್ಲೂ ಲಾಕ್ಡೌನ್ ಆದ ನಂತರ ಐಟಿ ಸಂಸ್ಥೆಗಳ ಉದ್ಯೋಗಗಳಲ್ಲಿ ಆಗುತ್ತಿರುವ…

    Read more..


  • Indian Railway ಜೆನರಲ್ ಟ್ರೈನ್ ಟೀಕೆಟ್ ಹೊಸ ನಿಯಮ ಜಾರಿ, ತಪ್ಪದೇ ತಿಳಿದುಕೊಳ್ಳಿ.! ಇಲ್ಲಿದೆ ವಿವರ

    WhatsApp Image 2025 02 21 at 5.03.53 PM

    Indian Railway : ಭಾರತೀಯ ರೈಲ್ವೆ ಇಲಾಖೆಯು ಜೆನರಲ್ ಟಿಕೆಟಿನ ನಿಯಮಗಳನ್ನು ನವೀಕರಿಸಿದೆ. Indian Railway : ಭಾರತೀಯ ರೈಲ್ವೆ ಜೆನರಲ್ ಟಿಕೆಟ್ ಪ್ರಯಾಣಿಕರಿಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಲು ಯೋಚಿಸುತ್ತಿದ್ದು, ಈ ಕ್ರಮವು ಕೋಟ್ಯಂತರ ದೈನಂದಿಕ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ. ಇತ್ತೀಚಿಗೆ ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಜನದಟ್ಟಣೆ ಘಟನೆ, ವಿಶೇಷವಾಗಿ ಹತ್ತನೆಂಟು ಜನರ ಸಾವಿಗೆ ಕಾರಣವಾದ ಕಲ್ತುಳಿತದ ಘಟನೆಯ ನಂತರ ಈ ಬದಲಾವಣೆಯನ್ನು ಪರಿಗಣಿಸಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…

    Read more..


  • ಬರೋಬ್ಬರಿ 80 ಕಿ.ಮೀ. ಮೈಲೇಜ್ ಕೊಡುವ ಹೊಸ ಜಿಯೋ ಸೈಕಲ್​- ಕಮ್ಮಿ ಬೆಲೆ

    Picsart 25 02 20 04 28 58 757 scaled

    ಇತ್ತೀಚಿನ ದಿನಗಳಲ್ಲಿ ಪ್ರತ್ಯೇಕ ವಾಹನಗಳ ಬಳಕೆ ಹೆಚ್ಚಾಗಿದ್ದು, ಇಂಧನ ದರ ಏರಿಕೆ, ಅತಿಯಾದ ವಾಯು ಮಾಲಿನ್ಯ, ಮತ್ತು ಸಾರಿಗೆ ವೆಚ್ಚದ ಸಮಸ್ಯೆಗಳ ನಡುವೆಯೇ ಹೊಸ ತಂತ್ರಜ್ಞಾನ ನಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲು ಸಜ್ಜಾಗಿದೆ. ಈಗ ಜಿಯೋ(Jio) ತನ್ನ ಹೆಜ್ಜೆಯನ್ನು ಎಲೆಕ್ಟ್ರಿಕ್ ಸೈಕಲ್(electrical cycle)  ಕ್ಷೇತ್ರದಲ್ಲಿ ಇಟ್ಟಿದ್ದು, ಪರಿಸರಕ್ಕೆ ಸಹಕಾರಿಯಾಗುವ ಹಾಗೂ ಆರ್ಥಿಕವಾಗಿಯೂ ಲಾಭಕರವಾದ ಇ-ಸೈಕಲ್ ಬಿಡುಗಡೆ ಮಾಡುತ್ತಿದೆ. ಬನ್ನಿ ಹಾಗಾದರೆ ಏನು ಅದರ ವಿಶೇಷತೆ, ಲಭ್ಯೆತೆ  ಮತ್ತು ಅದರ ಸಂಪೂರ್ಣ ಮಾಹಿತಿ ಬಗ್ಗೆ ತಿಳಿಯೋಣ. ಇದೇ…

    Read more..


  • ಈ ವರ್ಗದ ವ್ಯಾಪಾರಕ್ಕೆ ಬರೋಬ್ಬರಿ 50 ಸಾವಿರ ರೂಪಾಯಿ ಸಾಲ & ಸಬ್ಸಿಡಿ ಯೋಜನೆ. ಅಪ್ಲೈ ಮಾಡಿ

    Picsart 25 02 17 10 10 24 913 scaled

    ಬೀದಿ ವ್ಯಾಪಾರಿಗಳು (Street vendors) ಶೇಕಡಾವಾರು ಜನರ ಜೀವನೋತ್ಪನ್ನದ ಮುಖ್ಯ ಭಾಗವಾಗಿದ್ದು, ಅವರ ಆರ್ಥಿಕ ಸದೃಢತೆಗೆ ಕೇಂದ್ರ ಸರ್ಕಾರವು 2020ರಲ್ಲಿ ಪಿಎಂ ಸ್ವನಿಧಿ ಯೋಜನೆಯನ್ನು (PMSVANidhi) ಪ್ರಾರಂಭಿಸಿತು. ಈ ಯೋಜನೆಯ ಪ್ರಮುಖ ಉದ್ದೇಶ ಬೀದಿ ವ್ಯಾಪಾರಿಗಳಿಗೆ ಬ್ಯಾಂಕ್ ಮೂಲಕ ಖಾತರಿ ರಹಿತ ಕಡಿಮೆ ಮೊತ್ತದ ಸಾಲವನ್ನು ಒದಗಿಸಿ, ಅವರ ವ್ಯಾಪಾರವನ್ನು ವಿಸ್ತರಿಸಲು ನೆರವಾಗುವದು. ಈ ಯೋಜನೆಯಡಿ ವ್ಯಾಪಾರಿಗಳಿಗೆ ಗರಿಷ್ಠ ರೂ.50,000 ವರೆಗೆ ಸಾಲ ದೊರೆಯುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • B Khata: ರಾಜ್ಯದಲ್ಲಿ ಬಿ ಖಾತಾ ಆಸ್ತಿ & ಅನಧಿಕೃತ ಬಡಾವಣೆ, ಆಸ್ತಿದಾರರಿಗೆ ಮಹತ್ವದ ಮಾಹಿತಿ.

    Picsart 25 02 17 09 58 49 622 scaled

    ರಾಜ್ಯದಲ್ಲಿ ಬಿ-ಖಾತಾ (B -Khata) ಆಸ್ತಿಗಳನ್ನು ಹೊಂದಿರುವ ಜನತೆ ಬಹು ದಿನಗಳಿಂದ ಗೊಂದಲಕ್ಕೊಳಗಾಗಿದ್ದರು. ಇ-ಖಾತಾ ಕಡ್ಡಾಯವಾದ ನಂತರ ಅನೇಕ ಸಮಸ್ಯೆಗಳು ಎದುರಾಗಿದ್ದು, ಆಸ್ತಿಗಳನ್ನು ನೋಂದಾಯಿಸುವ ಪ್ರಕ್ರಿಯೆಯಲ್ಲಿ ಹೆಚ್ಚಿನ ತೊಂದರೆಗಳು ಕಂಡುಬಂದಿವೆ. ಈ ಸಮಸ್ಯೆಗೆ ಪರಿಹಾರವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಆಸ್ತಿದಾರರಿಗೆ ಸಂಭ್ರಮವನ್ನು ತರಲು ಬಿಗ್ ಗುಡ್ ನ್ಯೂಸ್ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಿ-ಖಾತಾ…

    Read more..