Tag: subsidy

  • Loan Scheme : ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

    IMG 20240808 WA0001

    ವಿಶ್ವಕರ್ಮ ಸಮುದಾಯ(Vishwakarma Community)ಕ್ಕೆ ಒಳ್ಳೆಯ ಸುದ್ದಿ: ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯಗಳು ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮವು(Karnataka Vishwakarma Community Development Corporation) 2024-25ರ ಆರ್ಥಿಕ ವರ್ಷಕ್ಕೆ ಸಾಲ(loan) ಸೌಲಭ್ಯಗಳನ್ನು ಘೋಷಿಸಿದೆ. ಔದ್ಯೋಗಿಕ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗ(self-employment)ವನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಹಲವಾರು ಯೋಜನೆಗಳ ಅಡಿಯಲ್ಲಿ ಆರ್ಥಿಕ ಸಹಾಯಕ್ಕಾಗಿ ವಿಶ್ವಕರ್ಮ ಸಮುದಾಯದ ಸದಸ್ಯರಿಂದ ನಿಗಮವು ಆನ್‌ಲೈನ್ ಅರ್ಜಿಗಳ(Online Applications)ನ್ನು ಆಹ್ವಾನಿಸುತ್ತದೆ. ಈ ಯೋಜನೆಗಳು ಸೇರಿವೆ: ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ  ಸಾಲ & ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

    IMG 20240805 WA0000

    ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವತಿಯಿಂದ ಸಾಲ(loan) ಪಡೆಯಲು ಅರ್ಜಿಗಳ ಆಹ್ವಾನ. ಇದೀಗ ಸಮುದಾಯದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ (Veerashaiva Lingayat Development Corporation) ವತಿಯಿಂದ ಪ್ರತಿ ವರ್ಷ ಫಲಾನುಭವಿಗಳಿಗಾಗಿ ಸಾಲ, ಶೈಕ್ಷಣಿಕ ಸಾಲ, ವೈದ್ಯಕೀಯ, ಶಿಕ್ಷಣ ಹೀಗೆ ನಾನಾ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದೀಗ 2024-25ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳಿಂದ ವಿವಿಧ ಯೋಜನೆಯಡಿ ಶೈಕ್ಷಣಿಕ ಸಾಲ ನೀಡಲು ಅರ್ಜಿ ಆಹ್ವಾನಿಸಿದೆ. ಇದೇ ರೀತಿಯ ಎಲ್ಲಾ

    Read more..


  • ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ವಾಹನ ಖರೀದಿಗೆ 4 ಲಕ್ಷ ರೂ. ಭರ್ಜರಿ ಸಬ್ಸಿಡಿ

    IMG 20240803 WA0001

    ಸ್ವಂತ ವಾಹನ (Vehicle) ಖರೀದಿಸಬೇಕೆಂಬ ಯೋಚನೆ ಇದೆಯೇ? ಹಾಗಿದ್ದಲ್ಲಿ ಸರ್ಕಾರದಿಂದ ಸಿಗುತ್ತದೆ 3ಲಕ್ಷ ರೂಪಾಯಿಯ ಸಹಾಯಧನ(subsidy). ಇಂದು ರಾಜ್ಯ ಸರ್ಕಾರದಿಂದ ( state government) ಹಲವಾರು ಯೋಜನೆಗಳು ಜಾರಿಗೆ ಬರುತ್ತಿವೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವವರನ್ನು ಮುಂದೆ ತರುವ ಸದುದ್ದೇಶವನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಇನ್ನು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಬೇಕೆಂಬ ಹಲವರಿಗೆ ರಾಜ್ಯ ಸರ್ಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿದೆ. ಸದ್ಯ ರಾಜ್ಯ ಸರ್ಕಾರ ನಿರುದ್ಯೋಗಿಗಳಿಗಾಗಿ ( unemployees ) ವಿಶೇಷ ಯೋಜನೆಯೊಂದನ್ನು

    Read more..


  • ನರೇಗಾ ಯೋಜನೆಯಡಿ ಸಿಗಲಿದೆ 5 ಲಕ್ಷ ಉಚಿತ ಹಣ! ಇಲ್ಲಿದೆ ಕಂಪ್ಲೀಟ್ ಮಾಹಿತಿ

    IMG 20240802 WA0004

    ತೋಟಗಾರಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಸರ್ಕಾರದ ನರೇಗಾ ಯೋಜನೆಯಡಿ 5 ಲಕ್ಷ ಉಚಿತ ಸಹಾಯಧನ! ತೋಟಗಾರಿಕೆ ಎಂಬುದು ಹಣ್ಣುಗಳು, ತರಕಾರಿಗಳು ಮತ್ತು ಅಲಂಕಾರಿಕ ಸಸ್ಯಗಳ ಕೃಷಿ, ಸಂಸ್ಕರಣೆ ಮತ್ತು ಮಾರಾಟ ಮಾಡುವ ಒಂದು ಕ್ಷೇತ್ರವಾಗಿದೆ. ತೋಟಗಾರಿಕೆಯು (Horticulture) ಕೃಷಿಯ ಒಂದು ಶಾಖೆಯಾಗಿದ್ದು, ಇಲ್ಲಿ ಹೂವುಗಳು, ಹಣ್ಣುಗಳು, ತರಕಾರಿಗಳು ಮತ್ತು ಅಲಂಕಾರಿಕ ಮಹತ್ವದ ಸಸ್ಯಗಳನ್ನು ಬೆಳೆಸುವುದಾಗಿದೆ.ಇಂದು ಎಲ್ಲರೂ ತಮ್ಮ ತಮ್ಮ ಕೃಷಿ ಭೂಮಿಯಲ್ಲಿ ತೋಟಗಾರಿಕೆ ಮಾಡುತ್ತಿದ್ದು, ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಂತಹ ತೋಟಗಾರಿಕೆ ಬೆಳೆಗಾರರಿಗೆ ಇದೀಗ ಗುಡ್

    Read more..


  • ಸರ್ಕಾರದ ಹೊಸ ಯೋಜನೆಯಲ್ಲಿ ಸಿಗಲಿದೆ ಬರೋಬ್ಬರಿ 25 ಲಕ್ಷ ಸಬ್ಸಿಡಿ! ಇಲ್ಲಿದೆ ಮಾಹಿತಿ

    IMG 20240723 WA0004

    ನಿರುದ್ಯೋಗಿಗಳಿಗೆ NLM ಯೋಜನೆಯಲ್ಲಿ 25 ಲಕ್ಷವನ್ನು ಶೇ 50% ಸಬ್ಸಿ(subsidy)ಡಿಯೊಂದಿಗೆ  ಉದ್ಯೋಗ ಕಲ್ಪಿಸುವ ಅವಕಾಶ. ದೇಶದಲ್ಲಿ ಸದ್ಯಕ್ಕೆ ನಿರುದ್ಯೋಗ ಸಮಸ್ಯೆ(Unemployment problem ) ತಾಂಡವವಾಡುತ್ತಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ NLM ಯೋಜನೆಯನ್ನು ಕೈಗೊಂಡಿದೆ. ಯುವಜನತೆಗೆ ಈ ಯೋಜನೆಯಡಿಯಲ್ಲಿ ಜಾನುವಾರು ಸಾಕಾಣಿಕೆ, ಜಾನುವಾರು ಉತ್ಪನ್ನಗಳಾದ ಹಾಲು, ಬೆಣ್ಣೆ, ತುಪ್ಪ, ಮೊಟ್ಟೆ, ಮಾಂಸ, ಉಣ್ಣೆ ಉತ್ಪಾದನೆ ದೇಶದಲ್ಲಿ  ಹೆಚ್ಚಿಸುವುದಕ್ಕಾಗಿ ಹಾಗೂ ಕೋಳಿ, ಕುರಿ, ಹಂದಿ, ಮೇಕೆ, ಸಾಕಾಣಿಕೆಯನ್ನು ಆರಂಭಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಬಗ್ಗೆ

    Read more..


  • ರಾಜ್ಯ ಸರ್ಕಾರದಿಂದ  ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ! ಈಗಲೇ ಅಪ್ಲೈ ಮಾಡಿ

    loan and subsidy schemes

    ಅದ್ಭುತ ಸುದ್ದಿ! SC ಸಮುದಾಯಕ್ಕೆ ಸ್ವಯಂ ಉದ್ಯೋಗ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳ ಅರ್ಜಿ ಆಹ್ವಾನ! ಕರ್ನಾಟಕ ಸರ್ಕಾರ(state government)ದ ವಿವಿಧ ಅಭಿವೃದ್ಧಿ ನಿಗಮಗಳು ಪರಿಶಿಷ್ಟ ಜಾತಿಯ(SC) ಜನಾಂಗದವರಿಗಾಗಿ ಹಲವಾರು ಮಹತ್ವದ ಯೋಜನೆಗಳನ್ನು ಪರಿಚಯಿಸಿದ್ದು, ಅವುಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ(Dr. BR Ambedkar Development Corporation), ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ(Karnataka Adijambava Development Corporation), ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ(Karnataka Bhovi Development Corporation), ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ

    Read more..


  • Electric Bikes: ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಖರೀದಿಗೆ ಸಿಗಲಿದೆ ಸರ್ಕಾರದ ಸಬ್ಸಿಡಿ!

    electric bike with subsidy

    ಸ್ಪೋರ್ಟ್ಸ್ ಬೈಕ್ (sports bike) ಪ್ರಿಯರಿಗೆ ಒಕಾಯ ಫೆರಾಟೋ ಡಿಸ್‌ರಪ್ಟರ್ ಸ್ಪೋರ್ಟ್ಸ್ ಬೈಕ್ (Okaya Ferrato Disruptor sports bike) ಒಂದು ಉತ್ತಮ ಆಯ್ಕೆ. ಕಡಿಮೆ ಬೆಲೆ (low price) ಹಾಗೂ ಖರೀದಿಗೆ ಸಿಗಲಿದೆ ಸಬ್ಸಿಡಿ(subsidy)! ಕೇವಲ ಯುವಕರಷ್ಟೇ ಅಲ್ಲ ಎಲ್ಲರೂ ಕೂಡ ಬೈಕ್ ಗಳನ್ನು ಇಷ್ಟ ಪಡುತ್ತಾರೆ. ಹಾಗೆ ಹೆಚ್ಚು ಮೈಲೇಜ್ ಕೊಡುವ ಕಡಿಮೆ ಬೆಲೆಯ ಬೈಕುಗಳನ್ನು ಖರೀದಿಗೆ ಹುಡುಕುತ್ತಿರುತ್ತಾರೆ. ಯುವಕರಿಗೆ ಹೆಚ್ಚು ಪ್ರಿಯಾಗುವಂತಹ ಬೈಕ್ ಎಂದರೆ ಅದು ಸ್ಪೋರ್ಟ್ಸ್ ಬೈಕ್(sport’s bike). ಹೌದು ಇತ್ತೀಚಿಗೆ ಸ್ಪೋರ್ಟ್ಸ್

    Read more..


  • ಕೇಂದ್ರ ಸರ್ಕಾರದಿಂದ ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್ ; ಹೊಸ ಮನೆ ಕಟ್ಟಿಕೊಳ್ಳಲು ಸಿಗಲಿದೆ ಸಬ್ಸಿಡಿ ಹಣ

    homee

    ಪ್ರತಿಯೊಬ್ಬ ಮನುಷ್ಯನು ಹುಟ್ಟಿದ ಮೇಲೆ ಒಂದು ತನ್ನದೇ ಆದ ಸ್ವಂತ ಮನೆ(Own house)ಯನ್ನು ಕಟ್ಟಿಕೊಳ್ಳಬೇಕೆನ್ನುವುದು ಕನಸಾಗಿರುತ್ತದೆ. ತನಗೆ ಸೂರೋಂದ್ದನ್ನು ಕಟ್ಟಿಕೊಳ್ಳಲು ಶ್ರಮವನ್ನು ಪಟ್ಟು ದುಡಿಯುತ್ತಿರುತ್ತಾರೆ. ಹೀಗೆ ಸ್ವಂತ ಮನೆಯನ್ನು ಕಟ್ಟುವ ಕನಸಿನಲ್ಲಿರುವವರಿಗೆ ಕೇಂದ್ರ ಸರ್ಕಾರವು ಸಹಾಯಧನವನ್ನು ನೀಡುವ ಮೂಲಕ ಬಡವರ ಕನಸನ್ನು ನನಸು ಮಾಡಲು ಮುಂದಾಗುತ್ತಿದೆ. ಗುಡಿಸಲು ಮುಕ್ತ ಭಾರತ ದೇಶವನ್ನು ನೋಡಬೇಕ್ಕೇನ್ನುವುದು ಸರ್ಕಾರದ ಉದ್ದೇಶವಾಗಿದೆ. ಹಾಗಾದರೆ ಈ ಹೊಸ ಯೋಜನೆ ಯಾವುದು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ

    Read more..


  • ರಾಜ್ಯದ ರೈತರಿಗೆ ಗುಡ್ ನ್ಯೂಸ್, 4.40 ಲಕ್ಷ ರೂ. ಸಹಾಯಧನ! ಹೀಗೆ ಅರ್ಜಿ ಸಲ್ಲಿಸಿ

    fish farming subsidy scheme

    ಮೀನುಗಾರಿಕೆ ಸಾಕಾಣಿಕೆ(Fishing farming), ಜಲಚರ ಸಾಕಣೆ ಅಥವಾ ಮೀನು ಸಾಕಣೆ ಎಂದು ಕೂಡ ಕರೆಯಲ್ಪಡುತ್ತದೆ, ವಾಣಿಜ್ಯ (commercial) ಅಥವಾ ಮನರಂಜನಾ(entertainment) ಉದ್ದೇಶಗಳಿಗಾಗಿ ಮೀನು ಮತ್ತು ಇತರ ಜಲಚರ ಜೀವಿಗಳ ನಿಯಂತ್ರಿತ ಕೃಷಿಯನ್ನು ಒಳಗೊಂಡಿರುತ್ತದೆ. ಇದು ಕೊಳಗಳು ಅಥವಾ ಟ್ಯಾಂಕ್‌ಗಳಲ್ಲಿನ ಸಣ್ಣ-ಪ್ರಮಾಣದ ಕಾರ್ಯಾಚರಣೆಗಳಿಂದ ತೆರೆದ ನೀರಿನ ಪರಿಸರದಲ್ಲಿ ದೊಡ್ಡ-ಪ್ರಮಾಣದ ಸೌಲಭ್ಯಗಳವರೆಗೆ ಇರುತ್ತದೆ. ಮೀನುಗಾರಿಕೆ ಕೃಷಿಯು ಸಮುದ್ರಾಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಕಾಡು ಮೀನುಗಳ ಸಂಖ್ಯೆಯ ಮೇಲೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಅತ್ಯುತ್ತಮ

    Read more..