Tag: tv9 live kannada
-
ಕೇಂದ್ರ ಸರ್ಕಾರದಿಂದ ಪಿಂಚಣಿದಾರರಿಗೆ ಭರ್ಜರಿ ಗುಡ್ ನ್ಯೂಸ್..! ಇಲ್ಲಿದೆ ಮಾಹಿತಿ

ಪಿಂಚಣಿದಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಮಾಸಿಕ 7,500 ರೂ. ಕನಿಷ್ಠ ಪೆನ್ಷನ್ ಲಭ್ಯ! ಇಂದು ಎಲ್ಲರೂ ತಮ್ಮ ನಿವೃತ್ತಿಯ ಜೀವನಕ್ಕೆ ಹಲವಾರು ದಾರಿಗಳನ್ನು ಕಂಡು ಕೊಂಡಿದ್ದಾರೆ. ಬಹುತೇಕ ಜನರು ತಮ್ಮ ನಿವೃತ್ತಿಯ ಜೀವನ ಸುಖಕರವಾಗಿರಲು ತಮ್ಮ ಉದ್ಯೋಗದ ಸಮಯದಲ್ಲಿ ಹಲವಾರು ಯೋಜನೆಗಳಲ್ಲಿ ಹೂಡಿಕೆ (Investment) ಮಾಡಿರುತ್ತಾರೆ. ಹಾಗೆಯೇ ಅವುಗಳು ತಮ್ಮ ವೃದ್ಧಾಪ್ಯ ಸಮಯದಲ್ಲಿ ಉಪಯೋಗಕ್ಕೆ ಬರುತ್ತವೆ. ಹಾಗೆಯೇ ಇನ್ನು ಕೆಲವರಿಗೆ ತಮ್ಮ ಉದ್ಯೋಗದ ಪೆನ್ಷನ್ (Pension) ದೊರೆಯುತ್ತದೆ. ಅಲ್ಪ ಮಟ್ಟಿಗೆ ತಮಗೆ ದೊರೆಯುವ ಪೆನ್ಷನ್ ಪಡೆದು ತಮ್ಮ
Categories: ಮುಖ್ಯ ಮಾಹಿತಿ -
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಸಾಲ & ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಸಾಲ(loan) ಪಡೆಯಲು ಅರ್ಜಿಗಳ ಆಹ್ವಾನ. ಇದೀಗ ಸಮುದಾಯದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ (Veerashaiva Lingayat Development Corporation) ವತಿಯಿಂದ ಪ್ರತಿ ವರ್ಷ ಫಲಾನುಭವಿಗಳಿಗಾಗಿ ಸಾಲ, ಶೈಕ್ಷಣಿಕ ಸಾಲ, ವೈದ್ಯಕೀಯ, ಶಿಕ್ಷಣ ಹೀಗೆ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದೀಗ 2024-25ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳಿಂದ ವಿವಿಧ ಯೋಜನೆಯಡಿ ಶೈಕ್ಷಣಿಕ ಸಾಲ ನೀಡಲು ಅರ್ಜಿ ಆಹ್ವಾನಿಸಿದೆ. ಇದೇ ರೀತಿಯ ಎಲ್ಲಾ
Categories: ಮುಖ್ಯ ಮಾಹಿತಿ -
ರೈಲ್ವೆ ಇಲಾಖೆ ಭರ್ಜರಿ ನೇಮಕಾತಿ ಅಧಿಸೂಚನೆ ಪ್ರಕಟ..! ಇಲ್ಲಿದೆ ಕಂಪ್ಲೀಟ್ ಮಾಹಿತಿ!

ಈ ವರದಿಯಲ್ಲಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ7,386 ಜೂನಿಯರ್ ಇಂಜಿನಿಯರ್(Junior Engineer) ಪೋಸ್ಟ್ಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರೈಲ್ವೆ ನೇಮಕಾತಿ(Railway recruitment): 7,386 ಜೂನಿಯರ್ ಇಂಜಿನಿಯರ್
Categories: ಉದ್ಯೋಗ -
ರಾಜ್ಯ ಕೃಷಿ ಇಲಾಖೆಯಿಂದ ರೈತರಿಗೆ 3 ಲಕ್ಷ ರೂಪಾಯಿ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್! ಹೀಗೆ ಅಪ್ಲೈ ಮಾಡಿ

