Category: ಕೃಷಿ
-
ಕೃಷಿ ಬೋರ್ ವೆಲ್ ಇರೋರಿಗೆ ಹೊಸ ರೂಲ್ಸ್ ಜಾರಿ..! ಇಲ್ಲದಿದ್ರೆ ದಂಡ ಗ್ಯಾರಂಟಿ!
ಕೃಷಿ ಪಂಪ್ಸೆಟ್( Krushi pump set) ಹೊಂದಿದ್ದೀರಾ? ಈ ಮಾಹಿತಿ ನಿಮಗೆ ಅಗತ್ಯವಿದೆ! ರಾಜ್ಯ ವಿದ್ಯುತ್ ಸರಬರಾಜು ಕಂಪನಿಯಿಂದ ರೈತರಿಗೆ ಬಂದಿದೆ ಮಹತ್ವದ ಸೂಚನೆ. ಕೃಷಿ ಪಂಪ್ಸೆಟ್ ಬಳಸುವ ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇಬೇಕಾದ ಅಂಶಗಳು ಈ ವರದಿಯಲ್ಲಿದೆ, ತಪ್ಪದೇ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಿಂದ ಕೃಷಿ ಪಂಪ್ ಸೆಟ್ (Agricultural pump sets)…
Categories: ಕೃಷಿ -
ಸರ್ಕಾರದಿಂದ ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ!
ರಾಜ್ಯ ಸರ್ಕಾರದ ಪಶು ಸಂಗೋಪನೆ ಯೋಜನೆ(State Government Animal Husbandry Scheme): ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ವಿಶೇಷ ಸಾಲ ಸೌಲಭ್ಯ(Special loan facility) ಕೃಷಿ ಕ್ಷೇತ್ರದಲ್ಲಿ ರೈತರ ಆದಾಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕೃಷಿ ಜೊತೆಗೆ ಪಶು ಸಂಗೋಪನೆಗೆ ಹೆಚ್ಚು ಮಹತ್ವ ನೀಡುತ್ತಿದೆ. ಈ ನಿಟ್ಟಿನಲ್ಲಿ, ರೈತರು ಜಾನುವಾರು ಸಾಕಾಣಿಕೆಯನ್ನು ಬಲಪಡಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕಾಗಿ, ರಾಜ್ಯ ಸರ್ಕಾರ “ರಾಷ್ಟ್ರೀಯ ಜಾನುವಾರು ಮಿಷನ್(National Cattle Mission)” ಅನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದು, ಈ ಯೋಜನೆಯಡಿ ವಿವಿಧ ಉಪ-ಯೋಜನೆಗಳ ಮೂಲಕ…
Categories: ಕೃಷಿ -
RTC Corrections: ರೈತರೇ ಪಹಣಿಯಲ್ಲಿ ತಪ್ಪಾದ ಹೆಸರು ಸರಿಪಡಿಸುವ ಸುಲಭ ವಿಧಾನ ಇಲ್ಲಿದೆ.!
ಪಹಣಿಯಲ್ಲಿ ಹೆಸರು ತಿದ್ದುಪಡಿಸಲು ಅಗತ್ಯವಾದ ದಾಖಲೆಗಳು ಮತ್ತು ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿ ಪಹಣಿಯಲ್ಲಿ ಹೆಸರು ತಿದ್ದುಪಡಿ: ಏಕೆ ಮತ್ತು ಹೇಗೆ? ರೈತರಿಗೆ, ಪಹಣಿಯಲ್ಲಿ ಹೆಸರು ತಿದ್ದುಪಡಿ(Name Correction in Pahani) (ಹೆಸರು ಸರಿಪಡಿಸುವುದು) ಪ್ರಮುಖ ಕಾರ್ಯವಾಗಿದೆ. ಇದು ಭೂಮಿ ಒಡೆಯತನದ ಪ್ರಮಾಣಪತ್ರವಷ್ಟೇ ಅಲ್ಲ, ಭೂಮಿಯ ಹಕ್ಕುಗಳನ್ನು ನಿರ್ವಹಿಸಲು ಅಗತ್ಯವಿರುವ ಪ್ರಮುಖ ದಾಖಲೆ ಕೂಡ ಹೌದು. ಪಹಣಿಯಲ್ಲಿ ತಪ್ಪು ಹೆಸರು ಇರುವುದರಿಂದ ಕಾನೂನು ಸಮಸ್ಯೆಗಳು, ಸಾಲ ಸ್ವೀಕಾರ, ಮತ್ತು ಇತರ ಅನೇಕ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಸರಿಯಾದ…
Categories: ಕೃಷಿ -
Subsidy Scheme: ತೋಟಗಾರಿಕೆ ಇಲಾಖೆಯ ವಿವಿಧ ಸಬ್ಸಿಡಿ ಮತ್ತು ಧನಸಹಾಯ ಪಡೆಯಲು ಅರ್ಜಿ ಆಹ್ವಾನ!
