Tag: tv9 live kannada
-
ಫೋನ್ ಪೇ & ಗೂಗಲ್ ಪೇ ಇದ್ದವರು ತಪ್ಪದೇ ತಿಳಿದುಕೊಳ್ಳಿ, UPI ಎಷ್ಟು ಬಳಸಿದರೆ ತೆರಿಗೆ ಕಟ್ಟಬೇಕು, ತಿಳಿದುಕೊಳ್ಳಿ.!

ಇದೀಗ ಕರ್ನಾಟಕದಲ್ಲಿ ಸಣ್ಣ ವ್ಯಾಪಾರಿಗಳ ಮಧ್ಯೆ ಉಂಟಾಗಿರುವ ಗೊಂದಲದ ಕೇಂದ್ರ ಬಿಂದುವಾಗಿರುವುದು, ಡಿಜಿಟಲ್ ಪೇಮೆಂಟ್ ಆಧಾರಿತ ವ್ಯವಹಾರಗಳ (Digital payment based businesses) ಮೇಲೆ ಜಿಎಸ್ಟಿ ಶಾಕ್ ನೋಟಿಸ್ಗಳ(GST shock notice)ಮಳೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಭೀಮ್ ಮುಂತಾದ ಅಪ್ಲಿಕೇಶನ್ಗಳ ಮೂಲಕ ಹಣದ ವ್ಯವಹಾರ ಮಾಡಿದ ಸಣ್ಣ ವ್ಯಾಪಾರಿಗಳಿಗೆ ಈಗ ಸರ್ಕಾರದ ತೆರಿಗೆ ಇಲಾಖೆ ನೋಟಿಸ್ ಜಾರಿಗೊಳಿಸುತ್ತಿರುವುದು ಬಹುಮಟ್ಟಿಗೆ ಚರ್ಚೆಗೆ ಗ್ರಾಸವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸುದ್ದಿಗಳು -
ವರಮಹಾಲಕ್ಷ್ಮೀ ಹಬ್ಬ(Varamahalakshmi festival): ಪೂಜೆಗೆ ಶುದ್ಧತೆ ಮುಖ್ಯ, ಆಡಂಬರಕ್ಕೆ ಎಚ್ಚರಿಕೆ ನೀಡಿದ ವಿದ್ಯಾಶಂಕರ ಸ್ವಾಮೀಜಿ

ಹಿಂದೂ ಸಂಸ್ಕೃತಿಯಲ್ಲಿ ಶ್ರಾವಣ ಮಾಸವು ದೇವಿ ಆರಾಧನೆಯ ಮಹತ್ವಪೂರ್ಣ ಕಾಲಘಟ್ಟ. ಈ ಮಾಸದ ಮೂರನೇ ಶುಕ್ರವಾರ ಇರುವ ವರಮಹಾಲಕ್ಷ್ಮೀ ಹಬ್ಬ ಮಹಿಳೆಯರ ಆಧ್ಯಾತ್ಮಿಕ ಶ್ರದ್ಧೆಗೆ ಪ್ರತಿಬಿಂಬ. ದೇವಿಯ ಕೃಪೆಗಾಗಿ ಲಕ್ಷಾಂತರ ಮಹಿಳೆಯರು ಕುಂಕುಮ ಅರ್ಪಿಸಿ, ಕಳಶ ಪೂಜಿಸಿ, ಲಕ್ಷ್ಮೀ ದೇವಿಯ ಸ್ಮರಣೆ ಮಾಡುತ್ತಾರೆ. ಆದರೆ, ಈ ಹಬ್ಬ ಆಧ್ಯಾತ್ಮಿಕ ಪಥವಲ್ಲದೇ ಸಾಮಾಜಿಕ ಆಡಂಬರದ ಹಾದಿ ಹಿಡಿದಿರುವುದರ ಬಗ್ಗೆ ಇತ್ತೀಚೆಗೆ ಪರಮಪೂಜ್ಯ ವಿದ್ಯಾಶಂಕರ ಸರಸ್ವತಿ ಮಹಾಸ್ವಾಮೀಜಿ(Vidyashankar Saraswati Mahaswamiji) ಅವರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೆ ಪೂಜೆ ಕುರಿತು
Categories: ಜ್ಯೋತಿಷ್ಯ -
ಸಣ್ಣ ವ್ಯಾಪಾರಿಗಳೇ ಗಮನಿಸಿ, ನೋಟಿಸ್ ನಲ್ಲಿ ಬಂದಿರುವಷ್ಟು GST, ದಂಡ ಪಾವತಿ ಕಡ್ಡಾಯವಲ್ಲ – ತೆರಿಗೆ ಇಲಾಖೆ ಅಭಯ

ಕರ್ನಾಟಕದ ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್: ಸರ್ಕಾರದಿಂದ ಸ್ಪಷ್ಟೀಕರಣ ಮತ್ತು ಸಹಾಯ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ಸಂಬಂಧಿತ ನೋಟಿಸ್ಗಳು ಜಾರಿಯಾಗಿರುವುದು ಇತ್ತೀಚಿನ ದಿನಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ನೋಟಿಸ್ಗಳಿಂದ ಆತಂಕಗೊಂಡಿರುವ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ಮತ್ತು ಇಲಾಖೆಯಿಂದ ಸ್ಪಷ್ಟನೆ ಹಾಗೂ ಸಹಾಯದ ಭರವಸೆಯನ್ನು ನೀಡಲಾಗಿದೆ. ಈ ಲೇಖನವು ಈ ವಿಷಯದ ಕುರಿತು ಸರಳ ಮತ್ತು ಸಂಕ್ಷಿಪ್ತ ಮಾಹಿತಿಯನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸುದ್ದಿಗಳು -
ಅತಿ ಹೆಚ್ಚು ಬಡ್ಡಿ ಸಿಗುವ ಕೇಂದ್ರದ ಹೊಸ ಯೋಜನೆ, ಹಿರಿಯ ನಾಗರಿಕರಿಗೆ ಬಂಪರ್ ಗುಡ್ ನ್ಯೂಸ್

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) 2025: ಆರ್ಥಿಕ ಸ್ವಾತಂತ್ರ್ಯಕ್ಕೆ ಒಂದು ಸುರಕ್ಷಿತ ದಾರಿ ನಿವೃತ್ತಿಯ ನಂತರದ ಜೀವನವನ್ನು ಶಾಂತಿಯಿಂದ ಮತ್ತು ಆತ್ಮವಿಶ್ವಾಸದಿಂದ ಕಳೆಯಲು, ಸ್ಥಿರವಾದ ಆದಾಯದ ಮೂಲವು ಅತ್ಯಂತ ಮುಖ್ಯವಾಗಿದೆ. ದೈನಂದಿನ ಜೀವನದ ವೆಚ್ಚಗಳನ್ನು ಸುಲಭವಾಗಿ ನಿರ್ವಹಿಸಲು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಲು, ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಒಂದು ಉತ್ತಮ ಆಯ್ಕೆಯಾಗಿದೆ. ಭಾರತ ಸರ್ಕಾರದಿಂದ ಬೆಂಬಲಿತವಾದ ಈ ಯೋಜನೆಯು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವಿಶೇಷವಾಗಿ ರೂಪಿಸಲಾಗಿದ್ದು, 2025ರಲ್ಲಿ ಇದು ಆಕರ್ಷಕ ಬಡ್ಡಿದರ ಮತ್ತು
Categories: ಸುದ್ದಿಗಳು -
ಫೋನ್ ಕಳೆದ್ರೆ ತಕ್ಷಣ ಈ ಕೆಲಸ ಮಾಡಿ? ಚಿಂತೆ ಬಿಡಿ ಈ ಟ್ರಿಕ್ಸ್ ಫಾಲೋ ಮಾಡಿ

ಇಂದಿನ ಡಿಜಿಟಲ್ ಜಗತ್ತಿನಲ್ಲಿ ಮೊಬೈಲ್ ಫೋನ್ ಕೇವಲ ಸಂವಹನ ಸಾಧನವಲ್ಲ – ಅದು ನಮ್ಮ ವೈಯಕ್ತಿಕ ಡೇಟಾ, ಬ್ಯಾಂಕಿಂಗ್ ವಿವರಗಳು, ಸೋಶಿಯಲ್ ಮೀಡಿಯಾ ಖಾತೆಗಳು(Social media account), ಹಾಗೂ ವೈಯಕ್ತಿಕ ಚಿತ್ತವಿಚಾರಗಳ ಸಾರವಾಗಿದ್ದು ನಮ್ಮ ದೈನಂದಿನ ಜೀವನದ ಕೀಲಿ ಆಗಿದೆ. ಆದ್ದರಿಂದ, ಮೊಬೈಲ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಆತಂಕ ಪಡುವುದಕ್ಕಿಂತ ಪ್ರಾಮಾಣಿಕ ಕ್ರಮಗಳನ್ನು ಕೈಗೊಂಡರೆ ನಿಮ್ಮ ಡೇಟಾ, ಹಣ ಮತ್ತು ಗೌಪ್ಯತೆ ರಕ್ಷಿತವಾಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಟೆಕ್ ಟ್ರಿಕ್ಸ್ -
ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುವುದು ನಿಜಾನಾ? ಈ ಬಗ್ಗೆ ತಜ್ಞರು ಹೇಳೋದೇನು ಗೊತ್ತಾ?

