Tag: ssp scholarship 2022
₹50,000/- ಝೆಡ್ ಸ್ಕಾಲರ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ZScholars ಪ್ರೋಗ್ರಾಂ 2023-24 ZS ಅಸೋಸಿಯೇಟ್ ಇಂಡಿಯಾ ಪ್ರೈವೇಟ್ Ltd ವತಿಯಿಂದ ನೀಡುವ ಸ್ಕಾಲರ್ಶಿಪ್ ಪ್ರೋಗ್ರಾಂ ಆಗಿದೆ. ಕಡಿಮೆ ಆದಾಯದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡಲು ಹಣಕಾಸಿನ ನೆರವು ನೀಡಲು ಈ ವಿದ್ಯಾರ್ಥಿವೇತನದ ಅಡಿಯಲ್ಲಿ, ದೆಹಲಿ, ಪುಣೆ, ಬೆಂಗಳೂರು ಅಥವಾ ಚೆನ್ನೈನಲ್ಲಿರುವ ಸಂಸ್ಥೆಗಳಲ್ಲಿ ಯಾವುದೇ ಸ್ಟ್ರೀಮ್ನಲ್ಲಿ ಸಾಮಾನ್ಯ (common) ಅಥವಾ ವೃತ್ತಿಪರ ಪದವಿಪೂರ್ವ ಕೋರ್ಸ್ಗಳನ್ನು (proffesional degree course) ಕಲಿಯುತ್ತಿರುವ ವಿದ್ಯಾರ್ಥಿಗಳು ಒಂದು ವರ್ಷಕ್ಕೆ INR 50,000 ವರೆಗೆ ವಿದ್ಯಾರ್ಥಿವೇತನವನ್ನು…
Categories: ಉದ್ಯೋಗ & ಶಿಕ್ಷಣಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆ | SSP Scholarship 2023 Apply Online @ssp.postmatric.karnataka.gov.in

SSP SCHOLARSHIP KARNATAKA 2023-24 FRESH/ RENEWAL | SSP SCHOLARSHIP 2023-24 APPLY ONLINE, HOW TO APPLY ? ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯವಾಗುವ ಹಿನ್ನೆಲೆಯಲ್ಲಿ ಎಸ್ಎಸ್ಪಿ (ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್) ಸ್ಕಾಲರ್ಶಿಪ್ ಅನ್ನು ಆರಂಭಿಸಿದೆ. ಈ ಸ್ಕಾಲರ್ಶಿಪ್ ನಿಂದ ಹಲವಾರು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ಸಹಾಯವಾಗಲಿದೆ. ಅಧ್ಯಯನದಲ್ಲಿ ಸಾಕಷ್ಟು ಬುದ್ಧಿವಂತರಾಗಿರುವ ಆದರೆ ಆರ್ಥಿಕವಾಗಿ ಶಕ್ತರಲ್ಲದ ಕಾರಣದಿಂದಾಗಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು…
Categories: ಉದ್ಯೋಗ & ಶಿಕ್ಷಣ
Hot this week
Arecanut Price: ಶಿವಮೊಗ್ಗದಲ್ಲಿ ₹96,000 ಗಡಿ ದಾಟಿದ ‘ಸರಕು’ ಅಡಿಕೆ; ರಾಜ್ಯದ ಇಂದಿನ ನಿಖರ ದರ ಇಲ್ಲಿದೆ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2026: ಅರ್ಜಿ ಆರಂಭ, ಬೆಳೆಗಳ ಪಟ್ಟಿ ಹಾಗೂ ಅರ್ಜಿ ವಿಧಾನ
Gold Rate Today: ಚಿನ್ನ ಅಗ್ಗ, ಬೆಳ್ಳಿ ಬೆಲೆಯಲ್ಲಿ ₹3,400 ಇಳಿಕೆ; ಇಂದಿನ ದರ ಹೀಗಿದೆ!
Fuel Price Hike: 2 ವಾರದಲ್ಲಿ ₹7.5 ಏರಿಕೆ; ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರ ಏರಿಕೆ ವಿರುದ್ಧ ಡಿವೈಎಫ್ಐ ಪ್ರತಿಭಟನೆ
ಯುವ ಬರಹಗಾರರಿಗೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಜನಮುಖಿ ಸಾಹಿತ್ಯ ಕಾರ್ಯಾಗಾರ.
Topics
Latest Posts
- Arecanut Price: ಶಿವಮೊಗ್ಗದಲ್ಲಿ ₹96,000 ಗಡಿ ದಾಟಿದ ‘ಸರಕು’ ಅಡಿಕೆ; ರಾಜ್ಯದ ಇಂದಿನ ನಿಖರ ದರ ಇಲ್ಲಿದೆ

- ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2026: ಅರ್ಜಿ ಆರಂಭ, ಬೆಳೆಗಳ ಪಟ್ಟಿ ಹಾಗೂ ಅರ್ಜಿ ವಿಧಾನ

- Gold Rate Today: ಚಿನ್ನ ಅಗ್ಗ, ಬೆಳ್ಳಿ ಬೆಲೆಯಲ್ಲಿ ₹3,400 ಇಳಿಕೆ; ಇಂದಿನ ದರ ಹೀಗಿದೆ!

- Fuel Price Hike: 2 ವಾರದಲ್ಲಿ ₹7.5 ಏರಿಕೆ; ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರ ಏರಿಕೆ ವಿರುದ್ಧ ಡಿವೈಎಫ್ಐ ಪ್ರತಿಭಟನೆ

- ಯುವ ಬರಹಗಾರರಿಗೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಜನಮುಖಿ ಸಾಹಿತ್ಯ ಕಾರ್ಯಾಗಾರ.









