Category: ತಾಜಾ ಸುದ್ದಿ
-
ನಿಮ್ಮ ರೇಷನ್ ಕಾರ್ಡ್ ಮೊಬೈಲ್ ನಲ್ಲೆ ಡೌನ್ಲೋಡ್ ಮಾಡಿಕೊಳ್ಳೋದು ಹೇಗೆ ಗೊತ್ತಾ.? ಇಲ್ಲಿದೆ ಮಾಹಿತಿ..

ನಿಮ್ಮ ಪಡಿತರ ಚೀಟಿ (Ration Card) ಮನೆಯಲ್ಲಿ ಕಳೆದುಹೋಗಿದೆಯೇ? ಅಥವಾ ಯಾವುದಾದರೂ ತುರ್ತು ಸಂದರ್ಭದಲ್ಲಿ ನಿಮಗೆ ತಕ್ಷಣವೇ ರೇಷನ್ ಕಾರ್ಡ್ನ ಪ್ರತಿ ಬೇಕಾಗಿದೆಯೇ? ಇನ್ನು ಮುಂದೆ ಈ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ, ಈಗ ನೀವು ನಿಮ್ಮ ಮನೆಯಲ್ಲೇ ಕುಳಿತು ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಕೆಲವೇ ನಿಮಿಷಗಳಲ್ಲಿ ನಿಮ್ಮ ಪಡಿತರ ಚೀಟಿಯನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿ ಯಾವುದೇ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ತಾಜಾ ಸುದ್ದಿ -
ನ.23ರ ಭಾನುವಾರದಂದೇ ಬೆಂಗಳೂರಿನ 100ಕ್ಕೂ ಹೆಚ್ಚಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut Updates

ಬೆಂಗಳೂರು ನಗರದ ಉತ್ತರ ಭಾಗದ ನಿವಾಸಿಗಳು ನವೆಂಬರ್ 23, 2025ರ ಭಾನುವಾರ ದಿನವಿಡೀ ವಿದ್ಯುತ್ ವ್ಯತ್ಯಯಕ್ಕೆ ಸಿದ್ಧರಾಗಬೇಕಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮತ್ತು ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ, ಲೈನ್ ದುರಸ್ತಿ ಮತ್ತು ಉಪಕೇಂದ್ರದ ಅಪ್ಗ್ರೇಡೇಷನ್ ಕಾರಣದಿಂದ ಮೂರು ದೊಡ್ಡ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಸುಮಾರು 5-6 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಈ ಪ್ರದೇಶಗಳಲ್ಲಿ ವಾಸಿಸುವವರು, ವ್ಯಾಪಾರ ಮಾಡುವವರು, ಶಾಲಾ-ಕಾಲೇಜುಗಳು
Categories: ತಾಜಾ ಸುದ್ದಿ -
PM Kisan: 21ನೇ ಕಂತಿನ ₹2,000/- ಹಣ ಇನ್ನೂ ಬಂದಿಲ್ವಾ ; ಸ್ಟೇಟಸ್ ಚೆಕ್ ಮಾಡೋದು ಹೇಗೆ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮಹತ್ವದ 21ನೇ ಕಂತಿನ ಹಣವು ದೇಶದ ಕೋಟ್ಯಂತರ ರೈತ ಕುಟುಂಬಗಳ ಖಾತೆಗಳಿಗೆ ನೇರವಾಗಿ ಜಮೆಯಾಗಿದೆ. ಈ ಮಹತ್ವದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ಕೋಯಮತ್ತೂರಿನಲ್ಲಿ ನಡೆದ ಸಮಾರಂಭದಲ್ಲಿ ಬಟನ್ ಒತ್ತುವ ಮೂಲಕ ಸುಮಾರು 9 ಕೋಟಿ ರೈತ ಫಲಾನುಭವಿಗಳಿಗೆ 18,000 ಕೋಟಿ ರೂಪಾಯಿಗಳನ್ನು ವರ್ಗಾಯಿಸಿದರು. ಈ ಮೂಲಕ, ಆರ್ಥಿಕವಾಗಿ ರೈತರಿಗೆ ಬೆಂಬಲ ನೀಡುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಲಾಗಿದೆ. ಈವರೆಗೆ ಒಟ್ಟು 20 ಕಂತುಗಳ ಮೂಲಕ 11
Categories: ತಾಜಾ ಸುದ್ದಿ -
Rent Home: ಬಾಡಿಗೆ ಮನೆಯಲ್ಲಿ ಇರುವವರೇ ಎಚ್ಚರಿಕೆ.! ಬಂದಿದೆ ಹೊಸ ನಿಯಮ, ತಪ್ಪಿದ್ರೆ ದಂಡ ಫಿಕ್ಸ್

