Tag: tv9 live kannada

  • ಪಿಎಫ್ ಅಕೌಂಟ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್.! ಇಲ್ಲಿದೆ ಮಾಹಿತಿ 

    Picsart 24 09 06 20 11 14 468 scaled

    ಕೇಂದ್ರ ಸರ್ಕಾರದಿಂದ ಉದ್ಯೋಗ ಭವಿಷ್ಯ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್, ಉದ್ಯೋಗ ಪಿಂಚಣಿ ಯೋಜನೆಯಲ್ಲಿ ಹೊಸ ವ್ಯವಸ್ಥೆ ಜಾರಿ! ಇಂದು ಹಲವಾರು ಉದ್ಯೋಗಿಗಳು ಅನೇಕ ಬ್ಯಾಂಕ್ ಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಿದ್ದಾರೆ ಮತ್ತು ಸಮಯ ಬಂದಾಗ ಪಿಂಚಣಿಯನ್ನು ಪಡೆದುಕೊಳುತ್ತಾರೆ.  ಉದ್ಯೋಗ ಭವಿಷ್ಯ ನಿಧಿ (EPFO) ಅಡಿಯಲ್ಲಿನ ಉದ್ಯೋಗ ಪಿಂಚಣಿ ಯೋಜನೆ (Employment pension scheme) ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ

    Read more..


  • FD Scheme : 444 ದಿನಗಳ ಸ್ಪೆಷಲ್ ಎಫ್‌ಡಿ ಯೋಜನೆ, 3 ಲಕ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ

    ನಿವೃತ್ತಿ ಹೊಂದಿದವರು ಅಥವಾ ನಿವೃತ್ತಿ ಹೊಂದಲಿರುವವರು: ಕೆನರಾ ಬ್ಯಾಂಕ್ ನ 444 ದಿನಗಳ ಸ್ಥಿರ ಠೇವಣಿ(fixed deposit)ಯಲ್ಲಿ ಉತ್ತಮ ಆದಾಯ ನಿವೃತ್ತಿ ಹೊಂದಿದವರು ಅಥವಾ ನಿವೃತ್ತಿ ಹೊಂದಲಿರುವವರು, ತಮ್ಮ ನಿವೃತ್ತಿಯ ನಂತರದ ಜೀವನದಲ್ಲಿ ಆರ್ಥಿಕ ಸುಸ್ಥಿತಿಗಾಗಿ ಹೂಡಿಕೆಗಳನ್ನು ಪೂರೈಸುವುದು ಅತ್ಯಂತ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿಯೇ, ಕೆನರಾ ಬ್ಯಾಂಕ್ 444 ದಿನಗಳ ಅವಧಿಯ ನಿಶ್ಚಿತ ಠೇವಣಿ ಯೋಜನೆ (Fixed Deposit) ಅನ್ನು ಪರಿಚಯಿಸಿದ್ದು, ಇದು ನಿವೃತ್ತಿ ಹೊಂದಿದವರು ಮತ್ತು ಶೀಘ್ರದಲ್ಲೇ ನಿವೃತ್ತಿ ಹೊಂದಲಿರುವವರು ಉತ್ತಮ ಬಡ್ಡಿ ದರವನ್ನು ಪಡೆಯಲು

    Read more..


  • 7th Pay Commission: ಸರ್ಕಾರಿ ನೌಕರರೆ ಗಮನಿಸಿ, ಸೆಪ್ಟಂಬರ್ ನಲ್ಲಿ ಮತ್ತೊಂದು ಸಿಹಿ ಸುದ್ದಿ!

