Author: Anu Shree
-
ಎಕ್ಸಕ್ಯೂಟಿವ್ ಹುದ್ದೆಗಳು, NTPC ಗ್ರೀನ್ ಎನರ್ಜಿ ನೇಮಕಾತಿ ಅಧಿಸೂಚನೆ ಪ್ರಕಟ.!
1. ಹಂತ-ಹಂತದ ಮಾರ್ಗಸೂಚಿ 1. ಅಧಿಕೃತ ವೆಬ್ಸೈಟ್ ಭೇಟಿ: [www.ntpc.co.in/careers](https://www.ntpc.co.in/careers) 2.”ಕರೆಂಟ್ ಓಪನಿಂಗ್ಸ್” ವಿಭಾಗದಲ್ಲಿ NTPC Green Energy Recruitment 2025 ಲಿಂಕ್ ಕ್ಲಿಕ್ ಮಾಡಿ3. ಆನ್ಲೈನ್ ಅರ್ಜಿ ಫಾರಂ ಪೂರ್ಣಗೊಳಿಸಿ4. ದಾಖಲೆಗಳನ್ನು ಅಪ್ಲೋಡ್ ಮಾಡಿ5. ಅರ್ಜಿ ಶುಲ್ಕ ಪಾವತಿಸಿ6. ಅಂತಿಮ ಸಲ್ಲಿಕೆ ಮಾಡಿ ಮತ್ತು ಪ್ರಿಂಟೌಟ್ ಉಳಿಸಿಕೊಳ್ಳಿ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2. ಅರ್ಜಿ ಶುಲ್ಕ – ಸಾಮಾನ್ಯ/OBC:…
Categories: ಸುದ್ದಿಗಳು -
“ನನ್ನ ಭೂಮಿ” ಯೋಜನೆ: ಪೋಡಿ ದುರಸ್ತಿ ಇಲ್ಲದ ಭೂಮಿಗಳಿಗೆ ಹೊಸ ಆರ್ಟಿಸಿ – ಕೃಷ್ಣ ಬೈರೇಗೌಡ
ರೈತರಿಗೆ “ನನ್ನ ಭೂಮಿ” ಖಾತರಿ – ಪೋಡಿ ದುರಸ್ತಿ ಇಲ್ಲದ ಭೂಮಿಗಳಿಗೆ ಹೊಸ ಆರ್ಟಿಸಿ ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಪ್ರಮುಖ ನೀತಿ ತೀರ್ಮಾನವನ್ನು ಘೋಷಿಸಿದ್ದು, ದಶಕಗಳಿಂದ ಪೋಡಿ ದುರಸ್ತಿಯಾಗದೇ ಇರುವ ಭೂಮಿಗಳ ಮಾಲಿಕರಿಗೆ “ನನ್ನ ಭೂಮಿ” (Nanna Bhoomi) ಖಾತರಿ ಪತ್ರ ನೀಡಲು ತೀರ್ಮಾನಿಸಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ನಿರ್ಣಯವನ್ನು ಪ್ರಕಟಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಸುದ್ದಿಗಳು -
Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 2 ದಿನ ಮಳೆ ಮುನ್ಸೂಚನೆ, 6 ಜಿಲ್ಲೆಗಳಲ್ಲಿ ಬಿಸಿಲು
ಕರ್ನಾಟಕದ ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳ ಹವಾಮಾನ ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಉಷ್ಣ ಅಲೆ ಇರುವುದರೊಂದಿಗೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದ್ದರೆ, ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಉಷ್ಣ ಅಲೆ ಇರಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