ತೋಟಗಾರಿಕೆ ಇಲಾಖೆಯಿಂದ ಮಿನಿ ಟ್ರ್ಯಾಕ್ಟರ್ ಸಬ್ಸಿಡಿ (Mini Tractor subsidy) ಸೇರಿದಂತೆ ಇತರೆ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ ಕರೆಯಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) (National Horticulture mission ) ಯೋಜನೆ ರೈತರಿಗೆ ಬಹುಮುಖ ಸಹಾಯಧನ ನೀಡುತ್ತಿದೆ. ಕನ್ನಡ ರಾಜ್ಯದ ತೋಟಗಾರಿಕೆ ಇಲಾಖೆಯಿಂದ, ತೋಟಗಾರಿಕೆ ಬೆಳೆಯುವ ರೈತರಿಗೆ ವಿವಿಧ ಯಂತ್ರೋಪಕರಣಗಳಿಗೆ ಹಾಗೂ ಮಿನಿ ಟ್ರ್ಯಾಕ್ಟರ್ ಸಬ್ಸಿಡಿ (Mini Tractor subsidy) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯು 2005ರಲ್ಲಿ ಕರ್ನಾಟಕದಲ್ಲಿ “ರಾಷ್ಟ್ರೀಯ ತೋಟಗಾರಿಕೆ ಮಿಷನ್” ಯೋಜನೆಯಡಿಯಲ್ಲಿ (NHM-…
Categories: ಕೃಷಿ -
ರೈತರಿಗೆ ಕಾಲುದಾರಿ ಹಾಗೂ ಬಂಡಿದಾರಿ ಕುರಿತು ಸಿಹಿ ಸುದ್ದಿ ನೀಡಿದ ಹೈಕೋರ್ಟ್!
ರಾಜ್ಯ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ, ಬಂಡಿದಾರಿ ಕಾಲು ದಾರಿ ಕುರಿತು ಆದೇಶ ಹೊರಡಿಸಿದ ಹೈಕೂರ್ಟ್! ರಾಜ್ಯ ಸರ್ಕಾರವು ರೈತರಿಗೆ(Farmers) ಇದೀಗ ಸಿಹಿಸುದ್ದಿಯನ್ನು ನೀಡಿದ್ದು, ಗ್ರಾಮೀಣ ಭಾಗದ ರೈತರಿಗೆ ತಮ್ಮ ಜಮೀನಿಗೆ ಹೋಗುವ ದಾರಿ (kaludhari) ಸಮಸ್ಯೆಯು ಸರ್ವೆ ಸಾಮಾನ್ಯವಾಗಿದೆ ಈ ಕುರಿತು ಪ್ರಸ್ತುತ ಕರ್ನಾಟಕ ಹೈಕೋರ್ಟ್ (High court) ರೈತ ಪರವಾಗಿ ಮಹತ್ವದ ಆದೇಶವನ್ನು ನೀಡಿದೆ. ರೈತರು ವ್ಯವಸಾಯದ ಉದ್ದೇಶಕ್ಕಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನು ಗಳಲ್ಲಿ ಕಾಲುದಾರಿ, ಬಂಡಿದಾರಿಯ ಸೌಲಭ್ಯ ಒದಗಿಸಿದ್ದು, ರೈತರು ತಮ್ಮ ಜಮೀನಿನ…
Categories: ಕೃಷಿ -
ಬೆಳೆ ವಿಮೆ ನೋಂದಣಿ ಮಾಡಲು ರೈತರಿಂದ ಅರ್ಜಿ ಆಹ್ವಾನ.! ಬೇಗಾ ಅಪ್ಲೈ ಮಾಡಿ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (Fasal Bima Scheme) ಯೋಜನೆಯಡಿ ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನ. ರೈತರೇ ನಮ್ಮ ದೇಶದ ಬೆನ್ನೆಲುಬು. ಹೀಗಿರುವಾಗ ನಮ್ಮ ರೈತರಿಗೆ ಬೆಳೆಯಲ್ಲಿ ನಷ್ಟವಾದರೆ ರೈತರಿಗೆ ದಿಕ್ಕೇ ತೋಚದಂತಾಗುತ್ತದೆ. ರೈತರಿಗೆ ನೈಸರ್ಗಿಕ ಪ್ರಕೃತಿ ವಿಕೋಪಗಳಿಂದಾಗಿ ಬೆಳೆ ಹಾನಿಯಾದರೆ, ವಿಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಆದ್ದರಿಂದ 2024 -25 ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆವಿಮೆ (crop insurance) ನೋಂದಣಿ ಮಾಡಿಕೊಳ್ಳಲು ಕರ್ನಾಟಕ ಸರ್ಕಾರವು ಸೂಚಿಸಿದೆ. ಯಾವೆಲ್ಲ ಬೆಳೆಗಳಿಗೆ…
Categories: ಕೃಷಿ -
