Tag: tv9 live kannada
-
Bigg Boss Kannada: ಕಿಚ್ಚ ಸುದೀಪ್ ಬಳಿಕ ಈ ಸ್ಟಾರ್ಗಳು ಆಗ್ತಾರಾ ಕಿರುತೆರೆಯ ʼಬಿಗ್ ಬಾಸ್ʼ..?

ಬಿಗ್ ಬಾಸ್ ಗೆ (Bigg Boss) ಕಿಚ್ಚ ಸುದೀಪ್(Kiccha Sudeep) ವಿದಾಯ!. ಯಾರಾಗ್ತಾರೆ ಮುಂದಿನ ಬಿಗ್ ಬಾಸ್ ಕನ್ನಡ(Bigg Boss Kannada) ಸೀಸನ್ ನಿರೂಪಕ. ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಿಗೂ ಮುನ್ನ ಈ ಬಾರಿಯ ಬಿಗ್ ಬಾಸ್ ಶೋವನ್ನು ಕಿಚ್ಚ ಸುದೀಪ್ ನಿರೂಪಣೆ ಮಾಡುವುದಿಲ್ಲ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ (social media) ಹರಿದಾಡುತ್ತಿದ್ದವು. ಆದರೆ ಅದರ ಹೊರತಾಗಿಯೂ ಕೂಡ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 ಅನ್ನು ಕಿಚ್ಚ ಸುದೀಪ್
Categories: ಮನರಂಜನೆ -
7th pay commission: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ಕೊಡುಗೆ ಡಿಎ ಹೆಚ್ಚಳ..!

ಕೇಂದ್ರ ಸರ್ಕಾರಿ ನೌಕರರು (Central Government Employees) ಮತ್ತು ನಿವೃತ್ತ ವೃದ್ಧರ ಸಮುದಾಯವು (A community of retired senior citizens) ಬಹು ವರ್ಷಗಳಿಂದ 8ನೇ ವೇತನ ಆಯೋಗದ (8th Pay Commission) ನಿರೀಕ್ಷೆಯಲ್ಲಿ ಇದ್ದು, ಇದು ಅವರ ವೇತನ ಹೆಚ್ಚಳದ ಪ್ರಮುಖ ಹಂತವನ್ನಾಗಿ ಪರಿಣಮಿಸಲಿದೆ. ಆದರೆ, ಕೇಂದ್ರದ ಎನ್ಡಿಎ(NDA) ಮೈತ್ರಿಕೂಟದ ಸರ್ಕಾರವು ಇದನ್ನು ರಚಿಸಲು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇದಾದರೂ, ದೀಪಾವಳಿಗೆ ತಕ್ಕಂತೆ, ಹೊಸ ತುಟ್ಟಿಭತ್ಯೆ (DA) ಹೆಚ್ಚಳದ ನಿರೀಕ್ಷೆಯೊಂದರಿಂದ ನೌಕರರಿಗೆ ಸಂತೋಷವಿದೆ. ಇದೇ
Categories: ಮುಖ್ಯ ಮಾಹಿತಿ -
Home Loan: ಹೆಂಡತಿ ಹೆಸರಲ್ಲಿ ಹೋಮ್ ಲೋನ್ ಮಾಡಿದ್ರೆ ಎಷ್ಟೊಂದು ಲಾಭ ಗೊತ್ತಾ? ಇಲ್ಲಿದೆ ಡೀಟೇಲ್ಸ್

ಗೃಹ ಸಾಲವನ್ನು ಪಡೆಯುವವರಿಗೆ ಗುಡ್ ನ್ಯೂಸ್, ಜಂಟಿ ಗೃಹ ಸಾಲ ಪಡೆಯುವ ಮುನ್ನ ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ.! ಇಂದು ಎಲ್ಲರೂ ದುಡಿದು ತಮ್ಮ ಜೀವನ ಉತ್ತಮ ರೀತಿಯಲ್ಲಿ ಸಾಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಕಷ್ಟ ಪಟ್ಟು ದುಡಿಯುತ್ತಾರೆ. ಸ್ವಂತ ಮನೆ ಕಟ್ಟಿಕೊಂಡು ತಮ್ಮ ಕುಟುಂಬದ ಜೊತೆ ಸಂತೋಷವಾಗಿ ಸಂಸಾರ ನಡೆಸಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಎಲ್ಲರಿಗೂ ಸ್ವಂತ ಮನೆ ಇರಬೇಕು ಎಂಬ ಅಸೆ ಇದ್ದು, ಮನೆ ಕಟ್ಟಲು ಸಂಪೂರ್ಣ ಜೀವನದ ಉಳಿತಾಯವನ್ನು ಮೀಸಲಿಡುತ್ತಾರೆ. ಅಷ್ಟೇ ಅಲ್ಲದೆ
Categories: ಮುಖ್ಯ ಮಾಹಿತಿ -
Job Alert: ರಾಜ್ಯದಲ್ಲಿ 5,267 ಶಿಕ್ಷಕರ ಭರ್ತಿಗೆ ಶಿಕ್ಷಣ ಇಲಾಖೆ ಆದೇಶ.!

