Category: ತಾಜಾ ಸುದ್ದಿ

  • ಕರ್ನಾಟಕ  ಹೈಕೋರ್ಟ್ : ‘ಗಂಡ’ನೆಂಬುದು ಬರೀ ಕಾನೂನುಬದ್ಧವಾದ ‘ವಿವಾಹ’ಕ್ಕಲ್ಲದೇ ‘ಲಿವ್​​-ಇನ್​​ ರಿಲೇಷನ್​​ಶಿಪ್​’ ಇದ್ದರೂ ಅನ್ವಯ.!

    WhatsApp Image 2025 11 27 at 5.15.22 PM

    ಬೆಂಗಳೂರು : ಭಾರತೀಯ ದಂಡ ಸಂಹಿತೆಯ (IPC) ಮೇಲಿನ ಮಹತ್ವಪೂರ್ಣ ವಿಧಿಯಾದ ಸೆಕ್ಷನ್ 498Aನಲ್ಲಿ ‘ಗಂಡ’ (Husband) ಎಂಬ ಪದವು ಕೇವಲ ಕಾನೂನುಬದ್ಧವಾಗಿ ನಡೆದ ವಿವಾಹಿತ ಜೋಡಿಗೆ ಮಾತ್ರ ಸೀಮಿತವಲ್ಲ, ಬದಲಾಗಿ ‘ಲಿವ್-ಇನ್ ರಿಲೇಷನ್ಶಿಪ್’ ನಡೆಸುತ್ತಿರುವ ಪುರುಷನಿಗೂ ಅನ್ವಯಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಒಂದು ಮಹತ್ವದ ತೀರ್ಪಿನಲ್ಲಿ ತಿಳಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ… ನ್ಯಾಯಮೂರ್ತಿ ಸುರಜ್ ಗೋವಿಂದ್ ರಾಜ್ ಅವರಿಂದ ಕೂಡಿದ

    Read more..


  • ರೈಲು ಸಂಚಾರ ನಾಳೆಯಿಂದ 2026ರ ಮಾರ್ಚ್‌ವರೆಗೆ ಹಲವು ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಭಾಗಶಃ ರದ್ದು

    WhatsApp Image 2025 11 26 at 5.05.18 PM

    ಬೆಂಗಳೂರು: ಮಾಗಡಿ ರಸ್ತೆಯ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೈಗೊಂಡಿರುವ ಮೂರನೇ ಹೆದ್ದಾರಿ ವಿಸ್ತರಣೆ ಕಾಮಗಾರಿ ಮತ್ತು ರೈಲ್ವೆ ಸೇತುವೆಯಲ್ಲಿ ಗರ್ಡರ್ ಅಳವಡಿಕೆ ಕಾರ್ಯದಿಂದಾಗಿ ಹೆಬ್ಬಾಳ – ಕೆಂಗೇರಿ ರೈಲು ಮಾರ್ಗದಲ್ಲಿ ವ್ಯಾಪಕ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಅನಿವಾರ್ಯವಾಗಿದೆ. ಇದರ ಪರಿಣಾಮವಾಗಿ ದಕ್ಷಿಣ ಪಶ್ಚಿಮ ರೈಲ್ವೆ (SWR) ನವೆಂಬರ್ 27ರಿಂದ 2026 ಮಾರ್ಚ್‌ವರೆಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಚೆನ್ನೈ ಸೇರಿದಂತೆ ಹಲವು ಮಾರ್ಗಗಳಲ್ಲಿ ನಡೆಯುವ ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ಸಂಪೂರ್ಣವಾಗಿ ಅಥವಾ

    Read more..


  • ಕರ್ನಾಟಕದ ಪುರುಷರಿಗೆ ಮಕ್ಕಳಾಗದಂತೆ ಆಪರೇಷನ್ ಮಾಡುವ ಯೋಜನೆಗೆ ಮುಂದಾದ ರಾಜ್ಯ ಸರ್ಕಾರ, ಕನ್ನಡಿಗರು ಹೇಳಿದ್ದೇನು ?

