Category: ತಾಜಾ ಸುದ್ದಿ

  • Gold Rate: ಚಿನ್ನದ ಬೆಲೆ ಏರಿಕೆ-ಇಳಿಕೆ ಆಗಲು ಅಸಲಿ ಕಾರಣ ಇಲ್ಲಿದೆ, 90% ಜನರಿಗೆ ಈ 10 ಕಾರಣ ಗೊತ್ತಿಲ್ಲ

    gold rate fluctuate

    ಚಿನ್ನದ ಬೆಲೆ ಇತ್ತೀಚೆಗೆ ದಾಖಲೆ ಮಟ್ಟವನ್ನು ಮುಟ್ಟಿದೆ. ಆದರೆ, ಈ ದೀಪಾವಳಿಯ ನಂತರ ಅದರ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಾಣಿಸಿಕೊಂಡಿದೆ. ಹಾಗಾದರೆ, ಚಿನ್ನದ ಬೆಲೆಯಲ್ಲಿ ಈ ರೀತಿಯ ಏರಿಳಿತಗಳಿಗೆ ಕಾರಣವೇನು? ಇಲ್ಲಿ ನೀವು ತಿಳಿದುಕೊಳ್ಳಬೇಕಾದ 10 ಪ್ರಮುಖ ವಿಷಯಗಳನ್ನು ಮುಂದೆ ವಿವರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಚಿನ್ನದ ಬೆಲೆಗಳು ಪ್ರಸ್ತುತ ಅತ್ಯಧಿಕ ಮಟ್ಟದಲ್ಲಿವೆ. ಕಳೆದ ವರ್ಷದೊಂದಿಗೆ ಹೋಲಿಸಿದರೆ, ಬೆಲೆ

    Read more..


  • ಗುಡ್ ನ್ಯೂಸ್ : ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರಕ್ಕೆ ಮತ್ತೊಂದು ಹೊಸ ರೈಲು ಲೋಕಾರ್ಪಣೆ.!

    WhatsApp Image 2025 10 29 at 12.48.48 PM

    ಕರ್ನಾಟಕದ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆಯಿಂದ ಒಂದು ಮಹತ್ವದ ಗುಡ್ ನ್ಯೂಸ್ ಬಂದಿದೆ. ಬೆಂಗಳೂರು-ಹುಬ್ಬಳ್ಳಿ ಮತ್ತು ಯಶವಂತಪುರ-ವಿಜಯಪುರ ನಡುವೆ ಕೇವಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಓಡಾಡುತ್ತಿದ್ದ ರೈಲುಗಳನ್ನು ಡಿಸೆಂಬರ್ 2025ರಿಂದ ದೈನಂದಿನ ಸೇವೆಯಾಗಿ ಪರಿವರ್ತಿಸಲಾಗುತ್ತಿದೆ. ಈ ನಿರ್ಧಾರದಿಂದ ಉತ್ತರ ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವು ಇನ್ನಷ್ಟು ಬಲಗೊಳ್ಳಲಿದೆ. ರೈಲ್ವೆ ಮಂಡಳಿಯು ಈ ಎರಡು ಮಾರ್ಗಗಳಲ್ಲಿ ನಿರಂತರ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಗೆ ಅನುಮೋದನೆ ನೀಡಿದೆ. ಈ ಲೇಖನದಲ್ಲಿ ರೈಲುಗಳ ಸಂಪೂರ್ಣ ವೇಳಾಪಟ್ಟಿ, ಸ್ಟಾಪ್‌ಗಳು,

    Read more..


  • ವಿದ್ಯಾರ್ಥಿಗಳೇ ಎಚ್ಚರ: UGC ಗುರುತಿಸಿದ 22 ನಕಲಿ ವಿಶ್ವವಿದ್ಯಾಲಯಗಳು – ಪ್ರವೇಶಕ್ಕೂ ಮೊದಲು ಪರಿಶೀಲಿಸಿ! | Fake Universities

    WhatsApp Image 2025 10 28 at 3.37.54 PM

    ವಿದ್ಯಾರ್ಥಿಗಳೇ ಮತ್ತು ಪೋಷಕರೇ ಎಚ್ಚರಿಕೆಯಿಂದಿರಿ! ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಅಕ್ಟೋಬರ್ 2025ರ ಹೊತ್ತಿಗೆ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ 22 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸಂಸ್ಥೆಗಳು ಯಾವುದೇ ಕಾನೂನು ಮಾನ್ಯತೆ ಇಲ್ಲದೆ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ಪ್ರಮಾಣಪತ್ರಗಳನ್ನು ನೀಡುತ್ತಿವೆ. ಇಂತಹ ಪ್ರಮಾಣಪತ್ರಗಳು ಯುಜಿಸಿ ಕಾಯ್ದೆ 1956ರ ಸೆಕ್ಷನ್ 2(f) ಮತ್ತು 3 ಅಡಿಯಲ್ಲಿ ಸಂಪೂರ್ಣ ಅಮಾನ್ಯ ಎಂದು ಪರಿಗಣಿಸಲಾಗುತ್ತದೆ. ಉದ್ಯೋಗ, ಉನ್ನತ ಶಿಕ್ಷಣ, ಅಥವಾ ವಿದೇಶಿ ಅವಕಾಶಗಳಿಗೆ ಇವು ಯಾವುದೇ ಮೌಲ್ಯವಿಲ್ಲ. UGC ವಿದ್ಯಾರ್ಥಿಗಳಿಗೆ

    Read more..