ಬೆಂಗಳೂರಿನಂತಹ ಮಹಾನಗರಗಳಲ್ಲಿ ಸ್ವಂತ ಮನೆಗಿಂತ ಬಾಡಿಗೆ ಮನೆಯಲ್ಲಿ ವಾಸಿಸುವವರ ಸಂಖ್ಯೆಯೇ ಹೆಚ್ಚು. ಕೆಲವು ಕಡೆ ಬಾಡಿಗೆ ದರ ಗಗನಕ್ಕೇರಿದ್ದರೆ, ಇನ್ನು ಕೆಲವು ಕಡೆ ಸಾಧಾರಣವಾಗಿದೆ. ಈ ಎಲ್ಲಾ ಗೊಂದಲಗಳಿಗೆ ಮತ್ತು ಬಾಡಿಗೆದಾರರ ಹಾಗೂ ಮಾಲೀಕರ ನಡುವಿನ ಸಮಸ್ಯೆಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅದೇ ‘ಹೊಸ ಬಾಡಿಗೆ ಒಪ್ಪಂದ 2025’ (New
Categories: ತಾಜಾ ಸುದ್ದಿ -
BIG NEWS : ರಾಜ್ಯದಲ್ಲಿ `ಶಾಲಾ ಶೈಕ್ಷಣಿಕ ಪ್ರವಾಸ’ಕ್ಕೆ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ.!

ಕರ್ನಾಟಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ( Primary and High School Students ) ಶೈಕ್ಷಣಿಕ ಪ್ರವಾಸವನ್ನು ( Educational Tour ) ಕೈಗೊಳ್ಳಲು ಶಿಕ್ಷಣ ಇಲಾಖೆ ( Education Department ) ಇದೀಗ ಮಹತ್ವದ ಮಾರ್ಗಸೂಚಿಯನ್ನು ಪ್ರಕಟಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.…….. ಶೈಕ್ಷಣಿಕ ಪ್ರವಾಸಕ್ಕೆ ಹೋಗುನ ಶಾಲೆಯವರು ಇಲಾಖೆಯ ಅನುಮತಿಗಾಗಿ ಸಲ್ಲಿಸಬೇಕಾದ ದಾಖಲೆಗಳು ಹೀಗಿವೆ 1)
-
ಬಿಪಿಎಲ್ ಕಾರ್ಡ್: ಕುಟುಂಬದ ಒಬ್ಬರು ಐಟಿ ರಿಟರ್ನ್ಸ್ ಫೈಲ್ ಮಾಡಿದ್ರೂ– ಇಡೀ ಕುಟುಂಬದ ರೇಷನ್ ಕಾರ್ಡ್ ರದ್ದು!

ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿದ್ದ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ಗಳು ಈಗ ಒಂದೇ ಕಾರಣಕ್ಕೆ ಒಂದೊಂದಾಗಿ ರದ್ದಾಗುತ್ತಿವೆ. ಆ ಕಾರಣ ಏನೆಂದರೆ – ಕುಟುಂಬದ ಒಬ್ಬ ಸದಸ್ಯ ಮಾತ್ರ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಿದರೆ ಸಾಕು! ಆಧಾರ್-ಪ್ಯಾನ್-ಐಟಿ ಡೇಟಾಬೇಸ್ ಲಿಂಕ್ ಆಗಿರುವ ಕಾರಣದಿಂದ ಸಾಫ್ಟ್ವೇರ್ ಸ್ವಯಂಚಾಲಿತವಾಗಿ ಇಡೀ ಕುಟುಂಬದ ಕಾರ್ಡ್ ಅನ್ನು “ಅನರ್ಹ” ಎಂದು ಗುರುತಿಸಿ ಬ್ಲಾಕ್ ಮಾಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
-
ಬೆಂಗಳೂರಿನ ವಿಜಯನಗರ ಸೇರಿ 50 ಕ್ಕೂ ಅಧಿಕ ಏರಿಯಾಗಳಲ್ಲಿ ನಾಳೆ ಕರೆಂಟ್ ಇರಲ್ಲ.! ಎಲ್ಲೆಲ್ಲಿ.?