    WhatsApp Image 2025 11 26 at 4.24.52 PM

    ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪುರುಷರಿಗೆ ಸ್ಥಾಯಿ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ (NSV – No Scalpel Vasectomy) ಅಭಿಯಾನವನ್ನು ತೀವ್ರಗೊಳಿಸಿದ್ದು ಆರೋಗ್ಯ ಇಲಾಖೆಯ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ರಾಜ್ಯದಲ್ಲಿ ಬಿರುಸಿನ ಚರ್ಚೆಗೆ ಇದೀಗ ಕಾರಣವಾಗಿವೆ. ಈ ಯೋಜನೆಗೆ ಒಂದೆಡೆ ಸ್ವಾಗತವಿದ್ದರೆ, ಮತ್ತೊಂದೆಡೆ ಕನ್ನಡಿಗರ ಜನಸಂಖ್ಯೆ ಈಗಾಗಲೇ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಅಭಿಯಾನಗಳು ತೀರಾ ಅನಗತ್ಯ ಎಂಬ ಆಕ್ರೋಶ ವ್ಯಕ್ತವಾಗುತ್ತಿದ ಎನ್ನಲಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • BIG BREAKING: ಮುರುಘಾ ಶ್ರೀಗೆ ಬಿಗ್ ರಿಲೀಫ್ : ಮೊದಲ ಪೋಕ್ಸೋ ಕೇಸ್ ಖುಲಾಸೆಗೊಳಿಸಿ ಕೋರ್ಟ್ ಮಹತ್ವದ ತೀರ್ಪು.!

    WhatsApp Image 2025 11 26 at 3.29.04 PM

    ಚಿತ್ರದುರ್ಗ : ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಫೋಕ್ಸೋ ಕೇಸ್​ನ ವಾದ-ಪ್ರತಿವಾದ ಇದೀಗ ಮುಕ್ತಾಯವಾಗಿದ್ದು, ಪ್ರಕರಣದ ಮೊದಲ ಎಫ್ಐಆರ್ ಸಂಬಂಧ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀ ಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ ಮುರುಘಾ  ಶ್ರೀಗಳ ಕೇಸ್ ಖುಲಾಸೆಗೊಳಿಸಿ ಕೋರ್ಟ್ ಆದೇಶವನ್ನು ಹೊರಡಿಸಿದೆ. ಈ ಹಿಂದಿನ ವಿಚಾರಣೆ ವೇಳೆ ಶ್ರೀಗಳ ಪರವಾಗಿ ಕೋರ್ಟ್​ನಲ್ಲಿ ಖ್ಯಾತ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು. ಸ್ವಾಮೀಜಿ

    Read more..


  • ಬೆಂಗಳೂರ 2ನೇ ಏರ್‌ಪೋರ್ಟ್‌ ಸ್ಥಳ ಫೈನಲ್‌, ನೆಲಮಂಗಲದಿಂದ ಎಲ್ಲಿಗೆ ಶಿಫ್ಟ್ ನೋಡಿ.!

    banaglore 2nd airport scaled

    ಬೆಂಗಳೂರು, ನವೆಂಬರ್ 25: ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಸ್ಥಳ ಈಗ ಸ್ಪಷ್ಟವಾಗಿದೆ. ರಾಜ್ಯ ಸರ್ಕಾರವು ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಕನಕಪುರ ರಸ್ತೆಯನ್ನು ಆಯ್ಕೆ ಮಾಡಲಿದೆ. ಇದರರ್ಥ ನೆಲಮಂಗಲ-ಕುಣಿಗಲ್ ರಸ್ತೆ ತನ್ನ ಸ್ಥಾನವನ್ನು ಕಳೆದುಕೊಂಡಿದೆ ಎಂದು ಹೇಳಬಹುದು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಕೆಐಎಎಬ್) ಈಗಾಗಲೇ ತನ್ನ ವಾರ್ಷಿಕ 5.2 ಕೋಟಿ ಪ್ರಯಾಣಿಕ ಸಾಮರ್ಥ್ಯವನ್ನು ಮೀರಿದೆ. ಮುಂದಿನ 10 ವರ್ಷಗಳಲ್ಲಿ ಈ ಸಂಖ್ಯೆ ಎರಡರಷ್ಟು ಆಗುವ ನಿರೀಕ್ಷೆ ಇರುವುದರಿಂದ, ಹೊಸ ವಿಮಾನನಿಲ್ದಾಣದ ಅಗತ್ಯತೆ ತುಂಬಾ ಹೆಚ್ಚಾಗಿದೆ. ಭಾರತೀಯ ವಿಮಾನನಿಲ್ದಾಣ

    Read more..