  • ಕರ್ನಾಟಕ ಹೈಕೋರ್ಟ್ : RSS ಪಥಸಂಚಲನ ನಿರ್ಬಂಧಕ್ಕೆ ಮಧ್ಯಂತರ ತಡೆ – ರಾಜ್ಯ ಸರ್ಕಾರಕ್ಕೆ ಭಾರಿ ಹಿನ್ನಡೆ.!

    WhatsApp Image 2025 10 28 at 2.50.56 PM

    ಕರ್ನಾಟಕ ರಾಜ್ಯ ಸರ್ಕಾರದ RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ಪಥಸಂಚಲನ ಮತ್ತು ಚಟುವಟಿಕೆಗಳ ಮೇಲೆ ವಿಧಿಸಿದ್ದ ನಿರ್ಬಂಧಕ್ಕೆ ಧಾರವಾಡ ಹೈಕೋರ್ಟ್ ಪೀಠ ಭಾರಿ ಆಘಾತ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಮಧ್ಯಂತರ ತಡೆಯಾಜ್ಞೆ ಹೊರಡಿಸಿ, ಸರ್ಕಾರದ ಆದೇಶವನ್ನು ಸಂವಿಧಾನ ಬಾಹಿರ ಮತ್ತು ಕಾನೂನು ಬಾಹಿರ ಎಂದು ಪರಿಗಣಿಸಿದೆ. ಸಚಿವ ಪ್ರಿಯಾಂಕ ಖರ್ಗೆ ಅವರ ಪತ್ರದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ 10 ಜನಕ್ಕಿಂತ ಹೆಚ್ಚು ಸೇರದಂತೆ ನಿರ್ಬಂಧ

    Read more..


  • ಬ್ರೇಕಿಂಗ್: ‘ಮೊಂಥಾ’ ಚಂಡಮಾರುತದ ಪ್ರಭಾವ: ಹಲವಾರು ರೈಲುಗಳ ಸಂಚಾರ ಸ್ಥಗಿತ, ಇಲ್ಲಿದೆ ಸಂಪೂರ್ಣ ವಿವರ!

    train cancelled

    ಮೊಂಥಾ ಚಂಡಮಾರುತದ ಕಾರಣದಿಂದಾಗಿ ದಕ್ಷಿಣ ಮಧ್ಯ ರೈಲ್ವೆ (SCR) ಸೋಮವಾರದಂದು ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ. ರದ್ದಾಗಿರುವ ರೈಲುಗಳ ಸಂಪೂರ್ಣ ವಿವರ ಇಲ್ಲಿದೆ. ಮಂಗಳವಾರ ಬೆಳಗಿನ ಜಾವದಲ್ಲಿ ‘ತೀವ್ರ ಚಂಡಮಾರುತ’ದ ರೂಪಕ್ಕೆ ತೀವ್ರಗೊಂಡಿರುವ ಮೊಂಥಾ ಚಂಡಮಾರುತದ ಹಿನ್ನೆಲೆಯಲ್ಲಿ, ಒಡಿಶಾದ ವಿಶಾಖಪಟ್ಟಣಂ ಮಾರ್ಗವಾಗಿ ಹಾದುಹೋಗುವ ಅನೇಕ ರೈಲುಗಳನ್ನು ರದ್ದುಪಡಿಸಲಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಭುವನೇಶ್ವರದ ಪೂರ್ವ ಕರಾವಳಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ದೀಪಕ್

    Read more..


  • ನಾಳೆ ಅ.28ರಂದು ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ: ಈ ಪ್ರದೇಶಗಳಲ್ಲಿ ಕರೆಂಟ್ ಕಡಿತ | Power Cut Updates

    WhatsApp Image 2025 10 27 at 3.24.42 PM

    ಬೆಂಗಳೂರು, ನಗರದ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ಅಡೆತಡೆಯಿಲ್ಲದೆ ಜನಜೀವನ ಸುಗಮವಾಗಿ ಸಾಗಲು ಕೆಪಿಟಿಸಿಎಲ್ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಸೀಮಿತ) ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ನಿರ್ವಹಣೆ ಮತ್ತು ತುರ್ತು ಕಾಮಗಾರಿಗಳಿಗಾಗಿ ಕೆಲವೊಮ್ಮೆ ವಿದ್ಯುತ್ ಕಡಿತ ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ, ಕೆಪಿಟಿಸಿಎಲ್‌ನಿಂದ ಒಂದು ಪ್ರಮುಖ ಘೋಷಣೆಯನ್ನು ಮಾಡಲಾಗಿದೆ. ದಿನಾಂಕ 28 ಅಕ್ಟೋಬರ್ 2025 (ಮಂಗಳವಾರ) ರಂದು ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಲೇಖನದಲ್ಲಿ, ಯಾವ ಪ್ರದೇಶಗಳಲ್ಲಿ ಕರೆಂಟ್ ಕಡಿತವಾಗಲಿದೆ, ಯಾವ ಸಮಯದಲ್ಲಿ ಈ

    Read more..