ಬೆಂಗಳೂರಿನ ನಿವಾಸಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ. ಬೃಹತ್ ಬೆಂಗಳೂರು ಮಹಾನಗರದ ಹಲವಾರು ಭಾಗಗಳಲ್ಲಿ ಬುಧವಾರ, ನವೆಂಬರ್ 19, 2025 ರಂದು ಅನಿವಾರ್ಯವಾಗಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ವಿದ್ಯುತ್ ಕಡಿತವು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಗೆ ಬರುವ 50ಕ್ಕೂ ಹೆಚ್ಚು ಪ್ರಮುಖ ಬಡಾವಣೆಗಳಲ್ಲಿ ಪರಿಣಾಮ ಬೀರಲಿದೆ. ವಿದ್ಯುತ್ ವ್ಯತ್ಯಯಕ್ಕೆ ಕಾರಣ: ಈ ವಿದ್ಯುತ್ ಕಡಿತಕ್ಕೆ ಪ್ರಮುಖ ಕಾರಣ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (KPTCL) ವತಿಯಿಂದ ನಡೆಯುತ್ತಿರುವ ತ್ರೈಮಾಸಿಕ ನಿರ್ವಹಣಾ ಕಾಮಗಾರಿಗಳು. ವಿದ್ಯುತ್
Categories: ತಾಜಾ ಸುದ್ದಿ -
ರಾಜ್ಯದ ರೈತರಿಗೆ ಇಲ್ಲಿ ಕೇಳಿ ಇನ್ನೇನು 2-3 ದಿನಗಳಲ್ಲಿ ಬೆಳೆ ಹಾನಿ ಪರಿಹಾರದ ಹಣ ಬ್ಯಾಂಕ್ ಖಾತೆಗೆ ಜಮಾ.!

ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ ಕರ್ನಾಟಕದ ಲಕ್ಷಾಂತರ ರೈತರಿಗೆ ರಾಜ್ಯ ಸರ್ಕಾರವು ಬಹುದೊಡ್ಡ ಸಿಹಿಸುದ್ದಿಯನ್ನು ನೀಡಿದೆ. ಮಾಹಿತಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಹೇಳಿಕೆಯ ಪ್ರಕಾರ, ಬೆಳೆ ಹಾನಿ ಪರಿಹಾರಕ್ಕಾಗಿ ರೈತರ ವಿವರಗಳನ್ನು ಈಗಾಗಲೇ ‘ಪರಿಹಾರ’ (PARIHARA) ಎಂಬ ವಿಶೇಷ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಇದರ ಅನ್ವಯ, ಒಟ್ಟು 3,26,183 ರೈತರಿಗೆ ಸುಮಾರು ₹250.97 ಕೋಟಿ ರೂಪಾಯಿಗಳಷ್ಟು ಮೊತ್ತವು ಮುಂದಿನ 3 ರಿಂದ 4 ದಿನಗಳೊಳಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ.
Categories: ತಾಜಾ ಸುದ್ದಿ -
ಕೊಬ್ಬರಿಗೆ ಬಂಪರ್ ಡಿಮ್ಯಾಂಡ್ ! ಸಂಕ್ರಾಂತಿಗೆ ತೆಂಗಿನಕಾಯಿಯೂ ದುಬಾರಿ ಸಾಧ್ಯತೆ.!

