Month: October 2022
-
ತೋಟಗಾರಿಕೆ ಇಲಾಖೆಯಲ್ಲಿರುವ ಸಬ್ಸಿಡಿ ಯೋಜನೆಗಳು – 2022

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಪ್ರತಿಹನಿಗೆ ಅಧಿಕ ಬೆಳೆ ನೀರು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಅತ್ಯಗತ್ಯವಾಗಿರುವ ಸಂಪನ್ಮೂಲಗಳಲ್ಲಿ ಒಂದು. ಆಧುನಿಕ ತೋಟಗಾರಿಕೆಯಲ್ಲಿ ನೀರಿನ ಮಿತ ಬಳಕೆ ಮತ್ತು ಸಂರಕ್ಷಣೆ ಅತ್ಯಂತ ಮಹತ್ವವನ್ನು ಪಡೆದಿದ್ದು ಈ ನಿಟ್ಟಿನಲ್ಲಿ ಸೂಕ್ಷ್ಮ ನೀರಾವರಿಯ ಬಳಕೆ ಅವಶ್ಯಕವಾಗಿದೆ. ಸೂಕ್ಷ್ಮ ನೀರಾವರಿ ಪದ್ಧತಿ ಬಳಕೆಯಿಂದ ನಾಡಿನ ಜಲ ಸಂಪನ್ಮೂಲವನ್ನು ಸಂರಕ್ಷಣೆ ಹಾಗೂ ಮಿತವೆಯ ಮಾಡಬಹುದಲ್ಲದೆ ಬೆಳೆಗಳಿಂದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಸೂಕ್ಷ್ಮ ನೀರಾವರಿಯ ಮಹತ್ವವನ್ನು ಮನಗಂಡು ರಾಜ್ಯ ಸರ್ಕಾರವು 1991-92ನೇ
-
ಪಿಎಂ ಕಿಸಾನ್ ಹಣ ಇನ್ನು ಬರದಿದ್ದರೆ ಕೂಡಲೆ ಈ ಸಣ್ಣ ಕೆಲಸ ಮಾಡಿ

ಎಲ್ಲರಿಗೂ ನಮಸ್ಕಾರ. ಇಂದಿನ ಲೇಖನದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ 2000 ರೂ ಸಹಾಯಧನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು. ಅಂತೆಯೇ ಈಗಾಗಲೇ 11 ಕಂತುಗಳಲ್ಲಿ ರೈತರು ಹಣವನ್ನು ಪಡೆದಿದ್ದಾರೆ. 12ನೇ ಕಂತು ಇಕೆವೈಸಿ ಮಾಡಿಸಿದ ರೈತರ ಖಾತೆಗೆ ಜಮೆಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಯೋಜನೆಯಂತೆ ವಾರ್ಷಿಕ 6000 ರೂಗಳನ್ನು ರೈತರ ಖಾತೆಗೆ ಕೇಂದ್ರ ನೇರವಾಗಿ ಜಮೆ ಮಾಡುತ್ತದೆ. ಇದರಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೇ ರೈತರು ಇದರ ನೆರವನ್ನು
Hot this week
-
ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದೆಯೇ? ಗೃಹಲಕ್ಷ್ಮಿ ಹಣ ಬಾರದಿರಲು ಇದೇ ಅಸಲಿ ಕಾರಣ!
-
ಬಜೆಟ್ ಬೆಲೆಯಲ್ಲಿ ಬೆಸ್ಟ್ ಲ್ಯಾಪ್ಟಾಪ್ ಹುಡುಕುತ್ತಿದ್ದೀರಾ? ಅಮೆಜಾನ್ನಲ್ಲಿ ಈ 5 ಚಾನ್ಸ್ ಮಿಸ್ ಮಾಡ್ಕೋಬೇಡಿ!
-
ಟಾಟಾ ಸಿಯೆರಾ vs ಕಿಯಾ ಸೆಲ್ಟೋಸ್ 2026: ನಿಮ್ಮ ಬಜೆಟ್ಗೆ ಯಾವುದು ಬೆಸ್ಟ್?
-
ಮಕ್ಕಳಿಗಾಗಿ ಬೆಸ್ಟ್ ಪ್ಲಾನ್: ಈ ಸರ್ಕಾರಿ ಯೋಜನೆಯಲ್ಲಿ ದಿನಕ್ಕೆ ₹150 ಉಳಿಸಿದರೆ ಸಿಗುತ್ತೆ ₹26 ಲಕ್ಷ! ಇಂದೇ ತಿಳಿದುಕೊಳ್ಳಿ
-
BREAKING: ರಾಜ್ಯದ 12 ತಾಲೂಕುಗಳ ಜಿ.ಪಂ,ತಾ.ಪಂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಅಧಿಸೂಚನೆ ರದ್ದು! ಹೊಸ ಆದೇಶ
Topics
Latest Posts
- ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದೆಯೇ? ಗೃಹಲಕ್ಷ್ಮಿ ಹಣ ಬಾರದಿರಲು ಇದೇ ಅಸಲಿ ಕಾರಣ!

- ಬಜೆಟ್ ಬೆಲೆಯಲ್ಲಿ ಬೆಸ್ಟ್ ಲ್ಯಾಪ್ಟಾಪ್ ಹುಡುಕುತ್ತಿದ್ದೀರಾ? ಅಮೆಜಾನ್ನಲ್ಲಿ ಈ 5 ಚಾನ್ಸ್ ಮಿಸ್ ಮಾಡ್ಕೋಬೇಡಿ!

- ಟಾಟಾ ಸಿಯೆರಾ vs ಕಿಯಾ ಸೆಲ್ಟೋಸ್ 2026: ನಿಮ್ಮ ಬಜೆಟ್ಗೆ ಯಾವುದು ಬೆಸ್ಟ್?

- ಮಕ್ಕಳಿಗಾಗಿ ಬೆಸ್ಟ್ ಪ್ಲಾನ್: ಈ ಸರ್ಕಾರಿ ಯೋಜನೆಯಲ್ಲಿ ದಿನಕ್ಕೆ ₹150 ಉಳಿಸಿದರೆ ಸಿಗುತ್ತೆ ₹26 ಲಕ್ಷ! ಇಂದೇ ತಿಳಿದುಕೊಳ್ಳಿ

- BREAKING: ರಾಜ್ಯದ 12 ತಾಲೂಕುಗಳ ಜಿ.ಪಂ,ತಾ.ಪಂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಅಧಿಸೂಚನೆ ರದ್ದು! ಹೊಸ ಆದೇಶ