  • ಕರ್ನಾಟಕದಲ್ಲಿ ಕಟ್ಟಡ ಒ.ಸಿ.ಗೆ ದೊಡ್ಡ ವಿನಾಯಿತಿ! 1,200 ಚ.ಅಡಿ ವರೆಗಿನ ಮನೆಗಳಿಗೆ ರಾಜ್ಯವ್ಯಾಪಿ ಸೌಲಭ್ಯ

    oc

    ರಾಜ್ಯದ ಲಕ್ಷಾಂತರ ಕಟ್ಟಡ ಮಾಲೀಕರಿಗೆ ಕರ್ನಾಟಕ ಸರ್ಕಾರ ಒಂದು ಪ್ರಮುಖ ನಿರ್ಣಯವನ್ನು ತೆಗೆದುಕೊಂಡಿದೆ. ನಿರ್ದಿಷ್ಟ ಗಾತ್ರದ ವಾಸದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ (ಒ.ಸಿ) ಪಡೆಯುವ ಅಗತ್ಯವನ್ನು ತೆಗೆದುಹಾಕಿ ವಿನಾಯಿತಿ ನೀಡಲಾಗಿದೆ. ಈ ಸೌಲಭ್ಯವನ್ನು ಈಗ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೂ ವಿಸ್ತರಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಯಾವ ಕಟ್ಟಡಗಳಿಗೆ ಅನ್ವಯಿಸುತ್ತದೆ? ವಿಸ್ತೀರ್ಣ: 1,200 ಚದರ ಅಡಿ ವರೆಗಿನ

    Read more..


  • ಹಳ್ಳಿಗಳಲ್ಲಿ ಲೇಔಟ್ ನಿರ್ಮಾಣಕ್ಕೆ ಸರ್ಕಾರದ ಹೊಸ ನಿಯಮ ಪ್ರಕಟ, ತಪ್ಪದೇ ತಿಳಿದುಕೊಳ್ಳಿ

    layout cercular

    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಳ್ಳ, ಕೃಷಿ ಉದ್ದೇಶದಿಂದ ಬದಲಾವಣೆ ಹೊಂದಿದ (ಭೂಪರಿವರ್ತಿತ) ಜಮೀನುಗಳಲ್ಲಿ ವಸತಿ ಬಡಾವಣೆಗಳನ್ನು (ಲೇಔಟ್) ನಿರ್ಮಿಸಲು ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಒಂದು ಮಹತ್ವದ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯು ಅನುಮೋದನೆ ಪ್ರಕ್ರಿಯೆ ಮತ್ತು ಅಭಿವೃದ್ಧಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ನಿಯಮಗಳು ಮತ್ತು ಸೂಚನೆಗಳು: ಪೂರ್ವಾನುಮೋದನೆ ಅನಿವಾರ್ಯ: ಯಾವುದೇ

    Read more..


  • 1,200 ಚ.ಅಡಿ ವಿಸ್ತೀರ್ಣದ ಕಟ್ಟಡಗಳಿಗೆ ‘OC ವಿನಾಯಿತಿ’ ರಾಜ್ಯ ಸರ್ಕಾರ ಅಧಿಕೃತ ಆದೇಶ ಪ್ರಕಟ

    OC ORDER FINAL

    ಬೆಂಗಳೂರು: ರಾಜ್ಯದ ಲಕ್ಷಾಂತರ ಮನೆಮಾಲಿಕರಿಗೆ ಮತ್ತು ಭವಿಷ್ಯದ ಗೃಹನಿರ್ಮಾತೃಗಳಿಗೆ ಸರ್ಕಾರವು ಒಂದು ದೊಡ್ಡ ರಿಯಾಯಿತಿಯನ್ನು ಘೋಷಿಸಿದೆ. ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 1,200 ಚದರ ಅಡಿ ವಿಸ್ತೀರ್ಣದವರೆಗಿನ ಸಾಮಾನ್ಯ ಮನೆಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (OC) ಕಡ್ಡಾಯವಲ್ಲ ಎಂದು ಸರ್ಕಾರವು ಅಧಿಕೃತವಾಗಿ ಆದೇಶ ಹೊರಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಇದರ ಅರ್ಥ, ಇನ್ನು ಮುಂದೆ ನೆಲ+2 ಅಂತಸ್ತು ಅಥವಾ ಸ್ಟಿಲ್ಟ್ (ಭೂಮಟ್ಟದ ಖಾಲಿ

    Read more..