ಕರ್ನಾಟಕದ ‘ಕಲ್ಪತರು ನಾಡು’ ಎಂದೇ ಪ್ರಸಿದ್ಧವಾಗಿರುವ ಹಾಸನ ಜಿಲ್ಲೆಯ ಅರಸೀಕೆರೆ ಎಪಿಎಂಸಿ (APMC) ಮಾರುಕಟ್ಟೆಯಲ್ಲಿ ಕೊಬ್ಬರಿಯ ಬೆಲೆ ಸತತವಾಗಿ ಗಗನಕ್ಕೇರುತ್ತಿದೆ. ಇದು ಕೊಬ್ಬರಿ ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ. ಇತ್ತೀಚಿನ ವರದಿಗಳ ಪ್ರಕಾರ, ಕಳೆದ ಏಳು ತಿಂಗಳ ಅವಧಿಯಲ್ಲಿ (ಏಪ್ರಿಲ್ 2025 ರಿಂದ ಅಕ್ಟೋಬರ್ 2025 ರವರೆಗೆ) ಅರಸೀಕೆರೆ ಎಪಿಎಂಸಿಯಲ್ಲಿ ಒಟ್ಟಾರೆಯಾಗಿ ₹254.68 ಕೋಟಿ ರೂ. ಮೌಲ್ಯದ ಭರ್ಜರಿ ಕೊಬ್ಬರಿ ವಹಿವಾಟು ನಡೆದಿದೆ. ಈ ಅಂಕಿಅಂಶವು ಮಾರುಕಟ್ಟೆಯಲ್ಲಿನ ಕೊಬ್ಬರಿ ಬೇಡಿಕೆಯ ತೀವ್ರತೆಯನ್ನು ಸ್ಪಷ್ಟಪಡಿಸುತ್ತದೆ. ವಹಿವಾಟಿನ ಸ್ಥೂಲ ವಿವರ: ಈ
Categories: ತಾಜಾ ಸುದ್ದಿ
Hot this week
-
ಇಲೆಕ್ಟ್ರಿಕ್ ಕಾರ್ ಖರೀದಿಸುವ ಪ್ಲಾನ್ ಇದೆಯೇ? ಲಕ್ಷಾಂತರ ಜನ ಟಾಟಾ ನೆಕ್ಸಾನ್ ಇವಿಯನ್ನೇ ಆರಿಸಿದ್ದು ಏಕೆ ಗೊತ್ತಾ?
-
ಹೊಸದಾಗಿ ರೇಷನ್ ಕಾರ್ಡ್ಗೆ ಅರ್ಜಿ ಹಾಕಿದ್ರೆ 15 ದಿನದಲ್ಲಿ ‘BPL’ ಕಾರ್ಡ್ ವಿತರಣೆ : ಸಚಿವ ಕೆ.ಹೆಚ್ ಮುನಿಯಪ್ಪ ಬಿಗ್ ಅಪ್ಡೇಟ್
-
ಕೇವಲ 5.35 ಲಕ್ಷಕ್ಕೆ ಮನೆ ಮುಂದೆ ನಿಲ್ಲಿಸಿ ಹೊಸ ಮಾರುತಿ ಕಾರು: 668 ಕಿ.ಮೀ ಮೈಲೇಜ್ ಗ್ಯಾರಂಟಿ!
-
ಬರೀ ಸಾವಿರಗಳಲ್ಲಿ ಐಫೋನ್, ಲ್ಯಾಪ್ಟಾಪ್ ಸಿಗುತ್ತಾ? ಬೆಂಗಳೂರು ಏರ್ಪೋರ್ಟ್ನ ಈ ‘ಸೀಕ್ರೆಟ್’ ಹರಾಜಿನ ಬಗ್ಗೆ ನಿಮಗೆ ಗೊತ್ತಾ?
-
ಕರ್ನಾಟಕ ಸರ್ಕಾರಿ ನೌಕರರ ವರ್ಗಾವಣೆ 2026: ಎ, ಬಿ, ಸಿ ಮತ್ತು ಡಿ ವೃಂದದವರಿಗೆ ಅವಕಾಶ? ದಿನಾಂಕಗಳ ಪಟ್ಟಿ ಪ್ರಕಟ.
Topics
Latest Posts
- ಇಲೆಕ್ಟ್ರಿಕ್ ಕಾರ್ ಖರೀದಿಸುವ ಪ್ಲಾನ್ ಇದೆಯೇ? ಲಕ್ಷಾಂತರ ಜನ ಟಾಟಾ ನೆಕ್ಸಾನ್ ಇವಿಯನ್ನೇ ಆರಿಸಿದ್ದು ಏಕೆ ಗೊತ್ತಾ?

- ಹೊಸದಾಗಿ ರೇಷನ್ ಕಾರ್ಡ್ಗೆ ಅರ್ಜಿ ಹಾಕಿದ್ರೆ 15 ದಿನದಲ್ಲಿ ‘BPL’ ಕಾರ್ಡ್ ವಿತರಣೆ : ಸಚಿವ ಕೆ.ಹೆಚ್ ಮುನಿಯಪ್ಪ ಬಿಗ್ ಅಪ್ಡೇಟ್

- ಕೇವಲ 5.35 ಲಕ್ಷಕ್ಕೆ ಮನೆ ಮುಂದೆ ನಿಲ್ಲಿಸಿ ಹೊಸ ಮಾರುತಿ ಕಾರು: 668 ಕಿ.ಮೀ ಮೈಲೇಜ್ ಗ್ಯಾರಂಟಿ!

- ಬರೀ ಸಾವಿರಗಳಲ್ಲಿ ಐಫೋನ್, ಲ್ಯಾಪ್ಟಾಪ್ ಸಿಗುತ್ತಾ? ಬೆಂಗಳೂರು ಏರ್ಪೋರ್ಟ್ನ ಈ ‘ಸೀಕ್ರೆಟ್’ ಹರಾಜಿನ ಬಗ್ಗೆ ನಿಮಗೆ ಗೊತ್ತಾ?

- ಕರ್ನಾಟಕ ಸರ್ಕಾರಿ ನೌಕರರ ವರ್ಗಾವಣೆ 2026: ಎ, ಬಿ, ಸಿ ಮತ್ತು ಡಿ ವೃಂದದವರಿಗೆ ಅವಕಾಶ? ದಿನಾಂಕಗಳ ಪಟ್ಟಿ ಪ್ರಕಟ.