ರೈತರಿಗೆ ಗುಡ್ ನ್ಯೂಸ್, ಸಣ್ಣ ರೈತರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್! ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ರೈತರಿಗೆ ಅವರ ಅಲ್ಪಾವಧಿಯ ಹಣಕಾಸಿನ ಅಗತ್ಯತೆಗಳು ಮತ್ತು ನಿರ್ದಿಷ್ಟ ಸಾಲ(loan)ದ ಅವಶ್ಯಕತೆಗಳನ್ನು ಪೂರೈಸುವ ಉದ್ದೇಶದಿಂದ ಭಾರತ ಸರ್ಕಾರವು ನೀಡುವ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳಂತಹ ವಿವಿಧ ಕೃಷಿ ಇನ್ಪುಟ್ಗಳನ್ನು (Agricultural inputs) ಸುಲಭವಾಗಿ ಖರೀದಿಸಬಹುದು ಮತ್ತು ಅವರ ತಕ್ಷಣದ ಉತ್ಪಾದನಾ ಅಗತ್ಯಗಳಿಗಾಗಿ ಹಣವನ್ನು ಡ್ರಾ (money
Categories: ಕೃಷಿ -
Free LPG Cylinders: ಭರ್ಜರಿ ಗುಡ್ ನ್ಯೂಸ್, 3 ಅಡುಗೆ ಸಿಲಿಂಡರ್ ಗ್ಯಾಸ್ ಉಚಿತ ಪಡೆಯಿರಿ!

ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ ವತಿಯಿಂದ ಮಹಿಳೆಯರಿಗೆ ಮೂರು ಅಡುಗೆ ಅನಿಲ ಸಿಲಿಂಡರ್ಗಳು ಉಚಿತ! ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ : ಮಹಾರಾಷ್ಟ್ರ ರಾಜ್ಯದ ಆರ್ಥಿಕವಾಗಿ ಅಸ್ಥಿರವಾಗಿರುವ ಕುಟುಂಬಗಳಿಗೆ ಉಚಿತ ಎಲ್ಪಿಜಿ ಗ್ಯಾಸ್ (LPG gas) ಸಿಲಿಂಡರ್ಗಳನ್ನು ಒದಗಿಸಲು ಮಹಾರಾಷ್ಟ್ರ ರಾಜ್ಯ ಸರ್ಕಾರವು ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಮತ್ತು ಮಾಝಿ ಲಡ್ಕಿ ಬಹಿನ್ ಯೋಜನೆಯಡಿ ಫಲಾನುಭವಿಗಳಾಗಿರುವ ಮಹಾರಾಷ್ಟ್ರ (Maharastra) ರಾಜ್ಯದಎಲ್ಲಾ ಮಹಿಳಾ ನಾಗರಿಕರು ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆಯ (Chief Minister Annapurna Scheme)
Categories: ಸರ್ಕಾರಿ ಯೋಜನೆಗಳು -
ಹೊಸ ಇ ಸ್ಕೂಟರ್ ಖರೀದಿಗೆ ಮುಗಿಬಿದ್ದ ಜನ..! ರಿವರ್ಸ್ ಗೇರ್ ನೊಂದಿಗೆ ಭರ್ಜರಿ ಎಂಟ್ರಿ.!

ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್(Godavari Electric Motors) ಹೊಸ ಫ್ಯಾಮಿಲಿ ಇ-ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಹೌದು, ಎಲೆಕ್ಟ್ರಿಕ್ ಸ್ಕೂಟರ್(Electric Scooter)ಗಳ ರೇಸ್ನಲ್ಲಿ ಮತ್ತೊಂದು ಹೊಚ್ಚ ಹೊಸ ಸ್ಕೂಟರ್ ಸೇರ್ಪಡೆಯಾಗಿದೆ. ಬನ್ನಿ ಹಾಗಿದ್ರೆ ಈ ಸ್ಕೂಟರ್ ನ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Eblu Feo X: ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧಿ ಗೋದಾವರಿ ಎಲೆಕ್ಟ್ರಿಕ್
Categories: E-ವಾಹನಗಳು -
32 ಇಂಚಿನ QLED Google smart TV ಈಗ ಕೇವಲ ರೂ.11,999/- ಗೆ ಲಭ್ಯ! ಈ ಆಫರ್ ಮಿಸ್ ಮಾಡ್ಕೋಬೇಡಿ

