Category: ತಾಜಾ ಸುದ್ದಿ
-
ಮನೇಲಿ ಇಲಿಗಳ ಕಾಟವೇ? ಈ ಒಂದು ಹಣ್ಣು ಬಳಿಸಿ ಓಡಿ ಹೋಗ್ತಾವೆ ಇಲಿಗಳನ್ನು ಕೊಲ್ಲದೇ ಮನೆಯಿಂದ ಓಡಿಸುವ ಸರಳ ಉಪಾಯ

ಮನೆಗೆ ಇಲಿಗಳು ನುಗ್ಗಿದರೆ ಆಗುವ ತೊಂದರೆ ಅಷ್ಟಿಷ್ಟಲ್ಲ. ಅವುಗಳಿಂದ ಮನೆಯಲ್ಲಿರುವ ಆಹಾರ ಪದಾರ್ಥಗಳು ಹಾಳಾಗುವುದು, ಬಟ್ಟೆಗಳು ಹಾಳಾಗುವುದು ಮತ್ತು ಇತರೆ ವಸ್ತುಗಳು ಕೆಡುವುದು ಇದಕ್ಕೆ ಸಾಮಾನ್ಯ. ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ದುಬಾರಿ ಹಾಗೂ ಅಪಾಯಕಾರಿ ರಾಸಾಯನಿಕಗಳು ಲಭ್ಯವಿದ್ದರೂ, ಗ್ರಾಮೀಣ ಪ್ರದೇಶದ ಜನರು ಇಂದಿಗೂ ಕೂಡ ಹಳೆಯ, ಸರಳ ಮತ್ತು ನೈಸರ್ಗಿಕ ವಿಧಾನಗಳನ್ನೇ ಅನುಸರಿಸುತ್ತಿದ್ದಾರೆ. ಇಂತಹ ನೈಸರ್ಗಿಕ ಪರಿಹಾರಗಳಲ್ಲಿ, ಕಣಗಿಲೆ ಹಣ್ಣು (Kanagile Hannu) ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ
-
BPL Card Status: ಬೆಂಗಳೂರಿನಲ್ಲಿ 13,000 ಕಾರ್ಡ್ ರದ್ದು! ನಿಮ್ಮ ರೇಷನ್ ಕಾರ್ಡ್ ಇದೆಯಾ ಅಥವಾ ಡಿಲೀಟ್ ಆಯ್ತಾ? ಲಿಸ್ಟ್ ಚೆಕ್ ಮಾಡಿ

ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ (BPL) ಕಾರ್ಡ್ ರದ್ದತಿ ಪ್ರಕ್ರಿಯೆ ಜೋರಾಗಿದೆ. ಬೆಂಗಳೂರಿನ ರಾಜಾಜಿನಗರ ಒಂದರಲ್ಲೇ ಬರೋಬ್ಬರಿ 13,329 ಕಾರ್ಡ್ಗಳನ್ನು ರಾತ್ರೋರಾತ್ರಿ ರದ್ದು ಮಾಡಲಾಗಿದೆ ಅಥವಾ APL ಗೆ ಬದಲಾಯಿಸಲಾಗಿದೆ. ಹಾವೇರಿಯಲ್ಲಿ 14,000 ಕಾರ್ಡ್ಗಳಿಗೆ ಕತ್ತರಿ ಬಿದ್ದಿದೆ. “ನಾನು ಬಡವ, ನಂಗೆ ಯಾಕೆ ರೇಷನ್ ಕಟ್ ಮಾಡಿದ್ರಿ?” ಎಂದು ಜನ ನ್ಯಾಯಬೆಲೆ ಅಂಗಡಿ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. ತೆರಿಗೆ (Tax) ಕಟ್ಟುವವರು ಮತ್ತು ಶ್ರೀಮಂತರ ಕಾರ್ಡ್ಗಳನ್ನು ಹುಡುಕಿ ಡಿಲೀಟ್ ಮಾಡಲಾಗುತ್ತಿದೆ. ನಿಮ್ಮ ಕಾರ್ಡ್ ಸೇಫ್ ಆಗಿದೆಯಾ? ಅಥವಾ ರದ್ದಾಗುವ
Categories: ತಾಜಾ ಸುದ್ದಿ -
LPG Gas Price: ಡಿಸೆಂಬರ್ 1 ರಂದೇ ಗುಡ್ ನ್ಯೂಸ್! ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ – ಬೆಂಗಳೂರಿನಲ್ಲಿ ರೇಟ್ ಎಷ್ಟು?

ಬೆಂಗಳೂರು: ಇಂದು ಡಿಸೆಂಬರ್ 1 (ಸೋಮವಾರ). ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ತೈಲ ಕಂಪನಿಗಳು ಗ್ರಾಹಕರಿಗೆ ಸಿಹಿ ಸುದ್ದಿ ನೀಡಿವೆ. ಕಳೆದ ತಿಂಗಳಂತೆ ಈ ತಿಂಗಳು ಕೂಡ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಅಯ್ಯೋ, ಗ್ಯಾಸ್ ರೇಟ್ ಜಾಸ್ತಿ ಆಯ್ತಾ? ಅಥವಾ ಕಡಿಮೆ ಆಯ್ತಾ? ಎಂಬ ಗೊಂದಲ ನಿಮಗಿದ್ದರೆ, ಸಂಪೂರ್ಣ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾರಿಗೆ
Categories: ತಾಜಾ ಸುದ್ದಿ -
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಬಂಪರ್ ಗುಡ್ ನ್ಯೂಸ್; ಶಾಲೆಯ ಅಂಗಳಕ್ಕೆ ಬರುತ್ತಿದೆ ಸಂಚಾರಿ ತಾರಾಲಯ

ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಒಂದು ಬಂದಿದೆ ಅದೇನೆಂದರೆ ಶಾಲೆಯ ಅಂಗಳದಲ್ಲಿ ತಾರಾಲಯ ಯೋಜನೆ. ನಗರಗಳಿಗೆ ಸೀಮಿತವಾಗಿದ್ದ ಪ್ಲಾನೆಟೇರಿಯಂ ಅನುಭವದಿಂದ ಗ್ರಾಮೀಣ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ರೂಪಿತವಾಗಿದೆ. ಇದೀಗ ಈ ಯೋಜನೆ ಗ್ರಾಮೀಣ ಭಾಗದ ಮಕ್ಕಳಿಗೂ ಸಿಗಲು ಶಾಲೆಯ ಅಂಗಳದಲ್ಲಿ ತಾರಾಲಯ ಕಾರ್ಯಕ್ರಮಕ್ಕೆ ಚಾಲನೆಯನ್ನು ಸಿಎಂ ಸಿದ್ಧರಾಮಯ್ಯನವರು(C M siddaramaiah) ನೀಡಿದರು. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಕೌತುಕವನ್ನು ಬಿತ್ತಿ, ವಿಜ್ಞಾನ ಕಲಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು
Categories: ತಾಜಾ ಸುದ್ದಿ -
ರಾಜ್ಯ ಸರ್ಕಾರದಿಂದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 50,000ರೂ ಸಹಾಯಧನ ಈ ದಾಖಲೆಗಳೊಂದಿಗೆ ಈಗಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಸರ್ಕಾರದ ಕಾರ್ಮಿಕ ಕಲ್ಯಾಣ ಮಂಡಳಿಯು ರಾಜ್ಯದ ನೋಂದಾಯಿತ ಕಾರ್ಮಿಕರ ಕುಟುಂಬಗಳ ಜೀವನಮಟ್ಟವನ್ನು ಉನ್ನತಗೊಳಿಸುವ ದಿಶೆಯಲ್ಲಿ ಅನೇಕ ಯೋಜನೆಗಳನ್ನು ಕೈಗೊಂಡಿದೆ. ಅಂತಹದೇ ಒಂದು ಮಹತ್ವದ ಕಾರ್ಯವೇನೆಂದರೆ ‘ಕಲಿಕಾ ಭಾಗ್ಯ’ ಯೋಜನೆ. ಈ ಯೋಜನೆಯಡಿಯಲ್ಲಿ, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯಧನವನ್ನು ವಿದ್ಯಾರ್ಥಿ ವೇತನ ರೂಪದಲ್ಲಿ ನೀಡಲಾಗುತ್ತದೆ. ಈ ಲೇಖನದಲ್ಲಿ, ಯೋಜನೆಯ ಪಾತ್ರತೆ, ಅರ್ಜಿ ಸಲ್ಲಿಸುವ ವಿಧಾನ, ಮತ್ತು ಅಗತ್ಯ ದಾಖಲೆಗಳ ಕುರಿತು ವಿವರವಾದ ಮಾಹಿತಿಯನ್ನು ತಿಳಿಸಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
-
Post Office RD : ಈ ಸ್ಕೀಮ್ ನಲ್ಲಿ ಬರೀ 10,000ರೂ ಹೂಡಿಕೆ ಮಾಡಿದ್ರೆ ಸಿಗುತ್ತೆ ಬರೊಬ್ಬರಿ 7ಲಕ್ಷ ರೂ ರಿಟರ್ನ್.! ಹೇಗೆ ಅಂತಿರಾ? ಇಲ್ಲಿದೆ ಮಾಹಿತಿ

