Category: ತಂತ್ರಜ್ಞಾನ
-
Airtel Plans : ಏರ್ಟೆಲ್ ಗ್ರಾಹಕರಿಗೆ ಸಿಹಿಸುದ್ದಿ ಬರೀ ₹133ಕ್ಕೆ ಭರ್ಜರಿ ರಿಚಾರ್ಜ್ ಆಫರ್!

ಏರ್ಟೆಲ್ ಕಂಪೆನಿಯ (airtel company) ಹೊಸ ಅಂತರರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ (international roaming plan) ಏರ್ಟೆಲ್ ಸಿಮ್ (airtel sim) ಬಳಕೆದಾರರಿಗೆ ಇದೀಗ ಹೊಸ ಗುಡ್ ನ್ಯೂಸ್ (good news) ತಿಳಿದು ಬಂದಿದೆ. ಏರ್ ಟೆಲ್ ಕಂಪೆನಿಯು ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್ ಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ಹೊಸದೊಂದು ವಿಶೇಷ ಪ್ಲ್ಯಾನ್(special offer)ನೊಂದಿಗೆ ಗ್ರಾಹಕರನ್ನು ಮತ್ತಷ್ಟು ತನ್ನತ್ತ ಸೆಳೆಯುತ್ತಿದೆ. ಇದೊಂದು ಉತ್ತಮ ಪ್ಲ್ಯಾನ್ ಆಗಿದ್ದು, ಅಂತಾರಾಷ್ಟ್ರೀಯ ರೋಮಿಂಗ್ ಪ್ಲ್ಯಾನ್ಗಳು ಹೇಗಿರುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ
Categories: ತಂತ್ರಜ್ಞಾನ -
BSNL Plans: ಕಮ್ಮಿ ಬೆಲೆಗೆ Unlimited ಕರೆ ಮತ್ತು ದಿನಕ್ಕೆ 2GB ಡೇಟಾ, 70 ದಿನ ವ್ಯಾಲಿಡಿಟಿ!

ಬಿಎಸ್ಏನ್ಎಲ್ (BSNL) ಸಿಮ್ ಬಳಸುತ್ತಿರುವವರಿಗೆ ಇದೊಂದು ಗುಡ್ ನ್ಯೂಸ್. ಅತಿ ಕಡಿಮೆ ಬೆಲೆಗೆ ಸಿಗಲಿದೆ ಬೆಸ್ಟ್ ಪ್ಲಾನ್!. ಇಂದು ನಾವೆಲ್ಲರೂ ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದೇವೆ. ಬರೀ ಫೋನ್ ಗಳನ್ನು ತೆಗೆದುಕೊಂಡರೆ ಸಾಕಾಗುವುದಿಲ್ಲ, ಇದಕ್ಕೆ ಸರಿಹೊಂದುವಂತಹ ಸಿಮ್ ಗಳನ್ನೂ ಕೂಡ ಖರೀದಿಸುತ್ತೇವೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸಿಮ್ ಗಳನ್ನು ನಾವು ನೋಡಬಹುದು. ಜಿಯೋ, ಏರ್ಟೆಲ್, ಬಿಎಸ್ಎಲ್ಎನ್ ಹೀಗೆ ಹಲವು ಸಿಮ್ ಗಳನ್ನು ಕಾಣಬಹುದು. ಇದರಲ್ಲಿ ಬಿಎಸ್ಏನ್ಎಲ್ ಬಹಳ ಹಳೆಯ ಹಾಗೂ ನಮ್ಮ ಭಾರತದ ಸಿಮ್ ಕಾರ್ಡ್ ಆಗಿದೆ.
Categories: ತಂತ್ರಜ್ಞಾನ -
Samsung PowerBank: ಭಾರತದಲ್ಲಿ ಎರಡು ಹೊಸ ಪವರ್ ಬ್ಯಾಂಕ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್

ಸ್ಯಾಮ್ಸಂಗ್ ಎರಡು ಹೊಸ ಮತ್ತು ಶಕ್ತಿಶಾಲಿ ಪವರ್ ಬ್ಯಾಂಕ್ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಒಂದು 10,000mAh ಮತ್ತು ಇನ್ನೊಂದು 20,000mAh. ಇವುಗಳು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತವೆ. ವಿಶೇಷ ಪ್ರಯಾಣದ ಸಮಯದಲ್ಲಿ ಬಳಕೆದಾರರಿಗೆ ಅನುಕೂಲವಾಗುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. 20000mAh ಸಾಮರ್ಥ್ಯದ ಪವರ್ ಬ್ಯಾಂಕ್ ಅನ್ನು 45W ಸೂಪರ್-ಫಾಸ್ಟ್ 2.0 ಚಾರ್ಜಿಂಗ್ನೊಂದಿಗೆ ಪರಿಚಯಿಸಲಾಗಿದೆ. 10000mAh ಸಾಮರ್ಥ್ಯದ ಪವರ್ ಬ್ಯಾಂಕ್ ವೈರ್ಲೆಸ್ ಚಾರ್ಜಿಂಗ್ ಮತ್ತು 25W ಸೂಪರ್-ಫಾಸ್ಟ್ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಪ್ರಯಾಣಿಸುವಾಗ ತಮ್ಮ ಸಾಧನಗಳನ್ನು
-
KSRTC: ಇನ್ನೇನು ಬರಲಿದೆ ನಗದು ರಹಿತ ವಹಿವಾಟು, ಸ್ಕ್ಯಾನ್ ಮಾಡಿ ಪಾವತಿಸಿ ಟಿಕೆಟ್ ಪಡೆಯಿರಿ!

ಕೆಎಸ್ಆರ್ಟಿಸಿಯಲ್ಲೂ (KSRTC) ಬಂತು ನಗದು ರಹಿತ ವಹಿವಾಟು (cash less transaction) : ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳಿಂದ (electronic ticketing machines) ಟಿಕೇಟ್ ವಿತರಣೆ. ರಾಜ್ಯದ 5 ಗ್ಯಾರಂಟಿಗಳ ಪೈಕಿ ಶಕ್ತಿ (shakthi scheme) ಯೋಜನೆಯೂ ಒಂದು. ಈ ಶಕ್ತಿ ಯೋಜನೆ ಬಂದಾಗಿನಿಂದ ಜನರ ಓಡಾಟ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ಕಂಡಕ್ಟರ್ ಗಳು ಹೆಚ್ಚಿನ ವ್ಯಥೆಯನ್ನು ಪಡುತ್ತಿದ್ದಾರೆ. ಇನ್ನು ಟಿಕೆಟ್ ನೀಡಲು ಹಣ ತೆಗೆದುಕೊಳ್ಳುವ ವೇಳೆ ಚಿಲ್ಲರಿಗಾಗಿ ಪರದಾಡುವ ಪರಿಸ್ಥಿತಿಯಂತೂ ದಿನನಿತ್ಯ ನೋಡುತ್ತಲೇ ಇರುತ್ತೇವೆ. ಇನ್ನು
-
WhatsApp: ಭಾರತ ತೊರೆಯುವುದಾಗಿ ವಾಟ್ಸಾಪ್ಪ್ ಎಚ್ಚರಿಕೆ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇನ್ನು ಮುಂದೆ ನಿಮ್ಮ ನೆಚ್ಚಿನ ಸೋಶಿಯಲ್ ಮೀಡಿಯಾ (social media), ವಾಟ್ಸಾಪ್ (WhatsApp) ಇರುವುದಿಲ್ಲ! ಏನಿದು? ಇದಕ್ಕೆ ಕಾರಣ ಏನು? ಇಲ್ಲಿದೆ ಪೂರ್ಣ ಮಾಹಿತಿ. ನಾವು ಇಂದು ಎಲ್ಲಾ ಕೆಲಸಕಾರ್ಯಗಳಿಗೂ ಹಾಗೂ ಮನರಂಜನೆಗಾಗಿ ಸೋಶಿಯಲ್ ಮೀಡಿಯಾ (social media) ವನ್ನು ಹೇರಳವಾಗಿ ಬಳಸುತ್ತಿದ್ದೇವೆ. ಅದರಲ್ಲೂ ವಾಟ್ಸ್ ಆಪ್ (WhatsApp), ಫೇಸ್ಬುಕ್(Facebook), ಇನ್ಸ್ಟಾಗ್ರಾಮ್(Instagram), ಯೌಟ್ಯೂಬ್ (YouTube) ಹೆಚ್ಚು ಜನಪ್ರಿಯ ಹೊಂದಿರುವ ಹಾಗೂ ಎಲ್ಲರೂ ಬಳಸುತ್ತಿರುವ ಸೋಶಿಯಲ್ ಮೀಡಿಯಾಗಳು. ಆದರೆ ಈ ನೆಚ್ಚಿನ ಸೋಶಿಯಲ್ ಮೀಡಿಯಾಗಳಲ್ಲಿ ಒಂದಾದ ವಾಟ್ಸ್ ಆಪ್
Categories: ತಂತ್ರಜ್ಞಾನ -
ಲೋಕಸಭೆ ಚುನಾವಣೆ ಬಳಿಕ ಭಾರಿ ದುಬಾರಿಯಾಗಲಿವೆ ಮೊಬೈಲ್ ರೀಚಾರ್ಜ್ ದರಗಳು