    IMG 20240905 WA0001

    7 ನೇ ವೇತನ ಆಯೋಗ(7th Pay Commissio): ಸೆಪ್ಟೆಂಬರ್ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ ಕೇಂದ್ರ ಸರ್ಕಾರವು 7ನೇ ವೇತನ ಆಯೋಗದ ಅಡಿಯಲ್ಲಿ ಮಹತ್ವದ ಘೋಷಣೆಯನ್ನು ತರಲು ಸಜ್ಜಾಗಿದ್ದು, ಸೆಪ್ಟೆಂಬರ್ ಮೂರನೇ ವಾರದಲ್ಲಿ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ (Dearness Allowance) ನಲ್ಲಿ ಬಹು ನಿರೀಕ್ಷಿತ ಹೆಚ್ಚಳವನ್ನು ನೀಡುತ್ತದೆ. ಈ ಹೆಚ್ಚಳವು 3% ಮತ್ತು 4% ರ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ, ಇದು ವರ್ಷದ ಎರಡನೇ DA ಹೆಚ್ಚಳವನ್ನು ಸೂಚಿಸುತ್ತದೆ, ಇದು ಹೆಚ್ಚುತ್ತಿರುವ ಜೀವನ ವೆಚ್ಚಗಳ ನಡುವೆ

    Read more..


  • ರಾಜ್ಯದಲ್ಲಿ ಬರೋಬ್ಬರಿ 10 ಲಕ್ಷ ಅಕ್ರಮ ಬಿಪಿಎಲ್ ರೇಷನ್‌ ಕಾರ್ಡ್‌ ಬಂದ್.! ಇಲ್ಲಿದೆ ಡೀಟೇಲ್ಸ್

    IMG 20240904 WA0006

    ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ವಿರುದ್ಧ ಆಹಾರ ಇಲಾಖೆ ಅಧಿಕಾರಿಗಳ ಸಮರ. ಅನರ್ಹರ ಪಟ್ಟಿಗೆ ಯಾರೆಲ್ಲಾ ಸೇರಿದ್ದಾರೆ. ಸರ್ಕಾರದಿಂದ ಹಲವು ಯೋಜನೆಗಳು  ಜಾರಿಯಾಗುತ್ತಿವೆ. ಅದರಲ್ಲೂ ರಾಜ್ಯ ಸರ್ಕಾರದ (State government) 5 ಗ್ಯಾರಂಟಿ ಯೋಜನೆಗಳು(guarantee schemes) ಜಾರಿಯಾದ ನಂತರ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹೀಗೆ ಹಲವು ಗುರುತಿನ ಚೀಟಿಗಳನ್ನು ಮಾಡಿಸಿಕೊಳ್ಳಲು ಜನ ಮುಗಿದಿದ್ದರು. ಅದರಲ್ಲೂ ಹಲವು ಯೋಜನೆಗಳಿಗೆ ರೇಷನ್ ಕಾರ್ಡ್ (Ration card) ಬಹಳ ಮುಖ್ಯವಾಗಿ ಬೇಕಾಗುತ್ತದೆ. ಆದ್ದರಿಂದ ಜನರು ಅಡ್ಡದಾರಿಯಲ್ಲಿ ರೇಷನ್ ಕಾರ್ಡ್ ಮಾಡಿಸುಕೊಳ್ಳುವ ಅನಿವಾರ್ಯತೆಗೆ

    Read more..


  • Namma Metro Recruitment: ಬೆಂಗಳೂರು ಮೆಟ್ರೋ ದಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ..!

    IMG 20240904 WA0004

    ಈ ವರದಿಯಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ(BMRCL)Recruitment 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಹೈನುಗಾರಿಕೆ & ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ!  10 ದಿನಗಳ  ಊಟ ವಸತಿ ಉಚಿತ

    IMG 20240904 WA0005

    ಹಸು ಸಾಕಾಣಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆಯ ರಹಸ್ಯಗಳನ್ನು 10 ದಿನಗಳಲ್ಲಿ ಕಲಿಯಿರಿ. ಊಟ ಮತ್ತು ವಸತಿ ಉಚಿತ! ಊಟ ಮತ್ತು ವಸತಿಯೊಂದಿಗೆ ಉಚಿತ ಡೈರಿ ಮತ್ತು ವರ್ಮಿಕಾಂಪೋಸ್ಟ್ ತರಬೇತಿ(Free Dairy and Vermicompost Training with Meals and Accommodation): ಗ್ರಾಮೀಣ ಯುವಕರ ಸಬಲೀಕರಣ ಮತ್ತು ಸ್ವಯಂ ಉದ್ಯೋಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಹಾವೇರಿಯ ದೇವಗಿರಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (Bank of Baroda’s Self Employment Training Institute,BSETI) “ಹೈನುಗಾರಿಕೆ

    Read more..


