Category: ಕೃಷಿ

  • PM Kisan: ದೀಪಾವಳಿ ಗಿಫ್ಟ್ , 21ನೇ ಕಂತಿನ ಪಿಎಂ ಕಿಸಾನ್ ₹2,000/- ಹಣ ಈ ದಿನ ಬಿಡುಗಡೆ.

    PM KISAN

    ಭಾರತದ ರೈತರಿಗೆ ಇದು ಒಂದು ಶುಭ ಸುದ್ದಿ. ದೇಶದಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿದ್ದು, ಲಕ್ಷಾಂತರ ಫಲಾನುಭವಿಗಳು ಇದರಿಂದ ಪ್ರಯೋಜನ ಪಡೆಯುತ್ತಿದ್ದಾರೆ. ರೈತರ ವಿಷಯಕ್ಕೆ ಬಂದರೆ, ಅವರು ಹಗಲು ರಾತ್ರಿ ಹೊಲದಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ, ತಮ್ಮ ಬೆಳೆಗಳನ್ನು ಮಳೆಯಿಂದ ರಕ್ಷಿಸುತ್ತಾರೆ, ಬರಗಾಲದ ವಿರುದ್ಧ ಹೋರಾಡುತ್ತಾರೆ ಮತ್ತು ಉತ್ತಮ ಗುಣಮಟ್ಟದ ಬೀಜಗಳನ್ನು ಪಡೆಯಲು ಹೆಣಗಾಡುತ್ತಾರೆ. ಈ ಎಲ್ಲಾ ಪ್ರಯತ್ನಗಳ ನಂತರವೇ ರೈತರ ಬೆಳೆಗಳು ಸಮೃದ್ಧಿಯಾಗುತ್ತವೆ. ಆದರೆ, ಇದು ಸುಲಭದ ಕೆಲಸವಲ್ಲ, ಏಕೆಂದರೆ ರೈತರು, ವಿಶೇಷವಾಗಿ ಸಣ್ಣ ರೈತರು ಆರ್ಥಿಕ

    Read more..


  • ಕೇಂದ್ರದಿಂದ ರೈತರಿಗೆ ಬಂಪರ್ ಕೊಡುಗೆ: ಟ್ರ್ಯಾಕ್ಟರ್‌ಗಳು ಸೇರಿ ಕೃಷಿ ಉಪಕರಣಗಳಿಗೆ ಸಬ್ಸಿಡಿ!

    WhatsApp Image 2025 09 20 at 6.11.58 PM

    ನವದೆಹಲಿ: ಕೇಂದ್ರ ಸರ್ಕಾರವು ದೇಶದ ರೈತರಿಗೆ ಮತ್ತೊಂದು ಮಹತ್ವದ ಸಿಹಿಸುದ್ದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಒಟ್ಟು ₹24 ಸಾವಿರ ಕೋಟಿ ರೂಪಾಯಿಗಳ ಮೌಲ್ಯದ ರೈತಪರ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಸಂಪುಟ ಸಭೆಯಲ್ಲಿ ಕೃಷಿ ಮತ್ತು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ನಿರ್ಧಾರಗಳನ್ನು

    Read more..


  • ತಿಂಗಳ ಕೊನೆಯ ವಾರ ಸಮೀಪಿಸುತ್ತಿದ್ದಂತೆ ಅಡಿಕೆ ಬೆಲೆಯಲ್ಲಿ ಭಾರಿ ಏರಿಕೆ.! ಬೆಳೆಗಾರರಲ್ಲಿ ಮಂದಹಾಸ!

    arecnut price

    ಅಡಿಕೆ ಮಾರುಕಟ್ಟೆ: ಇತ್ತೀಚೆಗೆ ಇಳಿಕೆಯ ಹಾದಿ ಹಿಡಿದಿದ್ದ ಅಡಿಕೆ ದರವು ಇದೀಗ ಮತ್ತೆ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದಾಗಿ ಕಂಗಾಲಾಗಿದ್ದ ಅಡಿಕೆ ಬೆಳೆಗಾರರ ಮೊಗದಲ್ಲಿ ಮತ್ತೊಮ್ಮೆ ಸಂತೋಷ ಮೂಡಿದೆ. ದಾವಣಗೆರೆ ಜಿಲ್ಲೆಯು ಅಡಿಕೆಯನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತದೆ. ವಿಶೇಷವಾಗಿ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲ್ಲೂಕು ಸೇರಿದಂತೆ ಅನೇಕ ಕಡೆಗಳಲ್ಲಿ ಅಡಿಕೆ ಕೃಷಿ ಹೇರಳವಾಗಿದೆ. ಈ ಭಾಗದ ರೈತರು ಸಾಮಾನ್ಯವಾಗಿ ತಮ್ಮ ಫಸಲನ್ನು ಶಿವಮೊಗ್ಗ ಮಾರುಕಟ್ಟೆಗೆ ಸಾಗಿಸುತ್ತಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ

    Read more..


  • ಕರ್ನಾಟಕ ಸರ್ಕಾರ ರೈತರ ಸಂಕಷ್ಟ ಪರಿಹಾರಕ್ಕೆ ₹550 ಕೋಟಿ.! ಹೆಚ್ಚುವರಿ ಹಣ ರಾಜ್ಯವೇ ಭರಿಸಲಿದೆ

    Picsart 25 09 10 23 54 01 903 scaled

    ಭಾರತದಲ್ಲಿ ಕೃಷಿ ಕ್ಷೇತ್ರವು (Agriculture field) ಆರ್ಥಿಕವಾಗಿ ಅತಿ ಮುಖ್ಯವಾದ ವಲಯವಾಗಿದ್ದು, ಅನೇಕ ಲಕ್ಷ ರೈತರು ತಮ್ಮ ಜೀವನಾಧಾರವಾಗಿ ಇದರಲ್ಲಿ ನಿರತರಾಗಿದ್ದಾರೆ. ಆದರೆ, ಇತ್ತೀಚಿನ ಹವಾಮಾನ ಅನಿಶ್ಚಿತತೆ ಹಾಗೂ ಅತಿವೃಷ್ಟಿಗಳ ಪರಿಣಾಮವಾಗಿ ರೈತರ ಮೇಲೆ ಭಾರಿ ಆರ್ಥಿಕ ಒತ್ತಡ ಮೂಡುತ್ತಿದೆ. ವಿಶೇಷವಾಗಿ, ಮಳೆಯೇ ಇಲ್ಲದ ಕೆಲವು ಸಮಯದಲ್ಲಿ ಬಿತ್ತನೆ ಕಾರ್ಯ ನೆರವೇರಿಸಿ, ನಂತರ ಅಸಮಾನ ಪ್ರಮಾಣದಲ್ಲಿ ಸುರಿದ ಮಳೆಯಿಂದಾಗಿ (due to rain) ವ್ಯಾಪಕ ಪ್ರಮಾಣದಲ್ಲಿ ಬೆಳೆ ನಷ್ಟ ಸಂಭವಿಸಿರುವುದು ಅತೀವ ಚಿಂತೆಕಾರಿಯಾಗಿದೆ. ಈ ನಿಟ್ಟಿನಲ್ಲಿ, ಕರ್ನಾಟಕ

    Read more..


    Categories:
  • ತೆಂಗಿನಕಾಯಿ ದರದಲ್ಲಿ ಭಾರೀ ಇಳಿಕೆ – ಒಂದು ತಿಂಗಳಲ್ಲಿ ಟನ್ನಿಗೆ ₹5,000 ಕುಸಿತ. Coconut Price drop

    Picsart 25 08 12 00 21 44 872 scaled

    ತೆಂಗಿನಕಾಯಿ (Coconut) ದಕ್ಷಿಣ ಭಾರತದ ಅನೇಕ ಮನೆಗಳ ಅಡುಗೆ, ಹಬ್ಬ-ಜಾತ್ರೆ ಹಾಗೂ ಧಾರ್ಮಿಕ ವಿಧಿವಿಧಾನಗಳ ಅವಿಭಾಜ್ಯ ಅಂಗ. ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವುದಲ್ಲದೆ, ಅದರ ಎಣ್ಣೆ ಆರೋಗ್ಯಕರ ಅಡುಗೆಗೆ (Healthy food) ಪ್ರಮುಖ ಆಯ್ಕೆಯಾಗಿದೆ. ಇಂತಹ ತೆಂಗಿನಕಾಯಿಯ ಬೆಲೆ ಏರಿಕೆ-ಇಳಿಕೆಗಳು ನೇರವಾಗಿ ರೈತರ, ವ್ಯಾಪಾರಿಗಳ ಹಾಗೂ ಗ್ರಾಹಕರ ಜೀವನಕ್ಕೆ ಪರಿಣಾಮ ಬೀರುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಳೆದ ವರ್ಷ ತೆಂಗಿನಕಾಯಿ

    Read more..