ಲೋಕಸಭೆ ಚುನಾವಣೆಯ ನಂತರ(After Lokhasabha election) ದೇಶದ ಜನರು ಮೊಬೈಲ್ ರೀಚಾರ್ಜ್ಗೆ ಹೆಚ್ಚು ಖರ್ಚು ಮಾಡಲು ಸಿದ್ಧರಾಗಬೇಕು. ಮೊಬೈಲ್ ಸೇವಾ ಸಂಸ್ಥೆಗಳು ದರ ಏರಿಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಚುನಾವಣೆಯ ನಂತರ ಮೊಬೈಲ್ ರೀಚಾರ್ಜ್ಗಳು(Mobile recharge increasing) ದುಬಾರಿಯಾಗುತ್ತವೆ ಎಂದರ್ಥ. ಇದಕ್ಕಾಗಿ ಕಂಪನಿಗಳು ಸಂಪೂರ್ಣ ತಯಾರಿ ನಡೆಸಿದ್ದು, ಈ ಬಾರಿ ಎಷ್ಟು ಹಣ ಹೆಚ್ಚಿಸಬೇಕು ಎಂಬುದನ್ನೂ ನಿರ್ಧರಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ತಂತ್ರಜ್ಞಾನ
Hot this week
-
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಈ ವಾರವೇ ಖಾತೆಗೆ ಬರಲಿದೆ 24ನೇ ಕಂತಿನ ಹಣ!
-
Indian Railways Fare Hike: ರೈಲ್ವೇ ಪ್ರಯಾಣಿಕರಿಗೆ ಬಿಗ್ಶಾಕ್: ಟಿಕೇಟ್ ದರದಲ್ಲಿ ಹೆಚ್ಚಳ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ
-
E-Khata: ಕಚೇರಿ ಅಲೆದಾಟಕ್ಕೆ ಬ್ರೇಕ್; ಇನ್ಮುಂದೆ ಮನೆಯಲ್ಲೇ ಸಿಗುತ್ತೆ ‘ಇ-ಖಾತಾ’; ಮೊಬೈಲ್ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ!
-
BREAKING: ಕರ್ನಾಟಕದ 22 ಜಿಲ್ಲೆಗಳಲ್ಲಿ ನಡುಕ ಹುಟ್ಟಿಸುವ ಚಳಿ; ಉತ್ತರ ಕರ್ನಾಟಕಕ್ಕೆ ‘ಆರೆಂಜ್ ಅಲರ್ಟ್’ ಘೋಷಣೆ!
-
ಬೆಲ್ಲ ಖರೀದಿಸುವ ಮುನ್ನ ಎಚ್ಚರ! ಅಪ್ಪಿ ತಪ್ಪಿಯೂ ಈ ಬಣ್ಣದ ಬೆಲ್ಲ ಖರೀದಿಸಬೇಡಿ! ಇದು ಸ್ಲೋ ಪಾಯ್ಸನ್.!
Topics
Latest Posts
- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಈ ವಾರವೇ ಖಾತೆಗೆ ಬರಲಿದೆ 24ನೇ ಕಂತಿನ ಹಣ!

- Indian Railways Fare Hike: ರೈಲ್ವೇ ಪ್ರಯಾಣಿಕರಿಗೆ ಬಿಗ್ಶಾಕ್: ಟಿಕೇಟ್ ದರದಲ್ಲಿ ಹೆಚ್ಚಳ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

- E-Khata: ಕಚೇರಿ ಅಲೆದಾಟಕ್ಕೆ ಬ್ರೇಕ್; ಇನ್ಮುಂದೆ ಮನೆಯಲ್ಲೇ ಸಿಗುತ್ತೆ ‘ಇ-ಖಾತಾ’; ಮೊಬೈಲ್ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ!

- BREAKING: ಕರ್ನಾಟಕದ 22 ಜಿಲ್ಲೆಗಳಲ್ಲಿ ನಡುಕ ಹುಟ್ಟಿಸುವ ಚಳಿ; ಉತ್ತರ ಕರ್ನಾಟಕಕ್ಕೆ ‘ಆರೆಂಜ್ ಅಲರ್ಟ್’ ಘೋಷಣೆ!

- ಬೆಲ್ಲ ಖರೀದಿಸುವ ಮುನ್ನ ಎಚ್ಚರ! ಅಪ್ಪಿ ತಪ್ಪಿಯೂ ಈ ಬಣ್ಣದ ಬೆಲ್ಲ ಖರೀದಿಸಬೇಡಿ! ಇದು ಸ್ಲೋ ಪಾಯ್ಸನ್.!