  • Rain News : ರಾಜ್ಯದ ಈ ಜಿಲ್ಲೆಗಳಲ್ಲಿ ಸೆ.7 ರವರೆಗೆ ಭಾರಿ ಮಳೆ ಮುನ್ಸೂಚನೆ.!

    IMG 20240904 WA0007

    ಸೆಪ್ಟೆಂಬರ್ 7ರವರೆಗೆ ಕರಾವಳಿ-ಉತ್ತರ ಒಳನಾಡಿನಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುವ ಸಾಧ್ಯತೆ. ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಇದು ಸೆಪ್ಟೆಂಬರ್ 7ರವರೆಗೂ ಮುಂದುವರೆಯಲಿದೆ. ಹೌದು ಮಳೆಯಿಂದ ಹಲವರಿಗೆ ಸಂತೋಷ ಉಂಟಾದರೆ, ಇನ್ನು ಕೆಲವರಿಗೆ ಕಷ್ಟಗಳೇ ಹೆಚ್ಚಾಗುತ್ತವೆ. ಆದ್ದರಿಂದ ಜನರು ಮಳೆಯ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರಲು ನಮ್ಮ ಸರ್ಕಾರ ರಾಜ್ಯದ ಜನರಿಗೆ ಮಳೆಯ ಮುನ್ಸೂಚನೆಯನ್ನು ನೀಡುತ್ತಲೇ ಇರುತ್ತದೆ. ಇದರಿಂದ ರೈತರಿಗೆ ಹಾಗೂ ಮೀನುಗಾರರಿಗೆ, ಕೆಲಸಕ್ಕೆ ಹೋಗುವ ಜನರಿಗೆ ಹೀಗೆ ಎಲ್ಲರಿಗೂ ಕೂಡ ಈ ಮುನ್ಸೂಚನೆಯಿಂದ ಉಪಕಾರವಾಗುತ್ತದೆ.

    Read more..


  • ಪೋಸ್ಟ್ ಆಫೀಸ್ ನ ಈ ಯೋಜನೆ ಯಲ್ಲಿ ಸಿಗಲಿದೆ 34 ಲಕ್ಷ ರೂಪಾಯಿ. ಇಲ್ಲಿದೆ ಮಾಹಿತಿ

    IMG 20240904 WA0003

    ಭಾರತೀಯ ಅಂಚೆ ಇಲಾಖೆ: ಗ್ರಾಮ ಸುರಕ್ಷಾ ಯೋಜನೆ – ಭವಿಷ್ಯದ ಭದ್ರತೆಗೆ ಹೊಸ ಹೆಜ್ಜೆ ಭಾರತೀಯ ಅಂಚೆ ಇಲಾಖೆ(post office)ಯು ತಮ್ಮ ಗ್ರಾಹಕರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ, ಗ್ರಾಮ ಸುರಕ್ಷಾ ಯೋಜನೆ (Gram Suraksha Yojana) ವಿಶೇಷ ಗಮನ ಸೆಳೆಯುವಂತಹದು. ಈ ಯೋಜನೆ ಗ್ರಾಮೀಣ ಪ್ರದೇಶದ ಜನತೆಗಾಗಿ ವಿನ್ಯಾಸಗೊಳ್ಳಲ್ಪಟ್ಟಿದ್ದು, ಕಡಿಮೆ ಹೂಡಿಕೆ ಮೂಲಕ ಭವಿಷ್ಯದಲ್ಲಿ ಹೆಚ್ಚಿನ ಲಾಭಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..