-
ಆಧಾರ್ ನಲ್ಲಿ ಅಡ್ರೆಸ್ ಚೇಂಜ್ ಮಾಡೋದು ಹೇಗೆ.? ಇಲ್ಲಿದೆ ಹೊಸ ಸ್ಟೆಪ್ಸ್.! ತಿಳಿದುಕೊಳ್ಳಿ
ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡುವುದು ಈಗ ಸುಲಭ! ಹಂತ-ಹಂತದ ಮಾರ್ಗದರ್ಶನ ನೀವು ಹೊಸ ಮನೆಗೆ ಸ್ಥಳಾಂತರಗೊಂಡಿದ್ದೀರಾ ಅಥವಾ ನಿಮ್ಮ ವಿಳಾಸವನ್ನು ಬದಲಾಯಿಸಬೇಕಾಗಿದೆಯೇ? ಆಧಾರ್ ಕಾರ್ಡ್ನಲ್ಲಿ ವಿಳಾಸ ಬದಲಾವಣೆ ಮಾಡುವುದು ಈಗ ಅತ್ಯಂತ ಸುಲಭವಾಗಿದೆ. ಆನ್ಲೈನ್ ಮೂಲಕ ಕೆಲವೇ ಹಂತಗಳಲ್ಲಿ ನಿಮ್ಮ ಆಧಾರ್ ವಿಳಾಸವನ್ನು ನವೀಕರಿಸಬಹುದು. ಇಲ್ಲಿ ಸಂಪೂರ್ಣ ಮಾಹಿತಿ ಮತ್ತು ಹಂತ-ಹಂತದ ಮಾರ್ಗದರ್ಶನ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಮುಖ್ಯ ಮಾಹಿತಿ -
ಆಡು ಆನೆಯ ನುಂಗಿ ಕಿರು ಚಿತ್ರ ವಿಮರ್ಶೆ.! ತಪ್ಪದೇ ನೋಡಿ
ಇತ್ತೀಚಿನ ದಿನಮಾನಗಳಲ್ಲಿ ಉದ್ಯೋಗಿಗಳು ಅದರಲ್ಲೂ ಯುವ ಉದ್ಯೋಗಿಗಳು ತಮ್ಮ ವಿದ್ಯೆ, ಸಾಮರ್ಥ್ಯ ಹಾಗೂ ಶ್ರಮಕ್ಕೆ ತಕ್ಕಂತಹ ಸಂಭಾವನೆ ಸಿಗುತ್ತಿಲ್ಲವೆಂದು ಹಲವಾರು ಅನಿಸಿಕೆಗಳನ್ನು ಹಲವಾರು ರೀತಿಗಳಲ್ಲಿ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಪ್ರತಿಯೊಬ್ಬರ ಯೋಚನೆಗಳು ವಿಭಿನ್ನವಾಗಿರುತ್ತದೆ. ಇದರ ಕುರಿತಾಗಿ ಆಡು ಆನೆಯ ನುಂಗಿ ಎ೦ಬ ಕಿರುಚಿತ್ರ ಮಾಡಿದ್ದರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಅದರಲ್ಲೂ ಲಾಕ್ಡೌನ್ ಆದ ನಂತರ ಐಟಿ ಸಂಸ್ಥೆಗಳ ಉದ್ಯೋಗಗಳಲ್ಲಿ ಆಗುತ್ತಿರುವ…
Categories: ರಿವ್ಯೂವ್ -
Indian Railway ಜೆನರಲ್ ಟ್ರೈನ್ ಟೀಕೆಟ್ ಹೊಸ ನಿಯಮ ಜಾರಿ, ತಪ್ಪದೇ ತಿಳಿದುಕೊಳ್ಳಿ.! ಇಲ್ಲಿದೆ ವಿವರ
Indian Railway : ಭಾರತೀಯ ರೈಲ್ವೆ ಇಲಾಖೆಯು ಜೆನರಲ್ ಟಿಕೆಟಿನ ನಿಯಮಗಳನ್ನು ನವೀಕರಿಸಿದೆ. Indian Railway : ಭಾರತೀಯ ರೈಲ್ವೆ ಜೆನರಲ್ ಟಿಕೆಟ್ ಪ್ರಯಾಣಿಕರಿಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಲು ಯೋಚಿಸುತ್ತಿದ್ದು, ಈ ಕ್ರಮವು ಕೋಟ್ಯಂತರ ದೈನಂದಿಕ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ. ಇತ್ತೀಚಿಗೆ ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಜನದಟ್ಟಣೆ ಘಟನೆ, ವಿಶೇಷವಾಗಿ ಹತ್ತನೆಂಟು ಜನರ ಸಾವಿಗೆ ಕಾರಣವಾದ ಕಲ್ತುಳಿತದ ಘಟನೆಯ ನಂತರ ಈ ಬದಲಾವಣೆಯನ್ನು ಪರಿಗಣಿಸಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಸರ್ಕಾರಿ ಯೋಜನೆಗಳು -
ಬರೋಬ್ಬರಿ 80 ಕಿ.ಮೀ. ಮೈಲೇಜ್ ಕೊಡುವ ಹೊಸ ಜಿಯೋ ಸೈಕಲ್- ಕಮ್ಮಿ ಬೆಲೆ
ಇತ್ತೀಚಿನ ದಿನಗಳಲ್ಲಿ ಪ್ರತ್ಯೇಕ ವಾಹನಗಳ ಬಳಕೆ ಹೆಚ್ಚಾಗಿದ್ದು, ಇಂಧನ ದರ ಏರಿಕೆ, ಅತಿಯಾದ ವಾಯು ಮಾಲಿನ್ಯ, ಮತ್ತು ಸಾರಿಗೆ ವೆಚ್ಚದ ಸಮಸ್ಯೆಗಳ ನಡುವೆಯೇ ಹೊಸ ತಂತ್ರಜ್ಞಾನ ನಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲು ಸಜ್ಜಾಗಿದೆ. ಈಗ ಜಿಯೋ(Jio) ತನ್ನ ಹೆಜ್ಜೆಯನ್ನು ಎಲೆಕ್ಟ್ರಿಕ್ ಸೈಕಲ್(electrical cycle) ಕ್ಷೇತ್ರದಲ್ಲಿ ಇಟ್ಟಿದ್ದು, ಪರಿಸರಕ್ಕೆ ಸಹಕಾರಿಯಾಗುವ ಹಾಗೂ ಆರ್ಥಿಕವಾಗಿಯೂ ಲಾಭಕರವಾದ ಇ-ಸೈಕಲ್ ಬಿಡುಗಡೆ ಮಾಡುತ್ತಿದೆ. ಬನ್ನಿ ಹಾಗಾದರೆ ಏನು ಅದರ ವಿಶೇಷತೆ, ಲಭ್ಯೆತೆ ಮತ್ತು ಅದರ ಸಂಪೂರ್ಣ ಮಾಹಿತಿ ಬಗ್ಗೆ ತಿಳಿಯೋಣ. ಇದೇ…
Categories: E-ವಾಹನಗಳು -
ಈ ವರ್ಗದ ವ್ಯಾಪಾರಕ್ಕೆ ಬರೋಬ್ಬರಿ 50 ಸಾವಿರ ರೂಪಾಯಿ ಸಾಲ & ಸಬ್ಸಿಡಿ ಯೋಜನೆ. ಅಪ್ಲೈ ಮಾಡಿ
ಬೀದಿ ವ್ಯಾಪಾರಿಗಳು (Street vendors) ಶೇಕಡಾವಾರು ಜನರ ಜೀವನೋತ್ಪನ್ನದ ಮುಖ್ಯ ಭಾಗವಾಗಿದ್ದು, ಅವರ ಆರ್ಥಿಕ ಸದೃಢತೆಗೆ ಕೇಂದ್ರ ಸರ್ಕಾರವು 2020ರಲ್ಲಿ ಪಿಎಂ ಸ್ವನಿಧಿ ಯೋಜನೆಯನ್ನು (PMSVANidhi) ಪ್ರಾರಂಭಿಸಿತು. ಈ ಯೋಜನೆಯ ಪ್ರಮುಖ ಉದ್ದೇಶ ಬೀದಿ ವ್ಯಾಪಾರಿಗಳಿಗೆ ಬ್ಯಾಂಕ್ ಮೂಲಕ ಖಾತರಿ ರಹಿತ ಕಡಿಮೆ ಮೊತ್ತದ ಸಾಲವನ್ನು ಒದಗಿಸಿ, ಅವರ ವ್ಯಾಪಾರವನ್ನು ವಿಸ್ತರಿಸಲು ನೆರವಾಗುವದು. ಈ ಯೋಜನೆಯಡಿ ವ್ಯಾಪಾರಿಗಳಿಗೆ ಗರಿಷ್ಠ ರೂ.50,000 ವರೆಗೆ ಸಾಲ ದೊರೆಯುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಸುದ್ದಿಗಳು -
B Khata: ರಾಜ್ಯದಲ್ಲಿ ಬಿ ಖಾತಾ ಆಸ್ತಿ & ಅನಧಿಕೃತ ಬಡಾವಣೆ, ಆಸ್ತಿದಾರರಿಗೆ ಮಹತ್ವದ ಮಾಹಿತಿ.
