Category: ಮಳೆ ಮಾಹಿತಿ
-
Heavy Rain : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 1 ವಾರ ಭಾರಿ ಮಳೆ ಮುನ್ಸೂಚನೆ.! ಯಲ್ಲೋ ಅಲರ್ಟ್
ರಾಜ್ಯದಲ್ಲಿ ಫೆಂಗಲ್ ಚಂಡಮಾರುತದ ಪ್ರಭಾವದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಮುಂದಿನ ಒಂದು ವಾರ ರಾಜ್ಯದ 14 ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಪೆಂಗಲ್ ಚಂಡಮಾರುತ ಜನ್ಮ ತಾಳಿದ್ದು ಸುತ್ತ ಮುತ್ತಲಿನ ಎಲ್ಲಾ ರಾಜ್ಯಗಳ ಮೇಲೆ ಬಾರಿ ಪರಿಣಾಮ ಬೀರುತ್ತಿದೆ. ಹಾಗಾಗಿ ಮುಂದಿನ ಮೂರು ದಿನ ರಾಜ್ಯದಲ್ಲಿ ಭಾರಿ ಮಳೆ ಬೀಳುವುದು ಕನ್ಫರ್ಮ್ ಆಗಿದ್ದು, ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ
Categories: ಮಳೆ ಮಾಹಿತಿ -
Rain Alert: ನಾಳೆ ರಾಜ್ಯದ ಈ 14 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ..! ಇಲ್ಲಿದೆ ಮಾಹಿತಿ
ರಾಜ್ಯದಲ್ಲಿ ಡಿಸೆಂಬರ್ 1ರಿಂದ ಬಾರಿ ಪ್ರಮಾಣದ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, 14 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮತ್ತು ಎರಡು ಜಿಲ್ಲೆಗಳಿಗೆ ಅರೆಂಜ್ ಅಲರ್ಟ್ ಕೊಟ್ಟಿದೆ. ಬರುವ ವಾರ ಚಂಡಮಾರುತದ ಪ್ರಭಾವ ರಾಜ್ಯದ ಮೇಲು ಆಗಲಿದ್ದು, ಬಾರಿ ಪ್ರಮಾಣದ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮಳೆ ಮಾಹಿತಿ -
Rain Alert : ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ.! ಹೈ ಅಲರ್ಟ್ ಘೋಷಣೆ

ನವೆಂಬರ್ ಅಂತ್ಯದಲ್ಲಿ ಸಹ ಕರ್ನಾಟಕದಲ್ಲಿ ಮಳೆರಾಯನ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಸಾಮಾನ್ಯವಾಗಿ ಈ ಸಮಯದಲ್ಲಿ ಚಳಿಗಾಲದ ಪ್ರಾರಂಭವಾಗಬೇಕಾದರೆ, ಬಂಗಾಳಕೊಲ್ಲಿ (Bay of Bengal) ಭಾಗದಲ್ಲಿ ವಾಯುಭಾರ ಕುಸಿತದಿಂದ ಮಳೆ ಮತ್ತಷ್ಟು ಭರ್ಜರಿಯಾಗಿ ಸುರಿಯುತ್ತಿದೆ. ಹವಾಮಾನ ವೈಪರಿತ್ಯದ ಪರಿಣಾಮವಾಗಿ ಈ ಬಾರಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯ ಪ್ರಮಾಣವನ್ನು ರಾಜ್ಯ ಕಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಳೆಯ
Categories: ಮಳೆ ಮಾಹಿತಿ -
Rain Alert: ರಾಜ್ಯಾದ್ಯಂತ ಮುಂದಿನ 2 ವಾರ ಮತ್ತೇ ಮಳೆ; ಈ 8 ಜಿಲ್ಲೆಗಳಿಗೆ ಹೈ ಅಲರ್ಟ್!

