Tag: tv9 live kannada

  • 7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಜೊತೆಗೆ ದೀಪಾವಳಿ ಬಂಪರ್ ಘೋಷಣೆ

    IMG 20241102 WA0004

    ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ಗಿಫ್ಟ್, ಡಿಎ ಜೊತೆಗೆ ದೀಪಾವಳಿ ಬೋನಸ್ ಸಹ ಘೋಷಣೆ..! ಕೇಂದ್ರ ಸರ್ಕಾರಿ ನೌಕರರು ಹಲವು ಹೋರಾಟದ ಫಲದಿಂದ ಇಂದು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಪೂರ್ವದಲ್ಲಿಯೇ ತುಟ್ಟಿಭತ್ಯೆ (DA Hike) ಹಾಗೂ ತುಟ್ಟಿ ಪರಿಹಾರವನ್ನು ಘೋಷಿಸಲಾಗಿದೆ. ಇದರ ಇದೀಗ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಹೌದು, ದೀಪಾವಳಿ ಗಿಫ್ಟ್ ಎಂಬಂತೆ ಪಿಂಚಣಿದಾರಿಗೆ ಡಿಎ ಜೊತೆಗೆ ದೀಪಾವಳಿ ಬೋನಸ್ (Diwali Bonus)

    Read more..


  • ಕೇಂದ್ರದ ಗುಡ್ ನ್ಯೂಸ್: ಜನನ & ಮರಣ ನೋಂದಣಿಗೆ ಮೊಬೈಲ್ ಆಪ್ ಬಿಡುಗಡೆ.

    Picsart 24 11 02 11 24 38 500 scaled

    ಕೇಂದ್ರ ಸರ್ಕಾದಿಂದ ಗುಡ್ ನ್ಯೂಸ್, ಮನೆಯಲ್ಲೇ ಇದ್ದು ಜನನ, ಮರಣ ನೋಂದಣಿಗೆ ಮಾಡಿಕೊಳ್ಳಬಹುದು, ಇಲ್ಲಿದೆ ಮಾಹಿತಿ…! ಈ ಹಿಂದೆ ಜನನ ಮತ್ತು ಮರಣ ನೋಂದಣಿಗಳನ್ನು(Birth and death certificate) ನಾಡ ಕಚೇರಿಗಳಲ್ಲಿ ಮಾಡಬೇಕಿತ್ತು. ಕೆಲವೊಂದು ಸಂದರ್ಭದಲ್ಲಿ ಹಲವು ಅಡೆತಡೆಗಳು (Obstacles) ಎದುರಾಗಿ ಕಚೇರಿಗಳ ತನಕ ಹೋಗಲು ಆಗದಿರಬಹುದು. ಹೀಗೆ ಹಲವಾರು ಕಾರಣಗಳಿಂದ ನೋಂದಣಿ ಮಾಡಿಕೊಳ್ಳಲು ವಿಫಲವಾಗುತ್ತದೆ. ಆದರೆ ಇದೀಗ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು, ಕೇಂದ್ರ ಸರ್ಕಾರವು (Central government) ಗುಡ್ ನ್ಯೂಸ್ ನೀಡಿದೆ. ಅದರ

    Read more..


  • UPI ಹೊಸ ರೂಲ್ಸ್ ಜಾರಿ, ಗೂಗಲ್ ಪೇ, ಫೋನ್ ಪೇ ಇದ್ದವರು ತಪ್ಪದೇ ತಿಳಿದುಕೊಳ್ಳಿ.

    IMG 20241102 WA0000

    ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಯುಪಿಐ ಲೈಟ್ ಬಳಕೆದಾರರಿಗೆ ನವೆಂಬರ್ 1, 2024 ರಿಂದ ಗಮನಾರ್ಹ ವರ್ಧನೆಯನ್ನು ಪರಿಚಯಿಸಿದೆ. UPI ಲೈಟ್ ಆಟೋ ಟಾಪ್-ಅಪ್(UPI lite Auto top up) ಎಂದು ಕರೆಯಲ್ಪಡುವ ಈ ವೈಶಿಷ್ಟ್ಯವು ಭಾರತದಲ್ಲಿ ಡಿಜಿಟಲ್ ವಹಿವಾಟುಗಳ ಅನುಕೂಲತೆ ಮತ್ತು ದಕ್ಷತೆಯನ್ನು ಸುಧಾರಿಸಲು ಹೊಂದಿಸಲಾಗಿದೆ. ಈ ಅಪ್‌ಡೇಟ್‌ನೊಂದಿಗೆ, ಬಳಕೆದಾರರು ಎರಡು ಪ್ರಮುಖ ಬದಲಾವಣೆಗಳಿಂದ ಪ್ರಯೋಜನ ಪಡೆಯುತ್ತಾರೆ. ವಹಿವಾಟಿನ ಮಿತಿಗಳಲ್ಲಿ ಹೆಚ್ಚಳ ಮತ್ತು ಸ್ವಯಂಚಾಲಿತ ಬ್ಯಾಲೆನ್ಸ್ ಟಾಪ್-ಅಪ್ ಸಿಸ್ಟಮ್‌ನ ಪರಿಚಯ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • Loan Schemes: ಕೇಂದ್ರದ ಈ ಯೋಜನೆಯಲ್ಲಿ ಸಿಗಲಿದೆ 50 ಲಕ್ಷ ಸಾಲ ಸೌಲಭ್ಯ: ವಿವರ ಇಲ್ಲಿದೆ

    IMG 20241101 WA0014

    ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಪಿಎಂ ಉದ್ಯೋಗ ಸೃಜನ ಯೋಜನೆಯಡಿ ಸಾಲ ಸೌಲಭ್ಯ ಲಭ್ಯ..! ಇಂದು ಹಲವಾರು ಯುವಕ ಯುವತಿಯರು  ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂದಿನ ಕಾಲಘಟ್ಟದಲ್ಲಿ  ಎಲ್ಲವೂ ಆಧುನಿಕ ಮಯವಾಗಿದ್ದು, ಎಲ್ಲ ಕೆಲಸಗಳನ್ನು ಯಂತ್ರೋಪಕರಣಗಳೇ ಮಾಡಿ ಮುಗಿಸುತ್ತವೆ. ಹಾಗಾಗಿ ಇಂದು ಅನೇಕ ಜನರು ನಿರುದ್ಯೋಗ ಸಮಸ್ಯೆಯನ್ನು. ಎದುರಿಸುತ್ತಿದ್ದಾರೆ. ಆದರೆ ಇದೀಗ ಚಿಂತಿಸುವ ಅಗತ್ಯವಿಲ್ಲ. ಸ್ವಂತ ದುಡಿಮೆ ಅಥವಾ ಇನ್ನಾವುದೇ ಹೊಸ ಉದ್ಯೋಗವನ್ನು ಶುರು ಮಾಡುವ ಯುವಕ ಯುವತಿಯರಿಗೆ ಇದೀಗ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು,

    Read more..


  • Job News : ರಾಜ್ಯ ವಿಧಾನಸಭೆ ಕಾರ್ಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ !

    IMG 20241101 WA0013

    ಈ ವರದಿಯಲ್ಲಿ ಕರ್ನಾಟಕ ವಿಧಾನಸಭೆಯ 24 ಹುದ್ದೆಗಳ (Karnataka Vidhanasabha  Recruitment 2024) ಭರ್ತಿ ಪ್ರಕ್ರಿಯೆ ಪ್ರಾರಂಭವಾಗಿರುವ ಕುರಿತು ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ

    Read more..


  • ಜಿಯೋ ಬಳಕೆದಾರರಿಗೆ  ಮೂರು ತಿಂಗಳು ಉಚಿತ ಸಬ್‌ಸ್ಕ್ರಿಪ್ಷನ್; ಬಂಪರ್ ಗಿಫ್ಟ್..!

    IMG 20241101 WA0010

    ದೀಪಾವಳಿ ಸಂಭ್ರಮ: ರಿಲಯನ್ಸ್ ಇಂಟ್ರಸ್ಟ್ರೀಸ್‌ನಿಂದ ಉಚಿತ JioSaavn Pro ಸಬ್‌ಸ್ಕ್ರಿಪ್ಷನ್(JioSaavn pro subscription). ಸಂಪೂರ್ಣ ಮಾಹಿತಿಗಾಗಿ ವರದಿಯನ್ನು ಕೊನೆಯವರೊ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮುಕೇಶ್ ಅಂಬಾನಿ ಒಡೆತದ ರಿಲಯನ್ಸ್(Reliance) ಇಂಡಸ್ಟ್ರೀಸ್ ತನ್ನ ಶೇರುದಾರರು, ಉದ್ಯೋಗಿಗಳು ಮತ್ತು ಗ್ರಾಹಕರಿಗೆ ವಿಶೇಷ ಗಿಫ್ಟ್‌ಗಳನ್ನು ನೀಡಲು ಮುಂದಾಗಿದೆ. ಈ ಸಂದರ್ಭದಲ್ಲಿ, ಕಂಪನಿಯ ಮ್ಯೂಸಿಕ್-ಸ್ಟ್ರೀಮಿಂಗ್ ಪ್ಲಾಟ್‌ಫಾರಂ JioSaavn ಉಚಿತ Pro

    Read more..


  • ಕೇಂದ್ರದ ಈ ಯೋಜನೆಯಡಿ ಸಿಗಲಿದೆ ಪ್ರತಿ ವರ್ಷ 72,000 ರೂಪಾಯಿ ಪಿಂಚಣಿ..!

    IMG 20241101 WA0005

    ಕಾರ್ಮಿಕ ವಲಯದಲ್ಲಿ ಕೆಲಸ ಮಾಡುವವರಿಗೆ ವಾರ್ಷಿಕ 72,000 ರೂ ಪಿಂಚಣಿ.! ಯಾವ ಯೋಜನೆಯಡಿ ಸಿಗಲಿದೆ ಈ ಪಿಂಚಣಿ? 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಫೆಬ್ರವರಿ 2019 ರಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM)ಅನ್ನು ಪ್ರಾರಂಭಿಸಿದರು. ನಮ್ಮ ದಿನನಿತ್ಯದ ಜೀವನದಲ್ಲಿ ಬೀದಿಬದಿ ವ್ಯಾಪಾರ ಮಾಡುವವರಿಂದ ಹಿಡಿದು ಆಟೋ ಚಾಲಕರು, ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಕೃಷಿ ಕಾರ್ಮಿಕರು, ಕಸ ತೆಗೆಯುವವರು, ಇತರೆ

    Read more..


  • Alert News : ʼಸ್ಯಾಮ್ಸಂಗ್ʼ ಮೊಬೈಲ್ ಬಳಕೆದಾರರಿಗೆ ಮಹತ್ವದ ಸೂಚನೆ.!

    IMG 20241101 WA0003

    ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ನೀಡಿದ ಮಹತ್ವದ ಭದ್ರತಾ ಎಚ್ಚರಿಕೆಯಲ್ಲಿ, Samsung ಸ್ಮಾರ್ಟ್‌ಫೋನ್‌ಗಳು ಮತ್ತು ಗ್ಯಾಲಕ್ಸಿ ವಾಚ್‌ಗಳ ಬಳಕೆದಾರರು ತಮ್ಮ ಸಾಧನಗಳನ್ನು ಸುರಕ್ಷಿತವಾಗಿರಿಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಈ ಎಚ್ಚರಿಕೆಯು ಈ ಸಾಧನಗಳಲ್ಲಿ ಬಳಸಲಾದ ನಿರ್ದಿಷ್ಟ ಮೊಬೈಲ್ ಪ್ರೊಸೆಸರ್‌ಗಳಲ್ಲಿ ಕಂಡುಬರುವ ನಿರ್ಣಾಯಕ ದೋಷಗಳನ್ನು ಎತ್ತಿ ತೋರಿಸುತ್ತದೆ, ಭಾರತದಲ್ಲಿ ಲಕ್ಷಾಂತರ ಬಳಕೆದಾರರಿಗೆ ಸೈಬರ್‌ ಸುರಕ್ಷತಾ (Cyber security) ಕ್ರಮಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • New Rules : ನ. 1ರಿಂದ ಹೊಸ ರೂಲ್ಸ್ ಜಾರಿ, ಬ್ಯಾಂಕ್ ಅಕೌಂಟ್, ಗ್ಯಾಸ್ ಸಿಲಿಂಡರ್, ವಾಹನ ಇದ್ದವರಿಗೆ ಬಿಗ್ ಅಪ್ಡೇಟ್.!

    IMG 20241031 WA0001

    ನವೆಂಬರ್ 1 ರಿಂದ ಬದಲಾಗಲಿದೆ ನಿಯಮಗಳು! ಹೊಸ ನಿಯಮಗಳು ನಿಮ್ಮ ದಿನನಿತ್ಯದ ಖರ್ಚುಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ನವೆಂಬರ್ 1, 2024ರಿಂದ ಭಾರತದ ಜನಸಾಮಾನ್ಯರ ಜೀವನದಲ್ಲಿ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿದ್ದು, ಅವುಗಳು ನೇರವಾಗಿ ಜನರ ದೈನಂದಿನ ಜೀವನ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ನಿಯಮ ಬದಲಾವಣೆಗಳು ಮುಂಗಡ ರೈಲು ಟಿಕೆಟ್ ಬುಕ್ಕಿಂಗ್, ಕ್ರೆಡಿಟ್ ಕಾರ್ಡ್ ಶುಲ್ಕಗಳು, ಬ್ಯಾಂಕಿಂಗ್ ಸೇವೆಗಳು, LPG ಬೆಲೆಗಳು, ಮತ್ತು ಮ್ಯೂಚುವಲ್ ಫಂಡ್‌(Mutual Funds)ಗಳಿಗೆ

    Read more..