Tag: tv9 live kannada
-
Baal Aadhaar: ಮಕ್ಕಳ ಆಧಾರ್ ಕಾರ್ಡ್ ಹೊಸ ನಿಯಮ, ಬಯೋಮೆಟ್ರಿಕ್ ಹೊಸ ಅಪ್ಡೇಟ್!

ಐದು ವರ್ಷದೊಳಗಿನ ಮಕ್ಕಳಿಗೂ ಸಿಗುತ್ತದೆ ಬಾಲ್ ಆಧಾರ್ ಕಾರ್ಡ್(Baal Aadhaar details)!. ಆಧಾರ್ ಕಾರ್ಡ್ ಮಾಡಿಸಲು ಪಾಲಿಸಬೇಕಾದ ಕ್ರಮ ಯಾವುವು? ಭಾರತದಲ್ಲಿ ನಾವು ಜೀವಿಸಬೇಕೆಂದರೆ ಯಾವುದಾದರೂ ಒಂದು ಗುರುತಿನ ಚೀಟಿ(identity card)ಯನ್ನು ಪಡೆದುಕೊಂಡಿರಬೇಕು. ಅಂದರೆ ವೋಟರ್ ಐಡಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್(Ration card) ಈ ರೀತಿಯ ಗುರುತಿನ ಚೀಟಿಗಳ ಆಧಾರದ ಮೇಲೆ ನಾವು ಭಾರತೀಯ ಪ್ರಜೆಯೊ ಅಥವಾ ಅನ್ಯದೇಶಿಯದವರೂ ಎಂದು ತಿಳಿದುಕೊಳ್ಳಬಹುದು. ಆದರೆ ಕೆಲವು ಗುರುತಿನ ಚೀಟಿಗಳನ್ನು ಪಡೆದುಕೊಳ್ಳಲು ನಿರ್ದಿಷ್ಟವಾದ ವಯಸ್ಸು ಇರಬೇಕಾಗುತ್ತದೆ. ಆದರೆ ಆಧಾರ್
Categories: ಮುಖ್ಯ ಮಾಹಿತಿ -
7th Pay Commission: ಸರ್ಕಾರಿ ಶಿಕ್ಷಕರ ವೇತನ ಎಷ್ಟು ಹೆಚ್ಚಳ ಆಗಿದೆ ಗೊತ್ತಾ.? ಇಲ್ಲಿದೆ ಡೀಟೇಲ್ಸ್

ರಾಜ್ಯ 7ನೇ ವೇತನ ಆಯೋಗ(7th pay commission)ದ ವರದಿಯ ಶಿಫಾರಸುಗಳನ್ನು ಅಂಗೀಕರಿ, ಸರ್ಕಾರಿ ನೌಕರರ ವೇತನ ಹೆಚ್ಚಳ, ಎಷ್ಟು ಹೆಚ್ಚಾಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಈಗಾಗಲೇ ಸರ್ಕಾರಿ ನೌಕರರ 7ನೇ ವೇತನದ ಬಗ್ಗೆ ಹಲವಾರು ವಿಷಯಗಳು ತಿಳಿದೇ ಇವೆ. ಹೌದು ಸರ್ಕಾರಿ ನೌಕರರ ವೇತನ ಹೆಚ್ಚಳ ಬಗ್ಗೆ ಸರ್ಕಾರವು ಮಹತ್ತರದ ಕಾರ್ಯ ವಹಿಸಿಕೊಂಡಿದ್ದು, ಅದರ ಬಗ್ಗೆ ಈಗಾಗಲೇ ಆದೇಶವನ್ನು ಹೋರಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ
Categories: ಮುಖ್ಯ ಮಾಹಿತಿ -
RRB Recruitment : ಪ್ಯಾರಾಮೆಡಿಕಲ್ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ. ಇಲ್ಲಿದೆ ಲಿಂಕ್

ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್, 1376 ಪ್ಯಾರಾ ಮೆಡಿಕಲ್ ಹುದ್ದೆಗಳ ನೇಮಕಾತಿಗೆ(Recruitment) ಅರ್ಜಿ ಆಹ್ವಾನಿಸಿದೆ. ಇಂದು ಹಲವಾರು ಜನರು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಅದರಲ್ಲೂ ರೈಲ್ವೆ ಇಲಾಖೆಯಲ್ಲಿ (Railway department) ಹುದ್ದೆಗಳನ್ನು ಪಡೆದುಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ರೈಲ್ವೆ ಇಲಾಖೆ ದೇಶದ ಲೈಫ್ಲೈನ್ (lifeline) ಎಂದು ಕರೆಯಲಾಗುತ್ತದೆ. ಕಾರಣ ಭಾರತದಲ್ಲಿ ಅತಿಹೆಚ್ಚು ಉದ್ಯೋಗ ಅವಕಾಶಗಳನ್ನು ಹೊಂದಿರುವ ಒಂದೇ ಒಂದು ಇಲಾಖೆ ಇದ್ರೆ ಅದುವೇ ಭಾರತೀಯ ರೈಲ್ವೆ ಇಲಾಖೆ. ಈ ಇಲಾಖೆಯಡಿ ಉದ್ಯೋಗಕ್ಕೆ ಸೇರುವವರೆಲ್ಲರಿಗೂ ಸಹ ಕೈತುಂಬ ಸಂಬಳ, ಮೆಡಿಕಲ್, ವಸತಿ,
Categories: ಉದ್ಯೋಗ -
Hero Bikes: ಹೊಸ ಕಲರ್ ನೊಂದಿಗೆ ಹೀರೋ ಗ್ಲಾಮರ್ ಭರ್ಜರಿ ಎಂಟ್ರಿ..! ಇಲ್ಲಿದೆ ಡೀಟೇಲ್ಸ್

ಹೊಸ ಅವತಾರದಲ್ಲಿ ಹೀರೋ ಗ್ಲಾಮರ್(Hero Glamour): ನಿಮ್ಮ ಸವಾರಿಗೆ ಹೊಸ ಆಯಾಮ! ಹೌದು, ನಿಮ್ಮ ನೆಚ್ಚಿನ ಗ್ಲಾಮರ್ ಬೈಕ್(Glamour Bike) ಈಗ ಹೊಸ ಅವತಾರದಲ್ಲಿ ಬಂದಿದೆ. ಸೊಗಸಾದ ಹೊಸ ಬಣ್ಣಗಳು, ಸ್ಟೈಲಿಶ್ ಲುಕ್ ಮತ್ತು ಅದ್ಭುತ ಪರ್ಫಾರ್ಮೆನ್ಸ್ ಸಂಯೋಜನೆಯೊಂದಿಗೆ ಯುವಕರ ಗಮನ ಸೆಳೆಯಲಿದೆ. ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮನೆಮಾತಾಗಿರುವ Hero MotoCorp, 2024 ಹೀರೋ ಗ್ಲಾಮರ್ ಬಿಡುಗಡೆಯೊಂದಿಗೆ ಮತ್ತೊಮ್ಮೆ ಗಮನ ಸೆಳೆದಿದೆ, ಇದೀಗ ಗಮನ ಸೆಳೆಯುವ ಹೊಸ ಬಣ್ಣದಲ್ಲಿ ಲಭ್ಯವಿದೆ. ನಿರ್ದಿಷ್ಟವಾಗಿ ಮಧ್ಯಮ ವರ್ಗದ ಯುವಕರನ್ನು
Categories: ರಿವ್ಯೂವ್ -
Property Registration: ಆಸ್ತಿ ನೋಂದಣಿಗೆ ಹೊಸ ರೂಲ್ಸ್ ಜಾರಿ..! ಇಲ್ಲಿದೆ ಕಂಪ್ಲೀಟ್ ಮಾಹಿತಿ!

