Tag: tv9 live kannada
-
Indian Bank Recruitment 2024: ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ..!

ಈ ವರದಿಯಲ್ಲಿ 300 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳು – Indian Bank Recruitment 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಉದ್ಯೋಗ -
Best Bikes: ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಪವರ್ ಫುಲ್ ಬೈಕ್ ಗಳ ಪಟ್ಟಿ ಇಲ್ಲಿದೆ..!

ಪ್ರಭಾವಶಾಲಿ ಮೈಲೇಜ್ನೊಂದಿಗೆ ₹1 ಲಕ್ಷದೊಳಗಿನ ಕೈಗೆಟುಕುವ ಮತ್ತು ಸೊಗಸಾದ ಪ್ರಯಾಣಿಕ ಬೈಕ್ಗಳು(Bikes) ಇಂದಿನ ವೇಗದ ಜಗತ್ತಿನಲ್ಲಿ, ದೈನಂದಿನ ಪ್ರಯಾಣಿಕರು ಯಾವಾಗಲೂ ಸೊಗಸಾದ ಮತ್ತು ಬಜೆಟ್ ಸ್ನೇಹಿ ಮೋಟಾರ್ಸೈಕಲ್ (budget-friendly motorcycle)ಗಾಗಿ ಹುಡುಕುತ್ತಿರುತ್ತಾರೆ, ಅದು ಉತ್ತಮವಾಗಿ ಕಾಣುವುದಲ್ಲದೆ ಪ್ರಾಯೋಗಿಕತೆ ಮತ್ತು ಪ್ರಭಾವಶಾಲಿ ಮೈಲೇಜ್ ನೀಡುತ್ತದೆ. ಪ್ರೀಮಿಯಂ ಮೋಟಾರ್ಸೈಕಲ್ ಅನ್ನು ಹೊಂದುವುದು ಅನೇಕರಿಗೆ ಕನಸಾಗಿದ್ದರೂ, ಅದು ಯಾವಾಗಲೂ ಎಲ್ಲರಿಗೂ ತಲುಪುವುದಿಲ್ಲ. ಹೀಗಿರುವಾಗ, ಸಮಂಜಸವಾದ ಬಜೆಟ್ನಲ್ಲಿ ಉತ್ತಮ ನೋಟ, ಪ್ರಾಯೋಗಿಕತೆ ಮತ್ತು ಉತ್ತಮ ಮೈಲೇಜ್ ನೀಡುವ ಬೈಕ್ಗಾಗಿ ನೀವು ಹುಡುಕಾಟದಲ್ಲಿದ್ದರೆ, ಹೋಂಡಾ
Categories: ರಿವ್ಯೂವ್ -
Gruhalakshmi: ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಈ ಮಹಿಳೆಯರಿಗೆ ಜಮಾ..!

ಕರ್ನಾಟಕ ರಾಜ್ಯ ಸರ್ಕಾರವು ಪರಿಚಯಿಸಿದ ಗೃಹ ಲಕ್ಷ್ಮಿ ಯೋಜನೆ(Gruhalakshmi scheme)ಯು ಅಗತ್ಯವಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಕುಟುಂಬದ ಮುಖ್ಯಸ್ಥ ಮಹಿಳೆಗೆ ಮಾಸಿಕ 2000 ರೂ. ಭತ್ಯೆ ಪಡೆದುಕೊಳ್ಳುವ ಅವಕಾಶವನ್ನು ಈ ಯೋಜನೆ ನೀಡುತ್ತಾ ಬಂದಿದೆ. ಗೃಹ ಲಕ್ಷ್ಮಿ ಯೋಜನೆ ಜಾರಿಯಾಗಿರುವುದರಿಂದ ರಾಜ್ಯವು ಸಂತಸಗೊಂಡಿರುವ ಈ ಸಮಯದಲ್ಲಿ ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿಯ ಹಣ ಬಾರದಿರುವುದು ಕೆಲ ಮಹಿಳೆಯರಲ್ಲಿ ಆತಂಕವನ್ನು ಉಂಟು ಮಾಡಿದೆ. ಗೃಹಲಕ್ಷ್ಮಿ ಯೋಜನೆಯ ಹೆಚ್ಚಿನ ಫಲಾನುಭವಿಗಳು ಮಾಸಿಕ ಕರ್ನಾಟಕ ಸರ್ಕಾರದಿಂದ ತಮ್ಮ ಪಾವತಿಗಳನ್ನು ಸ್ವೀಕರಿಸಿದರೆ,
Categories: ಮುಖ್ಯ ಮಾಹಿತಿ -
ಗುಡ್ ನ್ಯೂಸ್ : ಮೊಬೈಲ್ ನಲ್ಲೆ ಜಸ್ಟ್ ಈ ರೀತಿ ‘ಆಧಾರ್ ಕಾರ್ಡ್’ ಅಪ್ ಡೇಟ್ ಮಾಡಿ..!

ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್(Aadhaar card Update) ಮಾಡುವುದು ತುಂಬಾ ಸುಲಭ! ಮನೆಯಿಂದಲೇ ಕ್ಲಿಕ್ ಮಾಡಿ, ಕೆಲವೇ ನಿಮಿಷಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿ! ಇಲ್ಲಿದೆ ಸಂಪೂರ್ಣ ಮಾಹಿತಿ. ಸೆಪ್ಟೆಂಬರ್ 14 ರಂದು ಆಧಾರ್ ನವೀಕರಿಸಲು(Aadhar Update) ಗಡುವು ಸಮೀಪಿಸುತ್ತಿದ್ದಂತೆ, ಅನೇಕ ಜನರು ತಮ್ಮ ವಿವರಗಳನ್ನು ಪ್ರಸ್ತುತ ಎಂದು ಖಚಿತಪಡಿಸಿಕೊಳ್ಳಲು ಧಾವಿಸುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ನವೀಕರಿಸದಿದ್ದರೆ, ಇದೀಗ ಅದನ್ನು ಮಾಡಲು ಸಮಯ. ಅದೃಷ್ಟವಶಾತ್, ನಿಮ್ಮ ಮೊಬೈಲ್ ಫೋನ್
Categories: ತಂತ್ರಜ್ಞಾನ -
ಕೇಂದ್ರದ ಹೊಸ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ..! ಇಲ್ಲಿದೆ ಕಂಪ್ಲೀಟ್ ಮಾಹಿತಿ!

ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ಹಾಕಲು ಕೇಂದ್ರ ಸರ್ಕಾರವು ವಿದ್ಯಾರ್ಥಿವೇತನ (scholarship) ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳಲ್ಲಿ ಪ್ರಮುಖವಾದ ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹನ್ (Pradhan Mantri Ucchatar Shiksha Protsahan) ಇತ್ತೀಚಿನ ಉನ್ನತ ಶಿಕ್ಷಣದ ದ್ವಾರ ತೆರೆಯುತ್ತಿದೆ. 12,000 ರೂ. ರಿಂದ 20,000 ರೂಪಾಯಿಗಳ ವಿದ್ಯಾರ್ಥಿವೇತನದೊಂದಿಗೆ, ನಿಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಇದು ಒಂದು ಅದ್ಭುತ ಅವಕಾಶ. ಇನ್ನಷ್ಟು ಮಾಹಿತಿಗಾಗಿ, ಈ ವರದಿಯನ್ನು ತಪ್ಪದೇ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ವಿದ್ಯಾರ್ಥಿ ವೇತನ -
Mpox virus : ಎಲ್ಲೆಡೆ ಭಾರಿ ಹರಡುತ್ತಿದೆ ಮಂಕಿ ಫಾಕ್ಸ್, ಎಚ್ಚರಿಕೆ..! ಕೊರೋನ ನಂತರ mpox ಸರದಿ

ಕೊರೋನಾ ನಂತರ ಮತ್ತೊಂದು ಸೋಂಕು, ಇದೀಗ MPOX ಸರದಿ! ಯಾವುದು ಈ ವೈರಸ್, ಲಕ್ಷಣಗಳೇನು? ಕೆಲವು ಸಮಯದ ಹಿಂದೆ ಕೊರೋನಾ ಎಂಬ ಮಹಾ ಮಾರಿ ಸೋಂಕು ಇಡೀ ಪ್ರಪಂಚವನ್ನೇ ಅವರಿಕೊಂಡಿತ್ತು. ಈ ಒಂದು ಕೊರೋನಾ (Corona )ಎಂಬ ವೈರಸ್ ನಿಂದ ಬಹಳಷ್ಟು ಕಷ್ಟ ನೋವುವನ್ನು ಎದುರಿಸಿದ್ದು ಆಯಿತು. ಅಷ್ಟೇ ಅಲ್ಲದೆ ಸಾವಿರ ಸಾವಿರ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಹಾಗೆಯೇ ದೇಶದ ಮೇಲೆ ದೊಡ್ಡ ಪ್ರಮಾಣದ ಹೊಡೆತ ಬಿದ್ದು ಹಲವಾರು ತೊಂದರೆಗಳು ಎದುರಾಗಿವೆ. ಈಗಷ್ಟೇ ಕೊರೋನಾ ಎಂಬ
Categories: ಮುಖ್ಯ ಮಾಹಿತಿ -
Pradhan Mantri Awas Yojana: ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆ ಪಡೆಯಲು ಹೀಗೆ ಅಪ್ಲೈ ಮಾಡಿ..!

ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) 2.0, ಅರ್ಜಿ ಸಲ್ಲಿಸಲು ಅನುಮೋದನೆ. ಇಂದು ಹಲವಾರು ಜನರು ಬಾಡಿಗೆ ಮನೆ ಅಥವಾ ಸಣ್ಣ ಪುಟ್ಟ ಗುಡಿಸಲುಗಳಲ್ಲಿ ವಾಸವಿದ್ದಾರೆ. ಮಳೆಯಿಂದ ಹಾನಿ ಅಥವಾ ಇನ್ನಾವುದೇ ತೊಂದರೆಗಳು ಉಂಟಾದಾಗ ವಾಸವಿರಲು ಬಹಳ ಕಷ್ಟ ಪಡುತ್ತಾರೆ. ತಮ್ಮ ತಮ್ಮ ಸ್ವಂತ ಮನೆ ಕಟ್ಟಿಕೊಳ್ಳಲು ದಿನವಿಡಿ ದುಡಿದು ಹಣ ಕೂಡಿಟ್ಟುಕೊಳ್ಳುತ್ತಾರೆ. ತಮಗೆ ಒಂದು ಸ್ವಂತ ಮನೆ ಇರಲು ಇಷ್ಟ ಪಡುತ್ತಾರೆ. ಅಂತಹವರು ಇನ್ನು ಚಿಂತಿಸುವ ಅವಶ್ಯಕತೆ ಇಲ್ಲ ಏಕೆಂದರೆ ಕೇಂದ್ರ ಸರ್ಕಾರದಿಂದ ಗೂಡ್ ನ್ಯೂಸ್
Categories: ಮುಖ್ಯ ಮಾಹಿತಿ -
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 15,428 ಹುದ್ದೆಗಳ ಭರ್ತಿಗೆ ಸಿಎಂ ಸಿದ್ದು ಅನುಮೋದನೆ..!

