Tag: tv9 live kannada
-
ರಾಜ್ಯದ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ ಪ್ರಾರಂಭ..! ನೇಮಕಾತಿ ವಿವರ ಇಲ್ಲಿದೆ

ಕರ್ನಾಟಕದ ಶಾಲೆಗಳಲ್ಲಿ ಶಿಕ್ಷಕರಾಗಿ (Teacher) ಸೇರಲು ಸರಿಯಾದ ಸಮಯ. ಸರ್ಕಾರವು 632 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ನಿಮ್ಮ ಕೊಡುಗೆಗೆ ಇದಕ್ಕಿಂತ ಉತ್ತಮ ಅವಕಾಶ ಬೇರೆ ಇಲ್ಲ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿ (Guest Teacher Recruitment ) ಬಗ್ಗೆ
Categories: ಉದ್ಯೋಗ -
E – Khata new update – ಇ – ಖಾತಾ ಹೊಸ ನಿಯಮ ಪಾಲಿಸಿ, ಇಲ್ಲಿದೆ ಕಂಪ್ಲೀಟ್ ಮಾಹಿತಿ!

ರಾಜ್ಯ ಸರ್ಕಾರದಿಂದ ಇ – ಖಾತಾ(e-khata) ಬಗ್ಗೆ ಮಹತ್ವದ ಮಾಹಿತಿ, ಇನ್ಮುಂದೆ ಹೊಸ ನಿಯಮಗಳು ಜಾರಿ..! ಇದೀಗ ರಾಜ್ಯ ಸರ್ಕಾರದಿಂದ ಇ – ಖಾತಾ ವಿಷಯದ ಬಗ್ಗೆ ಹೊಸ ಮಾಹಿತಿಯನ್ನು ನೀಡಲಾಗಿದ್ದು, ಸರ್ಕಾರವು (government) ಇ – ಖಾತಾ ವಿಷಯದ ಬಗ್ಗೆ ಹಲವು ಹೊಸ ನಿಯಮಗಳನ್ನು (New rules) ಜಾರಿಗೆ ತಂದಿದೆ. ಈ ಎಲ್ಲಾ ಹೊಸ ನಿಯಮಗಳು ಮಹತ್ವದ್ದಾಗಿದ್ದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ರಾಜ್ಯ ಸರ್ಕಾರವು ನೀಡಿದ ಈ ಹೊಸ ನಿಯಮಗಳು ಯಾವುವು?ಇದರಲ್ಲಿರುವ ಮಹತ್ವ ಏನು? ಎಂಬುದರ ಬಗ್ಗೆ
Categories: ಮುಖ್ಯ ಮಾಹಿತಿ -
ಮೈಸೂರು ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ..!

ಮೈಸೂರು ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯತಿಗಳಲ್ಲಿರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ (Library Supervisor Recruitment 2024) ಭರ್ತಿಗೆ ಸಂಬಂಧಿಸಿದಂತೆ ಹೊಸ ಅವಕಾಶವನ್ನು ಪ್ರಕಟಿಸಿದೆ. ಗ್ರಾಮಾಂತರ ಪ್ರದೇಶದ ಶಿಕ್ಷಣ ಮತ್ತು ಸಂಸ್ಕೃತಿಯ ಸಮೃದ್ಧಿಗೆ ಸಹಕಾರ ನೀಡಲು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಹತೆಯ ಆಧಾರದ ಮೇಲೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಗಳ ವಿವರ ಮತ್ತು ಅಗತ್ಯ ಅರ್ಹತೆಗಳು:
Categories: ಉದ್ಯೋಗ -
ರಾಜ್ಯ ಸರ್ಕಾರದಿಂದ ಅಕ್ರಮ-ಸಕ್ರಮದ ಬಂಪರ್ ಗುಡ್ನ್ಯೂಸ್..! ಇಲ್ಲಿದೆ ಡೀಟೇಲ್ಸ್

ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಆಸಕ್ತಿ ತೋರದಿದ್ದರೆ, ಕಾನೂನು ಕ್ರಮ ಎದುರಿಸಿ : ಅನಗತ್ಯ ಫೀಲ್ಡ್ಗೆ ಕಳುಹಿಸದಂತೆ ಸಚಿವ ಕೃಷ್ಣ ಬೈರೇಗೌಡ (Minister Krishna Byre Gowda) ತಾಕೀತು. ರಾಜ್ಯದಲ್ಲಿ ಅಕ್ರಮ, ಸಕ್ರಮ ‘ಬಗರ್ ಹುಕುಂ’ (Bagar Hukum) ಅರ್ಜಿ ವಿಲೇವಾರಿ ಕೆಲಸಗಳಿಗೆ ಸಂಬಂಧಿಸಿದಂತೆ ಸಕಾರಾತ್ಮಕವಾಗಿ ಕೆಲಸ ನಿರ್ವಹಿಸದ ತಹಶೀಲ್ದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಕೃಷಿ -
ಡಬಲ್ ಸ್ಕ್ರೀನ್ Lava Agni 3! ಭರ್ಜರಿ ಎಂಟ್ರಿ.. ಇಷ್ಟು ಕಮ್ಮಿ ಬೆಲೆಗೆ 5G ಮೊಬೈಲ್!!

ಭಾರತೀಯ ಮಾರುಕಟ್ಟೆಯಲ್ಲಿ ಲಾವಾ ಅಗ್ನಿ 3(LAVA Agni 3) ಸ್ಮಾರ್ಟ್ಫೋನ್ ಸಖತ್ ಸದ್ದು ಮಾಡುತ್ತಿದೆ. ಅದ್ಭುತ ಫೀಚರ್ಸ್ಗಳ ಜೊತೆಗೆ, ಕೈಗೆ ಸರಿಯಾದ ಬೆಲೆ ಇದರ ಮತ್ತೊಂದು ಆಕರ್ಷಣೆ. ಒಂದೇ ಕ್ಲಿಕ್ನಲ್ಲಿ ಕೆಲಸ ಮಾಡುವ ‘ಆಕ್ಷನ್ ಬಟನ್ (Action button)’ ಇದರ ಹೈಲೈಟ್ ಅಗಿದೆ. ಹಾಗಿದ್ರೆ, ಈ ಪೋನಿನ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿಯಲು ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮೊಬೈಲ್ -
KSRTC: ನವೆಂಬರ್ನಿಂದ ಎಲ್ಲ KSRTC ಬಸ್ಗಳಲ್ಲಿ ‘ಪ್ರಯಾಣಿಕರಿಗೆ ಹೊಸ ವ್ಯವಸ್ಥೆ’ ಜಾರಿ.!

ಕ್ಯಾಶ್ಲೆಸ್ ವ್ಯವಸ್ಥೆ ಜಾರಿ: ಕರ್ನಾಟಕ ಸಾರಿಗೆ ಇಲಾಖೆಯ ಮಹತ್ವದ ಹೆಜ್ಜೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಗದು ರಹಿತ ಬಸ್ ಸೇವೆಯನ್ನು ನವೆಂಬರ್ 2024 ರಿಂದ ರಾಜ್ಯದ ಎಲ್ಲಾ ಬಸ್ಗಳಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ನೂತನ ವ್ಯವಸ್ಥೆಯಡಿ, ಪ್ರಯಾಣಿಕರು ಬಸ್ ಟಿಕೆಟ್ಗಳಿಗೆ ಯುಪಿಐ(UPI), ಡೆಬಿಟ್(Debit), ಕ್ರೆಡಿಟ್ ಕಾರ್ಡ್(Credit card) ಮುಂತಾದ ಡಿಜಿಟಲ್ ಪಾವತಿಗಳನ್ನು(Digital payments) ಬಳಸಬಹುದು. ಈ ಕ್ರಮವು ಚಿಲ್ಲರೆ ಕೊರತೆ ಮತ್ತು ತಾತ್ಕಾಲಿಕ ತೊಂದರೆಗಳನ್ನು ತೊಡೆದುಹಾಕಲು ನಿರ್ಧರಿಸಲಾಗಿದೆ. ಇದೇ ರೀತಿಯ
Categories: ಮುಖ್ಯ ಮಾಹಿತಿ -
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ವಿಮಾ ಪಡೆಯಲು ಅರ್ಜಿ ಆಹ್ವಾನ

ರಾಜ್ಯ ಸರ್ಕಾರದಿಂದ 20 ವರ್ಗಗಳ ಕಾರ್ಮಿಕರಿಗೆ ಗುಡ್ ನ್ಯೂಸ್. ‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ’ ಯೋಜನೆಯಡಿ (Ambedkar Karmika Sahaya Hastha Scheme) ಅರ್ಜಿ ಆಹ್ವಾನ. ಅಸಂಘಟಿತ ಕಾರ್ಮಿಕರ (Unorganized workers) ಸಮಸ್ಯೆಗಳಿಗೆ ಸರ್ಕಾರ ಸ್ಪಂಧಿಸುತ್ತಿದ್ದು, ಈ ನಡುವೆ ಅಂಬೇಡ್ಕರ್ ಸಹಾಯ ಹಸ್ತ (Ambedkar sahaya hasta) ಯೋಜನೆಯಡಿ ಇಪ್ಪತ್ತು ಅಸಂಘಟಿಯ ಕಾರ್ಮಿಕ ವಲಯಗಳಿಗೆ ಪರಿಹಾರ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೊಂದಾಯಿಸಿಕೊಳ್ಳಲು 20
Categories: ಸರ್ಕಾರಿ ಯೋಜನೆಗಳು -
ರೈಲ್ವೇ ಇಲಾಖೆಯಲ್ಲಿ 14,298 ಖಾಲಿ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ, ಅ.16ರೊಳಗೆ ಅರ್ಜಿ ಸಲ್ಲಿಸಿ!

ಉದ್ಯೋಗ ಸಿರಿಯ ಓದುಗರಿಗೆ ನಮಸ್ಕಾರ. ಈ ವರದಿಯಲ್ಲಿ RRB ಚೆನ್ನೈ ನೇಮಕಾತಿಯ 2024 (RRB Chennai Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ
Categories: ಉದ್ಯೋಗ -
PM Internship Scheme: ನಿರುದ್ಯೋಗಿ ಯುವಕರಿಗೆ ಕೇಂದ್ರದ ಹೊಸ ಯೋಜನೆಯಲ್ಲಿ ಸಿಗುತ್ತೆ ಕೆಲಸ ..!

ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಯು (Prime Minister’s Internship Scheme) ಭಾರತ ಸರ್ಕಾರದ ಒಂದು ಕಾರ್ಯತಂತ್ರದ ಉಪಕ್ರಮವಾಗಿ ನಿರುದ್ಯೋಗದ ಪ್ರಮುಖ ಸಮಸ್ಯೆಯನ್ನು ನಿಭಾಯಿಸಲು ವಿಶೇಷವಾಗಿ ಯುವಜನರಲ್ಲಿ ಹೊರಹೊಮ್ಮಿದೆ. ನಿರುದ್ಯೋಗವು ರಾಷ್ಟ್ರೀಯ ಚರ್ಚೆಗಳಲ್ಲಿ ಪುನರಾವರ್ತಿತ ವಿಷಯವಾಗಿದೆ, ವಿಶೇಷವಾಗಿ ಚುನಾವಣಾ ಋತುಗಳಲ್ಲಿ, ಮತ್ತು ಕೇಂದ್ರ ಸರ್ಕಾರವು ಈಗ ಯುವ ನಿರುದ್ಯೋಗ ದರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಉದ್ದೇಶಿತ ಕ್ರಮಗಳನ್ನು ಪರಿಚಯಿಸುವ ಮೂಲಕ ಪ್ರತಿಕ್ರಿಯಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸರ್ಕಾರಿ ಯೋಜನೆಗಳು
Hot this week
-
Shrama Samarthya: ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹20,000 ಗಿಫ್ಟ್! ಉಚಿತ ಟೂಲ್ ಕಿಟ್ + ತರಬೇತಿ; ಇಂದೇ ಅರ್ಜಿ ಹಾಕಿ!
-
Karnataka Weather: ಮೈಕೊರೆಯುವ ಚಳಿ; 10°C ಗೆ ಕುಸಿದ ತಾಪಮಾನ! ಈ 4 ಜಿಲ್ಲೆಗಳಲ್ಲಿ ‘ಶೀತಗಾಳಿ’ ಹೈ ಅಲರ್ಟ್; ಬೆಂಗಳೂರಿಗರೇ ಹುಷಾರ್!
-
Gold Rate Today: ಶುಕ್ರವಾರದ ಸರ್ಪ್ರೈಸ್..! ನಿನ್ನೆ ಏರಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ? ಮದುವೆಗೆ ಒಡವೆ ತಗೊಳ್ಳೋರು ರೇಟ್ ನೋಡಿ.
-
ದಿನ ಭವಿಷ್ಯ 19-12-2025: ಇಂದು ಎಳ್ಳು ಅಮಾವಾಸ್ಯೆ ಜೊತೆ ಶುಕ್ರವಾರ! ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ? ನಿಮ್ಮ ರಾಶಿ ಇದೆಯಾ?
-
ಟಿವಿ ಪ್ರಿಯರಿಗೆ ಬ್ಯಾಡ್ ನ್ಯೂಸ್! ಹೊಸ ವರ್ಷಕ್ಕೆ ಸ್ಮಾರ್ಟ್ ಟಿವಿ ರೇಟ್ ಏರಿಕೆ; ಈಗಲೇ ₹20,000 ಒಳಗೆ ಈ 43 ಇಂಚಿನ ಟಿವಿ ಬುಕ್ ಮಾಡಿ.
Topics
Latest Posts
- Shrama Samarthya: ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹20,000 ಗಿಫ್ಟ್! ಉಚಿತ ಟೂಲ್ ಕಿಟ್ + ತರಬೇತಿ; ಇಂದೇ ಅರ್ಜಿ ಹಾಕಿ!

- Karnataka Weather: ಮೈಕೊರೆಯುವ ಚಳಿ; 10°C ಗೆ ಕುಸಿದ ತಾಪಮಾನ! ಈ 4 ಜಿಲ್ಲೆಗಳಲ್ಲಿ ‘ಶೀತಗಾಳಿ’ ಹೈ ಅಲರ್ಟ್; ಬೆಂಗಳೂರಿಗರೇ ಹುಷಾರ್!

- Gold Rate Today: ಶುಕ್ರವಾರದ ಸರ್ಪ್ರೈಸ್..! ನಿನ್ನೆ ಏರಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ? ಮದುವೆಗೆ ಒಡವೆ ತಗೊಳ್ಳೋರು ರೇಟ್ ನೋಡಿ.

- ದಿನ ಭವಿಷ್ಯ 19-12-2025: ಇಂದು ಎಳ್ಳು ಅಮಾವಾಸ್ಯೆ ಜೊತೆ ಶುಕ್ರವಾರ! ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ? ನಿಮ್ಮ ರಾಶಿ ಇದೆಯಾ?

- ಟಿವಿ ಪ್ರಿಯರಿಗೆ ಬ್ಯಾಡ್ ನ್ಯೂಸ್! ಹೊಸ ವರ್ಷಕ್ಕೆ ಸ್ಮಾರ್ಟ್ ಟಿವಿ ರೇಟ್ ಏರಿಕೆ; ಈಗಲೇ ₹20,000 ಒಳಗೆ ಈ 43 ಇಂಚಿನ ಟಿವಿ ಬುಕ್ ಮಾಡಿ.


