ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಮಂಡಳಿ (KEA) KCET 2025 ಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶಗಳನ್ನು ಘೋಷಿಸಿದ್ದಾರೆ. 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರೆ, ಅದರಲ್ಲಿ 3.11 ಲಕ್ಷ ಮಂದಿ ಪರೀಕ್ಷೆಗೆ ಹಾಜರಾಗಿದ್ದರು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇಂಜಿನಿಯರಿಂಗ್ ವಿಭಾಗದ ಟಾಪ್ ರ್ಯಾಂಕರ್ಸ್:
- ಭವೇಶ್ ಜಯಂತಿ (ಮಾರತಹಳ್ಳಿ, ಬೆಂಗಳೂರು) – 99.06% (1ನೇ ರ್ಯಾಂಕ್)
- ಸಾತ್ವಿಕ್ ಬಿರಾದರ್ (ಚೈತನ್ಯ ಟೆಕ್ನೋ ಸ್ಕೂಲ್) – 98.83% (2ನೇ ರ್ಯಾಂಕ್)
- ದಿನೇಶ್ ಗೊಂತಿ (ಚೈತನ್ಯ ಟೆಕ್ನೋ ಸ್ಕೂಲ್) – 98.67% (3ನೇ ರ್ಯಾಂಕ್)
- ಸಿರಿಷ್ ಎಸ್. ಶೆಟ್ಟಿ (ಮೂಡಬಿದ್ರೆ) – 98.61% (4ನೇ ರ್ಯಾಂಕ್)
- ದಿವ್ಯನ್ಶ್ ಅಗರ್ವಾಲ್ (ನಲ್ಲೂರು ಹಳ್ಳಿ) – 98.56% (5ನೇ ರ್ಯಾಂಕ್)
ಮೆಡಿಕಲ್ & ಇತರೆ ವಿಭಾಗಗಳ ಟಾಪರ್ಸ್:
- ಡಿ. ಫಾರ್ಮ್:
- 1ನೇ: ಆತ್ರೆಯಾ ವೆಂಕಟಚಲಂ
- 2ನೇ: ಭವೇಶ್ ಜಯಂತಿ
- 3ನೇ: ಹರೀಶ್ ರಾಜ್
- ವೆಟರ್ನರಿ:
- 1ನೇ: ರಕ್ಷಿತಾ ವಿ.ಪಿ
- 2ನೇ: ನಂದನ್
- 3ನೇ: ಭುವನೇಶ್ವರಿ


ಫಲಿತಾಂಶ ಪರಿಶೀಲಿಸುವ ವಿಧಾನ:
ವಿದ್ಯಾರ್ಥಿಗಳು KEA ಅಧಿಕೃತ ವೆಬ್ಸೈಟ್ (kea.kar.nic.in) ಅಥವಾ SMS/ಇಮೇಲ್ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ರ್ಯಾಂಕ್ ಕಾರ್ಡ್ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಯ ವಿವರಗಳು ಶೀಘ್ರದಲ್ಲೇ KEA ಮೂಲಕ ಪ್ರಕಟವಾಗಲಿವೆ.
KCET 2025 ಫಲಿತಾಂಶವು ಎಂಜಿನಿಯರಿಂಗ್, ಮೆಡಿಕಲ್, ಫಾರ್ಮಸಿ ಮತ್ತು ಇತರೆ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಿರ್ಣಾಯಕವಾಗಿದೆ. ವಿದ್ಯಾರ್ಥಿಗಳು ತಮ್ಮ ಕೌನ್ಸೆಲಿಂಗ್ ಸ್ಥಳಗಳು ಮತ್ತು ಡಾಕ್ಯುಮೆಂಟ್ ವೆರಿಫಿಕೇಷನ್ ದಿನಾಂಕಗಳಿಗಾಗಿ KEA ನೋಟಿಫಿಕೇಷನ್ಗಳನ್ನು ಗಮನಿಸಬೇಕು.
ಟಿಪ್: ಫಲಿತಾಂಶದ ನಂತರ KCET ಕೌನ್ಸೆಲಿಂಗ್ 2025 ಪ್ರಕ್ರಿಯೆಗೆ ಸಿದ್ಧರಾಗಲು ಎಲ್ಲಾ ಮೂಲ ದಾಖಲೆಗಳನ್ನು ಸಿದ್ಧಪಡಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