ಸಂಚಾರ ನಿಯಮಗಳ ಪ್ರಕಾರ, ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯ (Wearing a helmet is mandatory). ಇದು ಪ್ರಾಣ ರಕ್ಷಿಸುವ ಪ್ರಮುಖ ಉಪಕರಣವಾಗಿದ್ದರೂ, ಕೆಲವರು “ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆ” ಎಂಬ ಭಯದಿಂದ ಹಿಂತಿರುಗುತ್ತಾರೆ. ಈ ಅಭಿಪ್ರಾಯಕ್ಕೆ ವೈಜ್ಞಾನಿಕ ಆಧಾರವಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡುವುದು ಅತ್ಯವಶ್ಯಕ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುವದಾ?
Categories: ಸುದ್ದಿಗಳು -
ಹಿರಿಯ ನಾಗರಿಕರಿಗೆ ಮಾಸಿಕ 20,500 ರೂವರೆಗೆ ಬಡ್ಡಿ ಆದಾಯ ನೀಡುವ ಪೋಸ್ಟ್ ಆಫೀಸ್ ಹೊಸ ಸ್ಕೀಮ್

ಹಿರಿಯ ನಾಗರಿಕರಿಗಾಗಿ ಸರ್ಕಾರದ ವತಿಯಿಂದ ಪ್ರಾರಂಭಿಸಲಾದ ಹಲವು ಉಳಿತಾಯ ಯೋಜನೆಗಳಿವೆ. ಈ ಯೋಜನೆಗಳಲ್ಲಿ ಸುರಕ್ಷಿತ ಬಂಡವಾಳ, ಭದ್ರ ಆದಾಯ ಮತ್ತು ತೆರಿಗಾ ಲಾಭಗಳು ಇರುವಂತದ್ದು Senior Citizen Savings Scheme (SCSS). ಭಾರತದ ಅಂಚೆ ಕಚೇರಿಗಳಲ್ಲಿಯೂ ಈ ಯೋಜನೆ ಲಭ್ಯವಿದ್ದು, 60 ವರ್ಷ ಮೇಲ್ಪಟ್ಟ ನಿವೃತ್ತ ಜನತೆಗೆ ಇದು ವಿಶೇಷವಾಗಿ ರೂಪಿಸಲ್ಪಟ್ಟಿದೆ. ಇದು ಮಾಸಿಕ ಅಥವಾ ತ್ರೈಮಾಸಿಕ ಆದಾಯ ಕಲ್ಪಿಸುವ ಸ್ಕೀಮ್ ಆಗಿದ್ದು, ಇತ್ತೀಚಿನ ಬಡ್ಡಿದರ ಶೇ. 8.25% ಇದೆ. ಅಂದರೆ, ಗರಿಷ್ಠ ಹೂಡಿಕೆ ಮಾಡಿದರೆ ವರ್ಷಕ್ಕೆ
Categories: ಸರ್ಕಾರಿ ಯೋಜನೆಗಳು -
ಎಂಆರ್ಐ ಯಂತ್ರದ ಆಪಾಯ: ಲೋಹದ ಸರ ತೊಟ್ಟು ಹೋಗಿದ್ರೆ ಜೀವಕ್ಕೂ ಅಪಾಯ!

ಎಂಆರ್ಐ ಯಂತ್ರದ ಆಪಾಯ: ಲೋಹದ ಸರ ತೊಟ್ಟು ಹೋಗಿದ್ರೆ ಜೀವಕ್ಕೂ ಅಪಾಯ! – ಅಮೆರಿಕದ ಭೀಕರ ಘಟನೆ ಒಂದು ಎಚ್ಚರಿಕೆಯ ಸಂದೇಶ ತಾಂತ್ರಿಕ ವೈದ್ಯಕೀಯ ಸಾಧನಗಳ ಸಹಾಯದಿಂದ ಮನುಷ್ಯನ ದೈಹಿಕ ಆರೋಗ್ಯದ ಒಳಹೊಕ್ಕು ನೋಡುವ ಯುಗಕ್ಕೆ ನಾವು ಕಾಲಿಟ್ಟಿದ್ದೇವೆ. ಆಧುನಿಕ ವೈದ್ಯಕೀಯ ಪಧ್ಧತಿಗಳಲ್ಲೊಂದು ಎಂಬ MRI (Magnetic Resonance Imaging) ಸ್ಕ್ಯಾನಿಂಗ್ನಲ್ಲಿ(Scanning) ಬಳಸುವ ಯಂತ್ರ ಅತಿ ಶಕ್ತಿಶಾಲಿ ಮ್ಯಾಗ್ನೆಟಿಕ್ ಫೀಲ್ಡ್ ಉಂಟುಮಾಡುತ್ತದೆ. ಇಂಥ ಯಂತ್ರದ ಬಳಕೆ ವೇಳೆ ಚಿಕ್ಕತ್ಮ ದೋಷವೂ ಜೀವದ ಅಪಾಯಕ್ಕೆ ಕಾರಣವಾಗಬಹುದು ಎಂಬುದಕ್ಕೆ ಅಮೆರಿಕದ
Categories: ಸುದ್ದಿಗಳು
Hot this week
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
-
Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!
Topics
Latest Posts
- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?

- Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!