ಕರ್ನಾಟಕದಲ್ಲಿ ಮುಂದಿನ ಎರಡು ವಾರ ಮಳೆ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ(Meteorological department) ಎಚ್ಚರಿಕೆ ನೀಡಿದೆ. ವಿಶೇಷವಾಗಿ ಉಡುಪಿ, ಚಿಕ್ಕಮಗಳೂರು ಮುಂತಾದ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 3ರ ವರೆಗೆ ಈ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯದಲ್ಲಿ ಮುಂದಿನ ಎರಡು ವಾರಗಳಲ್ಲಿ ಮಳೆಯ ಪ್ರಮಾಣ
Categories: ಮಳೆ ಮಾಹಿತಿ -
Rain Alert : ರಾಜ್ಯದ ಈ ಜಿಲ್ಲೆಗಳಲ್ಲಿ ಮತ್ತೇ ಭಾರಿ ಮಳೆ ಮುನ್ಸೂಚನೆ..! ಇಲ್ಲಿದೆ ಮಾಹಿತಿ

ನಮ್ಮ ಕನ್ನಡ ನಾಡಿನಲ್ಲಿ ಮಳೆ ಆರ್ಭಟ ಮತ್ತೆ ತನ್ನ ಪ್ರಭಾವ ತೋರಲು ಸಜ್ಜಾಗಿದೆ. ಅಲ್ಪ ವಿರಾಮದ ಬಳಿಕ ಜನರು ಸ್ವಲ್ಪ ನಿರಾಳತೆ ಕಂಡಿದ್ದರು, ಆದರೆ ಇದೀಗ ಮಳೆ ಇನ್ನೊಮ್ಮೆ ಭರ್ಜರಿಯಾಗಿ ಬೀಳಲಿರುವ ಮುನ್ಸೂಚನೆ ಇದ್ದು ರೈತ ಸಮುದಾಯದ ಮುಖಗಳಲ್ಲಿ ಮತ್ತೆ ಕವಲುದೊರೆತಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ಮುಂದಿನ 48 ಗಂಟೆಗಳಲ್ಲಿ ಮಳೆ ಮತ್ತಷ್ಟು ಜೋರಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮಳೆ ಮಾಹಿತಿ -
ಉಚಿತ ಕರೆಂಟ್ ಪಲಾನುಭವಿಗಳೇ ಗಮನಿಸಿ , ಮೊಬೈಲ್ ರಿಚಾರ್ಜ್ನಂತೆ ಇನ್ಮುಂದೆ ಬೆಸ್ಕಾಂ ರೀಚಾರ್ಜ್..??

ಬೆಸ್ಕಾಂ ನಿಂದ ಗ್ರಾಹಕರಿಗೆ ಶಾಕಿಂಗ್ ಸುದ್ದಿ, ಮೊಬೈಲ್ ರಿಚಾರ್ಜ್ನಂತೆ ಇನ್ಮುಂದೆ ಬೆಸ್ಕಾಂ ರೀಚಾರ್ಜ್!? ತಿಂಗಳ ಕೊನೆ ಬಂತೆಂದರೆ ಸಾಕು, ಮನೆಯ ಬಾಡಿಗೆ, ದಿನಸಿ ವಸ್ತುಗಳು, ನೀರಿನ ಬಿಲ್ ಅಷ್ಟೇ ಅಲ್ಲದೆ ಕರೆಂಟ್ ಬಿಲ್ ಅನ್ನು ಕೂಡ ಕಟ್ಟಬೇಕು. ಆದರೆ ಇದೀಗ ಬೆಸ್ಕಾಂ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿ ಒಂದನ್ನು ನೀಡಿದೆ. ಹೌದು, ಇನ್ಮುಂದೆ ಮೊಬೈಲ್ ರಿಚಾರ್ಜ್ ನಂತೆ ಬೆಸ್ಕಾಂ ರಿಚಾರ್ಜ್ (Bescom Recharge) ಅನ್ನು ಕೂಡ ಮಾಡಿಸಬೇಕು. ನೀವು ರೀಚಾರ್ಜ್ ಮಾಡಿಸಿದಷ್ಟು ಮಾತ್ರ ಕರೆಂಟ್ ಕೊಡಲಿದೆ. ಇದರ
Categories: ಮಳೆ ಮಾಹಿತಿ -
Rain alert : ರಾಜ್ಯದ ಈ ಜಿಲ್ಲೆಗಳಲ್ಲಿ ಮೂರು ದಿನ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ

ಮುಂದಿನ ಮೂರು ದಿನ ಹೆಚ್ಚಿನ ಮಳೆಯಾಗುವ (rains) ಸಾಧ್ಯತೆ.! ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗುತ್ತಿದ್ದು, ಈಗಾಗಲೇ ಕೆಲವೊಂದು ಜಿಲ್ಲೆಗಳಲ್ಲಿ(districts) ಬಹಳಷ್ಟು ಮಳೆ ಬೀಳುತ್ತಿದೆ. ಇದರಿಂದ ಕೇವಲ ರೈತರಿಗಷ್ಟೇ ಅಲ್ಲ ಸಾಮಾನ್ಯ ಜನರಿಗೂ ಕೂಡ ಹೆಚ್ಚು ಸಮಸ್ಯೆಯಾಗಿದ್ದು, ಪ್ರತಿನಿತ್ಯ ಕೆಲಸಕ್ಕೆ ಹೋಗಲು ಜನರು ಪರದಾಡುತ್ತಿದ್ದಾರೆ. ಮಳೆಯಿಂದ ಬೆಳೆನಾಶದ ಜೊತೆಗೆ ಹಲವರು ತಮ್ಮ ಮನೆಗಳನ್ನೂ ಕೂಡ ಕಳೆದುಕೊಂಡಿದ್ದಾರೆ. ಮಳೆ
Categories: ಮಳೆ ಮಾಹಿತಿ
Hot this week
-
BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!
-
PM Surya Ghar: ನಿಮ್ಮ ಮನೆಯ ಮೇಲ್ಛಾವಣಿ ಖಾಲಿ ಇದ್ಯಾ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ₹78,000 ಹಣ! ಫ್ರೀ ಕರೆಂಟ್.!
-
IMD Warning: ಮುಂದಿನ 3 ದಿನ ರಾಜ್ಯದಲ್ಲಿ ‘ಶೀತ ಅಲೆ’ ಆರ್ಭಟ; ಈ 5 ಜಿಲ್ಲೆಗಳಿಗೆ ‘Yellow Alert’ ಘೋಷಣೆ! ಎಚ್ಚರ
-
Gold Rate Today: ನಿನ್ನೆ ದಿಡೀರ್ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ..?ಮದುವೆಗೆ ಒಡವೆ ಮಾಡಿಸೋರು ಇಂದೇ ಪ್ಲಾನ್ ಮಾಡಿ
Topics
Latest Posts
- ಸೋಲಾರ್ ಪಂಪ್ ಸೆಟ್ಗೆ ಅರ್ಜಿ ಹಾಕಿದ್ದೀರಾ? ಸೋಲಾರ್ ಪಂಪ್ ವಂತಿಗೆ ಹಣ ಪಾವತಿಸಲು ಅಂತಿಮ ಗಡುವು ಪ್ರಕಟ!

- BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!

- PM Surya Ghar: ನಿಮ್ಮ ಮನೆಯ ಮೇಲ್ಛಾವಣಿ ಖಾಲಿ ಇದ್ಯಾ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ₹78,000 ಹಣ! ಫ್ರೀ ಕರೆಂಟ್.!

- IMD Warning: ಮುಂದಿನ 3 ದಿನ ರಾಜ್ಯದಲ್ಲಿ ‘ಶೀತ ಅಲೆ’ ಆರ್ಭಟ; ಈ 5 ಜಿಲ್ಲೆಗಳಿಗೆ ‘Yellow Alert’ ಘೋಷಣೆ! ಎಚ್ಚರ

- Gold Rate Today: ನಿನ್ನೆ ದಿಡೀರ್ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ..?ಮದುವೆಗೆ ಒಡವೆ ಮಾಡಿಸೋರು ಇಂದೇ ಪ್ಲಾನ್ ಮಾಡಿ