    Categories:
  • ಮನೆಯಲ್ಲೇ ತುಂಬಾ ಮೆಣಸಿನಕಾಯಿ ಬೆಳೆಯುವ ಸರಳ ವಿಧಾನ ಇಲ್ಲಿದೆ.!

    IMG 20250807 WA0002 scaled

    ಮನೆಯಲ್ಲಿ ಖರ್ಚಿಲ್ಲದೆ ಹಸಿರು ಮೆಣಸಿನಕಾಯಿ ಬೆಳೆಯುವುದು ತುಂಬಾ ಸುಲಭ ಮತ್ತು ಆರ್ಥಿಕವಾಗಿದೆ. ಇತ್ತೀಚಿನ ದಿನಗಳಲ್ಲಿ ಮೆಣಸಿನಕಾಯಿಯ ಬೆಲೆ ಗಗನಕ್ಕೇರಿದೆ, ಕೆಲವೆಡೆ ಕೆಜಿಗೆ 180-200 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ಖರೀದಿಸುವುದು ಕಷ್ಟವಾಗಿದೆ. ಆದರೆ, ಮಾರುಕಟ್ಟೆಗೆ ಹೋಗಿ ದುಬಾರಿ ಬೆಲೆಗೆ ಮೆಣಸಿನಕಾಯಿ ಖರೀದಿಸುವ ಬದಲು, ನೀವು ಮನೆಯ ತಾರಸಿ, ಬಾಲ್ಕನಿ ಅಥವಾ ಸಣ್ಣ ಜಾಗದಲ್ಲಿ ಕುಂಡದಲ್ಲಿ ಗಿಡ ಬೆಳೆಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


    Categories:
  • ರೈತರಿಗೆ ಭರ್ಜರಿ ಗುಡ್ ನ್ಯೂಸ್ : ಅಕ್ರಮ ಪಂಪ್ ಸೆಟ್ ಗಳಿಗೆ ಉಚಿತ ಸೌರ ವಿದ್ಯುತ್.!

    WhatsApp Image 2025 08 03 at 6.50.22 PM

    ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಮತ್ತು ಉತ್ಥಾನ ಮಹಾಭಿಯಾನ (PM-KUSUM) ಯೋಜನೆಯ ಅಡಿಯಲ್ಲಿ ಕುಸುಂ-ಬಿ ಘಟಕ ರೈತರಿಗೆ ಒಂದು ಮಹತ್ವದ ಸುದ್ಧಿ ತಂದಿದೆ. ಈ ಯೋಜನೆಯಡಿಯಲ್ಲಿ ಅಕ್ರಮ/ಅನಧಿಕೃತ ಪಂಪ್‌ಸೆಟ್‌ಗಳನ್ನು ಸೌರಶಕ್ತಿ ಚಾಲಿತ ಪಂಪ್‌ಗಳಾಗಿ ಪರಿವರ್ತಿಸಲು ಅವಕಾಶ ನೀಡಲಾಗುತ್ತಿದೆ. ಇದು ರೈತರಿಗೆ ವಿದ್ಯುತ್ ಬಿಲ್‌ಗಳಿಂದ ಮುಕ್ತಿ ಮತ್ತು ಶಕ್ತಿ ಸುರಕ್ಷತೆ ನೀಡುವ ಮಹತ್ವದ ಯೋಜನೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಮುಖ್ಯ ವಿಶೇಷತೆಗಳು ಯೋಜನೆಯ ಉದ್ದೇಶ

    Read more..