ರಾಜ್ಯಾದ್ಯಂತ ಎನಿವೇರ್ ನೋಂದಣಿ(Anywhere Registration) ವ್ಯವಸ್ಥೆ ಜಾರಿ. ಆಸ್ತಿ ನೋಂದಣಿಗೆ ಯಾವುದೇ ತೊಂದರೆಗಳು ಇರಿವುದಿಲ್ಲ! ಅನೇಕ ಜನರು ಆಸ್ತಿ ನೋಂದಣಿ(Property registration)ಗಾಗಿ ಹಲವಾರು ರೀತಿಯ ಹರಸಾಹಸ ಮಾಡುತ್ತಾರೆ. ಯಾಕೆಂದರೆ ಅಸ್ತಿ ವಿಚಾರವಾಗಿ ಹಲವು ನೀತಿ ನಿಯಮಗಳನ್ನು ಅನುಸರಿಸಬೇಕು. ಅದಕ್ಕಾಗಿ ಕೋರ್ಟ್, ಕಚೇರಿ ಹಾಗೂ ಉಪ ನೋಂದಣಿ ಕಚೇರಿಗಳು ಸೇರಿದಂತೆ ಹತ್ತು ಹಲವು ಕಡೆ ಅಲೆದಾಡಬೇಕು. ಕಾರಣ ಒಂದೇ ಕಡೆ ಅಥವಾ ಒಂದೇ ಜಾಗದಲ್ಲಿ ಸರಿಯಾದ ನೋಂದಣಿ ವ್ಯವಸ್ಥೆ ಇಲ್ಲದಿರುವುದು. ಆದರೆ ಇದೀಗ ಆಸ್ತಿ ನೋಂದಣಿ ವಿಚಾರದಲ್ಲಿ ಚಿಂತಿಸಬೇಕಿಲ್ಲ
Categories: ಮುಖ್ಯ ಮಾಹಿತಿ -
7th Pay Commission: ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ತುಟ್ಟಿ ಭತ್ಯೆ ಹೆಚ್ಚಳ ಆದೇಶ..! ಇಲ್ಲಿದೆ ಡೀಟೇಲ್ಸ್

ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಣೆ, ತುಟ್ಟಿಭತ್ಯೆ ಸೇರಿದಂತೆ ಇತರ ಭತ್ಯೆ, ವೇತನ ಶ್ರೇಣಿ ಏರಿಕೆ. ರಾಜ್ಯದ 7ನೇ ವೇತನ ಆಯೋಗದ (7th pay commission) ವರದಿಯ ಶಿಫಾರಸುಗಳನ್ನು ಕರ್ನಾಟಕ ಸರ್ಕಾರ ಅಂಗೀಕರಿಸಿ, ಜಾರಿಗೊಳಿಸಿದೆ. ಆದ್ದರಿಂದ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ(pension)ಯಲ್ಲಿ ಏರಿಕೆಯಾಗಿದ್ದು, ತುಟ್ಟಿಭತ್ಯೆ ಸೇರಿದಂತೆ ಇತರ ಭತ್ಯೆ ಹಾಗೂ ವೇತನ ಶ್ರೇಣಿ ಏರಿಕೆಯಾಗಲಿದೆ. ಸರ್ಕಾರದಿಂದ ಇದರ ಬಗ್ಗೆ ಆಗಸ್ಟ್ 23ರಂದು ಅಧಿಕೃತವಾದ, ವಿವರವಾದ ಆದೇಶವನ್ನು ಹೊರಡಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಮುಖ್ಯ ಮಾಹಿತಿ -
ಕೇಂದ್ರದಿಂದ ಹೊಸ ಪಿಂಚಣಿ ಯೋಜನೆ ಘೋಷಣೆ ವೇತನದ ಶೇ. 50ರಷ್ಟು ಪೆನ್ಷನ್..!

ಏಕೀಕೃತ ಪಿಂಚಣಿ ಯೋಜನೆ (Unified Pension Scheme, UPS): ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ(Pension) ಸುಧಾರಣೆಗಳಲ್ಲಿ ಹೊಸ ಯುಗ ಹಳೆಯ ಪಿಂಚಣಿ ಯೋಜನೆ (OPS) ಮತ್ತು ಹೊಸ ಪಿಂಚಣಿ ಯೋಜನೆ (NPS) ನಡುವಿನ ನಡೆಯುತ್ತಿರುವ ಸಂಘರ್ಷವನ್ನು ಪರಿಹರಿಸುವ ಉದ್ದೇಶದಿಂದ ಭಾರತ ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (UPS) ಎಂಬ ಹೊಸ ಪಿಂಚಣಿ ವ್ಯವಸ್ಥೆ(New pension System)ಯನ್ನು ಪರಿಚಯಿಸಿದೆ. ಯುಪಿಎಸ್ ಅನ್ನು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿದೆ ಮತ್ತು ಮೂರು ವಿಭಿನ್ನ ರೀತಿಯ ಪಿಂಚಣಿ ಪ್ರಯೋಜನಗಳನ್ನು ನೀಡುವ ಮೂಲಕ
Categories: ಮುಖ್ಯ ಮಾಹಿತಿ -
Vande Bharat Train: ವಂದೇ ಭಾರತ್ ರೈಲಿಗೆ ಮತ್ತೊಂದು ನಿಲುಗಡೆ..! ಇಲ್ಲಿದೆ ಡೀಟೇಲ್ಸ್

