Category: ತಾಜಾ ಸುದ್ದಿ
-
WhatsApp Alert: ಫೋನ್ನಲ್ಲಿ ಸಿಮ್ ಕಾರ್ಡ್ ಇಲ್ಲದಿದ್ದರೆ ವಾಟ್ಸಾಪ್ ಬಂದ್? ಸರ್ಕಾರದ ಹೊಸ ನಿಯಮ! ಏನಿದು ‘ಸಿಮ್ ಬೈಂಡಿಂಗ್’?

ಬೆಂಗಳೂರು: ನೀವು ವಾಟ್ಸಾಪ್ (WhatsApp), ಟೆಲಿಗ್ರಾಮ್ ಅಥವಾ ಸಿಗ್ನಲ್ ಆ್ಯಪ್ಗಳನ್ನು ಬಳಸುತ್ತಿದ್ದೀರಾ? ಹಾಗಾದರೆ ಈ ಸುದ್ದಿ ನಿಮಗೆ ಶಾಕ್ ನೀಡಬಹುದು. ಸೈಬರ್ ವಂಚನೆ ತಡೆಯಲು ಕೇಂದ್ರ ಸರ್ಕಾರವು ಮೆಸೇಜಿಂಗ್ ಆ್ಯಪ್ಗಳಿಗೆ ಕಠಿಣ ಆದೇಶ ನೀಡಿದೆ. ಹೊಸ ನಿಯಮದ ಪ್ರಕಾರ, ಇನ್ಮುಂದೆ ನಿಮ್ಮ ಫೋನ್ನಲ್ಲಿ ಒರಿಜಿನಲ್ ಸಿಮ್ ಕಾರ್ಡ್ (SIM Card) ಇಲ್ಲದಿದ್ದರೆ, ವಾಟ್ಸಾಪ್ ಕೆಲಸ ಮಾಡುವುದಿಲ್ಲ! ಅಷ್ಟೇ ಅಲ್ಲ, ವಾಟ್ಸಾಪ್ ವೆಬ್ (WhatsApp Web) ಬಳಸುವವರಿಗೂ ಹೊಸ ತಲೆನೋವು ಶುರುವಾಗಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ
Categories: ತಾಜಾ ಸುದ್ದಿ -
ಗಗನಕ್ಕೇರಿದ ಟೊಮೆಟೋ ದರ : ಸಾಮಾನ್ಯ ಜನರಿಗೆ ಭಾರೀ ಶಾಕ್; ಕೆ.ಜಿ.ಗೆ ₹80ರ ಗಡಿ ದಾಟಿ 100ರೂಪಾಯಿಯತ್ತ ಬೆಲೆ.!

ಬೆಂಗಳೂರು, ಡಿಸೆಂಬರ್ 2, 2025: ರಾಜ್ಯದ ಜನಸಾಮಾನ್ಯರಿಗೆ ಇದೊಂದು ದೊಡ್ಡ ಶಾಕ್. ದಿನನಿತ್ಯದ ಬಳಕೆಯ ತರಕಾರಿಗಳಲ್ಲಿ ಒಂದಾದ ಟೊಮೆಟೋ ದರವು ಗಗನಕ್ಕೇರಿದೆ. ಕಳೆದ 8-10 ದಿನಗಳಿಂದ ಟೊಮೆಟೋ ಬೆಲೆ ನಿರಂತರವಾಗಿ ಏರುತ್ತಿದ್ದು, ಪ್ರಸ್ತುತ ಮಾರುಕಟ್ಟೆಗಳಲ್ಲಿ ಉತ್ತಮ ದರ್ಜೆಯ ಟೊಮೆಟೋ ಒಂದು ಕೆ.ಜಿ.ಗೆ ಸುಮಾರು ₹80ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಈ ದರ ಶೀಘ್ರದಲ್ಲೇ ₹100ರ ಗಡಿಯನ್ನು ದಾಟುವ ಭೀತಿ ಎದುರಾಗಿದೆ. ಬೆಳೆ ಇಳುವರಿಯಲ್ಲಿ ಆದ ಗಣನೀಯ ಕುಸಿತವು ಮಾರುಕಟ್ಟೆಗೆ ಟೊಮೆಟೋ ಪೂರೈಕೆಯ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡಿದೆ. ಈ
Categories: ತಾಜಾ ಸುದ್ದಿ -
Gruha Lakshmi Bank Loan: ಮಹಿಳೆಯರಿಗೆ ಗುಡ್ ನ್ಯೂಸ್! ತಿಂಗಳಿಗೆ ಕೇವಲ ₹200 ಉಳಿಸಿದರೆ ಸಿಗಲಿದೆ ₹3 ಲಕ್ಷ ಸಾಲ! ಹೊಸ ಬ್ಯಾಂಕ್ ಶುರು

ಬೆಂಗಳೂರು: ರಾಜ್ಯದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮತ್ತೊಂದು ಸಿಹಿ ಸುದ್ದಿ ಇಲ್ಲಿದೆ. ಕೇವಲ ₹2,000 ಹಣ ಪಡೆಯುವುದಷ್ಟೇ ಅಲ್ಲ, ಇನ್ಮುಂದೆ ನೀವು ಸರ್ಕಾರದಿಂದ ₹3 ಲಕ್ಷದವರೆಗೆ ಸಾಲ (Loan) ಕೂಡ ಪಡೆಯಬಹುದು! ರಾಜ್ಯ ಸರ್ಕಾರವು ಮಹಿಳೆಯರಿಗಾಗಿಯೇ ವಿಶೇಷವಾಗಿ ‘ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್’ (Gruha Lakshmi Co-operative Bank) ಆರಂಭಿಸಿದೆ. ಇದರ ಮೂಲಕ ನೀವು ಖಾಸಗಿ ಸಾಲದ ಬಡ್ಡಿ ಕಾಟದಿಂದ ಮುಕ್ತಿ ಪಡೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ತಾಜಾ ಸುದ್ದಿ -
ಮನೇಲಿ ಇಲಿಗಳ ಕಾಟವೇ? ಈ ಒಂದು ಹಣ್ಣು ಬಳಿಸಿ ಓಡಿ ಹೋಗ್ತಾವೆ ಇಲಿಗಳನ್ನು ಕೊಲ್ಲದೇ ಮನೆಯಿಂದ ಓಡಿಸುವ ಸರಳ ಉಪಾಯ

ಮನೆಗೆ ಇಲಿಗಳು ನುಗ್ಗಿದರೆ ಆಗುವ ತೊಂದರೆ ಅಷ್ಟಿಷ್ಟಲ್ಲ. ಅವುಗಳಿಂದ ಮನೆಯಲ್ಲಿರುವ ಆಹಾರ ಪದಾರ್ಥಗಳು ಹಾಳಾಗುವುದು, ಬಟ್ಟೆಗಳು ಹಾಳಾಗುವುದು ಮತ್ತು ಇತರೆ ವಸ್ತುಗಳು ಕೆಡುವುದು ಇದಕ್ಕೆ ಸಾಮಾನ್ಯ. ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ದುಬಾರಿ ಹಾಗೂ ಅಪಾಯಕಾರಿ ರಾಸಾಯನಿಕಗಳು ಲಭ್ಯವಿದ್ದರೂ, ಗ್ರಾಮೀಣ ಪ್ರದೇಶದ ಜನರು ಇಂದಿಗೂ ಕೂಡ ಹಳೆಯ, ಸರಳ ಮತ್ತು ನೈಸರ್ಗಿಕ ವಿಧಾನಗಳನ್ನೇ ಅನುಸರಿಸುತ್ತಿದ್ದಾರೆ. ಇಂತಹ ನೈಸರ್ಗಿಕ ಪರಿಹಾರಗಳಲ್ಲಿ, ಕಣಗಿಲೆ ಹಣ್ಣು (Kanagile Hannu) ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ
-
BPL Card Status: ಬೆಂಗಳೂರಿನಲ್ಲಿ 13,000 ಕಾರ್ಡ್ ರದ್ದು! ನಿಮ್ಮ ರೇಷನ್ ಕಾರ್ಡ್ ಇದೆಯಾ ಅಥವಾ ಡಿಲೀಟ್ ಆಯ್ತಾ? ಲಿಸ್ಟ್ ಚೆಕ್ ಮಾಡಿ

ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ (BPL) ಕಾರ್ಡ್ ರದ್ದತಿ ಪ್ರಕ್ರಿಯೆ ಜೋರಾಗಿದೆ. ಬೆಂಗಳೂರಿನ ರಾಜಾಜಿನಗರ ಒಂದರಲ್ಲೇ ಬರೋಬ್ಬರಿ 13,329 ಕಾರ್ಡ್ಗಳನ್ನು ರಾತ್ರೋರಾತ್ರಿ ರದ್ದು ಮಾಡಲಾಗಿದೆ ಅಥವಾ APL ಗೆ ಬದಲಾಯಿಸಲಾಗಿದೆ. ಹಾವೇರಿಯಲ್ಲಿ 14,000 ಕಾರ್ಡ್ಗಳಿಗೆ ಕತ್ತರಿ ಬಿದ್ದಿದೆ. “ನಾನು ಬಡವ, ನಂಗೆ ಯಾಕೆ ರೇಷನ್ ಕಟ್ ಮಾಡಿದ್ರಿ?” ಎಂದು ಜನ ನ್ಯಾಯಬೆಲೆ ಅಂಗಡಿ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. ತೆರಿಗೆ (Tax) ಕಟ್ಟುವವರು ಮತ್ತು ಶ್ರೀಮಂತರ ಕಾರ್ಡ್ಗಳನ್ನು ಹುಡುಕಿ ಡಿಲೀಟ್ ಮಾಡಲಾಗುತ್ತಿದೆ. ನಿಮ್ಮ ಕಾರ್ಡ್ ಸೇಫ್ ಆಗಿದೆಯಾ? ಅಥವಾ ರದ್ದಾಗುವ
Categories: ತಾಜಾ ಸುದ್ದಿ -
LPG Gas Price: ಡಿಸೆಂಬರ್ 1 ರಂದೇ ಗುಡ್ ನ್ಯೂಸ್! ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ – ಬೆಂಗಳೂರಿನಲ್ಲಿ ರೇಟ್ ಎಷ್ಟು?

ಬೆಂಗಳೂರು: ಇಂದು ಡಿಸೆಂಬರ್ 1 (ಸೋಮವಾರ). ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ತೈಲ ಕಂಪನಿಗಳು ಗ್ರಾಹಕರಿಗೆ ಸಿಹಿ ಸುದ್ದಿ ನೀಡಿವೆ. ಕಳೆದ ತಿಂಗಳಂತೆ ಈ ತಿಂಗಳು ಕೂಡ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಅಯ್ಯೋ, ಗ್ಯಾಸ್ ರೇಟ್ ಜಾಸ್ತಿ ಆಯ್ತಾ? ಅಥವಾ ಕಡಿಮೆ ಆಯ್ತಾ? ಎಂಬ ಗೊಂದಲ ನಿಮಗಿದ್ದರೆ, ಸಂಪೂರ್ಣ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾರಿಗೆ
Categories: ತಾಜಾ ಸುದ್ದಿ -
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಬಂಪರ್ ಗುಡ್ ನ್ಯೂಸ್; ಶಾಲೆಯ ಅಂಗಳಕ್ಕೆ ಬರುತ್ತಿದೆ ಸಂಚಾರಿ ತಾರಾಲಯ

ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ಒಂದು ಬಂದಿದೆ ಅದೇನೆಂದರೆ ಶಾಲೆಯ ಅಂಗಳದಲ್ಲಿ ತಾರಾಲಯ ಯೋಜನೆ. ನಗರಗಳಿಗೆ ಸೀಮಿತವಾಗಿದ್ದ ಪ್ಲಾನೆಟೇರಿಯಂ ಅನುಭವದಿಂದ ಗ್ರಾಮೀಣ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ರೂಪಿತವಾಗಿದೆ. ಇದೀಗ ಈ ಯೋಜನೆ ಗ್ರಾಮೀಣ ಭಾಗದ ಮಕ್ಕಳಿಗೂ ಸಿಗಲು ಶಾಲೆಯ ಅಂಗಳದಲ್ಲಿ ತಾರಾಲಯ ಕಾರ್ಯಕ್ರಮಕ್ಕೆ ಚಾಲನೆಯನ್ನು ಸಿಎಂ ಸಿದ್ಧರಾಮಯ್ಯನವರು(C M siddaramaiah) ನೀಡಿದರು. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಕೌತುಕವನ್ನು ಬಿತ್ತಿ, ವಿಜ್ಞಾನ ಕಲಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು
Categories: ತಾಜಾ ಸುದ್ದಿ -
ರಾಜ್ಯ ಸರ್ಕಾರದಿಂದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 50,000ರೂ ಸಹಾಯಧನ ಈ ದಾಖಲೆಗಳೊಂದಿಗೆ ಈಗಲೇ ಅರ್ಜಿ ಸಲ್ಲಿಸಿ

ಕರ್ನಾಟಕ ಸರ್ಕಾರದ ಕಾರ್ಮಿಕ ಕಲ್ಯಾಣ ಮಂಡಳಿಯು ರಾಜ್ಯದ ನೋಂದಾಯಿತ ಕಾರ್ಮಿಕರ ಕುಟುಂಬಗಳ ಜೀವನಮಟ್ಟವನ್ನು ಉನ್ನತಗೊಳಿಸುವ ದಿಶೆಯಲ್ಲಿ ಅನೇಕ ಯೋಜನೆಗಳನ್ನು ಕೈಗೊಂಡಿದೆ. ಅಂತಹದೇ ಒಂದು ಮಹತ್ವದ ಕಾರ್ಯವೇನೆಂದರೆ ‘ಕಲಿಕಾ ಭಾಗ್ಯ’ ಯೋಜನೆ. ಈ ಯೋಜನೆಯಡಿಯಲ್ಲಿ, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯಧನವನ್ನು ವಿದ್ಯಾರ್ಥಿ ವೇತನ ರೂಪದಲ್ಲಿ ನೀಡಲಾಗುತ್ತದೆ. ಈ ಲೇಖನದಲ್ಲಿ, ಯೋಜನೆಯ ಪಾತ್ರತೆ, ಅರ್ಜಿ ಸಲ್ಲಿಸುವ ವಿಧಾನ, ಮತ್ತು ಅಗತ್ಯ ದಾಖಲೆಗಳ ಕುರಿತು ವಿವರವಾದ ಮಾಹಿತಿಯನ್ನು ತಿಳಿಸಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
-
Post Office RD : ಈ ಸ್ಕೀಮ್ ನಲ್ಲಿ ಬರೀ 10,000ರೂ ಹೂಡಿಕೆ ಮಾಡಿದ್ರೆ ಸಿಗುತ್ತೆ ಬರೊಬ್ಬರಿ 7ಲಕ್ಷ ರೂ ರಿಟರ್ನ್.! ಹೇಗೆ ಅಂತಿರಾ? ಇಲ್ಲಿದೆ ಮಾಹಿತಿ

ಮ್ಯೂಚುಯಲ್ ಫಂಡ್ಗಳು ಮತ್ತು ಷೇರು ಬಜಾರ್ಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ, ಸುರಕ್ಷಿತ ಮತ್ತು ಖಚಿತವಾದ ಆದಾಯಕ್ಕಾಗಿ ಭಾರತೀಯರು ದೀರ್ಘಕಾಲದಿಂದ ಅಂಚೆ ಕಚೇರಿಯ ಉಳಿತಾಯ ಯೋಜನೆಗಳ ಮೇಲೆ ಅವಲಂಬಿಸಿದ್ದಾರೆ. ಅಂತಹ ಜನಪ್ರಿಯ ಮತ್ತು ವಿಶ್ವಾಸನೀಯ ಯೋಜನೆಗಳಲ್ಲಿ ಒಂದೆಂದರೆ ಪೋಸ್ಟ್ ಆಫೀಸ್ ರಿಕರಿಂಗ್ ಡಿಪಾಜಿಟ್ (RD) ಖಾತೆ. ಬ್ಯಾಂಕುಗಳ RD ಯೋಜನೆಗಳಂತೆಯೇ, ಈ ಸರ್ಕಾರಿ ಯೋಜನೆಯು ಸಹ ನಿಯಮಿತ ಮಾಸಿಕ ಉಳಿತಾಯದ ಮೂಲಕ ಭವಿಷ್ಯದ ಆರ್ಥಿಕ ಭದ್ರತೆಯನ್ನು ನಿರ್ಮಿಸಲು ಉತ್ತಮ ಪ್ಲಾಟ್ಫಾರ್ಮ್ ನೀಡುತ್ತದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ತಾಜಾ ಸುದ್ದಿ
Hot this week
-
ಕರ್ನಾಟಕ ಸರ್ಕಾರಿ ನೌಕರರ ವರ್ಗಾವಣೆ 2026: ಎ, ಬಿ, ಸಿ ಮತ್ತು ಡಿ ವೃಂದದವರಿಗೆ ಅವಕಾಶ? ದಿನಾಂಕಗಳ ಪಟ್ಟಿ ಪ್ರಕಟ.
-
ಹೊಸ ಕಾರು ತಗೋಬೇಕಾ? ಬೈಕ್ನಂತೆ 30 Km ಮೈಲೇಜ್.. ಈ ಅಗ್ಗದ ಕಾರಿಗೆ ಫುಲ್ ಡಿಮ್ಯಾಂಡ್, ಮುಗಿಬಿದ್ದ ಗ್ರಾಹಕರು!
-
ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ದಿಢೀರ್ ಬದಲಾದ ರೇಟ್: ಈ ಅಡಿಕೆಗೆ ಬಂತು ಭರ್ಜರಿ ಬೆಲೆ ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ
-
ರೈತರೇ ಗಮನಿಸಿ: ಕರ್ನಾಟಕ ಪಶುಪಾಲನಾ ಇಲಾಖೆಯಿಂದ ಪ್ರಮುಖ ಸಬ್ಸಿಡಿ ಯೋಜನೆಗಳಿವು ಮತ್ತು ಅರ್ಜಿ ಸಲ್ಲಿಕೆಯ ಸಂಪುರ್ಣ ಮಾಹಿತಿ
-
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲೇ ಜನನ-ಮರಣ ಪ್ರಮಾಣ ಪತ್ರ ನೀಡಿ : ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಸರ್ಕಾರದಿಂದ ಆದೇಶ.!
Topics
Latest Posts
- ಕರ್ನಾಟಕ ಸರ್ಕಾರಿ ನೌಕರರ ವರ್ಗಾವಣೆ 2026: ಎ, ಬಿ, ಸಿ ಮತ್ತು ಡಿ ವೃಂದದವರಿಗೆ ಅವಕಾಶ? ದಿನಾಂಕಗಳ ಪಟ್ಟಿ ಪ್ರಕಟ.

- ಹೊಸ ಕಾರು ತಗೋಬೇಕಾ? ಬೈಕ್ನಂತೆ 30 Km ಮೈಲೇಜ್.. ಈ ಅಗ್ಗದ ಕಾರಿಗೆ ಫುಲ್ ಡಿಮ್ಯಾಂಡ್, ಮುಗಿಬಿದ್ದ ಗ್ರಾಹಕರು!

- ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ದಿಢೀರ್ ಬದಲಾದ ರೇಟ್: ಈ ಅಡಿಕೆಗೆ ಬಂತು ಭರ್ಜರಿ ಬೆಲೆ ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ

- ರೈತರೇ ಗಮನಿಸಿ: ಕರ್ನಾಟಕ ಪಶುಪಾಲನಾ ಇಲಾಖೆಯಿಂದ ಪ್ರಮುಖ ಸಬ್ಸಿಡಿ ಯೋಜನೆಗಳಿವು ಮತ್ತು ಅರ್ಜಿ ಸಲ್ಲಿಕೆಯ ಸಂಪುರ್ಣ ಮಾಹಿತಿ

- ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲೇ ಜನನ-ಮರಣ ಪ್ರಮಾಣ ಪತ್ರ ನೀಡಿ : ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಸರ್ಕಾರದಿಂದ ಆದೇಶ.!