ರಾಜ್ಯದಲ್ಲಿ ಬಿ-ಖಾತಾ (B -Khata) ಆಸ್ತಿಗಳನ್ನು ಹೊಂದಿರುವ ಜನತೆ ಬಹು ದಿನಗಳಿಂದ ಗೊಂದಲಕ್ಕೊಳಗಾಗಿದ್ದರು. ಇ-ಖಾತಾ ಕಡ್ಡಾಯವಾದ ನಂತರ ಅನೇಕ ಸಮಸ್ಯೆಗಳು ಎದುರಾಗಿದ್ದು, ಆಸ್ತಿಗಳನ್ನು ನೋಂದಾಯಿಸುವ ಪ್ರಕ್ರಿಯೆಯಲ್ಲಿ ಹೆಚ್ಚಿನ ತೊಂದರೆಗಳು ಕಂಡುಬಂದಿವೆ. ಈ ಸಮಸ್ಯೆಗೆ ಪರಿಹಾರವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಆಸ್ತಿದಾರರಿಗೆ ಸಂಭ್ರಮವನ್ನು ತರಲು ಬಿಗ್ ಗುಡ್ ನ್ಯೂಸ್ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಿ-ಖಾತಾ…
Categories: ಸುದ್ದಿಗಳು
Hot this week
-
15,000 ರೂ. ಬಜೆಟ್ನಲ್ಲಿ ಭಾರತದಲ್ಲಿ ಅತ್ಯುತ್ತಮ ರಿಯಲ್ಮಿ ಫೋನ್ಗಳು
-
15,000 ರೂ.ಗಿಂತ ಕಡಿಮೆ ಬೆಲೆಯಲ್ಲಿ 108MP ಕ್ಯಾಮೆರಾದ DSLR ಗುಣಮಟ್ಟದ ಫೋನ್ಗಳು
-
Realme P4 Pro ಫೋನ್ಗೆ ₹5000/- ಬಂಪರ್ ಡಿಸ್ಕೌಂಟ್: 12 ಗಂಟೆಗಳ ವಿಶೇಷ ಮಾರಾಟ
-
ಮಹಾಕುಂಭದ ‘ವೈರಲ್ ಗರ್ಲ್’ ಮೋನಾಲಿಸಾಗೆ ದಕ್ಷಿಣದ ಸಿನಿಮಾ ಅವಕಾಶ
-
12GB RAM, 7000mAh ಬ್ಯಾಟರಿ, ಐಫೋನ್ನಂತೆ ಕಾಣುವ Realme 15T ಫೋನ್ನ ಎಲ್ಲಾ ವೇರಿಯಂಟ್ಗಳ ಬೆಲೆ ಲೀಕ್
Topics
Latest Posts
- 15,000 ರೂ. ಬಜೆಟ್ನಲ್ಲಿ ಭಾರತದಲ್ಲಿ ಅತ್ಯುತ್ತಮ ರಿಯಲ್ಮಿ ಫೋನ್ಗಳು
- 15,000 ರೂ.ಗಿಂತ ಕಡಿಮೆ ಬೆಲೆಯಲ್ಲಿ 108MP ಕ್ಯಾಮೆರಾದ DSLR ಗುಣಮಟ್ಟದ ಫೋನ್ಗಳು
- Realme P4 Pro ಫೋನ್ಗೆ ₹5000/- ಬಂಪರ್ ಡಿಸ್ಕೌಂಟ್: 12 ಗಂಟೆಗಳ ವಿಶೇಷ ಮಾರಾಟ
- ಮಹಾಕುಂಭದ ‘ವೈರಲ್ ಗರ್ಲ್’ ಮೋನಾಲಿಸಾಗೆ ದಕ್ಷಿಣದ ಸಿನಿಮಾ ಅವಕಾಶ
- 12GB RAM, 7000mAh ಬ್ಯಾಟರಿ, ಐಫೋನ್ನಂತೆ ಕಾಣುವ Realme 15T ಫೋನ್ನ ಎಲ್ಲಾ ವೇರಿಯಂಟ್ಗಳ ಬೆಲೆ ಲೀಕ್