  • ಏರ್ಟೆಲ್ ನಿಂದ ಅತೀ ಕಡಿಮೆ ಬೆಲೆಯ 84 ದಿನದ ಮಾನ್ಯತೆ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ

    WhatsApp Image 2025 11 25 at 5.20.02 PM

    ಬೆಂಗಳೂರು: ಪ್ರೀಪೇಡ್ ಟೆಲಿಕಾಂ ವಲಯದಲ್ಲಿ ಗ್ರಾಹಕರ ಅಗತ್ಯತೆಗಳನ್ನು ಮುಂಗಾಣುವಲ್ಲಿ ಏರ್ಟೆಲ್ ಮತ್ತೆ ಒಮ್ಮೆ ತನ್ನ ಪರಿಣತಿಯನ್ನು ಪ್ರದರ್ಶಿಸಿದೆ. ಕಂಪನಿಯು ತನ್ನ ಗ್ರಾಹಕರಿಗೆ ಚಿಂತೆಯಿಲ್ಲದೆ ದೀರ್ಘಕಾಲ ಸೇವೆ ಸವಿಯಲು ಅವಕಾಶ ಕಲ್ಪಿಸುವ, 84 ದಿನಗಳ (ಸುಮಾರು 3 ತಿಂಗಳು) ಮಾನ್ಯತೆ ಹೊಂದಿರುವ ಹೊಸ ರಿಚಾರ್ಜ್ ಯೋಜನೆಗಳ ಶ್ರೇಣಿಯನ್ನು ಅನಾವರಣಗೊಳಿಸಿದೆ. ಈ ಯೋಜನೆಗಳು ಕೇವಲ ಕಾಲಿಂಗ್ ಮತ್ತು ಎಸ್ಎಂಎಸ್ ಮಾತ್ರವಲ್ಲದೇ, ಡೇಟಾ, ಒಟಿಟಿ (OTT) ಪ್ರಯೋಜನಗಳು ಮತ್ತು ಆಧುನಿಕ AI ಟೂಲ್ಗಳನ್ನು ಒಳಗೊಂಡಿರುವ ಸಮಗ್ರ ಪ್ಯಾಕೇಜ್ಗಳನ್ನು ನೀಡುತ್ತವೆ ಇದೇ ರೀತಿಯ

    Read more..


  • ರಾಜ್ಯದಲ್ಲಿ ಅಡಿಕೆ ಧಾರಣೆ : ಶಿವಮೊಗ್ಗದ ಅಡಿಕೆ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆ ಏರಿಕೆ | ಪ್ರಮುಖ ಮಾರುಕಟ್ಟೆಗಳ ಇಂದಿನ ದರವೆಷ್ಟು?