ಮ್ಯೂಚುಯಲ್ ಫಂಡ್ಗಳು ಮತ್ತು ಷೇರು ಬಜಾರ್ಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ, ಸುರಕ್ಷಿತ ಮತ್ತು ಖಚಿತವಾದ ಆದಾಯಕ್ಕಾಗಿ ಭಾರತೀಯರು ದೀರ್ಘಕಾಲದಿಂದ ಅಂಚೆ ಕಚೇರಿಯ ಉಳಿತಾಯ ಯೋಜನೆಗಳ ಮೇಲೆ ಅವಲಂಬಿಸಿದ್ದಾರೆ. ಅಂತಹ ಜನಪ್ರಿಯ ಮತ್ತು ವಿಶ್ವಾಸನೀಯ ಯೋಜನೆಗಳಲ್ಲಿ ಒಂದೆಂದರೆ ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಜಿಟ್ (RD) ಖಾತೆ. ಬ್ಯಾಂಕುಗಳ RD ಯೋಜನೆಗಳಂತೆಯೇ, ಈ ಸರ್ಕಾರಿ ಯೋಜನೆಯು ಸಹ ನಿಯಮಿತ ಮಾಸಿಕ ಉಳಿತಾಯದ ಮೂಲಕ ಭವಿಷ್ಯದ ಆರ್ಥಿಕ ಭದ್ರತೆಯನ್ನು ನಿರ್ಮಿಸಲು ಉತ್ತಮ ಪ್ಲಾಟ್ಫಾರ್ಮ್ ನೀಡುತ್ತದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ತಾಜಾ ಸುದ್ದಿ -
ಕರ್ನಾಟಕ ಹೈಕೋರ್ಟ್ : ‘ಗಂಡ’ನೆಂಬುದು ಬರೀ ಕಾನೂನುಬದ್ಧವಾದ ‘ವಿವಾಹ’ಕ್ಕಲ್ಲದೇ ‘ಲಿವ್-ಇನ್ ರಿಲೇಷನ್ಶಿಪ್’ ಇದ್ದರೂ ಅನ್ವಯ.!

ಬೆಂಗಳೂರು : ಭಾರತೀಯ ದಂಡ ಸಂಹಿತೆಯ (IPC) ಮೇಲಿನ ಮಹತ್ವಪೂರ್ಣ ವಿಧಿಯಾದ ಸೆಕ್ಷನ್ 498Aನಲ್ಲಿ ‘ಗಂಡ’ (Husband) ಎಂಬ ಪದವು ಕೇವಲ ಕಾನೂನುಬದ್ಧವಾಗಿ ನಡೆದ ವಿವಾಹಿತ ಜೋಡಿಗೆ ಮಾತ್ರ ಸೀಮಿತವಲ್ಲ, ಬದಲಾಗಿ ‘ಲಿವ್-ಇನ್ ರಿಲೇಷನ್ಶಿಪ್’ ನಡೆಸುತ್ತಿರುವ ಪುರುಷನಿಗೂ ಅನ್ವಯಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಒಂದು ಮಹತ್ವದ ತೀರ್ಪಿನಲ್ಲಿ ತಿಳಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ… ನ್ಯಾಯಮೂರ್ತಿ ಸುರಜ್ ಗೋವಿಂದ್ ರಾಜ್ ಅವರಿಂದ ಕೂಡಿದ
-
ರೈಲು ಸಂಚಾರ ನಾಳೆಯಿಂದ 2026ರ ಮಾರ್ಚ್ವರೆಗೆ ಹಲವು ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳು ಭಾಗಶಃ ರದ್ದು

ಬೆಂಗಳೂರು: ಮಾಗಡಿ ರಸ್ತೆಯ ಮೇಲೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೈಗೊಂಡಿರುವ ಮೂರನೇ ಹೆದ್ದಾರಿ ವಿಸ್ತರಣೆ ಕಾಮಗಾರಿ ಮತ್ತು ರೈಲ್ವೆ ಸೇತುವೆಯಲ್ಲಿ ಗರ್ಡರ್ ಅಳವಡಿಕೆ ಕಾರ್ಯದಿಂದಾಗಿ ಹೆಬ್ಬಾಳ – ಕೆಂಗೇರಿ ರೈಲು ಮಾರ್ಗದಲ್ಲಿ ವ್ಯಾಪಕ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಅನಿವಾರ್ಯವಾಗಿದೆ. ಇದರ ಪರಿಣಾಮವಾಗಿ ದಕ್ಷಿಣ ಪಶ್ಚಿಮ ರೈಲ್ವೆ (SWR) ನವೆಂಬರ್ 27ರಿಂದ 2026 ಮಾರ್ಚ್ವರೆಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಚೆನ್ನೈ ಸೇರಿದಂತೆ ಹಲವು ಮಾರ್ಗಗಳಲ್ಲಿ ನಡೆಯುವ ಎಕ್ಸ್ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ಸಂಪೂರ್ಣವಾಗಿ ಅಥವಾ
-
ಕರ್ನಾಟಕದ ಪುರುಷರಿಗೆ ಮಕ್ಕಳಾಗದಂತೆ ಆಪರೇಷನ್ ಮಾಡುವ ಯೋಜನೆಗೆ ಮುಂದಾದ ರಾಜ್ಯ ಸರ್ಕಾರ, ಕನ್ನಡಿಗರು ಹೇಳಿದ್ದೇನು ?

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪುರುಷರಿಗೆ ಸ್ಥಾಯಿ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ (NSV – No Scalpel Vasectomy) ಅಭಿಯಾನವನ್ನು ತೀವ್ರಗೊಳಿಸಿದ್ದು ಆರೋಗ್ಯ ಇಲಾಖೆಯ ಸೋಷಿಯಲ್ ಮೀಡಿಯಾ ಪೋಸ್ಟ್ಗಳು ರಾಜ್ಯದಲ್ಲಿ ಬಿರುಸಿನ ಚರ್ಚೆಗೆ ಇದೀಗ ಕಾರಣವಾಗಿವೆ. ಈ ಯೋಜನೆಗೆ ಒಂದೆಡೆ ಸ್ವಾಗತವಿದ್ದರೆ, ಮತ್ತೊಂದೆಡೆ ಕನ್ನಡಿಗರ ಜನಸಂಖ್ಯೆ ಈಗಾಗಲೇ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಅಭಿಯಾನಗಳು ತೀರಾ ಅನಗತ್ಯ ಎಂಬ ಆಕ್ರೋಶ ವ್ಯಕ್ತವಾಗುತ್ತಿದ ಎನ್ನಲಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ತಾಜಾ ಸುದ್ದಿ
Hot this week
-
Gold Rate Today: ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭಾರಿ ಮ್ಯಾಜಿಕ್, ದಿಡೀರ್ ಇಳಿಕೆ ಕಂಡ 22 ಕ್ಯಾರೆಟ್ ಚಿನ್ನ.! ಇಲ್ಲಿದೆ ಇಂದಿನ ದರ
-
ದಿನ ಭವಿಷ್ಯ 16-3-2026: ಇಂದು ಮಹಾ ಶಿವನ ವಿಶೇಷ ಕೃಪೆಯಿಂದ ಈ ರಾಶಿಯವರಿಗೆ ಎಲ್ಲಾ ಕೆಲಸದಲ್ಲಿ ಯಶಸ್ಸು.!
-
40 ವರ್ಷ ದಾಟಿದವರು ನೆಮ್ಮದಿಯಿಂದ ನೂರು ಕಾಲ ಬದುಕಲು ಇಲ್ಲಿದೆ 6 ಮ್ಯಾಜಿಕ್ ಸೂತ್ರಗಳ ಸಂಪೂರ್ಣ ಮಾಹಿತಿ!
-
ಉದ್ದನೆಯ ಗಡ್ಡ ಬಿಡುತ್ತಿದ್ದೀರಾ? ಹಾಗಿದ್ದರೆ ಈ ಚರ್ಮದ ಕಾಯಿಲೆಗಳ ಬಗ್ಗೆ ನಿಮಗೆ ತಿಳಿದಿರಲಿ!
-
ಐಟಿ ರಿಟರ್ನ್ಸ್ (ITR) ಸಲ್ಲಿಸುವಾಗ ಇನ್ಮುಂದೆ ಈ 2 ಪದಗಳು ಇರೋದಿಲ್ಲ, ಹೊಸ ಬದಲಾವಣೆ ಏನು ಗೊತ್ತಾ?
Topics
Latest Posts
- Gold Rate Today: ವಾರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭಾರಿ ಮ್ಯಾಜಿಕ್, ದಿಡೀರ್ ಇಳಿಕೆ ಕಂಡ 22 ಕ್ಯಾರೆಟ್ ಚಿನ್ನ.! ಇಲ್ಲಿದೆ ಇಂದಿನ ದರ

- ದಿನ ಭವಿಷ್ಯ 16-3-2026: ಇಂದು ಮಹಾ ಶಿವನ ವಿಶೇಷ ಕೃಪೆಯಿಂದ ಈ ರಾಶಿಯವರಿಗೆ ಎಲ್ಲಾ ಕೆಲಸದಲ್ಲಿ ಯಶಸ್ಸು.!

- 40 ವರ್ಷ ದಾಟಿದವರು ನೆಮ್ಮದಿಯಿಂದ ನೂರು ಕಾಲ ಬದುಕಲು ಇಲ್ಲಿದೆ 6 ಮ್ಯಾಜಿಕ್ ಸೂತ್ರಗಳ ಸಂಪೂರ್ಣ ಮಾಹಿತಿ!

- ಉದ್ದನೆಯ ಗಡ್ಡ ಬಿಡುತ್ತಿದ್ದೀರಾ? ಹಾಗಿದ್ದರೆ ಈ ಚರ್ಮದ ಕಾಯಿಲೆಗಳ ಬಗ್ಗೆ ನಿಮಗೆ ತಿಳಿದಿರಲಿ!

- ಐಟಿ ರಿಟರ್ನ್ಸ್ (ITR) ಸಲ್ಲಿಸುವಾಗ ಇನ್ಮುಂದೆ ಈ 2 ಪದಗಳು ಇರೋದಿಲ್ಲ, ಹೊಸ ಬದಲಾವಣೆ ಏನು ಗೊತ್ತಾ?