ಶಾಲಾ ಶಿಕ್ಷಣ ಇಲಾಖೆಯ ಹೊಸ ಆದೇಶದ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 5,267 ಶಿಕ್ಷಕರ ಹುದ್ದೆಗಳ ನೇರ ನೇಮಕಾತಿ(Teachers Direct recruitment) ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಪ್ರಾಥಮಿಕ ಹಂತದಿಂದ ಪ್ರೌಢ ಶಿಕ್ಷಣದವರೆಗಿನ ಎಲ್ಲಾ ಹಂತಗಳಲ್ಲಿ ಹೆಚ್ಚುವರಿ ಶಿಕ್ಷಕರ ಅವಶ್ಯಕತೆಯ ವಿಚಾರವನ್ನು ಮನಗಂಡ ಸರ್ಕಾರವು, 2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ, ಈ ಹುದ್ದೆಗಳ ನೇಮಕಾತಿಯನ್ನು ಮಂಜೂರಾತಿ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಉದ್ಯೋಗ -
RBI Guidelines: 100 ರೂ ನೋಟುಗಳ ಬಗ್ಗೆ RBI ಹೊಸ ಮಾರ್ಗಸೂಚಿ ಪ್ರಕಟ

ಹಳೆಯ ₹100 ನೋಟುಗಳು (Old ₹100 notes) ಚಾಲ್ತಿಯಲ್ಲಿವೆಯೇ ಇಲ್ಲವೇ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದ ಆರ್.ಬಿ.ಐ(RBI) ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ (social media) ಹಳೆಯ ₹100 ನೋಟುಗಳ ಬಗ್ಗೆ ಚರ್ಚೆಯಾಗುತ್ತಿತ್ತು. ಈ ಕಾರಣ ಹಳೆಯ ₹100 ನೋಟುಗಳನ್ನು ಅಂಗಡಿಗಳಲ್ಲಿ ಅಥವಾ ವ್ಯವಹಾರದ ಸ್ಥಳಗಳಲ್ಲಿ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದರು. ಹಳೆಯ ₹100 ನೋಟುಗಳು ಚಾಲ್ತಿಯಲ್ಲಿಲ್ಲ ಎಂದುಕೊಂಡು ಯಾರೇ ಹಳೆಯ ₹100 ನೋಟುಗಳನ್ನು ನೀಡಿದರು ಕೂಡ ನಿರಾಕರಿಸುತ್ತಿದ್ದರು. ಈ ಎಲ್ಲಾ ವಿಷಯಗಳನ್ನು ಗಮನಿಸಿದ ಆರ್.ಬಿ.ಐ(RBI) ಸಾಮಾಜಿಕ ಜಾಲತಾಣದಲ್ಲಿ
Categories: ಮುಖ್ಯ ಮಾಹಿತಿ -
ಓಲಾ ಇ ಸ್ಕೂಟರ್ ಮೇಲೆ 30 ಸಾವಿರ ಡಿಸ್ಕೌಂಟ್, ಹೊಸ ಸ್ಕೂಟಿ ತಗೋಳ್ಳೋರಿಗೆ ಬಂಪರ್ ಆಫರ್

ಓಲಾ ಎಲೆಕ್ಟ್ರಿಕ್(Ola Electric) ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. BOSS 72-hour Rush ಆಫರ್ನಲ್ಲಿ, ಓಲಾ S1 ಸ್ಕೂಟರ್ನ ಬೆಲೆ ಕೇವಲ 49,999 ರೂ ಆಗಿದೆ. ಈ ಆಫರ್ನಲ್ಲಿ 25,000 ರೂ ವರೆಗಿನ ಡಿಸ್ಕೌಂಟ್, 5,000 ರೂ ಎಕ್ಸ್ಚೇಂಜ್ ಬೋನಸ್ ಮತ್ತು 25,000 ರೂ ವರೆಗಿನ ಹೆಚ್ಚುವರಿ ಸವಲತ್ತುಗಳು ಲಭ್ಯವಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: E-ವಾಹನಗಳು -
ಬಿಗ್ಬಾಸ್ ನಿರೂಪಣೆಗೆ ಕಿಚ್ಚನ ವಿದಾಯ, ಸುದೀಪ್ ಅಧಿಕೃತ ಘೋಷಣೆ! ಇಲ್ಲಿದೆ ಕಾರಣ

ಬಿಗ್ ಬಾಸ್ ಗೆ (Bigg Boss) ವಿದಾಯ ಘೋಷಿಸಿದ ಕಿಚ್ಚ ಸುದೀಪ್(Kiccha Sudeep)!. ಸತತ 11 ವರ್ಷದ ಬಿಗ್ ಬಾಸ್ ನಿರೂಪಣೆಯ ಪಯಣಕ್ಕೆ ಅಂತ್ಯ ಹಾಡಿದ ಕಿಚ್ಚ ಸುದೀಪ್. ಬಿಗ್ ಬಾಸ್ (Bigg Boss) ಶುರುವಾಗುತ್ತಿದೆ ಎಂದರೆ ಆ ಸಮಯದಲ್ಲಿ ಬರುವಂತಹ ಬೇರೆ ಸೀರಿಯಲ್(Serial) ಅಥವಾ ರಿಯಾಲಿಟಿ ಶೋಗಳಿಗೆ(reality shows) ಸ್ವಲ್ಪ ಶಾಕ್ ಆಗುತ್ತದೆ. ಕಾರಣ ಬಿಗ್ ಬಾಸ್ ಹೊಂದಿರುವಂತಹ ಜನಪ್ರಿಯತೆಯಿಂದ ಜನರು ಬೇರೆ ಸೀರಿಯಲ್ ಅಥವಾ ರಿಯಾಲಿಟಿ ಶೋ ನೋಡುವುದನ್ನು ಕಡಿಮೆ ಮಾಡುತ್ತಾರೆ. ಇದರಿಂದ ಅವರ
-
ರೈತರೇ ಗಮನಿಸಿ, ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ ಮರು ಜಾರಿ.

ರೈತರಿಗೆ ಗುಡ್ ನ್ಯೂಸ್, ಮರು ಜಾರಿಯಾಗಲಿದೆ ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ..! ರೈತರು (Farmers) ಬಹಳ ಕಷ್ಟ ಪಟ್ಟು ಬೆಳೆ ಬೆಳೆಯುತ್ತಿದ್ದಾರೆ ಆದರೂ ಕೂಡ ಇಂದು ರೈತರು ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಷ್ಟೇ ಅಲ್ಲ ಇಂದು ಮಳೆ ಇಲ್ಲ ಬೆಳೆ ಬೆಳೆಯಲಾರದೇ ರೈತರ ಕಷ್ಟ ಪಾಡು ಹೇಳತೀರಾದಾಗಿದೆ. ಇಂದು ರೈತರು ನೀರಿಗಾಗಿ ಬಹಳ ಕಷ್ಟ ಪಡುತ್ತಿದ್ದಾರೆ. ತಮ್ಮ ಹೊಲ ಗದ್ದೆಗಳ ಪಕ್ಕದಲ್ಲಿ ಇದ್ದ ಹಳ್ಳ ಕೆರೆಗಳಿಗೆ ಅಥವಾ ಬೋರ್ವೆಲ್ ಗಳನ್ನು ಕೊರೆಸಿ ತಮ್ಮ
Categories: ಕೃಷಿ -
ಗ್ರಾಮ ಪಂಚಾಯಿತಿ ನೌಕರರಿಗೆ ಸಿಗಲಿದೆ ‘ಬಡ್ತಿ’ ಭಾಗ್ಯ : ಸಚಿವ ಪ್ರಿಯಾಂಕ್ ಖರ್ಗೆ ಘೋಷಣೆ

ಗ್ರಾಮ ಪಂಚಾಯಿತಿ(Gram Panchayat) ನೌಕರರ ಮುಖದಲ್ಲಿ ಮಂದಹಾಸ: ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು, ರಾಜ್ಯದ ಗ್ರಾಮ ಪಂಚಾಯಿತಿ ನೌಕರರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಶೀಘ್ರದಲ್ಲಿ ತಿಳಿಸುವುದಾಗಿ ಭರವಸೆ ನೀಡಿದರು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗ್ರಾಮ ಪಂಚಾಯತಿ(Gram Panchayat) ನೌಕರರ ಮುಷ್ಕರ (strike)ವು ಒಂದು ವಾರದಿಂದ ರಾಜ್ಯದ ಗ್ರಾಮೀಣ ಪ್ರದೇಶಗಳ ಸರ್ಕಾರಿ
Categories: ಮುಖ್ಯ ಮಾಹಿತಿ
Hot this week
-
Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!
-
Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!
-
ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.
-
ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.
-
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!
Topics
Latest Posts
- Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!

- Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!

- ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.

- ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.

- ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!