  • ಅಡಿಕೆ ದರ ಏರಿಕೆ: ದಾವಣಗೆರೆ-ಚನ್ನಗಿರಿ ಮಾರುಕಟ್ಟೆಯಲ್ಲಿ ರೈತರಿಗೆ ಹೊಸ ಭರವಸೆ

    Picsart 25 08 01 23 47 30 042 scaled

    ರಾಜ್ಯದಲ್ಲಿ ಕೃಷಿ ಕ್ಷೇತ್ರವು ಕೇವಲ ಅಕ್ಕಿ, ಗೋಧಿ ಅಥವಾ ಸಕ್ಕರೆ ಕಬ್ಬಿಗೆ ಮಾತ್ರ ಸೀಮಿತವಾಗಿಲ್ಲ, ಅಡಿಕೆ ಬೆಳೆ ಕೂಡ ರೈತರ ಜೀವನೋಪಾಯದ ಪ್ರಮುಖ ಆಧಾರವಾಗಿದೆ. ವಿಶೇಷವಾಗಿ ದಾವಣಗೆರೆ, ಚನ್ನಗಿರಿ ಮತ್ತು ಹೊನ್ನಾಳಿ ಭಾಗಗಳಲ್ಲಿ ಅಡಿಕೆ ಬೆಳೆಗಾರರು ವರ್ಷಪೂರ್ತಿ ಹವಾಮಾನ, ಮಾರುಕಟ್ಟೆ ಹಾಗೂ ದರ ಏರಿಳಿತಗಳ ಬಗ್ಗೆ ಕಣ್ಣಿಟ್ಟಿರುತ್ತಾರೆ. ಅಡಿಕೆ ದರಗಳು ಬಂಗಾರ-ಬೆಳ್ಳಿ ಹೂಡಿಕೆಗಳಂತೆ ಯಾವಾಗಲೂ ಬದಲಾವಣೆಗಳಾಗುತ್ತವೆ. ಹವಾಮಾನ, ಮಾರುಕಟ್ಟೆ ಬೇಡಿಕೆ, ಉತ್ಪಾದನೆ ಹಾಗೂ ಸಂಗ್ರಹಣೆ ಸೇರಿದಂತೆ ಅನೇಕ ಕಾರಣಗಳಿಂದ ದರದಲ್ಲಿ ಬದಲಾವಣೆ ಸಂಭವಿಸುತ್ತದೆ. 2025ರ ಜುಲೈ ಅಂತ್ಯದ

    Read more..


    Categories:
  • ಮಳೆ-ಮಾರುಕಟ್ಟೆ ನಡುವೆ ಅಡಿಕೆ ಬೆಲೆ ಏರಿಕೆ:₹70,000 ಗಡಿ ತಲುಪುವ ನಿರೀಕ್ಷೆಯಲ್ಲಿ ರೈತರು

    Picsart 25 07 28 00 11 23 354 scaled

    ರಾಜ್ಯಾದ್ಯಂತ ಬೆಳ್ಳಿ, ಬಂಗಾರದಂತೆ ಅಡಿಕೆ ದರದಲ್ಲಿಯೂ ಏರಿಳಿತಗಳು ಸತತವಾಗಿ ಕಂಡುಬರುತ್ತಿವೆ. ಈ ಬೆಳೆಯು ಕೃಷಿಕರ ಆರ್ಥಿಕ ಸ್ಥಿತಿಗೆ ನೇರವಾಗಿ ಸಂಬಂಧ ಹೊಂದಿರುವುದರಿಂದ, ಧಾರಣೆಯಲ್ಲಿ ಆಗುವ ಸಣ್ಣ ಬದಲಾವಣೆಯೂ ಕೂಡ ರೈತರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ ಹಾಗೂ ಹರಿಹರ ತಾಲ್ಲೂಕುಗಳಲ್ಲಿಯೂ ಅಡಿಕೆ ಪ್ರಮುಖ ವಾಣಿಜ್ಯ ಬೆಳೆ ಆಗಿದ್ದು, ಇತ್ತೀಚೆಗೆ ಈ ಭಾಗಗಳಲ್ಲಿ ಅಡಿಕೆಗೆ ಮತ್ತೊಮ್ಮೆ ಬೆಲೆ ಏರಿಕೆಯ ಲಕ್ಷಣಗಳು ಕಂಡುಬರುತ್ತಿವೆ. ಇದಕ್ಕೆ ಕಾರಣವಾದ ಅಂಶಗಳು, ಇತ್ತೀಚಿನ ಮಾರುಕಟ್ಟೆ ದರ, ಮಳೆಯ ಪ್ರಭಾವ ಮತ್ತು

    Read more..


    Categories: