Tag: tv9 live kannada
-
Cauvery Dispute: ಪ್ರತಿ ದಿನ 1 ಟಿಎಂಸಿ ನೀರು ತಮಿಳುನಾಡಿಗೆ ಬಿಡೋದಕ್ಕೆ ಆಗಲ್ಲ! ಸರ್ವಪಕ್ಷಗಳ ಸಭೆಯಲ್ಲಿ ಸಿಎಂ ನಿರ್ಧಾರ

ಸಿಎಂ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ(All Party Meeting) : ತಮಿಳುನಾಡಿಗೆ (Tamil Nadu)ನಿತ್ಯ 8 ಸಾವಿರ ಕ್ಯುಸೆಕ್ ಕಾವೇರಿ ನೀರು ಹರಿಯಲಿದೆ. ಕಾವೇರಿ ನದಿಯಲ್ಲಿ ಒಳ ಹರಿವು ಹೆಚ್ಚಿದ್ದರೂ ಇನ್ನೂ ಸಂಪೂರ್ಣವಾಗಿ ತುಂಬಿಲ್ಲ. ಇಲ್ಲಿಯವರೆಗೂ ಶೇ.63 ರಷ್ಟು ಜಲಾಶಯ ಭರ್ತಿಯಾಗಿದೆ ಅಷ್ಟೇ. ಆದ್ದರಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕ ಸರ್ಕಾರ (Karnataka government) ಎಚ್ಚರಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ನಿರ್ದೇಶನದಂತೆ ಈ ತಿಂಗಳ ಕೊನೆಯವರೆಗೆ ಕಾವೇರಿ ನದಿಯಿಂದ ತಮಿಳುನಾಡಿಗೆ
Categories: ಸುದ್ದಿಗಳು -
Post Office Jobs: SSLC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ಅಂಚೆ ಕಛೇರಿಯು 2024 ನೇ ವರ್ಷಕ್ಕೆ ನೇಮಕಾತಿ ಡ್ರೈವ್ ಅನ್ನು ಪ್ರಕಟಿಸಿದೆ, ಗ್ರಾಮೀಣ ಡಾಕ್ ಸೇವಕ್ (GDS), ಬ್ರಾಂಚ್ ಪೋಸ್ಟ್ಮಾಸ್ಟರ್ (ಬಿಪಿಎಂ), ಮತ್ತು ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ಮಾಸ್ಟರ್ (ಎಬಿಪಿಎಂ)/ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಒಟ್ಟು 44,228 ಹುದ್ದೆಗಳು ಲಭ್ಯವಿದ್ದು, ಈ ನೇಮಕಾತಿಯು ಅಂಚೆ ಇಲಾಖೆಯಲ್ಲಿ ಸ್ಥಿರ ಮತ್ತು ಲಾಭದಾಯಕ ವೃತ್ತಿಯನ್ನು ಬಯಸುವ ಅಭ್ಯರ್ಥಿಗಳಿಗೆ ಅವಕಾಶವನ್ನು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಉದ್ಯೋಗ -
Hero Bikes : ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಹೊಸ ಎಂಜಿನ್ ನೊಂದಿಗೆ ಹಿರೋ ಬೈಕ್

ಬೈಕ್ ಪ್ರಿಯರಿಗೆ ಸಿಹಿ ಸುದ್ದಿ! ಭರ್ಜರಿ ಎಂಜಿನ್ನ ಹೊಸ ಬೈಕ್ನೊಂದಿಗೆ ಹಿರೋ ಮಾರುಕಟ್ಟೆಯನ್ನು ಧಾವಿಸಲು ಸಿದ್ಧ! ದೇಶದ ಪ್ರಮುಖ ಟೂ-ವೀಲರ್ ತಯಾರಕರಲ್ಲಿ ಒಂದಾದ ಹಿರೋ ಮೋಟೋಕಾರ್ಪ್(Hero MotoCorp), ಭರ್ಜರಿ ಎಂಜಿನ್ ಹೊಂದಿರುವ ಹೊಸ ಬೈಕ್ ಲಾಂಚ್ ಮಾಡಲು ಸಿದ್ಧವಾಗಿದೆ. ಈಗಾಗಲೇ ಎಲ್ಲಾ ಬಜೆಟ್ಗಳಲ್ಲೂ ಗ್ರಾಹಕರಿಗೆ ಟೂ-ವೀಲರ್ಗಳನ್ನು ಒದಗಿಸುವ ಮೂಲಕ ಹೆಸರುವಾಸಿಯಾಗಿರುವ ಹಿರೋ, ಈ ಹೊಸ ಬೈಕ್ನೊಂದಿಗೆ ತನ್ನ ಉತ್ಪನ್ನ ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ರಿವ್ಯೂವ್ -
ಅರ್ಧ ಗಂಟೆಯೊಳಗೆ ಬ್ಯಾಟರಿ ಫುಲ್ ಆಗುವ ಬೆಸ್ಟ್ ಫಾಸ್ಟ್ ಚಾರ್ಜಿಂಗ್ ಫೋನ್ಗಳು

ಫಾಸ್ಟ್ ಚಾರ್ಜಿಂಗ್ ಫೋನ್(Fast charging phones) ಖರೀದಿಸಬೇಕಾ? ಖಂಡಿತ! ಈ ಫೋನ್ಗಳು ನಿಮ್ಮ ಜೀವನವನ್ನು ವೇಗಗೊಳಿಸುತ್ತವೆ! ಇಂದಿನ ದಿನಗಳಲ್ಲಿ, ಸ್ಮಾರ್ಟ್ಫೋನ್ಗಳು ಫೋನ್ ಮಾಡುವ ಸಾಧನಗಳಾಗಿ ಮಿಗಿಲಿವೆ. ಅವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ, ಸಂವಹನ(Communication), ಕೆಲಸ, ಮನರಂಜನೆ(Entertainment) ಮತ್ತು ಶಿಕ್ಷಣದಂತಹ ಅನೇಕ ಕ್ಷೇತ್ರಗಳಲ್ಲಿ ಅಗತ್ಯ ಸಾಧನ ಅಗತ್ಯ. ವಾಸ್ತವವಾಗಿ ಕೆಲಸಗಳು ಆನ್ಲೈನ್ ಮೂಲಕ ನಡೆಯುವ ಕಾರಣ, ಉತ್ತಮ ಸ್ಮಾರ್ಟ್ಫೋನ್ ಹೊಂದಿರುವುದು ಅತ್ಯಗತ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಫೋನ್ಗಳು ಹೆಚ್ಚು ಶಕ್ತಿಯುತ ಮತ್ತು ವೈಶಿಷ್ಟ್ಯಪೂರ್ಣವಾಗಿದೆ. ಈ ಹೊಸ ಫೀಚರ್ಗಳು
Categories: ಮೊಬೈಲ್ -
ಜಿಯೋ ಗ್ರಾಹಕರೇ, ಈ ಪ್ಲ್ಯಾನ್ ರೀಚಾರ್ಜ್ ಮಾಡಿ ಉಚಿತ ನೆಟ್ಫ್ಲಿಕ್ಸ್ ಚಂದಾದಾರಿಕೆ ಪಡೆಯಿರಿ

ಜಿಯೋ ಗ್ರಾಹಕರಿಗೆ ಇದೀಗ ಗುಡ್ ನ್ಯೂಸ್! ಎರೆಡು ಯೋಜನೆಗಳಲ್ಲಿ ಉಚಿತ ನೆಟ್ ಪ್ಲಿಕ್ಸ್( Netflix) ಪ್ರಯೋಜನ ಲಭ್ಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ (internet) ಇಲ್ಲದೆ ಬದಕುಲು ಸಾಧ್ಯವಿಲ್ಲ ಎಂಬಂತಾಗಿದೆ. ನಾವು ಬಳಸುವ ಸ್ಮಾರ್ಟ್ ಫೋನ್ ಗಳು ಇಂಟರ್ನೆಟ್ ಅಥವಾ ಡಾಟಾ ಇಲ್ಲದೆ ಕೆಲಸ ಮಾಡುವುದಿಲ್ಲ. ಕರೆನ್ಸಿ (currency) ಹಾಗೂ ಡೇಟಾವನ್ನು (data) ಹಾಕಿಸಿಕೊಳ್ಳಲೆಂದೇ ಹಣವನ್ನು ಕೂಡಿಡುತ್ತಿರುತ್ತಾರೆ. ಆದರೆ ಇತ್ತೀಚಿಗೆ ಜಿಯೋ, ಏರ್ ಟೆಲ್(Airtel) ಸೇರಿದಂತೆ ಹಲವು ಟೆಲಿಕಾಂ ಸಂಸ್ಥೆಗಳು ರಿಚಾರ್ಜ್ ದರವನ್ನು (recharge rate) ಏರಿಕೆ ಮಾಡಿದ್ದರು. ಇದರಿಂದ ಗ್ರಾಹಕರಿಗೆ
Categories: ತಂತ್ರಜ್ಞಾನ -
ಹಣ ಉಳಿತಾಯ & ಹೆಚ್ಚು ಹೂಡಿಕೆ ಮಾಡುವ 10 ಅಂಚೆ ಕಚೇರಿ ಯೋಜನೆಗಳ ಮಾಹಿತಿ ಇಲ್ಲಿದೆ

ಹೂಡಿಕೆ ಮಾಡಲು ಅಂಚೆ ಕಚೇರಿಯ (post office) 10 ಸಣ್ಣ ಉಳಿತಾಯ ಅಥವಾ ಹೂಡಿಕೆ ಯೋಜನೆಗಳು! ಇಂದಿನ ಕಾಲಘಟ್ಟ ಬದಲಾಗಿದೆ. ಜನರು ದುಡ್ಡನ್ನು ಸ್ವಲ್ಪ ಖರ್ಚು ಮಾಡಿ ಮಿಕ್ಕಿದನ್ನು ನಾಳೆಗೆ ಎಂದು ಎತ್ತಿಡುತ್ತಾರೆ. ಹೌದು, ಜನರು ಇಂದಿನ ಚಿಂತೆ ಗಿಂತ ನಾಳಿನ (for future) ಬಗ್ಗೆ ಬಹಳ ಯೋಜನೆ ಮಾಡುತ್ತಾರೆ. ಮುಂದಿನ ತಮ್ಮ ಜೀವನ ಸುಖಕರವಾಗಿರಲು ಇಷ್ಟ ಪಡುತ್ತಾರೆ. ಮಕ್ಕಳ ಮದುವೆ, ತಮ್ಮ ನಿವೃತ್ತಿಯ ನಂತರದ ಜೀವನ ಸಾಗಿಸಲು ಹಲವಾರು ರೀತಿಯಲ್ಲಿ ಹಣವನ್ನು ಉಳಿಸಿಕೊಳ್ಳಲು ಮತ್ತು ಉಳಿತಾಯ
Categories: ಮುಖ್ಯ ಮಾಹಿತಿ -
Good News: ರಾಜ್ಯ ಸರ್ಕಾರದಿಂದ ಶಾಲಾ ಮಕ್ಕಳಿಗೆ ಹೊಸ ‘ಯೋಜನೆ’ ಜಾರಿ,ಇಲ್ಲಿದೆ ಸಂಪೂರ್ಣ ಮಾಹಿತಿ

ಶಾಲಾ ಮಕ್ಕಳಿಗಾಗಿ ವಿಶಿಷ್ಟ ಯೋಜನೆ ಪರಿಚಯಿಸಿದ ರಾಜ್ಯ ಸರ್ಕಾರ! ಕರ್ನಾಟಕ ಸರ್ಕಾರ(state government)ವು ಈ ಶೈಕ್ಷಣಿಕ ವರ್ಷದಿಂದ ‘ನಾವು ಮನುಜರು(Naavu manujaru)’ ಕಾರ್ಯಕ್ರಮವನ್ನು ಜಾರಿಗೆ ತರಲು ಆದೇಶಿಸಿದೆ. ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಶಾಲಾ ಮಕ್ಕಳಿಗಾಗಿ ವಿಶಿಷ್ಟ ಯೋಜನೆ ಪರಿಚಯಿಸಿದ ರಾಜ್ಯ ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ಸಾಮಾಜಿಕ ವ್ಯವಸ್ಥೆ ಮತ್ತು ಸಹಬಾಳ್ವೆಯ ನೈತಿಕ ಶಿಕ್ಷಣ ನೀಡುವ ಆಶಯದಿಂದ ರಾಜ್ಯ ಸರ್ಕಾರ ‘ನಾವು ಮನುಜರು’ ಎಂಬ ವಿಶಿಷ್ಟ
Categories: ಸರ್ಕಾರಿ ಯೋಜನೆಗಳು -
ಇಂಡಿಯನ್ ಬ್ಯಾಂಕ್ ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೋಂದಣಿ ಪ್ರಾರಂಭ, ಇಲ್ಲಿದೆ ಅರ್ಜಿ ಲಿಂಕ್

ಈ ವರದಿಯಲ್ಲಿ ಇಂಡಿಯನ್ ಬ್ಯಾಂಕ್ ನೇಮಕಾತಿ 2024(Indian Bank Recruitment 2024) ಯಲ್ಲಿಯ ಉದ್ಯೋಗಾವಕಾಶಗಳ ಕುರಿತು ತಿಲಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂಡಿಯನ್ ಬ್ಯಾಂಕ್ ನೇಮಕಾತಿ 2024: 1,500
Categories: ಉದ್ಯೋಗ -
Water Bill: ನೀರಿನ ದರ ಹೆಚ್ಚಿಸಿದ ರಾಜ್ಯ ಸರ್ಕಾರ: ಇನ್ಮುಂದೆ 5 ರೂ. ಕ್ಯಾನ್ 10ರೂ.ಗೆ ಏರಿಕೆ !

ರಿವರ್ಸ್ ಆಸ್ಮೋಸಿಸ್ (RO) ಪ್ಲಾಂಟ್ ಗಳಲ್ಲಿ 20 ಲೀಟರ್ ನೀರಿಗೆ 5 ರೂ ನಾಣ್ಯ ಬಳಸುತ್ತಿದ್ದರು. ಇದೀಗ ಅದು 10 ರೂ ಗೆ ಹೆಚ್ಚಳವಾಗಿದೆ. Drinking water price hike : ಕುಡಿಯುವ ನೀರು ಇಂದು ಎಲ್ಲರಿಗೂ ಅವಶ್ಯಕ. ಅದರಲ್ಲೂ ಶುದ್ಧ ಕುಡಿಯುವ ನೀರು ಇಲ್ಲದೆ ಜನರು ಹೆಚ್ಚು ಹೆಚ್ಚು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ಎಲ್ಲರೂ ಕೂಡ ಶುದ್ಧೀಕರಿಸಿದ ನೀರನ್ನು ಬಳಸುತ್ತಿರುವುದನ್ನು ನಾವು ಕಾಣಬಹುದು. ನಗರ ಹಾಗೂ ಗ್ರಾಮೀಣ ಪ್ರದೇಶದ ಎಲ್ಲಾ ಜನರೂ ಕೂಡ ಇಂದು ಆರ್ ಒ
Categories: ಮುಖ್ಯ ಮಾಹಿತಿ
Hot this week
-
ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
Topics
Latest Posts
- ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

- Manasvini Scheme: ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ ₹800 ಪಿಂಚಣಿ; ಸರ್ಕಾರದ ಆಸರೆ! ಅರ್ಜಿ ಸಲ್ಲಿಸುವುದು ಹೇಗೆ?

- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.


