Tag: pahani download
-
ರಾಜ್ಯಾದ್ಯಂತ ರೈತರ ಜಮೀನಿನ ಪಹಣಿಯಲ್ಲಿನ ಲೋಪದೋಷ ಸರಿಪಡಿಸಲು ಕಂದಾಯ ಅದಾಲತ್

ಕಂದಾಯ ಅದಾಲತ್(Revenue Adalat): ರೈತರಿಗೆ ನ್ಯಾಯ, ಭೂಮಿ ಮಾಲೀಕತ್ವದಲ್ಲಿ ಸ್ಪಷ್ಟತೆ. ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ : ಕರ್ನಾಟಕದ ರೈತರಿಗೆ ಒಳ್ಳೆಯ ಸುದ್ದಿ(Good news) ಇದೆ. ರಾಜ್ಯಾದ್ಯಂತ ಮತ್ತೊಮ್ಮೆ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಕಾರ್ಯಕ್ರಮದ ಮೂಲಕ ರೈತರ ಜಮೀನಿನ ಪಹಣಿ(Pahani)ಗಳಲ್ಲಿನ ಲೋಪ ದೋಷಗಳನ್ನು ಸರಿಪಡಿಸಲಾಗುತ್ತದೆ. ಈ ಕಾರ್ಯಕ್ರಮದ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ
Hot this week
-
ದಿನ ಭವಿಷ್ಯ 5-12-2025: ಇಂದು ಶನಿ ದೇವರ ನೇರ ದೃಷ್ಟಿ ಈ 4 ರಾಶಿಗಳ ಮೇಲೆ! ಯಾರಿಗೆ ರಾಜಯೋಗ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ನೋಡಿ
-
ಮೆಟ್ರೋ ರೈಲ್ವೆ ಅಪ್ರೆಂಟಿಸ್ಶಿಪ್ ನೇಮಕಾತಿ 2025: 128 ಹುದ್ದೆಗಳಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರಿಗೆ ಆದ್ಯತೆ!
-
ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿ: ಸರ್ಕಾರಿ ನೌಕರರ ಪಿಂಚಣಿ ಬದಲಾವಣೆಗೆ ಸಮಿತಿ ವರದಿ ಸಿದ್ಧ
-
2026ರ ಜನವರಿಯಲ್ಲಿ 2 ಬಾರಿ ‘ಗಜಕೇಸರಿ ಯೋಗ’: ಈ 5 ರಾಶಿಗಳಿಗಿದೆ ಅಪಾರ ಧನಾಗಮನದ ಯೋಗ!
Topics
Latest Posts
- ದಿನ ಭವಿಷ್ಯ 5-12-2025: ಇಂದು ಶನಿ ದೇವರ ನೇರ ದೃಷ್ಟಿ ಈ 4 ರಾಶಿಗಳ ಮೇಲೆ! ಯಾರಿಗೆ ರಾಜಯೋಗ? ಯಾರಿಗೆ ಸಂಕಷ್ಟ? ನಿಮ್ಮ ರಾಶಿ ಫಲ ನೋಡಿ

- CNG ಕಿಂಗ್ ಮಾರುತಿ ಸುಜುಕಿ, ಬರೋಬ್ಬರಿ 35KM ಮೈಲೇಜ್, ಕಾರ್ ಖರೀದಿಗೆ ಮುಗಿಬಿದ್ದ ಗ್ರಾಹಕರು.!

- ಮೆಟ್ರೋ ರೈಲ್ವೆ ಅಪ್ರೆಂಟಿಸ್ಶಿಪ್ ನೇಮಕಾತಿ 2025: 128 ಹುದ್ದೆಗಳಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರಿಗೆ ಆದ್ಯತೆ!

- ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿ: ಸರ್ಕಾರಿ ನೌಕರರ ಪಿಂಚಣಿ ಬದಲಾವಣೆಗೆ ಸಮಿತಿ ವರದಿ ಸಿದ್ಧ

- 2026ರ ಜನವರಿಯಲ್ಲಿ 2 ಬಾರಿ ‘ಗಜಕೇಸರಿ ಯೋಗ’: ಈ 5 ರಾಶಿಗಳಿಗಿದೆ ಅಪಾರ ಧನಾಗಮನದ ಯೋಗ!