ಕರ್ನಾಟಕದಲ್ಲಿ ಹುದ್ದೆಗಳ ಭರ್ತಿಗೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಮತ್ತು 15,428 ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಲಾಗಿದೆ. ಹೌದು ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಇಲಾಖೆಗಳಲ್ಲಿರುವ ಹುದ್ದೆಗಳ ಭರ್ತಿಗೆ ಹೆಚ್ಚಿನ ಗಮನ ಹರಿಸುತ್ತಿದೆ, 15,428 ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಈ ಮಹತ್ವದ ಘೋಷಣೆ ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅವರು ಧ್ವಜಾರೋಹಣ ಮಾಡಿ ಮಾತನಾಡಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಉದ್ಯೋಗ -
ಬ್ಯಾಂಕ್ ಲೋನ್ & EMI ಕಟ್ಟವ ಗ್ರಾಹಕರಿಗೆ ಹೊಸ ರೂಲ್ಸ್..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನಿಮ್ಮ ಲೋನ್ ಬಾಕಿ ಇದೆಯಾ? ಇನ್ನು EMI ಪಾವತಿ ಬಾಕಿ ಇದ್ದಲ್ಲಿ, ಸುದ್ದಿಯನ್ನು ಪೂರ್ತಿಯಾಗಿ ಓದಿ. ಇಂದು ಎಲ್ಲರೂ ತಮ್ಮ ತಮ್ಮ ಜೀವನ ಉತ್ತಮ ರೀತಿಯಲ್ಲಿ ನಡೆಯಲು ದುಡಿದು ಹಣ ಸಂಪಾದನೆ ಮಾಡುತ್ತಾರೆ. ಆದರೂ ಕೆಲವೊಂದು ಸಮಯದಲ್ಲಿ ತಾವು ದುಡಿದ ಹಣ ತಮ್ಮ ಜೀವನಕ್ಕೆ ಅಥವಾ ಇನ್ನಾವುದೇ ಖರ್ಚು ವೆಚ್ಚಗಳಿಗೆ ಸಾಕಾಗದಾಗ ಸಾಲದ ಮೊರೆ ಹೋಗುತ್ತಾರೆ. ಅದಕ್ಕಾಗಿ ಹಲವಾರು ರೀತಿಯ ಸಾಲ ಸೌಲಭ್ಯ (Loan) ಪಡೆಯುತ್ತಾರೆ. ಹೀಗೆ ಪಡೆದ ಸಾಲ ಸೌಲಭ್ಯ ತೀರಿಸಲು ಆಗದೆ ದುಃಖ ಪಡುತ್ತಾರೆ.
Categories: ಮುಖ್ಯ ಮಾಹಿತಿ
Hot this week
-
“Pulsar 2024 New Update: ದಿ ಲೆಜೆಂಡ್ ಈಸ್ ಬ್ಯಾಕ್! ಬೆಲೆ ಕೇವಲ ₹1.28 ಲಕ್ಷಕ್ಕೆ ಬಜಾಜ್ ಪಲ್ಸರ್ 220F ಲಾಂಚ್?”
-
ಇಂದು ಅಡಿಕೆ ಧಾರಣೆಯಲ್ಲಿ ಭರ್ಜರಿ ಏರಿಕೆ ಕಂಡ ಶಿವಮೊಗ್ಗ ಮಾರುಕಟ್ಟೆ | ಸಂತಸದಲ್ಲಿ ರೈತರು ಇತರೆ ಮಾರುಕಟ್ಟೆಗಳ ದರ ಎಷ್ಟಿದೆ?
-
ನಿಮ್ಮ ಫ್ಯಾಮಿಲಿ ಸೇಫ್ಟಿ ವಿಚಾರದಲ್ಲಿ ರಾಜಿ ಬೇಡ! 10 ಲಕ್ಷದೊಳಗೆ ಲಭ್ಯವಿರುವ ‘ಅತ್ಯಂತ ಸುರಕ್ಷಿತ’ 3 ಕಾರುಗಳು ಇಲ್ಲಿವೆ.
-
Jio-Airtel Secret Plan: ಬರೀ ₹200 ರೊಳಗೆ 28 ದಿನ ವ್ಯಾಲಿಡಿಟಿ! ಈ ಅಗ್ಗದ ಪ್ಲಾನ್ 90% ಜನರಿಗೆ ಗೊತ್ತಿಲ್ಲ!
-
ಬೆಂಗಳೂರಿನಲ್ಲಿ ನಾಳೆ ವಿದ್ಯುತ್ ಕಡಿತ: ಬೆಸ್ಕಾಂನಿಂದ 12 ಗಂಟೆಗಳ ಕಾಲ ಪವರ್ ಕಟ್ ಘೋಷಣೆ; ನಿಮ್ಮ ಏರಿಯಾ ಪಟ್ಟಿಯಲ್ಲಿದೆಯೇ?
Topics
Latest Posts
- “Pulsar 2024 New Update: ದಿ ಲೆಜೆಂಡ್ ಈಸ್ ಬ್ಯಾಕ್! ಬೆಲೆ ಕೇವಲ ₹1.28 ಲಕ್ಷಕ್ಕೆ ಬಜಾಜ್ ಪಲ್ಸರ್ 220F ಲಾಂಚ್?”

- ಇಂದು ಅಡಿಕೆ ಧಾರಣೆಯಲ್ಲಿ ಭರ್ಜರಿ ಏರಿಕೆ ಕಂಡ ಶಿವಮೊಗ್ಗ ಮಾರುಕಟ್ಟೆ | ಸಂತಸದಲ್ಲಿ ರೈತರು ಇತರೆ ಮಾರುಕಟ್ಟೆಗಳ ದರ ಎಷ್ಟಿದೆ?

- ನಿಮ್ಮ ಫ್ಯಾಮಿಲಿ ಸೇಫ್ಟಿ ವಿಚಾರದಲ್ಲಿ ರಾಜಿ ಬೇಡ! 10 ಲಕ್ಷದೊಳಗೆ ಲಭ್ಯವಿರುವ ‘ಅತ್ಯಂತ ಸುರಕ್ಷಿತ’ 3 ಕಾರುಗಳು ಇಲ್ಲಿವೆ.

- Jio-Airtel Secret Plan: ಬರೀ ₹200 ರೊಳಗೆ 28 ದಿನ ವ್ಯಾಲಿಡಿಟಿ! ಈ ಅಗ್ಗದ ಪ್ಲಾನ್ 90% ಜನರಿಗೆ ಗೊತ್ತಿಲ್ಲ!

- ಬೆಂಗಳೂರಿನಲ್ಲಿ ನಾಳೆ ವಿದ್ಯುತ್ ಕಡಿತ: ಬೆಸ್ಕಾಂನಿಂದ 12 ಗಂಟೆಗಳ ಕಾಲ ಪವರ್ ಕಟ್ ಘೋಷಣೆ; ನಿಮ್ಮ ಏರಿಯಾ ಪಟ್ಟಿಯಲ್ಲಿದೆಯೇ?