    WhatsApp Image 2025 11 25 at 4.48.07 PM

    ನವೆಂಬರ್ 25, 2025, ರಂದು ಕರ್ನಾಟಕದ ಅಡಿಕೆ ಮಾರುಕಟ್ಟೆಗಳು ಮಿಶ್ರ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತಿವೆ. ರಾಜ್ಯದ ಹೃದಯವೆನಿಸಿರುವ ಮಲೆನಾಡು ಪ್ರದೇಶದ ವಿವಿಧ ಮಾರುಕಟ್ಟೆ ಕೇಂದ್ರಗಳಲ್ಲಿ ಇಂದಿನ ದರಗಳು ಸಾಮಾನ್ಯವಾಗಿ ಸ್ಥಿರವಾಗಿ ನಿಂತರೂ, ಗುಣಮಟ್ಟ ಮತ್ತು ಸ್ಥಳೀಯ ಬೇಡಿಕೆಯ ಆಧಾರದ ಮೇಲೆ ಕೆಲವು ಏರಿಳಿತಗಳು ದಾಖಲಾಗಿವೆ. ಶಿವಮೊಗ್ಗ, ಸಾಗರ, ಮತ್ತು ಕುಮಟಾ ಮಾರುಕಟ್ಟೆಗಳು ಉತ್ತಮ ಗುಣಮಟ್ಟದ ಅಡಿಕೆಗೆ ಸಲ್ಲುವ ಗರಿಷ್ಠ ಬೆಲೆಗಳಲ್ಲಿ ಮುಂಚೂಣಿಯಲ್ಲಿವೆ, ಇದು ಸ್ಥಳೀಯ ರೈತರಿಗೆ ಉತ್ತೇಜನೆಯಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಎಚ್ಚರ: ಮನೆ ಸುತ್ತಲೂ ಈ 5 ಗಿಡಗಳನ್ನು ನೆಟ್ಟರೆ ಹಾವುಗಳ ಆಕರ್ಷಣೆ ಖಚಿತ! | Snake Attracting Plants

    WhatsApp Image 2025 11 24 at 4.27.01 PM

    ತೋಟಗಾರಿಕೆ ಮನಸ್ಸಿಗೆ ಶಾಂತಿ ನೀಡುವ ಒಳ್ಳೆಯ ಹವ್ಯಾಸ. ಮನೆಯನ್ನು ಹಸಿರಾಗಿಸಲು ನಾವು ಅನೇಕ ರೀತಿಯ ಗಿಡಗಳನ್ನು ನೆಡುತ್ತೇವೆ. ಆದರೆ, ಕೆಲವು ನಿರ್ದಿಷ್ಟ ಗಿಡಗಳು ಮನೆ ಸುತ್ತಲೂ ನೆಟ್ಟರೆ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಬಹುದು ಎಂದು ತಿಳಿದಿದ್ದೀರಾ? ಹೌದು, ಕೆಲವು ಗಿಡಗಳು ಮತ್ತು ಮರಗಳು ವಿಷಕಾರಿ ಹಾವುಗಳನ್ನು ಆಕರ್ಷಿಸುವ ಗುಣ ಹೊಂದಿವೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗೆ ಭಂಗ ಬರಬಾರದೆಂದರೆ, ಮನೆಯ ಸಮೀಪ ಈ ಕೆಳಗಿನ 5 ಗಿಡಗಳನ್ನು ನೆಡುವುದನ್ನು ತಪ್ಪಿಸಬೇಕು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • ಮತ್ತೆ ನವೆಂಬರ್ 26ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಪವರ್ ಕಟ್ | Bangalore Power Cut Updates

    WhatsApp Image 2025 11 24 at 3.45.48 PM

    ಬೆಂಗಳೂರು: ಬೆಂಗಳೂರು ವಿದ್ಯುತ್ ಪೂರೈಕೆ ಕಂಪನಿ (ಬೆಸ್ಕಾಂ) ವತಿಯಿಂದ ನೀಡಲಾದ ಅಧಿಕೃತ ನೋಟಿಸ್ ಪ್ರಕಾರ, ದಿನಾಂಕ ನವೆಂಬರ್ 26, 2025, ಬುಧವಾರದಂದು ರಾಜಧಾನಿ ನಗರದ JP ನಗರ ಮತ್ತು ಅದರ ಸುತ್ತಮುತ್ತಲಿನ ಹಲವಾರು ಪ್ರಮುಖ ಪ್ರದೇಶಗಳಲ್ಲಿ ತುರ್ತು ನಿರ್ವಹಣಾ ಕಾರ್ಯಗಳ ಕಾರಣದಿಂದಾಗಿ ವಿದ್ಯುತ್ ಪೂರೈಕೆ ಸಂಪೂರ್ಣವಾಗಿ ನಿಲ್ಲಿಸಲಾಗುವುದು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ……… .. ವಿದ್ಯುತ್ ವಿತರಣಾ ಮೂಲಸೌಕರ್ಯಗಳ ನಿಯಮಿತ ನಿರ್ವಹಣೆ ಮತ್ತು

    Read more..