ತುಮಕೂರು ನಗರದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು(Vande Bharat Express Rail) ನಿಲುಗಡೆ ದೊರಕಿದ ಪರಿಣಾಮ, ಸ್ಥಳೀಯರು ಮತ್ತು ವ್ಯಾಪಾರಿಗಳು ಹಲವು ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ. ತುಮಕೂರು ಸಂಸದ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಪ್ರಯತ್ನದ ಫಲವಾಗಿ, ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಮಾರ್ಗದಲ್ಲಿ ಈ ಮಹತ್ವದ ಸೇವೆ ಇದೀಗ ತುಮಕೂರಿಗೂ ವಿಸ್ತಾರಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ
Hot this week
-
Old Vehicle Policy: 15 ವರ್ಷ ಹಳೆಯ ವಾಹನಗಳಿಗೆ ಸಂಕಷ್ಟ; ಸರ್ಕಾರದ ಹೊಸ ಆದೇಶ..? ಬೈಕ್ ಸವಾರರೇ ಗಮನಿಸಿ.
-
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವೇತನ ಪ್ಯಾಕೇಜ್ ನೋಂದಣಿ ಅವಧಿ ವಿಸ್ತರಣೆ; ಜಾರಿಯಾಯ್ತು ಹೊಸ ಆದೇಶ!
-
Redmi K90 Ultra: 10,000mAh ಬ್ಯಾಟರಿ, ಜೆಟ್ ವೇಗದ ಪ್ರೊಸೆಸರ್! ಫೋನ್ ಪ್ರಿಯರ ನಿದ್ದೆಗೆಡಿಸಿದ ಹೊಸ ಲೀಕ್.
-
ಸಣ್ಣ ಫ್ಯಾಮಿಲಿ, ದೊಡ್ಡ ಉಳಿತಾಯ! 2026 ರಲ್ಲಿ ಮನೆ ಮುಂದೆ ನಿಲ್ಲಿಸಲು ಇದಕ್ಕಿಂತ ಬೆಸ್ಟ್ ಪೆಟ್ರೋಲ್ ಕಾರು ಬೇಕಾ?
-
PSI ನೇಮಕಾತಿ 2025: ಬರೋಬ್ಬರಿ 1,600 PSI ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್; ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ
Topics
Latest Posts
- Old Vehicle Policy: 15 ವರ್ಷ ಹಳೆಯ ವಾಹನಗಳಿಗೆ ಸಂಕಷ್ಟ; ಸರ್ಕಾರದ ಹೊಸ ಆದೇಶ..? ಬೈಕ್ ಸವಾರರೇ ಗಮನಿಸಿ.

- ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವೇತನ ಪ್ಯಾಕೇಜ್ ನೋಂದಣಿ ಅವಧಿ ವಿಸ್ತರಣೆ; ಜಾರಿಯಾಯ್ತು ಹೊಸ ಆದೇಶ!

- Redmi K90 Ultra: 10,000mAh ಬ್ಯಾಟರಿ, ಜೆಟ್ ವೇಗದ ಪ್ರೊಸೆಸರ್! ಫೋನ್ ಪ್ರಿಯರ ನಿದ್ದೆಗೆಡಿಸಿದ ಹೊಸ ಲೀಕ್.

- ಸಣ್ಣ ಫ್ಯಾಮಿಲಿ, ದೊಡ್ಡ ಉಳಿತಾಯ! 2026 ರಲ್ಲಿ ಮನೆ ಮುಂದೆ ನಿಲ್ಲಿಸಲು ಇದಕ್ಕಿಂತ ಬೆಸ್ಟ್ ಪೆಟ್ರೋಲ್ ಕಾರು ಬೇಕಾ?

- PSI ನೇಮಕಾತಿ 2025: ಬರೋಬ್ಬರಿ 1,600 PSI ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್; ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ



