Tag: pahani download
-
ರಾಜ್ಯಾದ್ಯಂತ ರೈತರ ಜಮೀನಿನ ಪಹಣಿಯಲ್ಲಿನ ಲೋಪದೋಷ ಸರಿಪಡಿಸಲು ಕಂದಾಯ ಅದಾಲತ್

ಕಂದಾಯ ಅದಾಲತ್(Revenue Adalat): ರೈತರಿಗೆ ನ್ಯಾಯ, ಭೂಮಿ ಮಾಲೀಕತ್ವದಲ್ಲಿ ಸ್ಪಷ್ಟತೆ. ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ : ಕರ್ನಾಟಕದ ರೈತರಿಗೆ ಒಳ್ಳೆಯ ಸುದ್ದಿ(Good news) ಇದೆ. ರಾಜ್ಯಾದ್ಯಂತ ಮತ್ತೊಮ್ಮೆ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಕಾರ್ಯಕ್ರಮದ ಮೂಲಕ ರೈತರ ಜಮೀನಿನ ಪಹಣಿ(Pahani)ಗಳಲ್ಲಿನ ಲೋಪ ದೋಷಗಳನ್ನು ಸರಿಪಡಿಸಲಾಗುತ್ತದೆ. ಈ ಕಾರ್ಯಕ್ರಮದ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ
Hot this week
-
RBI Recruitment 2026: ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ 572 ಹುದ್ದೆಗಳ ನೇಮಕಾತಿ; ವೇತನ ತಿಂಗಳಿಗೆ 55000ರೂ.!
-
ಬೆಳೆ ವಿಮೆ ಹಣ ಇನ್ನು ಬಂದಿಲ್ಲವೇ? ನಿಮ್ಮ ಮೊಬೈಲ್ನಲ್ಲೇ ‘ಪರಿಹಾರ’ ಪಟ್ಟಿಯಲ್ಲಿ ಹೆಸರು ನೋಡುವ ಸುಲಭ ವಿಧಾನ ಇಲ್ಲಿದೆ.
-
ಹಳೇ ಫೋನ್ ಹ್ಯಾಂಗ್ ಆಗ್ತಿದ್ಯಾ? ₹25,000 ಒಳಗೆ ಬೆಸ್ಟ್ 5G ಫೋನ್ ಬೇಕಾ? ಈ ಲಿಸ್ಟ್ ನಿಮಗಾಗಿ!
-
Karnataka Weather: ರಾಜ್ಯದಲ್ಲಿ ಮೈ ನಡುಗಿಸುವ ಚಳಿ! 8.8 ಡಿಗ್ರಿ ಸೆಲ್ಸಿಯಸ್ಗೆ ಕುಸಿದ ತಾಪಮಾನ; ಇಂದಿನ ತಾಪಮಾನ ಪಟ್ಟಿ ಇಲ್ಲಿದೆ.
Topics
Latest Posts
- RBI Recruitment 2026: ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ 572 ಹುದ್ದೆಗಳ ನೇಮಕಾತಿ; ವೇತನ ತಿಂಗಳಿಗೆ 55000ರೂ.!

- ಬೆಳೆ ವಿಮೆ ಹಣ ಇನ್ನು ಬಂದಿಲ್ಲವೇ? ನಿಮ್ಮ ಮೊಬೈಲ್ನಲ್ಲೇ ‘ಪರಿಹಾರ’ ಪಟ್ಟಿಯಲ್ಲಿ ಹೆಸರು ನೋಡುವ ಸುಲಭ ವಿಧಾನ ಇಲ್ಲಿದೆ.

- ಹಳೇ ಫೋನ್ ಹ್ಯಾಂಗ್ ಆಗ್ತಿದ್ಯಾ? ₹25,000 ಒಳಗೆ ಬೆಸ್ಟ್ 5G ಫೋನ್ ಬೇಕಾ? ಈ ಲಿಸ್ಟ್ ನಿಮಗಾಗಿ!

- BBK 12 Winner: ಗಿಲ್ಲಿ ನಟಗೆ ಒಲಿದು ಬಂತು ‘ಬಿಗ್’ ಲಕ್ಷ್ಮಿ! ಸುದೀಪ್ ಕೊಟ್ಟ 10 ಲಕ್ಷ ಸೇರಿ ಒಟ್ಟು ಸಿಕ್ಕಿದ್ದೆಷ್ಟು? ಇಲ್ಲಿದೆ ಕಂಪ್ಲೀಟ್ ಲಿಸ್ಟ್.

- Karnataka Weather: ರಾಜ್ಯದಲ್ಲಿ ಮೈ ನಡುಗಿಸುವ ಚಳಿ! 8.8 ಡಿಗ್ರಿ ಸೆಲ್ಸಿಯಸ್ಗೆ ಕುಸಿದ ತಾಪಮಾನ; ಇಂದಿನ ತಾಪಮಾನ ಪಟ್ಟಿ ಇಲ್ಲಿದೆ.