ರಾಜ್ಯ ಕೃಷಿ ಇಲಾಖೆಯಿಂದ ರೈತರಿಗೆ 3 ಲಕ್ಷ ರೂಪಾಯಿ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್! ಹೀಗೆ ಅಪ್ಲೈ ಮಾಡಿ
ರೈತರಿಗೆ ಗುಡ್ ನ್ಯೂಸ್, ಸಣ್ಣ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್! ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ರೈತರಿಗೆ ಅವರ ಅಲ್ಪಾವಧಿಯ ಹಣಕಾಸಿನ ಅಗತ್ಯತೆಗಳು ಮತ್ತು ನಿರ್ದಿಷ್ಟ ಸಾಲ(loan)ದ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ಭಾರತ ಸರ್ಕಾರವು ನೀಡುವ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳಂತಹ ವಿವಿಧ ಕೃಷಿ ಇನ್ಪುಟ್ಗಳನ್ನು (Agricultural inputs) ಸುಲಭವಾಗಿ ಖರೀದಿಸಬಹುದು ಮತ್ತು ಅವರ ತಕ್ಷಣದ ಉತ್ಪಾದನಾ ಅಗತ್ಯಗಳಿಗಾಗಿ ಹಣವನ್ನು ಡ್ರಾ (money…
Categories: ಕೃಷಿ
Hot this week
-
ರಾಜ್ಯದ ಅನುದಾನಿತ ಸರ್ಕಾರಿ ಶಾಲೆ ಶಿಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಮಧು ಬಂಗಾರಪ್ಪ.
-
Gold Rate Today: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ, ಆಭರಣ ಪ್ರಿಯರಿಗೆ ಶಾಕ್. ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.?
-
20 ವರ್ಷ ಉಚಿತ ವಿದ್ಯುತ್ ಸಿಗುವ ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಆಹ್ವಾನ.! ಈಗಲೇ ಅಪ್ಲೈ ಮಾಡಿ
-
ಗರುಡ ಪುರಾಣದ ಪ್ರಕಾರ ಪಿತೃಲೋಕದ ಮಹತ್ವ: ಪಿತೃಪಕ್ಷದಲ್ಲಿ ಪಿಂಡದಾನ ಮತ್ತು ತರ್ಪಣದ ಆಧ್ಯಾತ್ಮಿಕ ಅರ್ಥ
-
Rain Alert: ಮುಂದಿನ 2 ದಿನ ರಾಜ್ಯದ 19 ಜಿಲ್ಲೆಗಳಲ್ಲಿ ಮತ್ತೆ ಮಳೆಯ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ
Topics
Latest Posts
- ರಾಜ್ಯದ ಅನುದಾನಿತ ಸರ್ಕಾರಿ ಶಾಲೆ ಶಿಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಮಧು ಬಂಗಾರಪ್ಪ.
- Gold Rate Today: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ, ಆಭರಣ ಪ್ರಿಯರಿಗೆ ಶಾಕ್. ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.?
- 20 ವರ್ಷ ಉಚಿತ ವಿದ್ಯುತ್ ಸಿಗುವ ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಆಹ್ವಾನ.! ಈಗಲೇ ಅಪ್ಲೈ ಮಾಡಿ
- ಗರುಡ ಪುರಾಣದ ಪ್ರಕಾರ ಪಿತೃಲೋಕದ ಮಹತ್ವ: ಪಿತೃಪಕ್ಷದಲ್ಲಿ ಪಿಂಡದಾನ ಮತ್ತು ತರ್ಪಣದ ಆಧ್ಯಾತ್ಮಿಕ ಅರ್ಥ
- Rain Alert: ಮುಂದಿನ 2 ದಿನ ರಾಜ್ಯದ 19 ಜಿಲ್ಲೆಗಳಲ್ಲಿ ಮತ್ತೆ ಮಳೆಯ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