ನಂಬಲಾಗದ ಡೀಲ್: 32-ಇಂಚಿನ QLED Google Smart TV ಕೇವಲ ₹11,999! ಹೊಸ ಸ್ಮಾರ್ಟ್ ಟಿವಿ(Smart TV)ಗಾಗಿ ಹುಡುಕುತ್ತಿದ್ದೀರಾ? ನಿಮ್ಮ ಹುಡುಕಾಟ ಇಲ್ಲಿಗೆ ಅಂತ್ಯವಾಗಲಿದೆ! ಫ್ಲಿಪ್ಕಾರ್ಟ್(Flipkart)ನಲ್ಲಿ ಈಗಿರುವ ಅದ್ಭುತ ಕೊಡುಗೆಯನ್ನು ನೀವು ನೋಡಬೇಕು. ಕೇವಲ ₹11, 999 ರೂಗಳಿಗೆ, ನೀವು 32 ಇಂಚಿನ QLED Google Smart TV ಅನ್ನು ಮನೆಗೆ ತರಬಹುದು. ಇದು ಕೇವಲ ಒಂದು ಸ್ಮಾರ್ಟ್ ಟಿವಿ ಅಲ್ಲ, ಇದು ನಿಮ್ಮ ಮನೆಗೆ ಒಂದು ಮನೋರಂಜನೆಯ ಕೇಂದ್ರವಾಗಿದೆ. ಈ ಅದ್ಭುತ ಕೊಡುಗೆಯ ಬಗ್ಗೆ ಇನ್ನಷ್ಟು
Categories: ರಿವ್ಯೂವ್ -
7th pay commission : ಸರ್ಕಾರಿ ನೌಕಕರಿಗೆ ತುಟ್ಟಿಭತ್ಯೆಯಲ್ಲಿ ಶೇಕಡ 3ರಷ್ಟು ಹೆಚ್ಚಳ! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಏಳನೇ ವೇತನ ಆಯೋಗ(7th pay commission)ದಿಂದ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಏರಿಕೆ! ಜುಲೈ 1 ರಿಂದ ಜಾರಿಯಾಗಿದ್ದು, ಸೆಪ್ಟೆಂಬರ್ ನಲ್ಲಿ ಇದರ ಲಾಭ ಪಡೆಯಲಿದ್ದಾರೆ ಸರ್ಕಾರಿ ನೌಕರರು. ಕೇಂದ್ರ ಸರ್ಕಾರವು ಸೆಪ್ಟೆಂಬರ್ನಲ್ಲಿ ಡಿಎ ಅನ್ನು ಶೇಕಡಾ 3 ರಿಂದ 4 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಇನ್ನು ತುಟ್ಟಿ ಭತ್ಯೆಯಲ್ಲಿ 3 ರಷ್ಟು ಹೆಚ್ಚಳ ಈಗಾಗಲೇ ದೃಢೀಕರಿಸಲ್ಪಟ್ಟಿದೆ. ಕೇಂದ್ರ ಸರ್ಕಾರದ (Central Government) ಈ ನಿರ್ಧಾರದಿಂದ ಸರ್ಕಾರಿ ನೌಕರರಿಗೆ(Government Employees) ಗುಡ್ನ್ಯೂಸ್ ಸಿಕ್ಕಂತಾಗಿದೆ.ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ವಾಹನ ಖರೀದಿಗೆ 4 ಲಕ್ಷ ರೂ. ಭರ್ಜರಿ ಸಬ್ಸಿಡಿ

ಸ್ವಂತ ವಾಹನ (Vehicle) ಖರೀದಿಸಬೇಕೆಂಬ ಯೋಚನೆ ಇದೆಯೇ? ಹಾಗಿದ್ದಲ್ಲಿ ಸರ್ಕಾರದಿಂದ ಸಿಗುತ್ತದೆ 3ಲಕ್ಷ ರೂಪಾಯಿಯ ಸಹಾಯಧನ(subsidy). ಇಂದು ರಾಜ್ಯ ಸರ್ಕಾರದಿಂದ ( state government) ಹಲವಾರು ಯೋಜನೆಗಳು ಜಾರಿಗೆ ಬರುತ್ತಿವೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವವರನ್ನು ಮುಂದೆ ತರುವ ಸದುದ್ದೇಶವನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಇನ್ನು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಬೇಕೆಂಬ ಹಲವರಿಗೆ ರಾಜ್ಯ ಸರ್ಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿದೆ. ಸದ್ಯ ರಾಜ್ಯ ಸರ್ಕಾರ ನಿರುದ್ಯೋಗಿಗಳಿಗಾಗಿ ( unemployees ) ವಿಶೇಷ ಯೋಜನೆಯೊಂದನ್ನು
Categories: ಮುಖ್ಯ ಮಾಹಿತಿ
Hot this week
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
Topics
Latest Posts
- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?


