Tag: today news paper ಕನ್ನಡ
-
ಭಾರತದಲ್ಲಿ CA ವೃತ್ತಿ: ಆರ್ಥಿಕ ತಜ್ಞರಾಗಲು ಬೇಕಾದ ಹಂತಗಳು ಹಾಗೂ ತರಬೇತಿಯ ವಿವರ.

ಭಾರತದ ಅರ್ಥವ್ಯವಸ್ಥೆ ಸುಧಾರಿಸುವ ಹಾಗೂ ದೇಶದ ಆಂತರಿಕ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುವ ಪ್ರಮುಖ ಶಕ್ತಿಗಳಲ್ಲಿ ಚಾರ್ಟೆಡ್ ಅಕೌಂಟೆಂಟ್ಗಳ ಪಾತ್ರ ಅಮೂಲ್ಯವಾಗಿದೆ. ವ್ಯವಹಾರಗಳು ಹೆಚ್ಚುತ್ತಿರುವಂತೆ, ಹಣಕಾಸು ನಿಯಂತ್ರಣ, ತೆರಿಗೆ ಯೋಜನೆ, ಲೆಕ್ಕಪರಿಶೋಧನೆ (Audit) ಮತ್ತು ಕಂಪನಿಗಳ ಆಂತರಿಕ ಲೆಕ್ಕಪತ್ರ ನಿರ್ವಹಣೆಯ ಜವಾಬ್ದಾರಿ ಈ ವೃತ್ತಿಗೆ ಹೆಚ್ಚಾಗುತ್ತಿದೆ. ಇದರಿಂದಾಗಿ, CA (Charted Accountant) ವೃತ್ತಿಯು ಭಾರತದ ಅತ್ಯಂತ ಗೌರವಾನ್ವಿತ, ಹೆಮ್ಮೆಯ ಮತ್ತು ಆಕರ್ಷಕ ವೃತ್ತಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಆದರೆ, ಈ ವೃತ್ತಿಯನ್ನು ಪಡೆದುಕೊಳ್ಳುವುದು ಸುಲಭವಲ್ಲ. ಇದು ಕಠಿಣ ಪರಿಶ್ರಮ, ಸತತ
Categories: ಸುದ್ದಿಗಳು -
ಹೊಲ, ಕೃಷಿ ಜಮೀನಿನಲ್ಲಿ ಮನೆ ಕಟ್ಟಿದರೆ ಸರ್ಕಾರದ ಈ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ, ತಿಳಿದುಕೊಳ್ಳಿ

ಭೂಮಿಯು ಅಡಿಕೆ ತೋಟವಾಗಲಿ, ಬಿತ್ತನೆ ಹೊಲವಾಗಲಿ ಅಥವಾ ಬರಿದಾಗಿರುವ ಕೃಷಿಭೂಮಿ ಆಗಲಿ. ಇಂತಹ ಜಾಗಗಳಲ್ಲಿ ಮನೆ ಕಟ್ಟುವ ಪ್ರವೃತ್ತಿ ಇತ್ತೀಚೆಗೆ ಹಿಗ್ಗಿದಷ್ಟೂ ಹೀಗುತ್ತಿದೆ. ಇವತ್ತು ಸರ್ಕಾರದ ಹೊಸ ನೀತಿ ಈ ದಿಕ್ಕಿನಲ್ಲಿ ದೊಡ್ಡ ಬದಲಾವಣೆ ತರುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2025ರ ಜುಲೈನಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಯಾವುದೇ ವ್ಯಕ್ತಿಯು ಕೃಷಿಭೂಮಿಯಲ್ಲಿ ಮನೆ
Categories: ಸುದ್ದಿಗಳು -
ಕೃಷಿ ವಿಶ್ವವಿದ್ಯಾಲಯ ಧಾರವಾಡ, ವಿವಿಧ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.! ಈಗಲೇ ಅಪ್ಲೈ ಮಾಡಿ

ಈ ವರದಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ತಾತ್ಕಾಲಿಕ ಇಂಜಿನಿಯರ್ ಹುದ್ದೆಗಳ ನೇಮಕಾತಿ (UAS Dharwad Engineer Recruitment 2025) ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ
Categories: ಉದ್ಯೋಗ -
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ: ಸಿಬಿಎಸ್ಇ ಮಾದರಿಯಲ್ಲಿ ಮೌಲ್ಯಮಾಪನ, ಕೃಪಾಂಕ ಪದ್ಧತಿಗೆ ವಿದಾಯ

ಇದೀಗ ಕರ್ನಾಟಕದ ಎಸ್ಎಸ್ಎಲ್ಸಿ (SSLC) ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಸಿಬಿಎಸ್ಇ (CBSE) ಮಾದರಿಯಂತೆ ಹೊಸ ನಿರ್ಧಾರಗಳನ್ನು ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಕೈಗೆತ್ತಿಕೊಂಡಿದ್ದು, ವಿದ್ಯಾರ್ಥಿಗಳ ತೇರ್ಗಡೆ ನಿಯಮ, ಅಂಕಗಳ ಗಣನೆ ಹಾಗೂ ಪ್ರಶ್ನೆಗಳ ಶೈಲಿಯಲ್ಲಿ ಪರಿಷ್ಕರಣೆ ಮಾಡಲು ಮುಂದಾಗಿದೆ. ಈ ಕ್ರಮದಿಂದಾಗಿ ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಹಾಗಿದ್ದರೆ ಯಾವೆಲ್ಲ ಬದಲಾವಣೆಗಳು ಆಗಿವೆ ಎಂಬ ಸಂಪೂರ್ಣ
Categories: ಸುದ್ದಿಗಳು -
ಪದವಿ ಆದವರಿಗೆ ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಈಗಲೇ ಅಪ್ಲೈ ಮಾಡಿ

ಈ ವರದಿಯಲ್ಲಿ ತುಮಕೂರು ಮತ್ತು ಬೆಂಗಳೂರು ಕ್ಷೇತ್ರಗಳಿಗೆ KHPT ನೇಮಕಾತಿ (Banglore and Thumukur KHPT Recruitment 2025) ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ
Categories: ಸುದ್ದಿಗಳು -
EPFO ಸದಸ್ಯರ ಶೇ. 97 ರಷ್ಟು ಖಾತೆಗಳಿಗೆ 8.25% ರಷ್ಟು ಬಡ್ಡಿದರ ಹಣ ಜಮಾ, ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

2024–25ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರಮುಖ ಬೆಳವಣಿಗೆಯೊಂದರಲ್ಲಿ ತನ್ನ ಸದಸ್ಯರ ಶೇ. 97 ರಷ್ಟು ಖಾತೆಗಳಿಗೆ ಈಗಾಗಲೇ ಶೇ. 8.25 ಬಡ್ಡಿದರವನ್ನು (Intrest rate)ಯಶಸ್ವಿಯಾಗಿ ಜಮಾ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಬಾರಿಗೆ ಬಡ್ಡಿದರ ಜಮಾ ಮಾಡುವ ಪ್ರಕ್ರಿಯೆ ವಿಳಂಬವಾಗದೆ, ನಿಗದಿತ ಸಮಯಕ್ಕಿಂತ ಎರಡು-ಮೂರು ತಿಂಗಳು ಮುಂಚಿತವಾಗಿ ಪೂರ್ಣಗೊಳ್ಳಲಾಗಿದೆ ಎಂಬುದು ಮಹತ್ತರ
Categories: ಸುದ್ದಿಗಳು -
ಈ ಜಿಲ್ಲೆಯಿಂದ ಬೆಂಗಳೂರಿಗೆ ಕಡಿಮೆಯಾಗಲಿದೆ 110 ಕಿ.ಮೀ. ಅಂತರ ! ನೂತನ ರೈಲು(railway) ಮಾರ್ಗದ ಮಹತ್ವ

ಇದೀಗ ಆರಂಭವಾಗುತ್ತಿರುವ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಯೋಜನೆ ದಕ್ಷಿಣ ಭಾರತದ ಸಾರಿಗೆ ವಲಯದಲ್ಲಿ ಹೊಸ ಯುಗವನ್ನೇ ಆರಂಭಿಸಲು ಸಜ್ಜಾಗಿದೆ. ಈ ಮಹತ್ವದ ಮೂಲಸೌಕರ್ಯ ಅಭಿವೃದ್ಧಿಯ ಪ್ರಸ್ತಾವನೆ ರೈಲ್ವೆ ಸಂಪರ್ಕವನ್ನು ಕೇವಲ ಸುಧಾರಿಸುವಷ್ಟೇ ಅಲ್ಲ, ಲಾಜಿಸ್ಟಿಕ್ (logistics) ದಕ್ಷತೆಯನ್ನು ಹೆಚ್ಚಿಸುವುದರಿಂದ ಪ್ರಯಾಣಿಕರ ಹಾಗೂ ಸರಕು ಸಾಗಣೆ ಎರಡರ ಮೇಲೆಯೂ ಬಹುಪಾಲು ಪರಿಣಾಮ ಬೀರುವಂತಿದೆ. ವಿಶೇಷವಾಗಿ ಬೆಂಗಳೂರಿನಿಂದ ಕರ್ನಾಟಕದ ಪಶ್ಚಿಮ ಹಾಗೂ ಉತ್ತರ ಭಾಗಗಳಾದ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಗದಗ ಕಡೆಗೆ ಹೋಗುವ ದಾರಿ ಈ ಯೋಜನೆಯ ಪರಿಣಾಮವಾಗಿ
Categories: ಸುದ್ದಿಗಳು -
ಸ್ವಂತ ಮನೆ ಇಲ್ಲದವರಿಗೆ ಕೇಂದ್ರದ ಯೋಜನೆಯಲ್ಲಿ ಸಿಗಲಿದೆ ಉಚಿತ ಮನೆ ಭಾಗ್ಯ. ಹೀಗೆ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ 2025: ಸ್ವಂತ ಮನೆಯ ಕನಸನ್ನು ನನಸು ಮಾಡಿ ಸ್ವಂತ ಮನೆಯ ಕನಸು ಎಂಬುದು ಎಲ್ಲರಿಗೂ ಒಂದು ವಿಶೇಷ ಆಸೆ. ವಿಶೇಷವಾಗಿ ಬಡವರಿಗೆ, ಮಧ್ಯಮ ವರ್ಗದವರಿಗೆ ಇದು ಜೀವನದ ದೊಡ್ಡ ಸಾಧನೆಯಾಗಿದೆ. ಈ ಕನಸನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರವು 2015ರಲ್ಲಿ ಪರಿಚಯಿಸಿದ *ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)* ಒಂದು ವರದಾನವಾಗಿದೆ. 2025ರಲ್ಲಿ ಈ ಯೋಜನೆಯು ಮತ್ತಷ್ಟು ಆಕರ್ಷಕವಾಗಿದ್ದು, 6.5% ಬಡ್ಡಿ ಸಬ್ಸಿಡಿಯೊಂದಿಗೆ 20 ವರ್ಷಗಳ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಈ ಲೇಖನದಲ್ಲಿ
Categories: ಸುದ್ದಿಗಳು -
ಬೆಂಗಳೂರು ಹಳದಿ ಮೆಟ್ರೋ ಪ್ರಾರಂಭದ ಸುಳಿವು: ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿಗೊಂದು ಹೊಸ ಸಂಚಾರ ಯುಗ.

ಸ್ವಾತಂತ್ರ್ಯ ದಿನದ(Independence day) ಸಂಭ್ರಮದ ಹೊತ್ತಿನಲ್ಲಿ ಬೆಂಗಳೂರಿನ ನಾಗರಿಕರಿಗೆ ಖುಷಿಯ ಸುದ್ದಿಯೊಂದು ಎದುರಾಗಬಹುದು. ಬಹುಕಾಲದಿಂದ ನಿರೀಕ್ಷೆಗೊಳಪಡಿಸುತ್ತಿದ್ದ ಆರ್ವಿ ರಸ್ತೆ-ಬೊಮ್ಮಸಂದ್ರ ಹಳದಿ ಮೆಟ್ರೋ ಮಾರ್ಗದ(Yellow Metro line) ಸೇವೆಯು ಆಗಸ್ಟ್ 15 ರಂದು ಆರಂಭಗೊಳ್ಳುವ ಸಾಧ್ಯತೆ ಸಾಕಷ್ಟು ಹೆಚ್ಚಾಗಿದೆ. 16.5 ಕಿಲೋ ಮೀಟರ್ ವಿಸ್ತೀರ್ಣವಿರುವ ಈ ಮಾರ್ಗದಲ್ಲಿ ಪ್ರಾರಂಭದಲ್ಲಿ ಎಂಟು ನಿಲ್ದಾಣಗಳಲ್ಲಿ ಮಾತ್ರ ಮೆಟ್ರೋ ಸೇವೆ ಲಭ್ಯವಿರಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸುದ್ದಿಗಳು
Hot this week
-
ಫ್ಲಿಪ್ಕಾರ್ಟ್ ಮೆಗಾ ಸೇಲ್ 2025: 10 ಸಾವಿರದೊಳಗೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ..
-
BOI Recruitment: ಬ್ಯಾಂಕ್ ಆಫ್ ಇಂಡಿಯಾದಲ್ಲಿ 514 ಹುದ್ದೆಗಳ ನೇಮಕಾತಿ; ಪದವೀಧರರಿಗೆ ಸುವರ್ಣ ಅವಕಾಶ!
-
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 96,844 ಗುತ್ತಿಗೆ ನೌಕರರು ಯಾವ ಇಲಾಖೆಯಲ್ಲಿ ಎಷ್ಟು.?
-
Govt Job Alert: 10ನೇ, 12ನೇ ತರಗತಿ ಪಾಸಾದವರಿಗೆ ಸೈನಿಕ ಶಾಲೆಯಲ್ಲಿ ಕೆಲಸ! ₹30,000 ಸಂಬಳ + ಫ್ರೀ ಊಟ & ವಸತಿ; ಅರ್ಜಿ ಹಾಕುವುದು ಹೇಗೆ?
Topics
Latest Posts
- ಫ್ಲಿಪ್ಕಾರ್ಟ್ ಮೆಗಾ ಸೇಲ್ 2025: 10 ಸಾವಿರದೊಳಗೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ..

- BOI Recruitment: ಬ್ಯಾಂಕ್ ಆಫ್ ಇಂಡಿಯಾದಲ್ಲಿ 514 ಹುದ್ದೆಗಳ ನೇಮಕಾತಿ; ಪದವೀಧರರಿಗೆ ಸುವರ್ಣ ಅವಕಾಶ!

- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 96,844 ಗುತ್ತಿಗೆ ನೌಕರರು ಯಾವ ಇಲಾಖೆಯಲ್ಲಿ ಎಷ್ಟು.?

- ಅನಧಿಕೃತವಾಗಿ ಕಚೇರಿಯಿಂದ ಹೊರ ಹೋಗುವ ಸರ್ಕಾರಿ ನೌಕರರಿಗೆ ಇನ್ಮುಂದೆ ದಂಡ? ರಾಜ್ಯ ಸರ್ಕಾರದ ಹೊಸ ಸುತ್ತೋಲೆಯಲ್ಲಿ ಏನಿದೆ?

- Govt Job Alert: 10ನೇ, 12ನೇ ತರಗತಿ ಪಾಸಾದವರಿಗೆ ಸೈನಿಕ ಶಾಲೆಯಲ್ಲಿ ಕೆಲಸ! ₹30,000 ಸಂಬಳ + ಫ್ರೀ ಊಟ & ವಸತಿ; ಅರ್ಜಿ ಹಾಕುವುದು ಹೇಗೆ?


